<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-35372036</id><updated>2012-02-17T06:24:05.277+05:30</updated><category term='ದಿಢೀರ್'/><category term='ಪಠ್ಯಪುಸ್ತಕ'/><category term='ಟಿಫಿನ್ ಮೀಲ್ಸ್'/><category term='2009'/><category term='ಆಪಲ್:ಪಿಂಗ್'/><category term='ಆನ್‌ಲೈನ್ ಆವೃತ್ತಿ'/><category term='ಕನ್ನಡಬ್ಲಾಗ್ಸ್'/><category term='ಕ್ರೋಮ್'/><category term='ವಿದ್ಯಾರ್ಥಿ'/><category term='ವೆಂಡರ್'/><category term='ಪ್ರಾಂಶುಪಾಲ'/><category term='ಕವರೇಜ್'/><category term='ಶೇರು'/><category term='ಕಿಂಡಲ್'/><category term='ಪವರ್‌ಕಟ್'/><category term='ಬ್ಲಾಗರ್'/><category term='ಮಕ್ಕಳಿಗೆ'/><category term='ಯು ಎಸ್ ಬಿ'/><category term='ತರಬೇತುದಾರ'/><category term='ಆಟ'/><category term='ಪರಿಸರಪ್ರಿಯ'/><category term='ದ್ವೀಪ'/><category term='ಮಡಿವಂತಿಕೆ'/><category term='ಅಂಚೆಯಣ್ಣ'/><category term='ವಿಜ್ಞಾನ'/><category term='ವಿಂಡೋಸ್7'/><category term='LIGHTER VEIN ARTICLE'/><category term='ಇ-ರೀಡರ್'/><category term='ಅತ್ರಿ'/><category term='ರೊಬೋಟ್'/><category term='ಗೂಗಲ್'/><category term='ಗೂಗಲ್ ಪ್ಲಸ್'/><category term='ಐಪ್ಯಾಡ್‌'/><category term='ಬೋಟ್‌ನೆಟ್‌'/><category term='ಸ್ಪೆಸಿಪೈ'/><category term='ಮುರ್ಡೋಕ್'/><category term='ಮಾತನಾಡುವ ಗ್ರಂಥ'/><category term='ಮೌಸ್'/><category term='ಯುನಿಸೈಕಲ್'/><category term='ಮದುವೆ'/><category term='ಸೌರಶಕ್ತಿ ಕಿಟ್'/><category term='ಬ್ಲ್ಯಾಕ್ ಬೆರಿ'/><category term='ಅವಧಿ'/><category term='ಬನವಾಸಿ'/><category term='ವಿದ್ಯುತ್ ಸಮಸ್ಯೆ'/><category term='ಅಂಗರಚನೆ'/><category term='ಗೂಗಲ್ ವೇವ್'/><category term='ಇಂಟರ್ನೆಟ್ ಎಕ್ಸ್‌ಪ್ಲೋರರ್ 8'/><category term='ಖಾಸಗಿರಂಗ'/><category term='ಟಚ್ ಸ್ಕ್ರೀನ್'/><category term='ಪಾಮ್ ಪ್ರಿ'/><category term='ರಸ'/><category term='ಪ್ಲಾನೆಟೇರಿಯಂ'/><category term='ನಿಫ್ಟಿ'/><category term='ಕೆಡಿಸುವ'/><category term='ಸ್ಟಕ್ಸ್‌ನೆಟ್:ವಿದ್ಯುತ್ ಸ್ಥಾವರ ಕೆಲಸ'/><category term='ಸ್ಪ್ರೇ'/><category term='ಗೆಳೆಯ'/><category term='ಟಿನ್‌ಐ'/><category term='ಟ್ವಿಟರ್'/><category term='ತುಳು'/><category term='ವೂಲ್ಫಾಮ್ ಆಲ್ಫಾ'/><category term='ಐ ಪಿ ಎಲ್'/><category term='ಜನಾರ್ದನ ಸ್ವಾಮಿ'/><category term='ವೆಂಡಿಂಗ್ ಯಂತ್'/><category term='ಗ್ಯಾಲಕ್ಸಿ ಐಪ್ಯಾಡ್'/><category term='ವರ್ಣೀಯತೆ'/><category term='ಶೋಧ'/><category term='ಚಂದಾದಾರ'/><category term='ಕಾರ್ಡ್‌ಬೋರ್ಡ್'/><category term='ಪ್ರಸನ್ನ'/><category term='ವಾಶಿಂಗ್ ಮಶೀನ್'/><category term='ಕಂಪ್ಯೂಟರು'/><category term='ಬಾಡಿಬ್ರೌಸರ್'/><category term='ವಕಾಲತ್ತಿ'/><category term='ದಕ್ಷಿಣ ಕ್ಯಾಲಿಫೋರ್ನಿಯಾ'/><category term='ಶಾಲೆ'/><category term='ನರೇಂದ್ರ'/><category term='ಪಡ್ರೆ'/><category term='ಲೀಪ್ಯಾಡ್'/><category term='ಕಾಲೇಜು ಬಸ್ಸಿನಲ್ಲಿ ನಿಸ್ತಂತು'/><category term='ಸಂಪದ'/><category term='ಮಕ್ಕಳ ದಿನಾಚರಣೆ'/><category term='ಐಪೋಡ್'/><category term='ನಿಧಿ'/><category term='ಬ್ಲಾಗ್'/><category term='ಸಮಸ್ಯೆ'/><category term='ಪಾಡ್‌ಕಾಸ್ಟು'/><category term='ಅಮೆಜಾನ್'/><category term='ವಾರೆಕೋರೆ'/><category term='ಬ್ಲಾಗು'/><category term='ರಾಕೆಟ್'/><category term='ಟಿವಿ'/><category term='ಚಂದ್ರಯಾನ'/><category term='ಧ್ಯಾನ್'/><category term='ತಾರಸಿ'/><category term='ಸೆಲ್‌ಪೋನ್'/><category term='ಅರವಿಂದ್ ಗುಪ್ತಾ'/><category term='ಬೆಸೆಯುವ.ಯತ್ನ'/><category term='ವಾಟ್ಸನ್'/><category term='ಕಸ'/><category term='ಮಣಿಪಾಲ'/><category term='ಅಂತರಜಾಲ'/><category term='ಐಪೋನ್'/><category term='ಸೈಕ್ಲಿಂಗ್'/><category term='ಆಂಡ್ರಾಯ್ಡ್'/><category term='ಜೈಲಿನೊಳಗಿಂದ'/><category term='ಮುದ್ರಿಸು'/><category term='ಬಾಂಧವ್ಯ'/><category term='ಬಿಪಿಓ'/><category term='ಕುರಾನ್'/><category term='ಗುಂಪುಗುಳಿ'/><category term='ಒಬಾಮಾ'/><category term='ಸೆಮಿಸ್ಟರಿ'/><category term='ಯುಟ್ಯೂಬ್'/><category term='ಟ್ಯಾಬ್ಲೆಟ್'/><category term='ಹಾರುವ ನುಕೆ'/><category term='ಇನ್ಪೋಸಿಸ್'/><category term='ಫೈಬರ್.ವಿದ್ಯಾರ್ಥಿ'/><category term='ಕಂಪ್ಯೂಟರ್'/><category term='ಚುನಾವಣೆ'/><category term='ಶಿಕ್ಷಕ'/><category term='ಕೀಲಿಮಣೆ'/><category term='ಇಮೇಜ್'/><category term='hunch'/><category term='ತೌಳವ'/><category term='ಸಿಎನೆನ್'/><category term='ಸಂತೈಸುವ'/><category term='ಕ್ಯಾಂಪಸ್ ಸಂದರ್ಶನ'/><category term='ಇಎಂಸಿ ಕಾರ್ಪೋರೇಷನ್'/><category term='ಇ-ಪುಸ್ತಕ'/><category term='ತ್ಯಾಜ್ಯ'/><category term='ಸ್ಟ್ರೀಟ್‌ವ್ಯೂ'/><category term='ರಕ್ತದಾನ'/><category term='ತಂತ್ರಾಂಶ'/><category term='ಯುವಜನತೆ'/><category term='ಕೋಷ್ಟಕ'/><category term='ಐಪ್ಯಾಡ್'/><category term='ಆಪಲ್'/><category term='ವಿಕಿಪೀಡಿಯಾ'/><category term='ನೋ-ಒಪ್'/><category term='ಪ್ರಯೋಗಾಲಯ'/><category term='ಸ್ಮಾರ್ಟ್ ಉಡುಗೆಗಳು'/><category term='ವಿಶಿಷ್ಠ'/><category term='ಉಡುಗೆ'/><category term='caffei'/><category term='ಜ್ಞಾನಕೋಶ'/><category term='ಸೋಲೆಕ್ಷಾ'/><category term='ಸೈಕಲ್ ರಿಕ್ಷಾ'/><category term='ಅಂತರ್ಜಾಲ'/><category term='pressdisplay'/><category term='ಪಾರ್ಕಿಂಗ್'/><category term='TECHNOLOGY'/><category term='ಕಿರು ಸಂದೇಶ'/><category term='ಕಂಪ್ಯೂಟರ್ ವರ್ಮ್'/><category term='ಕಾರು'/><category term='ಕಣ್ಣು'/><category term='ತೆರಿಗೆ'/><category term='HOMEOPATHY'/><category term='ಪ್ಲಾಸ್ಟಿಕ್'/><category term='ಬಿಟ್ಟೇಳುವ'/><category term='ಹ್ಯಾಕರ್'/><category term='ಬ್ರಾಹ್ಮೀಮುಹೂರ್ತ'/><category term='ನಿಟ್ಟೆ'/><category term='ಐಬಿಎಂ'/><category term='ಮಹಾಚುನಾವಣೆ'/><category term='ಸೌರಶಕ್ತಿ'/><category term='ಗಣಕ'/><category term='ಟೆಸ್ಲಾ'/><category term='ನೀರಿನ ಬಳಕೆ'/><category term='ಗಣತಿ'/><category term='ಬಾಲಿವುಡ್'/><category term='ಅಡಿಕೆ'/><category term='ಇಸ್ರೋ'/><category term='ತಾಣ'/><category term='ಕಲಿಕೆ'/><category term='ಮೆಕಾ'/><category term='ಸವಲತ್ತು'/><category term='ಹೊಸ'/><category term='ಕಾಗದ'/><category term='ಕ್ಯಾಮರಾ'/><category term='ಕಯ್ಯಾರ ಕಿಞ್ಞಣ್ಣ ರೈ'/><category term='ಕುರ್ಚಿ'/><category term='.XXX'/><category term='ಬಿಳಿಬಣ್ಣ'/><category term='ಮಾಯಾಜಾಲ'/><category term='ಹ್ಯಾಕರು'/><category term='CELL PHONE'/><category term='ಪಾಠ'/><category term='ಅಡುಗೆ ಅನಿಲ'/><category term='ಬರವಣಿಗೆ'/><category term='ಮನವ'/><category term='ಪರೀಕ್ಷೆ'/><category term='ವಂತಿಗೆ'/><category term='ಬಿಬಿಎಂಪಿ'/><category term='ಎ ಟಿ ಎಂ'/><category term='ಹಾಳೆ'/><category term='ಯೋಜನೆ'/><category term='ಹ್ಯೂಲೆಟ್ ಪ್ಯಕರ್ಡ್'/><category term='dia'/><category term='ಕುಸಿತ'/><category term='ಲೈಟ್ ರೇಡಿಯೋ'/><category term='ಐಕ್ಲೌಡ್'/><category term='ಪಾನಿಯ'/><category term='ಹೈಟಿ'/><category term='ಹಾಸಿಗೆ'/><category term='ಬಿಂಗ್'/><category term='3G'/><category term='ಧಾನ್ಯ'/><category term='ನೈತಿಕ ಹ್ಯಾಕರು'/><category term='ಇಂಡೋನೇಶ್ಯಾ'/><category term='ಯುತ್ಯುಬ್'/><category term='ರಾಜ್ಯೋತ್ಸವ'/><category term='ಜಾಲ'/><category term='ಬರಹ8.0'/><category term='ಕಾಂಕ್ರೀಟು'/><category term='ಸರಿ'/><category term='ಗತ್ತು'/><category term='ಸೂಪರ್ ಮೂನ್'/><category term='ಶೈಕ್ಷಣಿಕ'/><category term='ಬೆಂಗಳೂರು'/><category term='ಹೋಮಿಯೋಪತಿ.ಕವರಿಟ್‌ಲೈವ್'/><category term='ಸ್ವಾಯತ್ತ ತಾಂತ್ರಿಕ ಕಾಲೇಜು'/><category term='ಗುರುತು'/><category term='ತಂದ'/><category term='ಸೌರ ಒಲೆ'/><category term='ಕಾಸರಗೋಡು'/><category term='ಅಸ್ತಿ'/><category term='ಅಸಾಕ್ಷರ'/><category term='ಡಿಜಿಟೈಸ್'/><category term='ಹವಾಮಾನ'/><category term='ಐಫೋನ್'/><category term='ಗೂಡಚರ್ಯೆ'/><category term='ಆಭರಣ'/><category term='ಅಡ್ವಾಣಿ'/><category term='ಭೂಕಂಪ'/><category term='ನಿಘಂಟು'/><category term='ಗೂಗಲ್ ಕ್ರೋಮ್'/><category term='ಬಾಹ್ಯಾಕಾಶಯಾ'/><category term='ಇಂಚರ'/><category term='ಸೂಕ್ತ'/><category term='ಕಣಜ'/><category term='ಸ್ಮಾರ್ಟ್‌ಪೋನ್'/><category term='GMMXIE'/><category term='KANNADA BLOG'/><category term='ಓದುಬಜಾರ್'/><category term='ಟಿಸಿಎಸ್'/><category term='ಪುಸ್ತಕ'/><category term='ವಿಪ್ರೋ'/><category term='ಭಾಷೆ'/><category term='ಹಿಡಿತ'/><category term='ಲಿಪಿ'/><category term='ಪಾವತಿ'/><category term='ಲೋಹಿ ತಂತ್ರಾಂಶ'/><category term='ಮೇಕಪ್'/><category term='ಅಬ್ದುಲ್.ಹಳೆ ಸೇತುವೆ'/><title type='text'>Ashokworld</title><subtitle type='html'>Thoughts have no boundaries!</subtitle><link rel='http://schemas.google.com/g/2005#feed' type='application/atom+xml' href='http://ashok567.blogspot.com/feeds/posts/default'/><link rel='self' type='application/atom+xml' href='http://www.blogger.com/feeds/35372036/posts/default?max-results=100'/><link rel='alternate' type='text/html' href='http://ashok567.blogspot.com/'/><link rel='hub' href='http://pubsubhubbub.appspot.com/'/><link rel='next' type='application/atom+xml' href='http://www.blogger.com/feeds/35372036/posts/default?start-index=101&amp;max-results=100'/><author><name>ashok kumar</name><uri>https://profiles.google.com/102024469880359672594</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-ruJDs3O4H0E/AAAAAAAAAAI/AAAAAAAABoA/cb6s0aW1mtY/s512-c/photo.jpg'/></author><generator version='7.00' uri='http://www.blogger.com'>Blogger</generator><openSearch:totalResults>291</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-35372036.post-7380617518121611833</id><published>2012-02-13T05:31:00.003+05:30</published><updated>2012-02-13T10:02:53.275+05:30</updated><title type='text'>ವಾಹನ ವಿಮೆ:ಉಪಗ್ರಹ ಮೂಲಕ ಚಾಲಕನ ಮೇಲೆ ಕಣ್ಣು</title><content type='html'>&lt;div dir="ltr" style="text-align: left;" trbidi="on"&gt;&lt;br /&gt;&lt;br /&gt;&lt;b&gt;ವಾಹನ ವಿಮೆ:ಉಪಗ್ರಹ ಮೂಲಕ ಚಾಲಕನ ಮೇಲೆ ಕಣ್ಣು&lt;/b&gt;&lt;br /&gt;ವಾಹನ ವಿಮೆ ಒದಗಿಸುವ ಕಂಪೆನಿಯೊಂದು,ಚಾಲಕನ ಡ್ರೈವಿಂಗ್ ಗುಣಮಟ್ಟವನ್ನಳೆದು ನುರಿತ ಚಾಲಕನಾದರೆ ಕಡಿಮೆ ಪ್ರೀಮಿಯಂ ಪಾವತಿಸಲು ಅವಕಾಶ ನೀಡುವ ವಿನೂತನ ಯೋಜನೆ ಶುರು ಮಾಡಲಿದೆ.ಉಪಗ್ರಹ ಆಧಾರಿತ ವ್ಯವಸ್ಥೆಯನ್ನು ಬಳಸಿ,ಈ ಕಣ್ಗಾವಲು ವ್ಯವಸ್ಥೆ ಕೆಲಸ ಮಾಡುತ್ತದೆ.ವಾಹನದಲ್ಲಿ ಸಣ್ಣ ಸಾಧನ ಅಳವಡಿಸುವ ಮೂಲಕ,ವಾಹನವನ್ನು ಉಪಗ್ರಹ ವ್ಯವಸ್ಥೆಗೆ ಸಂಪರ್ಕಿಸಿ,ಚಾಲಕ ಅತಿ ವೇಗದಲ್ಲಿ ಸಾಗುತ್ತಾನೋ,ಬ್ರೇಕನ್ನು ಹೇಗೆ ಬಳಸುತ್ತಾನೆ ಎಂಬಿತ್ಯಾದಿ ವಿವರಗಳನ್ನು ಸಂಗ್ರಹಿಸಿ,ಉತ್ತಮ ಚಾಲನೆಗೈಯ್ಯುವ ಚಾಲಕನಿಗೆ ಕಡಿಮೆ ಪ್ರೀಮಿಯಂ,ಕೆಟ್ಟ ಚಾಲಕನಿಗೆ ಹೆಚ್ಚು ಪ್ರೀಮಿಯ್ಂ ವಿಧಿಸುವ ತೀರ್ಮಾನಕ್ಕೆ ವಿಮಾ ಕಂಪೆನಿ ಬಂದಿದೆ.ಇತರ ವಿಮಾ ಕಂಪೆನಿಗಳೂ,ಇದೇ ವ್ಯವಸ್ಥೆಯನ್ನು ನಕಲು ಮಾಡುವುದು ಖಂಡಿತ.&lt;br /&gt;ಕೆಲವರು ಈ ರೀತಿ ಮಾಡುವುದನ್ನು ಗೂಡಚಾರಿಕೆ ಎಂದು ಭಾವಿಸುತ್ತಾರಾದರೆ,ಇತರರು ತಮ್ಮ ಉತ್ತಮ ಚಾಲನೆಗೆ ವಿಮಾ ಕಂತಿನಲ್ಲಿ ರಿಯಾಯಿತಿ ಸಿಗುವುದಾದರೆ ಸ್ವಾಗತಾರ್ಹವೆಂದು ಅಭಿಪ್ರಾಯ ಪಡುತ್ತಾರೆ.ಆದರೆ ಇಂತಹ ವ್ಯವಸ್ಥೆಗೆ ಒಳಪಡಲು ನಿರಾಕರಿಸುವವರಿಗೆ ಹೆಚ್ಚಿನ ಕಂತಿನ ಮೊತ್ತ ವಿಧಿಸಿ "ಶಿಕ್ಷಿಸು"ವುದನ್ನು ವಿರೋಧಿಸುವವರೂ ಇದ್ದಾರೆ.ಅಪಾಯಕಾರಿ ಚಾಲನೆ ಮಾಡಿದಾಗಲೆಲ್ಲಾ ಮಿಂಚಂಚೆ ಮೂಲಕ ಚಾಲಕನನ್ನು ಎಚ್ಚರಿಸುವ ವ್ಯವಸ್ಥೆಯನ್ನೂ ಕಂಪೆನಿ ಮಾಡಿದೆ.&lt;br /&gt;---------------------------------------------------------&lt;br /&gt;&lt;b&gt;ಬರಲಿದೆ ಗೂಗಲ್ ಡ್ರೈವ್&lt;/b&gt;&lt;br /&gt;ಗೂಗಲ್ ಕಂಪೆನಿಯು ಹೊಸ ಸೇವೆಗಳನ್ನು ಆರಂಭಿಸುವಲ್ಲಿ ಹಿಂದೆ ಬೀಳದು.ಈಗದು ಅಂತರ್ಜಾಲದಲ್ಲಿ ಸ್ಮರಣಕೋಶವನ್ನು ಒದಗಿಸುವ ಗೂಗಲ್ ಡ್ರೈವ್ ಎನ್ನುವ ಹೊಸ ಸೇವೆಯನ್ನು ಆರಂಭಿಸುವುದರಲ್ಲಿದೆಯಂತೆ.ನಮ್ಮ ಕಡತ,ಚಿತ್ರ,ಹಾಡು,ವಿಡಿಯೋ ಮುಂತಾದುವುಗಳನ್ನು ಅಂತರ್ಜಾಲದ ಸ್ಮರಣಕೋಶದಲ್ಲಿ ಉಳಿಸಿಕೊಂಡರೆ,ಅವನ್ನು ಇತರರ ಜತೆ ಹಂಚಿಕೊಳ್ಳುವುದೂ ಸುಲಭ.ನಮಗೇ ಬೇಕಾದಾಗ,ಅವನ್ನು ಬಳಸಿಕೊಳ್ಳಲು ಅಂತರ್ಜಾಲ ಸಂಪರ್ಕ ಇದ್ದರೆ ಸಾಕು.ಇಲ್ಲವಾದರೆ ಅವುಗಳನ್ನು ಡಿವಿಡಿ,ಫ್ಲಾಶ್ ಡ್ರೈವ್‌ಗಳಲ್ಲಿ ಸದ್ದಾ ಒಯ್ದು ಬಳಿಯಲ್ಲಿರಿಸಿಕೊಳ್ಳಬೇಕು.ಜಿಡ್ರೈವ್ ಅಂತಹ ಸೇವೆಗಳನ್ನೀಗಾಗಲೇ ಒದಗಿಸುತ್ತಿರುವ ಕಂಪೆನಿಗಳು ಹಲವಿವೆ.ಡ್ರಾಪ್‌ಬಾಕ್ಸ್ ಎನ್ನುವುದು ಅವುಗಳಲ್ಲಿ ಜನಪ್ರಿಯವಾಗಿದೆ.ಆದರೆ ಗೂಗಲ್ ಅಂತಹ ಸೇವೆ ಒದಗಿಸಿದರೆ,ಅದರ ಬಳಕೆದಾರರು ಇಷ್ಟಪಡುತ್ತಾರೆ.ಈಗಾಗಲೇ ಪಿಕಾಸ ಮೂಲಕ ಚಿತ್ರ,ವೀಡಿಯೋ ಕಡತಗಳನ್ನು ಅಪ್ಲೋಡ್ ಮಾಡುವ ಸವಲತ್ತನ್ನು ಗೂಗಲ್ ನೀಡುತ್ತಲಿದೆ.ಗೂಗಲ್ ಡಾಕ್ಯುಮೆಂಟ್ ಮೂಲಕ ಕಡತಗಳನ್ನು ಮತ್ತು ಸ್ಪ್ರೆಡ್‌ಶೀಟುಗಳನ್ನು ಅಪ್ಲೋಡ್ ಮಾಡಬಹುದು.ಗೂಗಲ್ ಡ್ರೈವ್ ಅಗ್ಗದ ದರದಲ್ಲಿ ಹೆಚ್ಚಿನಸ್ಮರಣಕೋಶ ನೀಡಿ,ಡ್ರಾಪ್‌ಬಾಕ್ಸಿಗೆ ಸ್ಪರ್ಧೆ ನೀಡಬಹುದು.&lt;br /&gt;ಇದರ ಮಧ್ಯೆಯೇ ಗೂಗಲ್ ಹೊಸ ಯಂತ್ರಾಂಶವನ್ನು ಬಿಡುಗಡೆ ಮಾಡಲಿದೆ ಎನ್ನುವ ಬಲವಾದ ವದಂತಿ ಹರಡಿದೆ.ಸಂಗೀತ ಆಲಿಸಲು ಅಂತರ್ಜಾಲಕ್ಕೆ ಸಂಪರ್ಕಿಸಲಾಗುವ ವೈ-ಫೈ ಮತ್ತು ಬ್ಲೂಟೂತ್ ಹೊಂದಿರುವ ಸಾಧನ ಇನ್ನಿತರ ಸವಲತ್ತುಗಳನ್ನೂ ನೀದಲಿದೆಯಂತೆ.ಆಪಲ್ ಅಂತಹ ಕಂಪೆನಿಯು ಯಂತ್ರಾಂಶ ಕಂಪೆನಿಯಾಗಿ ಆರಂಭವಾಗಿ,ಹಾಡುಗಳನ್ನು ಒದಗಿಸಲು ಐ-ಸ್ಟೋರ್ ಒದಗಿಸುವ ಮೂಲಕ ಅಂತರ್ಜಾಲ ಸೇವೆಗಳನ್ನು ಒದಗಿಸಲು ಆರಂಭಿಸಿತು.ಅಮೆಜಾನ್ ಕಂಪೆನಿಯು ಅಂತರ್ಜಾಲ ಮೂಲಕ ಪುಸ್ತಕ ಮಾರಾಟಕ್ಕೆ ಆರಂಭಿಸಿ,ಇದೀಗ ಇ-ಪುಸ್ತಕ ಓದಲು ಅನುವು ಮಾಡುವ ಸಾಧನ ಕಿಂಡ್ಲ್ ಒದಗಿಸಲು ಆರಂಭಿಸಿ,ಯಂತ್ರಾಂಶ ಒದಗಿಸಲಾರಂಭಿಸಿದೆ.ಗೂಗಲ್ ಕೂಡಾ ಯಂತ್ರಾಂಶ ಒದಗಿಸಬೇಕು ಎನ್ನುವುದು ಅದರ ಮುಖ್ಯಸ್ಥೆ ಲ್ಯಾರಿ ಪೇಜ್ ಅಭಿಮತ.ಅದರ ಅನ್ವಯ ಹೊಸ ಸಾಧನ ಒದಗಿಸಲು ಕಂಪೆನಿ ಆರಂಭಿಸಲಿದೆ ಎನ್ನುವುದು ಬಲವಾದ ಗುಮಾನಿ.ಗೂಗಲ್ ಟಿವಿ,ಮೊಬೈಲ್ ಫೋನ್‌ಗಳನ್ನೂ ಬಿಡುಗಡೆ ಮಾಡಿದೆ.ಮೊಟೊರೊಲಾ ಕಂಪೆನಿಯನ್ನು ತನ್ನದಾಗಿಸಿಕೊಂಡಿರುವುದು,ಗೂಗಲ್ ಯಂತ್ರಾಂಶಗಳನ್ನು ತಯಾರಿಸಲೋಸುಗವೇ ಆಗಿದೆ.ಶೋಧ ಮತ್ತು ಇತರ ಸೇವೆಗಳ ಮೂಲಕ ಜನಮನಕ್ಕೆ ಲಗ್ಗೆ ಹಾಕಿದರೆ ಸಾಲದು.ಮುಂದಿನ ದಿನಗಳಲ್ಲಿ ಅಂತರ್ಜಾಲ ಬಳಕೆಯು ಸ್ಮಾರ್ಟ್‌ಫೋನ್,ಟ್ಯಾಬ್ಲೆಟ್ ಅಂತಹ ಸಾಧನಗಳ ಮೂಲಕವೇ ಆಗಲಿದೆ ಎನ್ನುವುದು ಗೂಗಲ್‌ ಮುಖ್ಯಸ್ಥನಿಗೆ ಯಾರೂ ಹೇಳಬೇಕಾದ್ದಿಲ್ಲ.ಹಾಗಾಗಿಯೇ ಸ್ಪರ್ಧೆ ಎದುರಿಸಿ,ತನ್ನ ಅಗ್ರಗಣ್ಯ ಸ್ಥಾನಕ್ಕೆ ಚ್ಯುತಿ ಬರದಂತೆ ಕಾಯ್ದುಕೊಳ್ಳಲು,ಗೂಗಲ್ ತಯಾರಿ ನಡೆದಿದೆ.&lt;br /&gt;-------------------------------------------------------&lt;br /&gt;&lt;b&gt;ಜೀಬ್ರಾ:ದೇಹದ ಪಟ್ಟೆಯಿಂದ ಏನು ಲಾಭ?&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/-sZRaWjZGN9A/TzflyjImWCI/AAAAAAAAB4Y/AMEiw3Z7fJo/s1600/zebra.jpg" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" src="http://3.bp.blogspot.com/-sZRaWjZGN9A/TzflyjImWCI/AAAAAAAAB4Y/AMEiw3Z7fJo/s1600/zebra.jpg" /&gt;&lt;/a&gt;&lt;/div&gt;&lt;b&gt;&lt;br /&gt;&lt;/b&gt;&lt;br /&gt;ಜೀಬ್ರಾ ದೇಹದಲ್ಲಿ ಎದ್ದು ಕಾಣಿಸುವುದು ಅವುಗಳ ಬಿಳಿ-ಕರಿ ಪಟ್ಟಿಗಳು.ವಿಕಾಸವಾದದ ಪ್ರಕಾರ ಅವುಗಳು ಯಾಕಾಗಿ ಬಂದುವು ಎನ್ನುವುದಕ್ಕೆ ಹಲವು ವಾದಗಳನ್ನು ಮುಂದಿಡಲಾಗಿದೆ.ಆಕ್ರಮಣಕಾರಿ ಪ್ರಾಣಿಗಳಿಗೆ ಜೀಬ್ರಾಗಳು ಗುಂಪಾಗಿ ಹೋಗುತ್ತಿರುವಾಗ ಬಹಳ ಗಲಿಬಿಲಿಯಾಗುವುದರಿಂದ,ಇದೊಂದು ರಕ್ಷಣಾವ್ಯವಸ್ಥೆ ಎನ್ನುವ ವಾದವಿದೆ.ಈ ಪಟ್ಟಿಗಳು ಜೀಬ್ರಾಗಳಿಗೆ ತಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎನ್ನುವುದು ಇನ್ನೊಂದು ವಾದ.ಈಗ ಸಂಶೋಧಕರೋರ್ವರು ಈ ಪಟ್ಟಿಗಳು ಕೀಟಬಾಧೆ ಕಡಿಮೆ ಮಾಡಲೂ ಸಹಕಾರಿ ಎನ್ನುವ ವಾದ ಮುಂದಿಟ್ಟಿದ್ದಾರೆ.ದೇಹ ಕಡು ಬಣ್ಣದ್ದಾಗಿದ್ದರೆ,ಅದರಿಂದ ಪ್ರತಿಫಲಿತ ಬೆಳಕು,ಹೆಚ್ಚು ಕೀಟಗಳನ್ನು ಆಕರ್ಷಿಸುತ್ತದೆ.ಇನ್ನು ದೇಹದ ಬಣ್ಣ ಬಿಳಿದಾಗಿ ಅಥವಾ ತೆಳು ಬಣ್ಣದ್ದಾಗಿದರೆ,ಅಂತಹ ಪ್ರಾಣಿಗಳ ದೇಹದಿಂದ ಬೆಳಕು ಹರಡಿ ಹೋಗಿ,ಕಡಿಮೆ ಕೀಟಗಳನ್ನು ಆಕರ್ಷಿಸುತ್ತವೆ.ಪಟ್ಟಿಗಳಿದ್ದಾಗಲೂ ಕೀಟ ಬಾಧೆ ಕಡಿಮೆಯಿರುತ್ತದೆ ಎಂದು ಸಂಶೋಧಕರ ಸಂಶೋಧನೆ.ಕಡು,ತೆಳು ಬಣ್ಣದ ಮಟ್ಟು ಪಟ್ಟಿಗಳಿರುವ ರಟ್ಟುಗಳಿಗೆ ಅಂಟು ಸವರಿ ಪ್ರಯೋಗ ನಡೆಸಿದಾಗ,ಪಟ್ಟಿಗಳಿರುವ ರಟ್ಟಿಗೆ ಕಡಿಮೆ ಕೀಟಗಳು ಅಂಟಿಕೊಂಡಿರುವುದು ಕಂಡು ಬಂತು.&lt;br /&gt;----------------------------------------------------&lt;br /&gt;&lt;b&gt;ಸ್ಮಾರ್ಟ್‌ಫೋನಿಗೆ ಕ್ರೋಮ್ ಬ್ರೌಸರ್&lt;/b&gt;&lt;br /&gt;ಆಂಡ್ರಾಯಿಡ್ ವ್ಯವಸ್ಥೆ ಬಳಸುವ ಸ್ಮಾರ್ಟ್‌ಫೋನುಗಳಲ್ಲಿ ಇದುವರೆಗೆ ಬಳಕೆಯಾಗುತ್ತಿರುವ ಬ್ರೌಸರ್ ಡಾಲ್ಫಿನ್,ಒಪೆರಾ ಅಥವಾ ಸರಳವಾದ ಬ್ರೌಸರ್ ತಂತ್ರಾಂಶ.ಗೂಗಲ್ ತನ್ನ ಕ್ರೋಮ್ ಬ್ರೌಸರನ್ನು ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪುಗಳಲ್ಲಿ ಜನಪ್ರಿಯವಾಗಿಸಲು ಶಕ್ತವಾಗಿತ್ತು.ಆದರೆ ಸ್ಮಾರ್ಟ್‌ಫೋನುಗಳಲ್ಲಿ ಕ್ರೋಮ್ ಬ್ರೌಸರ್ ಇದುವರೆಗೆ ಲಭ್ಯವಿರಲಿಲ್ಲ.ಕೊನೆಗೂ ಸ್ಮಾರ್ಟ್‌ಫೋನುಗಳಿಗೆ ಸೂಕ್ತವಾಗಿ ಮಾರ್ಪಾಡು ಮಾಡಲಾದ,ಕ್ರೋಮ್ ಬ್ರೌಸರನ್ನು ಗೂಗಲ್ ಬಿಡುಗಡೆ ಮಾಡಿದೆ.ಇದು ಅಡ್ರೆಸ್ ಬಾರಿನಲ್ಲಿ ತಾಣದ ವಿಳಾಸ( &amp;nbsp;ಯು ಆರೆ ಆಲ್) ಟೈಪಿಸಲು ಆರಂಬಿಸಿದೊಡನೆಯೇ,ನಿಮಗೆ ಬೇಕಾದ ಅಂತರ್ಜಾಲ ತಾಣ ಯಾವುದಿರಬಹುದು ಎನ್ನುವುದನ್ನು ಊಹಿಸಿ,ಅದನ್ನು ಮುಂದಾಗಿ ಇಳಿಸಿಕೊಂಡು ತಯಾರಾಗಿರುತ್ತದೆ.ಬಳಕೆದಾರ ಎಂಟರ್ ಕೀಲಿ ಒತ್ತಿದೊಡನೆ,ಪುಟ ಕಾಣಿಸಿಕೊಂಡು ಕಾಯುವಿಕೆಯನ್ನು ಅನಗತ್ಯವಾಗಿಸುತ್ತದೆ.ಬಳಕೆದಾರನ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್ ಅಂತರ್ಜಾಲಕ್ಕೆ ಸಂಪರ್ಕಿಸಿದ್ದರೆ,ಅದರಲ್ಲಿ ತೆರೆದಿರುವ ಪುಟಗಳು ಸ್ಮಾರ್ಟ್‌ಫೋನಿನಲ್ಲೂ ನೋಡಲು ಸಾಧ್ಯವಾಗುವಂತಹ ಅನುಕೂಲತೆ ಇದೆ.ಇದಕ್ಕೆಲ್ಲಾ ಆಂಡ್ರಾಯಿಡ್‌ನ ನಾಲ್ಕನೇ ಆವೃತ್ತಿ ಬಳಸುವುದು ಅಗತ್ಯವಾಗಿದೆ.&lt;br /&gt;-------------------------------------------------------&lt;br /&gt;&lt;b&gt;ಅಡ್ರೆಸ್ ಬುಕ್ ಅಪ್ಲೋಡ್ ಮಾಡಿಕೊಳ್ಳುವ ತಾಣ:ಅಸಮಾಧಾನದ ಅಲೆ&lt;/b&gt;&lt;br /&gt;ಪಾತ್ ಎನ್ನುವ ಸಾಮಾಜಿಕ ತಾಣ ಜನರ ಕೆಂಗಣ್ಣಿಗೆ ಗುರಿಯಾಗಿದೆ.ಕಾರಣ ಅದು ಗುಪ್ತವಾಗಿ ಜನರ ಅಡ್ರೆಸ್‌ಬುಕ್ ಅನ್ನು ತನ್ನ ತಾಣದಲ್ಲಿ ಉಳಿಸಿಕೊಳ್ಳುತ್ತದೆ ಎನ್ನುವುದು.ಇದು ಜನರ ಖಾಸಗಿತನದ ವಿರುದ್ಧ ಎನ್ನುವುದು ಹಲವರ ವಾದ.ಪಾತ್ ಅಂತರ್ಜಾಲ ತಾಣವಾದರೋ,ತನ್ನ ತಪ್ಪನ್ನು ಒಪ್ಪಿಕೊಂಡಿದೆ.ಈ ಬಗ್ಗೆ ಬಳಕೆದಾರರಿಗೆ ಹೇಳದಿರುವುದು ತಪ್ಪು ಎನ್ನುವುದನ್ನದು ಒಪ್ಪಿಕೊಂಡಿದ್ದರೂ,ಇದು ಜನರಿಗೆ ಸಹಕಾರಿ ಎನ್ನುವುದನ್ನದು ವಿವರಿಸಿದೆ.ಅಡ್ರೆಸ್ ಮೂಲಕ,ಬಳಕೆದಾರನ ಸ್ನೇಹಿತರು ಅಂತರ್ಜಾಲದಲ್ಲಿ ಬಂದಾಗ ಅವರ ಗಮನ ಸೆಲೆಯಲು ಇದು ಸಹಾಯ ಮಾಡುತ್ತಿತ್ತು.ಅದೇ ರೀತಿ,ಹೊಸದಾಗಿ ನೋಂದಾಯಿಸಿದ ಬಳಕೆದಾರರ ಗೆಳೆಯರು ಯಾರಾದರೂ ಇದ್ದಾರೋ ಎಂದು ನೋಡಲೂ ಇದು ಸಹಕಾರಿ.ಬಳಕೆದಾರನಿಗೆ ಸೂಕ್ತವಾದ ಗೆಳೆಯರನ್ನು ಸೂಚಿಸಲೂ ಅಡ್ರೆಸ್ ಬುಕ್ ತಾಣದಲ್ಲಿದ್ದರೇ ಸರಿ ಎನ್ನುವುದು ಪಾತ್.ಕಾಂ ತಾಣದ ವಾದದ ತಿರುಳು.ಅದೇನಿದ್ದರೂ ಸಾಮಾಜಿಕ ತಾಣಗಳು ಖಾಸಗಿತನದ ಲಕ್ಷಣರೇಖೆ ಉಲ್ಲಂಘಿಸುವುದರ ವಿರುದ್ಧ ಜನರು ತಿರುಗಿ ಬೀಳುವ ಕೆಟ್ಟ ಅನುಭವ,ಫೇಸ್‌ಬುಕ್ ಸಹಿತ ಎಲ್ಲಾ ತಾಣಗಳಿಗೂ ಆಗುತ್ತಲಿದೆ. ಎನ್ನುವುದು ವಾಸ್ತವ.&lt;br /&gt;&lt;b&gt;Udayavani&lt;a href="http://epaper.udayavani.com/PDFDisplay.aspx?Er=1&amp;amp;Edn=MANIPAL&amp;amp;Id=376985"&gt;http://epaper.udayavani.com/PDFDisplay.aspx?Er=1&amp;amp;Edn=MANIPAL&amp;amp;Id=376985&lt;/a&gt;&lt;/b&gt;&lt;br /&gt;&lt;b&gt;*ಅಶೋಕ್‌ಕುಮಾರ್ ಎ&lt;/b&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-7380617518121611833?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/7380617518121611833/comments/default' title='Post Comments'/><link rel='replies' type='text/html' href='http://www.blogger.com/comment.g?blogID=35372036&amp;postID=7380617518121611833' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/7380617518121611833'/><link rel='self' type='application/atom+xml' href='http://www.blogger.com/feeds/35372036/posts/default/7380617518121611833'/><link rel='alternate' type='text/html' href='http://ashok567.blogspot.com/2012/02/blog-post_13.html' title='ವಾಹನ ವಿಮೆ:ಉಪಗ್ರಹ ಮೂಲಕ ಚಾಲಕನ ಮೇಲೆ ಕಣ್ಣು'/><author><name>ashok kumar</name><uri>https://profiles.google.com/102024469880359672594</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-ruJDs3O4H0E/AAAAAAAAAAI/AAAAAAAABoA/cb6s0aW1mtY/s512-c/photo.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/-sZRaWjZGN9A/TzflyjImWCI/AAAAAAAAB4Y/AMEiw3Z7fJo/s72-c/zebra.jpg' height='72' width='72'/><thr:total>0</thr:total></entry><entry><id>tag:blogger.com,1999:blog-35372036.post-3113310609102787535</id><published>2012-02-06T05:41:00.001+05:30</published><updated>2012-02-06T05:41:31.918+05:30</updated><title type='text'>ಏಳು ಕೋಟಿ ಗ್ರಾಹಕರು ಸಂಕಷ್ಟದಲ್ಲಿ</title><content type='html'>&lt;div dir="ltr" style="text-align: left;" trbidi="on"&gt;&lt;br /&gt;&lt;b&gt;ಏಳು ಕೋಟಿ ಗ್ರಾಹಕರು ಸಂಕಷ್ಟದಲ್ಲಿ&lt;/b&gt;&lt;br /&gt;ಮೊಬೈಲ್ ಸೇವೆ ಒದಗಿಸುತ್ತಿದ್ದ ಕಂಪೆನಿಗಳ ಲೈಸೆನ್ಸ್ ರದ್ದಾಗಿರುವ ಕಾರಣ,ಅವರ ಸೇವೆ ಬಳಸುತ್ತಿದ್ದ ಏಳೂವರೆ ಕೋಟಿ ಗ್ರಾಹಕರು ತೊಂದರೆಗೆ ಸಿಲುಕಿದ್ದಾರೆ.ಒಂದು ವೇಳೆ ಹೊಸ ಲೈಸೆನ್ಸ್ ಪಡೆದು ಕೊಂಡು ಆ ಕಂಪೆನಿಗಳು ತಮ್ಮ ಸೇವೆ ಮುಂದುವರಿಸಲು ಶಕ್ತವಾದರೆ,ಸಮಸ್ಯೆಯಿರದು.ಹಾಗಾಗದ ಪಕ್ಷ ಒಂದೋ ಗ್ರಾಹಕರು ಬೇರೆ ಯಾವುದಾದರೂ ಮೊಬೈಲ್ ಸೇವಾದಾತೃವಿನ ಸೇವೆ ಪಡೆಯಬೇಕು.ನಂಬರ್ ವರ್ಗಾವಣೆಯ ಮೂಲಕ ಅವರು ತಮ್ಮ ನಂಬರ್ ಉಳಿಸಿಕೊಂಡು,ಬೇರೆ ಕಂಪೆನಿಯ ಸೇವೆಗೆ ವರ್ಗಾವಣೆ ಹೊಂದಬಹುದು ಎನ್ನುವ ಅಭಿಪ್ರಾಯ ಇದೆ.ಆದರೆ ಕೆಲವು ತಜ್ಞರು,ಲೈಸೆನ್ಸ್ ರದ್ದಾಗಿರುವ ಪ್ರಕರಣಗಳಲ್ಲಿ,ನಂಬರ್ ವರ್ಗಾವಣೆ ಪ್ರಯೋಜನಕ್ಕೆ ಬಾರದು.ಯಾಕೆಂದರೆ,ಇದಕ್ಕೆ ಹಳೆಯ ಸೇವಾದಾತೃವಿನ ಸಾಧನಗಳು ಇರುವುದು ಮುಖ್ಯ.ಒಂದು ವೇಳೆ ಲೈಸೆನ್ಸ್ ರದ್ದಾದ ಕಂಪೆನಿ,ತನ್ನ ಕೆಲಸ ನಿಲ್ಲಿಸಿದರೆ,ಆಗ ಅದರ ಸಾಧನ ಸಲಕರನೆಗಳೂ ಜಾಲದಿಂದ ಮರೆಯಾಗುತ್ತವೆ.ಹೀಗಾಗಿ,ನಂಬರ್ ವರ್ಗಾವಣೆಗೆ ಆಸ್ಪದವಿಲ್ಲ,ಅಂತಹ ಗ್ರಾಹಕರು ಹೊಸ ಸಂಪರ್ಕ ಪಡೆಯುವುದೇ ಇರುವ ಏಕೈಕ ಮಾರ್ಗ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.&lt;br /&gt;ಎಡಬಿಡಂಗಿಗಳಾದ ಬಳಕೆದಾರರಲ್ಲಿ ಹೆಚ್ಚಿನವರು ಮುಂಬೈ,ಗುಜರಾತ್,ಉತ್ತರಪ್ರದೇಶಕ್ಕೆ ಸೇರಿದವರು.ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ಹೊಸ ಮೊಬೈಲ್ ಕಂಪೆನಿಗಳಿಂದ ಸೇವೆ ಪಡೆಯುವವರು ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ.ಲೈಸೆನ್ಸ್ ರದ್ದಾದ ಕಂಪೆನಿಗಳು ನಿಯಮ ಬಾಹಿರ ಕೃತ್ಯಗಳ ಮೂಲಕ ಲೈಸೆನ್ಸ್ ಪಡೆದಿರುವುದು ಸ್ಪಷ್ಟವಾಗಿದೆ.ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬ ನಿಯಮದಡಿ,ಲೈಸೆನ್ಸ್‌ಗ ಅರ್ಜಿ ಹಾಕುವಾಗ ಬ್ಯಾಂಕು ಗ್ಯಾರಂಟಿಯಂತಹ ಕೆಲವು ಶರ್ತಗಳನ್ನೂ ಪೂರೈಸಬೇಕಾಗುತ್ತದೆ.ಟೆಲಿಕಾಂ ಇಲಾಖೆ ಅರ್ಜಿ ಸಲ್ಲಿಸಲು ಒಂದು ದಿನದ ಅವಕಾಶ ನೀಡಿ ಪ್ರಕಟನೆ ನೀಡಿದಾಗ,ಅರ್ಜಿ ಸಲ್ಲಿಸಲು ಶಕ್ತವಾಗಿದ್ದುವೆಂದರೆ,ಅವುಗಳು ಮುಂದಾಗಿ ಪ್ರಕಟಣೆ ಬಗ್ಗೆ ಮಾಹಿತಿ ಹೊಂದಿದ್ದುವು ಎನ್ನುವುದು ಸ್ಪಷ್ಟ.ಕಂಪೆನಿಗಳು ಭ್ರಷ್ಟಾಚಾರವೆಸಗಿ,ಟೆಲಿಕಾಂ ಲೈಸೆನ್ಸ್ ಪಡೆದು,ಭಾರೀ ಲಾಭವನ್ನು ಕೊಳ್ಳೆ ಹೊಡೆದಿವೆ.ರಾಜಕಾರಣಿಗಳು ಅದರ ಅಲ್ಪ ಪಾಲನ್ನು ಪಡೆದಿದ್ದರೂ,ಬಹುಪಾಲು ಲಾಭ ಕಂಪೆನಿಗಳ ಪಾಲಾಗಿರುವುದರಲ್ಲಿ ಅನುಮಾನವಿಲ್ಲ.ಈ ಕಂಪೆನಿಗಳ ಲೈಸೆನ್ಸ್ ರದ್ದು ಮಾಡಲು ನ್ಯಾಯಾಲಯಕ್ಕೆ ಮನವಿ ಮಾಡಿದ್ದ ಅಣ್ಣಾ ಹಜಾರೆ ಬಳಗದ ಪ್ರಶಾಂತ್ ಭೂಷಣ್ ಅವರು,ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಳಕ್ಕೆ ರಾಜಕಾರಣಿಗಳಿಗಿಂತ ಕಂಪೆನಿಗಳ ದುರಾಶೆಯೇ ಮುಖ್ಯ ಕಾರಣ.ಅವುಗಳೀಗ ತಮ್ಮ ತಪ್ಪಿಗೆ ತಕ್ಕ ಶಾಸ್ತಿ ಅನುಭವಿಸಿವೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.&lt;br /&gt;-------------------------------------&lt;br /&gt;&lt;b&gt;ಆಕಾಶ್:ಐಟಿಐಯಲ್ಲಿ ಉತ್ಪಾದನೆ&lt;/b&gt;&lt;br /&gt;ಐಟಿಐ ಕಂಪೆನಿಯು ಆಕಾಶ್ ಟ್ಯಾಬ್ಲೆಟ್‌ ಸಾಧನಗಳ ಉತ್ಪಾದನೆ ಆರಂಭಿಸುವ ಸಾಧ್ಯತೆಯಿದೆ.ಎರಡೂವರೆ ಸಾವಿರ ರೂಪಾಯಿ ಬೆಲೆಯಲ್ಲಿ ಸಾಧನ ಪೂರೈಕೆಗೆ ಕೇಂದ್ರ ಸರಕಾರ ಮತ್ತೆ ಏಲಂ ಹಾದಿ ಹಿಡಿಯಲಿದ್ದು,ಸಾರ್ವಜನಿಕ ಕಂಪೆನಿಗಳು ಏಲಂ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕೆಂದದು ಬಯಸಿದೆ.ಡೇಟಾವಿಂಡ್ ಕಂಪೆನಿಯ ಆಕಾಶ್ ಟುಸ್ಸೆಂದ ಹಿನ್ನೆಲಿಯಲ್ಲಿ,ಕೇಂದ್ರ ಸರಕಾರ ತನ್ನ ಟ್ಯಾಬ್ಲೆಟ್ ಸಾಧನದ ಅಪೇಕ್ಷಣೀಯ ಅಂಶಗಳಲ್ಲಿ ಬದಲಾವಣೆ ಮಾಡಿದೆ.ಮಳೆ ಬಿದ್ದರೂ ಕೆಡದ,ಎಂಟು ಗಂಟೆ ಬ್ಯಾಟರಿ ಬಾಳಿಕೆಯಿರುವ,ಹೆಚ್ಚು ಪ್ರತಿಸ್ಪಂದಿಸುವ ತೆರೆ ಹೊಂದಿರುವ ಆಕಾಶ್ ಸಾಧನಕ್ಕಾಗಿ,ಕೇಂದ್ರ ಬೇಡಿಕೆಯಿಡಲಿದ್ದು,ಸಾಧನವನ್ನು ದೇಶದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಮುಂದಿನ ಎರಡು ವರ್ಷಗಳೊಳಗೆ ನೀಡುವ ಯೋಜನೆಯನ್ನದು ಪ್ರಕಟಿಸಿದೆ.ಅಂದ ಹಾಗೆ ಮುಂದಿನ ಆಕಾಶ್ ಸದ್ಯದ್ದಕ್ಕಿಂತ ಐದು ಪಟ್ಟು ವೇಗದ ಸಂಸ್ಕಾರಕವನ್ನು ಬಳಸಬೇಕೆಂದು ಸರಕಾರ ಬಯಸಿದೆ.&lt;br /&gt;------------------------------------------------&lt;br /&gt;&lt;b&gt;ನಿಮ್ಮ ಮಿಂಚಂಚೆ ಸುರಕ್ಷಿತವೇ?&lt;/b&gt;&lt;br /&gt;ನಿಮ್ಮ ಮಿಂಚಂಚೆಯು ಹ್ಯಾಕರುಗಳ ದಾಳಿಗೆ ತುತ್ತಾಗಿದೆಯೇ ಎಂದು ತಿಳಿಸುವ ಅಂತರ್ಜಾಲ ತಾಣವೊಂದು ಆರಂಭವಾಗಿದೆ.https://www.pwnedlist.com ವಿಳಾಸದಲ್ಲಿ ಲಭ್ಯವಿರುವ ತಾಣದಲ್ಲಿ ನಿಮ್ಮ ಮಿಂಚಂಚೆಯ ವಿಳಾಸ ಅಥವ ಬಳಕೆದಾರನ ಹೆಸರನ್ನು ನೀಡಿದರೆ,ನಿಮ್ಮ ಮಿಂಚಂಚೆಯು ಹ್ಯಾಕರುಗಳ ದಾಳಿಗೆ ತುತ್ತಾಗಿದೆಯೇ ಎನ್ನುವ ವಿವರ ಸಿಗುತ್ತದೆ.ಪೈರೇಟ್ ಬೇ,ಪೇಸ್ಟ್ ಬಿನ್ ಮುಂತಾದ ತಾಣಗಳಲ್ಲಿ ಹ್ಯಾಕ್ ಆದ ಮಿಂಚಂಚೆಯ ವಿವರಗಳನ್ನು ಹಂಚಿಕೊಳ್ಳಲಾಗುತ್ತದೆ.ಅಂತಹ ತಾಣಗಳಿಂದ ವಿವರಗಳನ್ನು ಕಲೆ ಹಾಕಿ,ಹ್ಯಾಕ್ ಆದ ಮಿಂಚಂಚೆಯ ವಿವರಗಳನ್ನು ತಾಣದಲ್ಲಿ ಪ್ರಕಟಿಸಲಾಗುತ್ತದೆ.ಇದುವರೆಗೆ ಸುಮಾರು ನಾಲ್ಕು ದಶಲಕ್ಷಕ್ಕೂ ಹೆಚ್ಚು ಮಿಂಚಂಚೆಗಳ ವಿವರಗಳನ್ನು https://www.pwnedlist.com ತಾಣ ಸಂಗ್ರಹಿಸಿದೆ.ಒಂದು ವೇಳೆ ನಿಮ್ಮ ಮಿಂಚಂಚೆ ಹ್ಯಾಕ್ ಆಗಿದೆ ಎಂದು ಈ ತಾಣದ ಮೂಲಕ ತಿಳಿದರೆ,ಒಡನೆಯೇ ಮಿಂಚಂಚೆ ವಿಳಾಸದ ಲಾಗಿನ್ ವಿವರಗಳನ್ನು ಬದಲಿಸುವುದು ಸುರಕ್ಷಿತ.ಹೊಸ ಪಾಸ್‌ವರ್ಡ್ ಬಳಸಿ,ಮಿಂಚಂಚೆಯ ಮೂಲಕ ಇತರ ಖಾತೆಗಳ ಪಾಸ್‌ವರ್ಡ್ ಪಡೆದಿದ್ದರೆ,ಅವನ್ನೂ ಬದಲಿಸಿ ಸುರಕ್ಷಿತವಾಗಿಸಿ.&lt;br /&gt;&lt;br /&gt;--------------------------------------------------&lt;br /&gt;&lt;b&gt;ಮೊಬೈಲ್ ಸ್ಕ್ಯಾನರ್&lt;/b&gt;&lt;br /&gt;ಬ್ಯಾಟರಿ ಚಾಲಿತ,ನಿಸ್ತಂತು ಸ್ಕ್ಯಾನರ್ ಅನ್ನು ಕ್ಸೆರಾಕ್ಸ್ ಕಂಪೆನಿ ಬಿಡುಗಡೆ ಮಾಡಿದೆ.ಇದನ್ನು ಬಳಸಿ,ಚಿತ್ರ-ಪುಟವನ್ನು ಸ್ಕ್ಯಾನ್ ಮಾಡಿ,ಸ್ಕ್ಯಾನ್ ಸಂಕೇತಗಳನ್ನು ವಯರ್‌ಲೆಸ್ ವಿಧಾನದಿಂದ ಕಂಪ್ಯೂಟರಿಗೋ,ಕ್ಯಾಮರಾಕ್ಕೋ,ಮೊಬೈಲ್ ಸಾಧನದಲ್ಲೋ ಉಳಿಸಬಹುದು.ಸ್ಕ್ಯಾನ್ ಮಾಡಬೇಕಾದ ಚಿತ್ರ ಅಥವಾ ಪುಟವು ಸ್ಕ್ಯಾನರ್ ಮೂಲಕ ತೂರಿ ಹೋಗ ಬೇಕಾದ್ದರಿಂದ,ಪುಸ್ತಕಗಳನ್ನು ಸ್ಕ್ಯಾನ್ ಮಾಡಲಸಾಧ್ಯ.ಬೆಲೆ ಮಾತ್ರ ದೊಡ್ಡ ಸ್ಕ್ಯಾನರಿಗಿಂತಲೂ ದುಬಾರಿ-ಇನ್ನೂರೈವತ್ತು ಡಾಲರು ಬೆಲೆಯಿದಕ್ಕಿದೆ.&lt;br /&gt;-------------------------------&lt;br /&gt;&lt;b&gt;ಫೇಸ್‌ಬುಕ್ ಐಪಿಓ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/-o5pyXuooScY/Ty8amdhJvJI/AAAAAAAAB4Q/6KGGV7BDYJw/s1600/_zuckerbeg.jpg" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" src="http://3.bp.blogspot.com/-o5pyXuooScY/Ty8amdhJvJI/AAAAAAAAB4Q/6KGGV7BDYJw/s1600/_zuckerbeg.jpg" /&gt;&lt;/a&gt;&lt;/div&gt;&lt;b&gt;&lt;br /&gt;&lt;/b&gt;&lt;br /&gt;ಫೇಸ್‌ಬುಕ್ ಸಾಮಾಜಿಕ ಜಾಲತಾಣವು ಐದುದಶಲಕ್ಷ ಡಾಲರು ಮೌಲ್ಯದ ಐಪಿಓ ಮೂಲಕ ತನ್ನ ಶೇರುಗಳನ್ನು ಸಾರ್ವಜನಿಕರಿಗೆ ಮಾರಲಿದೆ.ಸುಮಾರು ಎಂಭತ್ತೈದು ಕೋಟಿ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್ ತಾಣವು ಮೂರುವರೆ ಬಿಲಿಯನ್ ಆದಾಯವನ್ನು ಕಳೆದವರ್ಷ ಗಳಿಸಿತ್ತು.ಫೇಸ್‌ಬುಕ್ ತಾಣದ ನಿಜ ಮೌಲ್ಯ ಎಷ್ಟು ಎನ್ನುವುದು ಸ್ಪಷ್ಟವಿಲ್ಲ.ಜುಕರ್‌ಬರ್ಗ್ ಮುಖ್ಯಸ್ಥನಾಗಿರುವ ಈ ತಾಣದ ಐಪಿಓ ಬಹು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.ಇದರಲ್ಲಿ ಶೇರು ಗಿಟ್ಟಿಸದರೆ, ಭರ್ಜರಿ ಲಾಭ ಮಾಡುವ ಕನಸು ಹೂಡಿಕೆದಾರರಲ್ಲಿ ಮೂಡಿದೆ.&lt;br /&gt;-------------------------------&lt;br /&gt;&lt;b&gt;ಮೊಬೈಲ್ ಮೂಲಕ ನೌಕರಿ&lt;/b&gt;&lt;br /&gt;ಉದ್ಯೋಗ ವಿನಿಮಯ ಸೇವೆ ನೀಡುವ ನೌಕ್ರಿ.ಕಾಂ ಅಂತರ್ಜಾಲ ತಾಣವಿನ್ನು ಮೊಬೈಲ್ ಬಳಕೆದಾರರಿಗೆ ಸುಲಭವಾಗಿ ಲಭ್ಯವಾಗಲಿದೆ.ಆಂಡ್ರಾಯಿಡ್,ಐಫೋನ್ ಮತ್ತು ಬ್ಲಾಕ್‌ಬೆರ್ರಿ ಫೋನ್‌ಗಳಲ್ಲಿ ಅನುಸ್ಥಾಪಿಸಲಾಗುವ ತಂತ್ರಾಂಶಗಳನ್ನು ನೌಕ್ರಿ ತಾಣ ಬಿಡುಗಡೆ ಮಾಡಿದೆ.ಹೀಗಾಗಿ ಮೊಬೈಲ್ ಬಳಕೆದಾರರು,ತಮ್ಮ ಮೊಬೈಲ್ ಹ್ಯಾಂಡ್‌ಸೆಟ್‌ಗಳ ಮೂಲಕ ನೌಕ್ರಿ ತಾಣದ ಸೇವೆ ಪಡೆಯುವುದು ಸುಲಭಸಾಧ್ಯವಾಗಲಿದೆ.ನೌಕರಿಗಾಗಿ ವ್ಯಕ್ತಿ ತನ್ನ ವೈಯುಕ್ತಿಕ ವಿವರಗಳನ್ನು ತಾಣದಲ್ಲಿ ದಾಖಲಿಸಿದೊಡನೆಯೇ,ಆತ ಬಯಸಿದ ನೌಕರಿ ಒದಗಿಸುವ ಕಂಪೆನಿಗಳ ವಿವರಗಳು ಮೊಬೈಲ್ ಫೋನಿನಲ್ಲಿ ಸಿಗಲಿದೆ.ಮೊಬೈಲ್ ಬಳಕೆಯಿಂದ ನೌಕರಿ ಬೇಕಾದವರನ್ನು ಸಂಪರ್ಕಿಸಲೂ ಕಂಪೆನಿಗಳಿಗೆ ಸುಲಭವಾಗಲಿದೆ.ವಾರಕ್ಕೆ ಮೂರು ಸಲವಾದರೂ,ಉದ್ಯೋಗ ಲಭ್ಯತೆಯ ವಿವರಗಳು ಬಳಕೆದಾರನ ಮಿಂಚಂಚೆಯ ಇನ್‌ಬಾಕ್ಸಿಗೆ ಬರುತ್ತದೆ.ಮಾತ್ರವಲ್ಲ ಉದ್ಯೋಗವನ್ನು ಸ್ಥಳ,ಸಂಬಳ ಮತ್ತು ಹುದ್ದೆಯ ಅಧಾರದಲ್ಲಿ ಆಯ್ದುಕೊಳ್ಳಲೂ ಸಾಧ್ಯವಾಗಲಿದೆ.&lt;br /&gt;&lt;b&gt;&lt;a href="http://epaper.udayavani.com/PDFDisplay.aspx?Er=1&amp;amp;Edn=MANIPAL&amp;amp;Id=355495"&gt;Udayavani&lt;/a&gt;&lt;/b&gt;&lt;br /&gt;&lt;b&gt;*ಅಶೋಕ್‌ಕುಮಾರ್ ಎ&lt;/b&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-3113310609102787535?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/3113310609102787535/comments/default' title='Post Comments'/><link rel='replies' type='text/html' href='http://www.blogger.com/comment.g?blogID=35372036&amp;postID=3113310609102787535' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/3113310609102787535'/><link rel='self' type='application/atom+xml' href='http://www.blogger.com/feeds/35372036/posts/default/3113310609102787535'/><link rel='alternate' type='text/html' href='http://ashok567.blogspot.com/2012/02/blog-post.html' title='ಏಳು ಕೋಟಿ ಗ್ರಾಹಕರು ಸಂಕಷ್ಟದಲ್ಲಿ'/><author><name>ashok kumar</name><uri>https://profiles.google.com/102024469880359672594</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-ruJDs3O4H0E/AAAAAAAAAAI/AAAAAAAABoA/cb6s0aW1mtY/s512-c/photo.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/-o5pyXuooScY/Ty8amdhJvJI/AAAAAAAAB4Q/6KGGV7BDYJw/s72-c/_zuckerbeg.jpg' height='72' width='72'/><thr:total>0</thr:total></entry><entry><id>tag:blogger.com,1999:blog-35372036.post-1559451005515268749</id><published>2012-01-30T05:21:00.001+05:30</published><updated>2012-01-30T05:21:45.816+05:30</updated><title type='text'>ಟ್ಯಾಬ್ಲೆಟ್ ತಂದೀತು ನೋವು!</title><content type='html'>&lt;div dir="ltr" style="text-align: left;" trbidi="on"&gt;&lt;br /&gt;&lt;br /&gt;&lt;b&gt;ಟ್ಯಾಬ್ಲೆಟ್ ತಂದೀತು ನೋವು!&lt;/b&gt;&lt;br /&gt;ಟ್ಯಾಬ್ಲೆಟ್ ಸಾಧನದ ಬಳಕೆಯನ್ನು ಮಾಡುವಾಗ,ಕುತ್ತಿಗೆ ನೋವು ತಂದುಕೊಳ್ಳುವ ಅಪಾಯ ಇದೆ.ಲ್ಯಾಪ್‌ಟಾಪ್‌ನ್ನು ತೊಡೆ ಮೇಲೆ ಇಟ್ಟು ಬಳಸುವಂತೆ,ಟ್ಯಾಬ್ಲೆಟನ್ನೂ ಬಳಸಿದರೆ,ಕುತ್ತಿಗೆ ನೋವು ಬಂದೀತು ಎನ್ನುವುದು,ಸಂಶೋಧಕರ ಎಚ್ಚರಿಕೆ.ಟ್ಯಾಬ್ಲೆಟ್‌ನ್ನು ಮೇಜಿನ ಮೇಲಿರಿಸಿ,ಓರೆಯಾಗಿಸಿ,ಅದರತ್ತ ದೃಷ್ಟಿ ಹರಿಸಿದರೆ,ಬಳಸುವವನ ಕುತ್ತಿಗೆಗೆ ಕ್ಷೇಮ ಎನ್ನುವುದು ಅವರು ಕಂಡುಕೊಂಡಿರುವ ಸತ್ಯ.ಟ್ಯಾಬ್ಲೆಟ್ ಬಳಸುವ ಹದಿನೈದು ಬಳಕೆದಾರರ ಅಧ್ಯಯನ ಮಾಡಿದಾಗ,ಅವರುಗಳು ಸಾಮಾನ್ಯವಾಗಿ ನಾಲ್ಕು ವಿಧಗಳಲ್ಲಿ ಟ್ಯಾಬ್ಲೆಟ್ ಹಿಡಿಯುವುದು ಕಂಡುಬಂತು.ಟ್ಯಾಬ್ಲೆಟನ್ನು ತೊಡೆ ಮೇಲಿಟ್ಟು ಬಳಸುವುದು,ಟ್ಯಾಬ್ಲೆಟ್‌ನ ಚೀಲದಲ್ಲಿಟ್ಟು ತೊಡೆ ಮೇಲಿರಿಸಿ ಬಳಸುವುದು ಕಂಡು ಬಂತು.ಇನ್ನು ಮೇಜಿನ ಮೇಲೆ ಟ್ಯಾಬ್ಲೆಟ್‌ನ ಚೀಲದಲ್ಲಿ ಓರೆಯಾಗಿರಿಸಿ,ಎರಡೂ ಕೈಯಿನಿಂದ ಅದರ ತೆರೆಯ ಮೇಲೆ ಕೆಲಸ ಮಾಡುವುದು ಮತ್ತು ಟ್ಯಾಬ್ಲೆಟ್‌ನ್ನು ಅದರ ಚೀಲದಲ್ಲಿ ಓರೆಯಾಗಿರಿಸಿ,ಅದರಲ್ಲಿ ಬರುತ್ತಿರುವು ವಿಡಿಯೋವನ್ನೋ,ಅಥವಾ ಬೇರೇನನ್ನೋ ನೋಡುವುದು ಇನ್ನು ಕೆಲವರು ಟ್ಯಾಬ್ಲೆಟ್ ಬಳಸುವ ಪರಿ.ಟ್ಯಾಬ್ಲೆಟ್‌ನ್ನು ಮೇಜಿನ ಮೇಲೆ ಬಹಳ ಓರೆಯಾಗಿಸಿರಿಸಿ,ಅದನ್ನು ಬಳಸುವುದು ಕುತ್ತಿಗೆಯ ಸ್ನಾಯುಗಳಿಗೆ ಕ್ಷೇಮ ಎನ್ನುವುದು ಸಂಶೋಧಕರ ಕಿವಿ ಮಾತು.ತೊಡೆಯ ಮೇಲಿರಿಸಿ,ಅದನ್ನು ಬಳಸಿದರೆ,ಕುತ್ತಿಗೆಯನ್ನು ಬಗ್ಗಿಸಿ,ಅದರತ್ತ ನೋಡಬೇಕಾದ್ದರಿಂದ,ಅದು ಕುತ್ತಿಗೆ ಸ್ನಾಯುಗಳಿಗೆ ಪ್ರಯಾಸವನ್ನು ನೀಡುತ್ತದೆ.ಮುಂದೆ ಇದರಿಂದ ಕುತ್ತಿಗೆ ನೋವು ಬರುವ ಸಾಧ್ಯತೆ ಹೆಚ್ಚು ಎನ್ನುವುದರಲ್ಲಿ ಅನುಮಾನ ಬೇಡ.&lt;br /&gt;--------------------------------------------------&lt;br /&gt;&lt;b&gt;ಸಾಮಾಜಿಕ ಜಾಲತಾಣ:ಮಿಲಿಟರಿ ನಿಯಮ&lt;/b&gt;&lt;br /&gt;ಫೇಸ್‌ಬುಕ್,ಅರ್ಕುಟ್ &amp;nbsp;ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ಮಿಲಿಟರಿ ಅಧಿಕಾರಿಗಳ ಖಾತೆಗಳು ಸಕ್ರಿಯವಾಗಿವೆ.ಮಿಲಿಟರಿಯು ತನ್ನ ಅಧಿಕಾರಿ ಮತ್ತು ಸೈನಿಕರ ವೈಯುಕ್ತಿಕ ಖಾತೆಗಳನ್ನು ಈ ತಾಣಗಳಲ್ಲಿ ಹೊಂದುವುದಕ್ಕೆ ನಿಷೇಧ ಹೇರಿಲ್ಲವಾದರೂ,ಬಿಗಿಯಾದ ನಿಯಮಗಳನ್ನು ಅನುಷ್ಠಾನಕ್ಕೆ ತಂದಿದೆ.ಹಲವು ಅಧಿಕಾರಿಗಳ ಖಾತೆಗಳು ಹ್ಯಾಕ್ ಆದ ನಂತರ ಈ ನಿಯಮಗಳನ್ನು ಬಿಗಿಗೊಳಿಸಲಾಗಿದೆ.ದೇಶದ ರಕ್ಷಣೆಯ ಭಾರ ಹೊತ್ತ ಮಿಲಿಟರಿ,ಎಚ್ಚರಿಕೆ ವಹಿಸದಿದ್ದರೆ,ದೇಶದ ಭದ್ರತೆ ಅಪಾಯಕ್ಕೀಡಾಗಲೂ ಈ ಮಿಲಿಟರಿ ಅಧಿಕಾರಿಗಳ ಖಾತೆಗಳೂ ಬಳಕೆಯಾಗುವುದು ನಿಶ್ಚಿತ.ಅಧಿಕಾರಿಗಳು ತಮ್ಮ ಕೆಲಸದ ಬಗೆಗಿನ ವಿವರಗಳನ್ನು ನೀಡುವುದಾಗಲೀ,ಅದರ ಬಗ್ಗೆ ಚರ್ಚಿಸುವುದಕ್ಕಾಗಲೀ ನಿಷೇಧ ಇದೆ.ತಾವಿರುವ ಪ್ರದೇಶ,ಮಾಡುವ ಕೆಲಸ,ಕರ್ತವ್ಯದ ವಿವರಗಳು,ಮಿಲಿಟರಿಯ ಕೆಲಸ ಕಾರ್ಯಗಳು ಇವ್ಯಾವುದನ್ನೂ ಬಹಿರಂಗಗೊಳಿಸಬಾರದು ಎನ್ನುವ ನಿಯಮವಿದೆ.&lt;br /&gt;----------------------------------------------------------&lt;br /&gt;&lt;b&gt;ಗೂಗಲ್ ಪ್ಲಸ್:ಎಳೆಯರಿಗೂ ತೆರೆದಿದೆ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://4.bp.blogspot.com/-ZOWpXRSuWHk/TyXbc7dI_8I/AAAAAAAAB4I/IfRWWJmq7T8/s1600/google_plus_android_logo-5191366.png" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" src="http://4.bp.blogspot.com/-ZOWpXRSuWHk/TyXbc7dI_8I/AAAAAAAAB4I/IfRWWJmq7T8/s1600/google_plus_android_logo-5191366.png" /&gt;&lt;/a&gt;&lt;/div&gt;&lt;b&gt;&lt;br /&gt;&lt;/b&gt;&lt;br /&gt;ಗೂಗಲ್ ಪ್ಲಸ್ ಇದುವರೆಗೂ ಹದಿನೆಂಟು ವರ್ಷ ಮೀರಿದವರಿಗೆ ಮಾತ್ರಾ ತೆರೆದಿತ್ತು.ಇದೀಗ ಗೂಗಲ್ ಪ್ಲಸ್ ತನ್ನ ಬಳಕೆದಾರ ಹದಿಮೂರು ಮೀರಿದವರಾದರೆ ಸಾಕು ಎಂದು ತನ್ನ ನಿಯಮ ಸಡಿಲಿಸಿದೆ.ಫೇಸ್‌ಬುಕ್ ತಾಣವೂ ಹದಿಮೂರು ವರ್ಷ ಮೀರಿದವರಿಗೆ ಪ್ರವೇಶಾವಕಾಶ ನೀಡುತ್ತದೆ.ಹಾಗೆಂದು ಹದಿಮೂರಕ್ಕಿಂತ ಕೆಳಗಿನ ವಯಸ್ಸಿನವರು ಈ ತಾಣಗಳಲ್ಲಿ ಖಾತೆ ಹೊಂದಿಲ್ಲವೆಂದಲ್ಲ.ಹೆತ್ತವರ ಆಕ್ಷೇಪ ಇಲ್ಲವಾದರೆ,ಇನ್ನೂ ಎಳೆಯರು ಇಲ್ಲಿ ಖಾತೆ ಹೊಂದಿರುವುದು ಸಾಮಾನ್ಯ.ಇನ್ನು ಸುಳ್ಳು ವಿವರ ನೀಡಿ ಖಾತೆ ತೆರೆಯುವವರಂತೂ ಇದ್ದೇ ಇರುತ್ತಾರೆ.ಗೂಗಲ್ ಪ್ಲಸ್ ಎಳೆಯರನ್ನು ತನ್ನ ಸದಸ್ಯರಾಗಲು ಬಿಟ್ಟುಕೊಂಡಿದ್ದರೂ,ಅವರ ಖಾತೆಗಳ ಖಾಸಗಿತನದ ನಿಯಮಗಳನ್ನು ಬಿಗಿಯಾಗಿ ಪಾಲಿಸುತ್ತದೆ.ಅವರು ಬಯಸಿದ ವಿನ: ಇತರರು ಅವರ ಜತೆ ಪಟ್ಟಾಂಗ ಹೊಡಿಯಲು ಬಿಡದೆ,ಅಪರಿಚಿತರಿಂದ ಎಳೆಯರನ್ನು ರಕ್ಷಿಸುತ್ತದೆ.ಹಾಗೆಯೇ ಅವರ ಚಿತ್ರ,ವಿವರಗಳು ಅವರ ಖಾಸಗಿ ಗುಂಪಿನಿಂದ ಹೊರತಾದ ಇತರ ಜನರಿಗೆ ತಲುಪದು.ಎಳೆಯ ಸದಸ್ಯರು ಬಯಸಿದ ಹೊರತು ಅವರ ಜತೆ ಇತರರಿಗೆ ಯಾವ ರೀತಿಯೂ ವ್ಯವಹರಿಸಲು ಕಷ್ಟಸಾಧ್ಯವಾಗುವ ರೀತಿ,ನಿಯಮಗಳನ್ನು ವಿಧಿಸಿ ಗೂಗಲ್ ಪ್ಲಸ್ ಎಳೆಯರ ಶೋಷಣೆಯಾಗದಂತೆ ಎಚ್ಚರಿಕೆ ತೆಗೆದುಕೊಳ್ಳಲು ಹಿಂದೆ ಬಿದ್ದಿಲ್ಲ.&lt;br /&gt;------------------------------------------&lt;br /&gt;&lt;b&gt;ಆಧಾರಕ್ಕೆ ಹೊಸ ಆಧಾರ&lt;/b&gt;&lt;br /&gt;ಆಧಾರ್ ಎಂದೇ ಜನಪ್ರಿಯವಾಗಿರುವ ವಿಶಿಷ್ಟ ಗುರುತು ಸಂಖ್ಯೆ ಯೋಜನೆಯ ಬಗ್ಗೆ ಎದ್ದಿದ್ದ ಪ್ರಶ್ನಾರ್ಥಕ ಚಿಹ್ನೆಯೀಗ ಮಾಯವಾಗಿದೆ.ಬಹು ನಿರೀಕ್ಷೆಯೊಂದಿಗೆ ನಂದನ್ ನೀಲೇಕಣಿ ಸಾರಥ್ಯದೊಂದಿಗೆ ಆರಂಭವಾಗಿದ್ದ ಆಧಾರ್ ಯೋಜನೆಯು ಮುಂದುವರಿಯುತ್ತದೋ ಎನ್ನುವ ಬಗ್ಗೆ ಪ್ರಶ್ನೆಗಳೆದಿದ್ದುವು.ರಾಷ್ಟ್ರೀಯ ಜನಸಂಖ್ಯಾ ಯೋಜನೆ ಮತ್ತು ಆಧಾರ್ ಎರಡೂ ಯೋಜನೆಗಳು,ಭಾರತೀಯ ನಾಗರಿಕರಿಗೆ ತಮ್ಮ ಸಾಚಾತನ ಸಿದ್ಧಪಡಿಸಲು ಅವಕಾಶ ನೀಡುತ್ತಿದ್ದುವು.ಆಧಾರ್ ಯೋಜನೆಯು ಖಾಸಗಿಯವರಿಂದ ನಿರ್ವಹಿಸಲ್ಪಡುವುದರಿಂದ ಇದು ಭದ್ರತೆಯ ದೃಷ್ಟಿಯಿಂದ ಅಪಾಯಕಾರಿ ಎನ್ನುವ ವಾದ ಇತ್ತು.ಹಾಗಾಗಿ ಸಂಧಾನದ ಬಳಿಕ,ಆಧಾರ್ ತನ್ನ ನಿಯಮಗಳನ್ನು ಬಿಗಿಗೊಳಿಸಿ,ಅವಶ್ಯಕ ಭದ್ರತಾ ಕ್ರಮಗಳನ್ನು ಕೈಗೊಳ್ಳಲು ಒಪ್ಪಿದೆ.ಈಗ ಐದುಸಾವಿರದೆಂಟುನೂರು ಕೋಟಿ ರುಪಾಯಿಗಳ ನಿಧಿಯನ್ನು ಆಧಾರ್ ಯೋಜನೆಗೆ ಹೊಸದಾಗಿ ಒದಗಿಸಿ,ಮುಂದಿನ ವರ್ಷದ ವೇಳೆ ಇನ್ನೂ ನಲುವತ್ತು ಕೋಟಿ ಜನರಿಗೆ ಆಧಾರ್ ಯೋಜನೆಯಡಿ ಗುರುತಿಸಿ ಸಂಖ್ಯೆ ಒದಗಿಸಲು ಅವಕಾಶ ನೀಡಲು ಕೇಂದ್ರ ಮಂತ್ರಿ ಮಂಡಲ ಸಮ್ಮತಿಸಿದೆ.ಹದಿನಾರು ರಾಜ್ಯಗಳಲ್ಲಿ ಆಧಾರ್ ಸಕ್ರಿಯವಾಗಿರುತ್ತದೆ.ಇನ್ನುಳಿದ ರಾಜ್ಯಗಳಲ್ಲಿ ರಾಷ್ಟ್ರೀಯ ಜನಸಂಖ್ಯಾ ಯೋಜನೆಯು ಜನರ ವಿವರಗಳನ್ನು ಸಂಗ್ರಹಿಸಲಿದೆ.ಆಧಾರ್ ಯೋಜನೆಯ ಸಂಖ್ಯೆ ಪಡೆದವರು,ಅದನ್ನು ನೀಡಿ,ರಾಷ್ಟ್ರೀಯ ಜನಸಂಖ್ಯೆ ಯೋಜನೆಗೂ ಒಳಪಡಬೇಕಿದೆ.ಯಾಕೆಂದರೆ ಅದರಡಿ ದಾಖಲಾಗುವುದು ಭಾರತೀಯರಿಗೆ ಕಡ್ಡಾಯವಾಗಿದೆ.ಆಧಾರ್ ಯೋಜನಾ ಆಯೋಗದ ಅಡಿ ಬರುವ ಯೋಜನೆಯಾಗಿದೆ.ರಾಷ್ಟೀಯ ಜನಸಂಖ್ಯಾ ನೋಂದಣಿಯು ಗೃಹಖಾತೆಯ ಕೂಸು.ಆಧಾರ್ ಬೆರಳಚ್ಚು,ಕಣ್ಣಿನ ಐರಿಸ್ ಅನ್ನು ದಾಖಲಿಸುತ್ತದೆ.&lt;br /&gt;-----------------------------------------------&lt;br /&gt;&lt;b&gt;ಟ್ವಿಟರ್‌ನಿಂದ ಸೆನ್ಸಾರ್‌ಗೆ ಅಸ್ತು,ಒಲ್ಲೆನೆಂದ ಗೂಗಲ್&lt;/b&gt;&lt;br /&gt;ಗೂಗಲ್ ವ್ಯಕ್ತಿಸ್ವಾತಂತ್ರ್ಯವನ್ನು ಗೌರವಿಸುತ್ತದೆ.ಪ್ರತಿಯೋರ್ವನಿಗೂ ತನಗನಿಸಿದ್ದನ್ನು ವ್ಯಕ್ತ ಪಡಿಸಲು ಅಂತರ್ಜಾಲ ಮುಕ್ತವಿರಬೇಕು.ಹಾಗಾಗಿ ಅಂತರ್ಜಾಲದಲ್ಲಿ ಪ್ರಕಟವಾಗುವ ವಿಷಯಗಳನ್ನು ಮುಂದಾಗಿ ಪರಿಶೀಲಿಸಬೇಕು,ಅದನ್ನು ಶೋಧಿಸಿ ನಂತರವಷ್ಟೇ ಅದನ್ನು ಬಹಿರಂಗಗೊಳಿಸಬೇಕು ಎನ್ನುವ ಸರಕಾರ ಕಡೆಯಿಂದ ಬಂದಿರುವ ಹುಕುಂ ಅನ್ನು ಪಾಲಿಸಲು ಸಾಧ್ಯವಿಲ್ಲವೆಂದು ಸ್ಪಷ್ಟವಾಗಿ ಹೇಳಿದೆ.ಭಾರತದಲ್ಲಿ ಗೂಗಲ್ ಕಂಪೆನಿಯ ಅಧಿಕಾರಿ ನಿಕೇಶ್ ಅರೋರಾ ಇದನ್ನು ಟಿವಿ ಕಾರ್ಯಕ್ರಮದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.ಭಾರತ ಸರಕಾರವು ಗೂಗಲ್,ಫೇಸ್‌ಬುಕ್ ಸೇರಿದಂತೆ ಇಪ್ಪತ್ತೊಂದು ಸಾಮಾಜಿಕ ಜಾಲತಾಣಗಳು ಆಕ್ಷೇಪಾರ್ಹ ಮಾಹಿತಿಗಳನ್ನು ತಮ್ಮ ತಾಣದಲ್ಲಿ ಪ್ರಕಟಿಸುವುದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ಈ ಹೇಳಿಕೆ ಬಂದಿದೆ.ಸರಕಾರವು, ತಾನು ಬಯಸುವುದು ಸೆನ್ಸಾರ್ ಅಲ್ಲ,ಪ್ರಕಟವಾದ ಮಾಹಿತಿಗಳ ವಿರುದ್ಧ ಆಕ್ಷೇಪವಿದ್ದಾಗ,ಅವನ್ನು ಕಿತ್ತೆಸೆಯಲು ಅವಕಾಶ ಇರಬೇಕು ಎನ್ನುವ ವಿವರಣೆ ನೀಡಿದೆ.ಅಂತರ್ಜಾಲ ವಿರುದ್ಧ ನಿಯಂತ್ರಣ ಅಥವಾ ಅದನ್ನು ಸೆನ್ಸಾರ್‌ಗೊಳ ಪಡಿಸುವ ಉದ್ದೇಶ ತನಗಿಲ್ಲ ಎನ್ನುವ ಸಮಜಾಯಿಷಿಕೆ ನೀಡಿದೆ.&lt;br /&gt;ಟ್ವಿಟರ್ ತಾಣ ಇದಕ್ಕೆ ತುಸು ವಿರುದ್ಧ ನಿಲುವು ಪ್ರಕಟಿಸಿ,ಬಳಕೆದಾರರ ಹುಬ್ಬೇರುವಂತೆ ಮಾಡಿದೆ.ಸದ್ಯ ನೂರು ದಶಲಕ್ಷ ಬಳಕೆದಾರರ ಕಣ್ಮಣಿಯಾಗಿರುವ ಟ್ವಿಟರ್,ತನ್ನ ತಾಣಗಳಲ್ಲಿ ಜನರು ಪ್ರಕಟಿಸಿದ ವಿಚಾರಗಳ ಬಗ್ಗೆ ಇತರರು ಆಕ್ಷೇಪ ವ್ಯಕ್ತಪಡಿಸಿದರೆ,ಅವನ್ನು ಆ ದೇಶದಲ್ಲಿ ಕಣ್ಮರೆಯಾಗಿಸಲು ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದೆ.ದೇಶವಾರು ನೆಲೆಯಲ್ಲಿ ಈ ಸೆನ್ಸಾರ್ ನಿಯಮಗಳನ್ನು ಅನುಷ್ಠಾನಕ್ಕೆ ತರಲು ಟ್ವಿಟರ್ ಒಲವು ತೋರಿದೆ.ನಿಜಕ್ಕಾದರೆ,ಗೂಗಲ್ ನೀತಿಯೂ ಹೀಗೆಯೇ ಇದ್ದು,ಅದೂ ಕೂಡಾ ಸಂದೇಶಗಳ ಬಂದಾಗ ಆಕ್ಷೇಪ ಬಂದಾಗ,ಇದೇ ರೀತಿ ವ್ಯವಹರಿಸುತ್ತದೆ.ಟ್ವಿಟರ್ ಸಂದೇಶಗಳ ಬಗ್ಗೆ ಆಕ್ಷೇಪ ಇದ್ದವರು chillingeffects.org &amp;nbsp;ತಾಣದ ಮೂಲಕ ಅದನ್ನು ಟ್ವಿಟರ್ ಗಮನಕ್ಕೆ ತರಬಹುದಾಗಿದೆ.&lt;br /&gt;ನಿಷೇಧಿತ ತಾಣಗಳನ್ನು ಶೋಧದಲ್ಲಿ ಒಳಪಡಿಸದೆ,ಅವುಗಳ ಮಾಹಿತಿಯು ಪ್ರಸಾರವಾಗುವುದನ್ನು ತಡೆಯಲು,ಶೋಧ ಸೇವೆಗಳ ಮೇಲೀಗ ಒತ್ತಡ ಹೆಚ್ಚಿದೆ.ಲೈಸನ್ಸ್ ನಿಯಮ ಉಲ್ಲಂಘಿಸಿದ ಸಾಮಗ್ರಿ ಪಸರಿಸುವ ತಾಣಗಳ ಕ್ರಮಾಂಕ ಕೆಳಗಿರಿಸಿ,ಅವುಗಳ ಮೇಲೆ ಅಪರೋಕ್ಷ ನಿಯಂತ್ರಣ ಸಾಧಿಸುವ ಸಲಹೆಯೂ ಬಂದಿದೆ.&lt;br /&gt;&lt;br /&gt;&lt;a href="http://epaper.udayavani.com/PDFDisplay.aspx?Er=1&amp;amp;Edn=MANIPAL&amp;amp;Id=334933"&gt;&lt;b&gt;Udayavani&amp;nbsp;&lt;/b&gt;&lt;/a&gt;&lt;br /&gt;&lt;br /&gt;&lt;br /&gt;&lt;b&gt;ಅಶೋಕ್‌ಕುಮಾರ್ ಎ&lt;/b&gt;&lt;br /&gt;&lt;br /&gt;&lt;br class="Apple-interchange-newline" /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-1559451005515268749?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/1559451005515268749/comments/default' title='Post Comments'/><link rel='replies' type='text/html' href='http://www.blogger.com/comment.g?blogID=35372036&amp;postID=1559451005515268749' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/1559451005515268749'/><link rel='self' type='application/atom+xml' href='http://www.blogger.com/feeds/35372036/posts/default/1559451005515268749'/><link rel='alternate' type='text/html' href='http://ashok567.blogspot.com/2012/01/blog-post_30.html' title='ಟ್ಯಾಬ್ಲೆಟ್ ತಂದೀತು ನೋವು!'/><author><name>ashok kumar</name><uri>https://profiles.google.com/102024469880359672594</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-ruJDs3O4H0E/AAAAAAAAAAI/AAAAAAAABoA/cb6s0aW1mtY/s512-c/photo.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-ZOWpXRSuWHk/TyXbc7dI_8I/AAAAAAAAB4I/IfRWWJmq7T8/s72-c/google_plus_android_logo-5191366.png' height='72' width='72'/><thr:total>0</thr:total></entry><entry><id>tag:blogger.com,1999:blog-35372036.post-5553822017073974956</id><published>2012-01-23T05:28:00.005+05:30</published><updated>2012-01-23T05:31:14.926+05:30</updated><title type='text'>ರಜನಿಕಾಂತ್ ತಾಣ:ಅಂತರ್ಜಾಲ ಇಲ್ಲದಾಗ ಮಾತ್ರಾ</title><content type='html'>&lt;div dir="ltr" style="text-align: left;" trbidi="on"&gt;&lt;div style="text-align: left;"&gt;&lt;br /&gt;&lt;/div&gt;&lt;div style="text-align: left;"&gt;&lt;/div&gt;&lt;b&gt;ರಜನಿಕಾಂತ್ ತಾಣ:ಅಂತರ್ಜಾಲ ಇಲ್ಲದಾಗ ಮಾತ್ರಾ&lt;/b&gt;&lt;br /&gt;ಅಂತರ್ಜಾಲ ತಾಣವನ್ನು ಅಂತರ್ಜಾಲ ಸಂಪರ್ಕ ಇದ್ದಾಗ ಮಾತ್ರಾ ನಮಗೆ ನೋಡಲು ಬರುತ್ತದೆ.ಆದರೆ ರಜನಿಕಾಂತ್ ಅಸಾಧ್ಯವಾದುದನ್ನು ಮಾಡುವಾತ ತಾನೇ?ಹೀಗಾಗಿ ಆತನ ವೆಬ್‌ಸೈಟ್ ಅಂತರ್ಜಾಲ ಸಂಪರ್ಕ ತೆಗೆದಾಗ ಮಾತ್ರಾ ನಿಮ್ಮ ವೀಕ್ಷಣೆಗೆ ಲಭ್ಯವಾಗುತ್ತದೆ.ಇದನ್ನು ತಮಾಷೆ ಎಂದು ಕೊಳ್ಳಬೇಡಿ.ಆ ತಾಣವು ಅಂತರ್ಜಾಲ ಸಂಪರ್ಕ ಇಲ್ಲದಾಗ ಮಾತ್ರಾ ತೆರೆದುಕೊಳ್ಳುವಂತೆ ರಚಿತವಾಗಿದೆ.www.allaboutrajni.com ಎನ್ನುವ ಈ ತಾಣವು ವಿಶಿಷ್ಟ ವಿನ್ಯಾಸ,ಸಂಗೀತ ಮತ್ತು ವಿವರಗಳೊಂದಿಗೆ ರಚಿತವಾಗಿದೆ.ಹಾಗೆಂದು ಮೊದಲ ಬಾರಿಗೆ ತಾಣವು ಅಂತರ್ಜಾಲ ಇಲ್ಲದೆ ತೆರೆಯುತ್ತದೆ ಎಂದು ತಪ್ಪಾಗಿ ಭಾವಿಸಬೇಡಿ.ಅಂತರ್ಜಾಲ ಸಂಪರ್ಕವಿದ್ದಾಗ,ಈ ತಾಣವು ಲೋಡ್ ಆಗಿ,ನಂತರ ಅಂತರ್ಜಾಲ ಸಂಪರ್ಕವನ್ನು ತೆಗೆದಾಗ ಮಾತ್ರಾ ಮುಂದುವರಿಯುತ್ತದೆ.&lt;br /&gt;--------------------------------------&lt;br /&gt;&lt;b&gt;ಟ್ಯಾಬ್ಲೆಟ್,ಲ್ಯಾಪ್‌ಟಾಪ್ ಭರವಸೆ ನೀಡುವ ಪಕ್ಷ ಪ್ರಣಾಳಿಕೆ&lt;/b&gt;&lt;br /&gt;ಉತ್ತರಪ್ರದೇಶದಲ್ಲಿ ಮುಲಾಯಮ್ ಸಿಂಗ್ ಅವರ ಸಮಾಜವಾದಿ ಪಕ್ಷದ ಚುನಾವಣಾ ಕಾರ್ಯತಂತ್ರ ಅವರ ಮಗ ಅಖಿಲೇಶ್ ಸಿಂಗ್ ಯಾದವ್ ಅವರ ಕೈಯಲ್ಲಿದೆ.ಹೀಗಾಗಿ,ಅವರ ಪಕ್ಷದ ಪ್ರಣಾಳಿಕೆಯಲ್ಲೂ ಹೊಸ ಛಾಪು ಕಾಣಿಸುತ್ತದೆ.ಕಂಪ್ಯೂಟರಿನಿಂದ ಜನರು ಉದ್ಯೋಗ ಕಳೆದುಕೊಳ್ಳುತ್ತಾರೆ,ಹೀಗಾಗಿ ಕಂಪ್ಯೂಟರ್ ಬಳಕೆಯನ್ನು ಪಕ್ಷ ವಿರೋಧಿಸುತ್ತದೆ ಎನ್ನುವ ಹಳೆಯ ಪ್ರಣಾಳಿಕೆಯ ಅಂಶವನ್ನು ಕೈಬಿಟ್ಟು,ಹತ್ತನೆ ತರಗತಿ ಪಾಸಾದರೆ ಟ್ಯಾಬ್ಲೆಟ್ ಸಾಧನ ಮತ್ತು ಹನ್ನೆರಡನೇ ತರಗತಿ ಮುಗಿಸಿದರೆ ಲ್ಯಾಪ್‌ಟಾಪ್ ನೀಡುವ ಆಶ್ವಾಸನೆ ನೀಡುವ ಪ್ರಣಾಳಿಕೆಯನ್ನು ಪಕ್ಷ ಹೊರಡಿಸಿದೆ.ಕಂಪ್ಯೂಟರ್ ಉದ್ಯೋಗ ಕಿತ್ತುಕೊಳ್ಳುತ್ತದೋ,ಬಿಡುತ್ತದೋ-ವೋಟನ್ನಾದರೂ ತರುತ್ತದೆ ಎನ್ನುವುದು ಯಾದವ್ ವಿಶ್ವಾಸ ಇರಬೇಕು!&lt;br /&gt;--------------------------------------------------------&lt;br /&gt;&lt;b&gt;ಹೆಜ್ಜೆ:ಕನ್ನಡ ಮತ್ತು ತಂತ್ರಜ್ಞಾನ ಜತೆ ಜತೆಗೆ&lt;/b&gt;&lt;br /&gt;ಕನ್ನಡದ ಬಳಕೆ,ಇಂಗ್ಲಿಷ್ ಪದಗಳನ್ನು ಅನುವಾದ ಮಾಡುವಾಗ ಅನುಸರಿಸಬೇಕಾದ ಎಚ್ಚರಿಕೆ,ತಂತ್ರಜ್ಞಾನ ಸಂಬಂಧಿತ ಪದಗಳಿಗೆ ಇಂಗ್ಲಿಷ್-ಕನ್ನಡ ಪದಕೋಶ ರಚನೆ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿ,ತೀರ್ಮಾನ ತೆಗೆದುಕೊಳ್ಳಲು ತಂತ್ರಜ್ಞರು ಬೆಂಗಳೂರಲ್ಲಿ ರವಿವಾರ ಸೇರಿದ್ದರು.ನಾಗೇಶ್ ಹೆಗಡೆ,ವಸುದೇಂಧ್ರ,ಸುದರ್ಶನ್,ಓಂ‌ಶಿವಪ್ರಕಾಶ್,ಅರವಿಂದ,ವಾಸುದೇವ್ ಕಾಮತ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ವಿವರಗಳಿಗೆ http://hejje.sanchaya.net ನೋಡಿ.&lt;br /&gt;---------------------------------&lt;br /&gt;&lt;b&gt;ಅಂತರ್ಜಾಲ:ನಿಯಂತ್ರಣಕ್ಕೆ ಶಾಸನ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-Z8v2zg2WHDA/TxyjPYE3l3I/AAAAAAAAB3w/hwd7zZkNNE8/s1600/Wikipedia_dark_295+%25281%2529.jpg" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" height="216" src="http://2.bp.blogspot.com/-Z8v2zg2WHDA/TxyjPYE3l3I/AAAAAAAAB3w/hwd7zZkNNE8/s320/Wikipedia_dark_295+%25281%2529.jpg" width="320" /&gt;&lt;/a&gt;&lt;/div&gt;&lt;b&gt;&lt;br /&gt;&lt;/b&gt;&lt;br /&gt;ಅಮೆರಿಕಾದಲ್ಲಿ ಹಕ್ಕುಸ್ವಾಮ್ಯ ಕಾಯಿದೆಯ ರಕ್ಷಣೆಯ ನೆವದಲ್ಲಿ ಅಂತರ್ಜಾಲ ನಿಯಂತ್ರಣಕ್ಕೆ ಶಾಸನ ರೂಪಿಸಲು ಪ್ರಯತ್ನ ನಡೆದಿದೆ.ಯಾವುದೇ ತಾಣದಲ್ಲಿ ಕಾಪಿರೈಟ್ ಕಾಯಿದೆಯ ಉಲ್ಲಂಘನೆ ನಡೆದರೆ,ಅದರ ವಿರುದ್ಧ ಕ್ರಮ ಕೈಗೊಳ್ಳಲು ಅನುವು ಮಾಡುವ ಶಾಸನ ರೂಪಿಸಲು ಅಲ್ಲಿನ ಸಂಸತ್‌ನಲ್ಲಿ ಮಸೂದೆ ಮಂಡನೆಯಾಗುವುದರಲ್ಲಿತ್ತು.ಆದರೀಗ ಮಸೂದೆಯ ಮೇಲಿನ ಮತದಾನವನ್ನು ಮುಂದೂಡಲು ನಿರ್ಧರಿಸಲಾಗಿದೆ.&lt;br /&gt;ಅಂತರ್ಜಾಲ ತಾಣಗಳ ಮೆಲೆ ಕ್ರಮ ತೆಗೆದುಕೊಳ್ಳಲು ಅನುವು ಮಾಡುವ ಮಸೂದೆಯನ್ನು, ಅಂತರ್ಜಾಲದ ಸ್ವಾತಂತ್ರ್ಯದ ಮೇಲಿನ ಹಲ್ಲೆ ಎಂದು ಅರ್ಥೈಸಿರುವ ಹಿನ್ನೆಲೆಯಲ್ಲಿ ಅಮೆರಿಕಾದ ಸಂಸತ್ ತುಸು ಯೋಚಿಸುವಂತಾಗಿದೆ.ವಿಕಿಪೀಡಿಯಾ ತಾಣವು ತನ್ನ ಇಂಗ್ಲೀಷ್ ಅವೃತ್ತಿಯನ್ನು ಬ್ಲಾಕೌಟ್ ಮಾಡಿ,ಮಸೂದೆಯ ವಿರುದ್ಧ ತನ್ನ ಪ್ರತಿಭಟನೆಯನ್ನು ವ್ಯಕ್ತ ಪಡಿಸಿತು.ಗೂಗಲ್ ತನ್ನ ಅಮೆರಿಕಾದ ಪುಟದ ಲೋಗೋದಲ್ಲಿ ಕರಿಚುಕ್ಕಿ ಮೂಡಿಸಿ,ಪ್ರತಿಭಟನೆ ವ್ಯಕ್ತ ಮಾಡಿತು.ಚಲನಚಿತ್ರಗಳು,ಸಂಗೀತ,ಇ-ಪುಸ್ತಕಗಳು ಮತ್ತು ಬರಹಗಳ ಮೇಲಿನ ಕಾಪಿರೈಟ್ ಉಲ್ಲಂಘನೆಯಿಂದ ಸರಕಾರದ ಆದಾಯದಲ್ಲಿ ನಷ್ಟವಾಗುತ್ತದೆ.ಸೃಜನಶೀಲ ವ್ಯಕ್ತಿಗಳಿಗೂ ಅನ್ಯಾಯವಾಗುತ್ತದೆ ಎನ್ನುವುದು ಒಂದು ಮುಖ.ತನ್ನ ಬಳಕೆದಾರರಿಂದ ಕಾಯಿದೆ ಉಲ್ಲಂಘನೆಯಾಯಿತೆಂದು ಅಂತರ್ಜಾಲ ತಾಣವೇ ತಲೆಕೊಡಬೇಕೇ ಎನ್ನುವುದು ಇನ್ನೊಂದು ಕಡೆ.ವಿಕಿಪೀಡಿಯಾದಂತಹ ತಾಣದಲ್ಲಿ ಜನರೇ ಸೇರಿ, ವಿಶ್ವಕೋಶವನ್ನು ರಚಿಸಿದ್ದಾರೆ. ಇವರಿಂದ ಚೌರ್ಯ ನಡೆದಿದ್ದರೆ,ಅಂತರ್ಜಾಲ ತಾಣವನ್ನು ನಿರ್ಬಂಧಿಸುವುದು ಸರಿಯೆ ಎನ್ನುವ ವಾದದಲ್ಲೂ ಹುರುಳಿದೆ.ಸಾಮಾಜಿಕ ಜಾಲತಾಣಗಳಲ್ಲೂ ಜನರು ತಮ್ಮ ಗುಂಪುಗಳ ಜತೆ ಏನೇನೋ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ.ಅವುಗಳಲ್ಲೆಲ್ಲಾ ಕಾನೂನಿನ ಉಲ್ಲಘನೆಯ ಬಗ್ಗೆ ಖಚಿತ ಪಡಿಸಿ ಕೊಳ್ಳುವುದು ಅಸಾಧ್ಯ.ಹಾಗಾಗಿ ಅಂತರ್ಜಾಲ ತಾಣಗಳನ್ನು ಇದಕ್ಕೆ ಬಾಧ್ಯರನ್ನಾಗಿಸುವುದು ಸರಿಯಲ್ಲ.ಹಾಗಾಗಿ ಅಂತಹ ಮಸೂದೆಗಳು ಬೇಡ ಎನ್ನುವುದು ಅಂತರ್ಜಾಲ ಬಳಕೆದಾರರಿಂದ ಬೇಡಿಕೆ.&lt;br /&gt;----------------------------------------------------------&lt;br /&gt;&lt;b&gt;ಆಕಾಶ್:ಆಗಸ ಮುಟ್ಟಿದ ಬೇಡಿಕೆ&lt;/b&gt;&lt;br /&gt;ಅಗ್ಗದ ಬೆಲೆಯ ಟ್ಯಾಬ್ಲೆಟ್ ಈಗ ಜನರ ಕೈಗೆ ತಲುಪಿದೆ.ಕಡಿಮೆ ಬ್ಯಾಟರಿ ಬಾಳಿಕೆ ಅವಧಿ,ನಿಧಾನ ಪ್ರತಿಕ್ರಿಯೆ ತೋರುವ ಸ್ಪರ್ಶ ಸಂವೇದಿ ತೆರೆಯಂತಹ ಕೆಲವು ಕೊರತೆಗಳ ನಡುವೆಯೂ,ಈ ಸಾಧನಕ್ಕೆ ಬಹು ಬೇಡಿಕೆ ಬಂದಿದೆ.ಅಂತರ್ಜಾಲದ ಮೂಲಕ ಸಾಧನಕ್ಕೆ ಬೇಡಿಕೆ ಸಲ್ಲಿಸಹುದಾದ್ದರಿಂದ,ದಿನಕ್ಕೆ ಕಡಿಮೆಯೆಂದರೂ ಇಪ್ಪತ್ತೈದು ಕೋಟಿ ರುಪಾಯಿ ಬೆಲೆ ಬಾಳುವಷ್ಟು ಸಂಖ್ಯೆಯ ಆಕಾಶ್ ಟ್ಯಾಬ್ಲೆಟ್‌ಗೆ ಬೇಡಿಕೆ ಬರುತ್ತಿದೆ.ಡೇಟಾವಿಂಡ್ ಕಂಪೆನಿಯು ಇದುವರೆಗೆ ಏಳುನೂರು ಕೋಟಿ ರೂಪಾಯಿಗಳ ಬೇಡಿಕೆ ಸ್ವೀಕರಿಸಿದೆ ಎಂದು ಹೇಳಿಕೊಂಡಿದೆ.ಮೊದಲ ಆವೃತ್ತಿಗೆ ಎರಡೂವರೆ ಸಾವಿರ ರೂಪಾಯಿ ಬೆಲೆಯಾದರೆ,ಸುಧಾರಿತ ಆವೃತ್ತಿಗೆ ಮೂರು ಸಾವಿರ ರೂಪಾಯಿ ಬೆಲೆಯನ್ನು ನಿಗದಿಪಡಿಸಲಾಗಿದೆ.ದೊಡ್ದ ಸಂಖ್ಯೆಯಲ್ಲಿ ಬೇಡಿಕೆ ಸಲ್ಲಿಸದವರಲ್ಲಿ ಅಕ್ಸೆಂಚರ್,ಗ್ಲೆನ್‌ಮಾರ್ಕ್ ಫಾರ್ಮಾಸ್ಯುಟಿಕಲ್ಸ್,ಧಾರವಾಡದಎಸ್ ಡಿ ಎಂ ಕಾಲೇಜು,ರಾಜಸ್ತಾನ್ ಪತ್ರಿಕಾ,ಇಟಲಿ ಸರಕಾರಗಳೂ ಸೇರಿವೆಯಂತೆ.ಈ ಬೇಡಿಕೆಯನ್ನು ತಣಿಸಲು,ಕಂಪೆನಿಯು ಹೊಸ ಘಟಕಗಳನ್ನು ಅರಂಭಿಸಲು ಬಯಸಿದೆ.ಕಂಪೆನಿಯ ಶೇರುಗಳನ್ನು ಸಾರ್ವಜನಿಕರಿಗೆ ಮಾರಿ,ಹೊಸ ಘಟಕಗಳಿಗೆ ದುಡ್ಡು ಒಟ್ಟು ಮಾಡುವ ಬಗ್ಗೆಯೂ ಯೋಚಿಸುತ್ತಿದೆ.ಇತರ ಕಂಪೆನಿಗಳ ಹೂಡಿಕೆಗೆ ಹಸಿರು ನಿಶಾನೆ ತೋರಿಸುವ ಬಗ್ಗೆಯೂ ಒಲವಿದೆ.ಸರಕಾರಕ್ಕೀಗಾಗಲೇ ಹತ್ತು ಸಾವಿರ ಟ್ಯಾಬ್ಲೆಟ್‌ಗಳನ್ನು ಪೂರೈಸಿದ್ದರೂ,ಅದಿನ್ನೂ ಹಣ ಪಾವತಿಸಿಲ್ಲವೆನ್ನುವುದು ಡೇಟಾವಿಂಡ್ ಅಳಲು.ಮುಂದಿನ ದಿನಗಳಲ್ಲಿ ಸುಮಾರು ಎರಡು ದಶಲಕ್ಷ ಆಕಾಶ್ ಟ್ಯಾಬ್ಲೆಟ್‌ಗಳು ಜನರನ್ನು ಮುಟ್ಟಲಿವೆ.&lt;br /&gt;--------------------------------------------------&lt;br /&gt;&lt;b&gt;ಮೆಗಾ ಅಪ್ಲೋಡ್:ಅಮೆರಿಕಾ ಕೇಸು&lt;/b&gt;&lt;br /&gt;ಮೆಗಾ‌ಅಪ್ಲೋಡ್ ಎನ್ನುವ ಅಂತರ್ಜಾಲ ತಾಣವು ಸಾರಾಸಗಟು ಕಾಪಿರೈಟ್ ಕಾಯಿದೆಯನ್ನು ಉಲ್ಲಂಘಿಸುವ ಮೂಲಕ ಚಲನಚಿತ್ರ ನಿರ್ಮಾಪಕರಿಗೆ,ಸರಕಾರಕ್ಕೆ ಮತ್ತು ಸಂಗೀತ ಕಂಪೆನಿಗಳಿಗೆ ನಷ್ಟ ಉಂಟು ಮಾಡುತ್ತಿದೆಯೆಂದು ಆರೋಪಿಸಿ,ತಾಣದ ವಿರುದ್ಧ ಕ್ರಮ ತೆಗೆದುಕೊಳ್ಳಲು ಅಮೆರಿಕಾವು &amp;nbsp;ಉದ್ಯುಕ್ತವಾಗಿದೆ.ಈ ತಾಣದ ನಿರ್ವಾಹಕರುಗಳು ತಮ್ಮ ಬಳಕೆದಾರರು ಮಾಡುವ ಅನ್ಯಾಯಗಳ ಅರಿವಿದ್ದೂ,ಮೌನವಾಗಿದ್ದರೆ ಎಂದು ಎಫ್ ಬಿ ಐ ಆರೋಪಿಸಿದೆ.ಈ ತಾಣವು ಬಳಕೆದಾರರ ನಡುವಣ ಕಡತ ವಿನಿಮಯಕ್ಕೆ ಅನುವು ಮಾಡುವ ತಾಣವಾದರೂ,ಇಲ್ಲಿ ನಿಜವಾಗಿ ನಡೆಯುತ್ತಿರುವುದು,ಇನ್ನೂ ಬಿಡುಗಡೆಯಾಗದ ಅಥವಾ ಹೊಚ್ಚ ಹೊಸ ಚಲನಚಿತ್ರ,ಸೀರಿಯಲ್‌ಗಳು ಮತ್ತು ಸಂಗೀತ ಕಡತಗಳ ವಿನಿಮಯವಾಗಿದೆ.ಈ ಮೂಲಕ ಜನಪ್ರಿಯವಾದ ತಾಣ,ಒಳ್ಳೆಯ ಜಾಹೀರಾತು ಆದಾಯ ಗಳಿಸುತ್ತಿದೆ.ಜರ್ಮನ್,ನ್ಯೂಜಿಲ್ಯಾಂಡ್,ಎಸ್ಟೋನಿಯಾ,ಹಾಂಕಾಂಗ್,ಹಾಲೆಂಡ್ ದೇಶದ ತಂತ್ರಜ್ಞರು ಈ ತಾಣದ ನಿರ್ವಹಣೆಯಲ್ಲಿ ಕೈಜೋಡಿಸಿದ್ದಾರೆ.&lt;br /&gt;&lt;br /&gt;------------------------------------------------------------&lt;br /&gt;&lt;b&gt;ಅಶೋಕ್‌ಕುಮಾರ್ ಎ&lt;/b&gt;&lt;br /&gt;&lt;br /&gt;&lt;div style="text-align: left;"&gt;&lt;a href="http://epaper.udayavani.com/PDFDisplay.aspx?Er=1&amp;amp;Edn=MANIPAL&amp;amp;Id=313356"&gt;Udayavani&lt;/a&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-5553822017073974956?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/5553822017073974956/comments/default' title='Post Comments'/><link rel='replies' type='text/html' href='http://www.blogger.com/comment.g?blogID=35372036&amp;postID=5553822017073974956' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/5553822017073974956'/><link rel='self' type='application/atom+xml' href='http://www.blogger.com/feeds/35372036/posts/default/5553822017073974956'/><link rel='alternate' type='text/html' href='http://ashok567.blogspot.com/2012/01/blog-post_23.html' title='ರಜನಿಕಾಂತ್ ತಾಣ:ಅಂತರ್ಜಾಲ ಇಲ್ಲದಾಗ ಮಾತ್ರಾ'/><author><name>ashok kumar</name><uri>https://profiles.google.com/102024469880359672594</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-ruJDs3O4H0E/AAAAAAAAAAI/AAAAAAAABoA/cb6s0aW1mtY/s512-c/photo.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-Z8v2zg2WHDA/TxyjPYE3l3I/AAAAAAAAB3w/hwd7zZkNNE8/s72-c/Wikipedia_dark_295+%25281%2529.jpg' height='72' width='72'/><thr:total>0</thr:total></entry><entry><id>tag:blogger.com,1999:blog-35372036.post-7106497057090069228</id><published>2012-01-16T05:52:00.002+05:30</published><updated>2012-01-16T05:52:26.525+05:30</updated><title type='text'>ಆಪಲ್ (ಐಫೋನ್ ) ಇಲ್ಲ:ಗದ್ದಲ</title><content type='html'>&lt;div dir="ltr" style="text-align: left;" trbidi="on"&gt;&lt;br /&gt;&lt;b&gt;ಆಪಲ್ (ಐಫೋನ್ ) ಇಲ್ಲ:ಗದ್ದಲ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-iWq8CZWFl38/TxNtqDAVn6I/AAAAAAAAB3A/gubsOP-0JAU/s1600/china.jpg" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" height="238" src="http://2.bp.blogspot.com/-iWq8CZWFl38/TxNtqDAVn6I/AAAAAAAAB3A/gubsOP-0JAU/s320/china.jpg" width="320" /&gt;&lt;/a&gt;&lt;/div&gt;&lt;b&gt;&lt;br /&gt;&lt;/b&gt;&lt;br /&gt;ಚೀನಾದಲ್ಲಿ ಈ ವಾರ ಐಫೋನ್4s ಮಾರಾಟ ಆರಂಭವಾಗಬೇಕಿತ್ತು.ಆದರೆ ಮೊದಲ ದಿನದ ಜನರ ಗುಂಪು,ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತು.ನೂಕು ನುಗ್ಗಲು ಏರ್ಪಟ್ಟಾಗ ಮಾರಾಟವನ್ನು ಮುಂದೂಡಬೇಕಾಯಿತು.ರಾತ್ರಿಯೇ ಸಾಲುಗಟ್ಟಿ ನಂತ ಜನರು,ಈ ಪ್ರಕಟಣೆಯಿಂದ ಕಂಗೆಟ್ಟು ಮೊಟ್ಟೆಗಳನ್ನೆಸೆದು ಪ್ರತಿಭಟನೆ ವ್ಯಕ್ತ ಪಡಿಸಿದರು.ಆಪಲ್ ಐಫೋನ್‌ಗೆ ಚೀನಾದಲ್ಲೂ ಬಹು ಬೇಡಿಕೆಯಿರುವುದು &amp;nbsp;ವ್ಯಕ್ತವಾಯಿತು.ಕೆಲವರು ಐಫೋನಿಗೆ ನಿಗದಿತ ದರದ ಒಂದೂವರೆ ಪಟ್ಟು ದರ ನೀಡಲೂ ತಯಾರಿದ್ದರು.ಕಾಳಸಂತೆಯಲ್ಲಿ ಮಾರಾಟ ಮಾಡಲು ಬಯಸಿದವರು ಮತ್ತು ನೈಜ ಖರೀದಿದಾರರ ಪ್ರತಿನಿಧಿಗಳು ಸಾಲುಗಟ್ಟಿ ನಿಂತಿದ್ದದ್ದು ಗದ್ದಲಕ್ಕೆ ಮುಖ್ಯ ಕಾರಣ.ಆಪಲ್ ಚೀನಾದಲ್ಲಿ ಐಪೋನ್ ಮಾರಾಟವನ್ನು ಬೇಕೆಂದೇ ತಡ ಮಾಡಿ,ಅದಕ್ಕೆ ಜನರು ಮುಗಿ ಬೀಳುವಂತೆ ಮಾಡಿದೆ ಎಂದು ಆರೋಪಗಳೂ ಕೇಳಿ ಬರುತ್ತಿದೆ.&lt;br /&gt;---------------------------------------------&lt;br /&gt;&lt;b&gt;ಡೆಸ್ಕ್‌ಟಾಪ್‌ಗಳು ಕಣ್ಮರೆ:ಇನ್ನೇನಿದ್ದರೂ ಅಲ್ಟ್ರಾಬುಕ್‌ಗಳ ಕಾಲ&lt;/b&gt;&lt;br /&gt;ಡೆಸ್ಕ್‌ಟಾಪ್‌ಗಳ ದಿನಗಳಿನ್ನು ಬೆರಳೆಣಿಕೆಯಲ್ಲಿವೆ.ಕಂಪ್ಯೂಟರ್ ಆಟಗಳನ್ನಾಡುವವರು,ವಿನ್ಯಾಸ-ಚಿತ್ರ ರಚನೆಯಲ್ಲಿ ತೊಡಗುವವರು ಮುಂತಾದ ಕೆಲವು ರೀತಿಯ ಬಳಕೆದಾರರನ್ನು ಹೊರತು ಪಡಿಸಿ,ಇತರ ರೀತಿಯ ಬಳಕೆದಾರರು ಡೆಸ್ಕ್‌ಟಾಪ್ ಬಳಕೆಯನ್ನು ನಿಲ್ಲಿಸಿ,ಲ್ಯಾಪ್‌ಟಾಪ್.ಟ್ಯಾಬ್ಲೆಟ್,ಸ್ಮಾರ್ಟ್‌ಫೋನುಗಳತ್ತ ವಾಲುತ್ತಿದ್ದಾರೆ.ಡೆಸ್ಕ್‌ಟಾಪ್ ಬಳಕೆದಾರರು ನಾಲ್ಕು ಜೀಬಿ ರಾಮ್,ಒಂದು ಟೆರಾಬೈಟು ಸ್ಮರಣಕೋಶವನ್ನು ಹೊಂದಿರುವುದು ಸಾಮಾನ್ಯ.ಎ ಎಂ ಡಿ ಮತ್ತು ಇಂಟೆಲ್‌ನ ಬಹುಸಂಖ್ಯೆಯ ಸಂಸ್ಕಾರಕವನ್ನು ಹೊಂದಿರುವುದು ಸಾಮಾನ್ಯ.ವಿಶಾಲ ತೆರೆ ಮತ್ತು ಟೈಪಿಸುವುದನ್ನು ಸಲೀಸಾಗಿಸುವ ಕೀಲಿಮಣೆಯನ್ನು ಇವು ಹೊಂದಿರುವುದರಿಂದ,ಇದಕ್ಕೆ ಅಭಿಮಾನಿಗಳೂ ಇದ್ದಾರೆ.ಸ್ಪರ್ಶ ಸಂವೇದಿ ತೆರೆಯನ್ನು ಹೊಂದಿರುವ ಡೆಸ್ಕ್‌ಟಾಪ್‌ಗಳು ಕಡಿಮೆಯಾದರೂ,ಇಲ್ಲವೇ ಇಲ್ಲವೆಂದಿಲ್ಲ.&lt;br /&gt;ಮರೆಯಾಗುತ್ತಿರುವ ಡೆಸ್ಕ್‌ಟಾಪುಗಳ ಸ್ಥಾನವನ್ನು ಉಲ್ಟ್ರಾಬುಕ್‌ಗಳು ಆಕ್ರಮಿಸಬಹುದು.ಉಲ್ಟ್ರಾಬುಕ್‌ಗಳೆಂದರೆ ಲೋಹದ &amp;nbsp;ಮೇಲ್ಮೈಹೊಂದಿರುವ ತೆಳುವಾದ,ಲ್ಯಾಪ್‌ಟಾಪುಗಳು.ಇವುಗಳನ್ನು ಹಗುರ ಮಾಡಲು,ಇವುಗಳಲ್ಲಿ ಹಾರ್ಡ್‌ಡಿಸ್ಕ್ ಬದಲಿಗೆ ಫ್ಲಾಶ್ ಸ್ಮರಣಕೋಶಗಳನ್ನು ಬಳಸಲಾಗುತ್ತಿದೆ.ಡೆಸ್ಕ್‌ಟಾಪುಗಳಲ್ಲಿ ಸ್ಪರ್ಶಸಂವೇದಿ ತೆರೆಗಳು ಜನಪ್ರಿಯವಾಗಿಲ್ಲವಾದರೂ,ಅಲ್ಟ್ರಾಬುಕ್‌ಗಳಲ್ಲಿ ಇಂತಹ ತೆರೆಗಳು ಕಡ್ಡಾಯವಾಗಿ ಬೇಕೇ ಬೇಕು.ಡೆಲ್ ಕಂಪೆನಿಯು ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನು ತಯಾರಿಸಿ,ಮಾರಾಟಕ್ಕೆ ಒದಗಿಸಿದರೂ ಯಶಸ್ಸು ಕಾಣಲಿಲ್ಲ.ಏಸರ್ ಮತ್ತು ಡೆಲ್ ಕಂಪೆನಿಗಳು ನೆಟ್‌ಬುಕ್ ಮಾರಾಟದಲ್ಲಿ ಸಫಲತೆ ಕಂಡಿವೆ.&lt;br /&gt;-------------------------------------------------&lt;br /&gt;&lt;b&gt;ಬಿಲಿಯನ್ ಬಳಕೆದಾರರತ್ತ ಫೇಸ್‌ಬುಕ್ ದಾಪುನಡಿಗೆ&lt;/b&gt;&lt;br /&gt;ಭಾರತದಲ್ಲಿ ಫೇಸ್‌ಬುಕ್,ಗೂಗಲ್,ಅರ್ಕುಟ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೇಲೆ ಕ್ರಮ ತೆಗೆದುಕೊಳ್ಳುವ ಸರಕಾರದ ನಿರ್ಧಾರ ಪ್ರಕಟಣೆಯಾಗಿದೆ.ಅತ್ತ ಈ ಸಾಮಾಜಿಕ ಜಾಲತಾಣಗಳ ಜನಪ್ರಿಯತೆ ಎಗ್ಗಿಲ್ಲದೆ ಮುಂದುವರಿದಿದೆ.ಸದ್ಯ ಫೇಸ್‌ಬುಕ್ ಎಂಬತ್ತು ದಶಲಕ್ಷ ಬಳಕೆದಾರರನ್ನು ಹೊಂದಿ,ಈ ಜಾಲತಾಣಗಳ ಪೈಕಿ ಅಗ್ರಗಣ್ಯ ಸ್ಥಾನ ಪಡೆದಿದೆ.ಈ ಬೆಳವಣಿಗೆ ದರ ಹೀಗೇ ಮುಂದುವರಿದರೆ,ಆಗಸ್ಟ್ ವೇಳೆಗೆ ಅದು ಒಂದು ಬಿಲಿಯನ್ ಬಳಕೆದಾರರನ್ನು ಹೊಂದುವುದು ಸಂಭವನೀಯವೆಂದು ಸಂಶೋಧನೆಯೊಂದು ಭವಿಷ್ಯ ನುಡಿದಿದೆ.&lt;br /&gt;ಭಾರತ ಸರಕಾರವು ದ್ವೇಷ ಹಬ್ಬಿಸುವ ಬರಹಗಳ ಪ್ರಕಟಣೆ ಮಾಡದಂತೆ ಸಾಮಾಜಿಕ ಜಾಲತಾಣಗಳಿಗೆ ಎಚ್ಚರಿಕೆ ನೀಡಿದೆ.ಆಕ್ಷೇಪಾರ್ಹ ಮಾಹಿತಿಯನ್ನು ಕಿತ್ತೆಯಲು ಸಾಮಾಜಿಕ ಜಾಲತಾಣಗಳಿಗೆ ಸರಕಾರ ಹೇಳಿದೆ.ಆದರೆ ಸಾಮಾಜಿಕ ಜಾಲತಾಣಗಳ್ ಹಾಗೆ ಮಾಡಲು ನಿರಾಕರಿಸಿ ಸಡ್ಡು ಹೊಡೆದಿರುವುದು,ಸಮಸ್ಯೆಯ ಮೂಲ.ಇಪ್ಪತೊಂದು ಜಾಲತಾಣಗಳ ಮೇಲೆ ಕ್ರಮಕ್ಕೆ ಸರಕಾರ ನಿರ್ಧರಿಸಿದೆ.&lt;br /&gt;--------------------------------------------------------------&lt;br /&gt;&lt;b&gt;ಗೂಗಲ್ ಶೋಧ:ಹೊಸ ವರಸೆ&lt;/b&gt;&lt;br /&gt;ಗೂಗಲನ್ನು ಬಳಸಿ ಶೋಧ ನಡೆಸಿದಾಗ,ಅಂತರ್ಜಾಲದ ಪುಟಗಳ ಮಾಹಿತಿಯಲ್ಲಿ &amp;nbsp;ಶೋಧ ನಡೆಯುತ್ತದೆ.ಆದರೆ ಈಗ ಗೂಗಲ್ ಈ ಶೋಧದಲ್ಲಿ ಗೂಗಲ್ ಪ್ಲಸ್ ಅಲ್ಲಿ ಶೋಧ ನಡೆಸುವವನ ಖಾತೆಯಲ್ಲಿ ಆತನ ಸಹಚರರು ಹಾಕಿದ ಮಾಹಿತಿಯನ್ನೂ ಪ್ರತ್ಯೇಕವಾಗಿ ಶೋಧಿಸಿ,ಫಲಿತಾಂಶದಲ್ಲಿ ಸೇರಿಸುವ ಕ್ರಮ ತೆಗೆದುಕೊಂಡಿದೆ.ಹೀಗಾಗಿ,ಶೋಧವು ಅದನ್ನು ನಡೆಸುವವನಿಗೆ ಹೆಚ್ಚು ಪ್ರಸ್ತುತವಾದ ಫಲಿತಾಂಶವನ್ನು ನೀಡುವ ಸಾಧ್ಯತೆ ಉಜ್ವಲವಾಗುತ್ತದೆ.ಪೇಸ್‌ಬುಕ್ ಜಾಲತಾಣವು ತನ್ನಲ್ಲಿನ ಮಾಹಿತಿಗೆ ಗೂಗಲ್ ಕೈಹಾಕದಂತೆ ಎಚ್ಚರಿಕೆ ವಹಿಸಿರುವುದು,ಗೂಗಲ್‌ಗೆ ಬಹಳ ದೊಡ್ಡ ಹಿನ್ನಡೆ.ಫೇಸ್‌ಬುಕ್‌ನ ಎಂಭತ್ತು ದಶಲಕ್ಷ ಬಳಕೆದಾರರು ಹಾಕಿರುವ ಅಗಾಧ ಮಾಹಿತಿಯು ಗೂಗಲ್ ಶೋಧದಲ್ಲಿ ಸೇರ್ಪಡೆಯಾಗದೆ ಹೊರಗುಳಿಯುವುದು,ಗೂಗಲಿಗೆ ದೊಡ್ಡ ಹೊಡೆತವೇ ಸರಿ.&lt;br /&gt;ಗೂಗಲ್ ಶೋಧದತ್ತ ಕಣ್ಣಿಟ್ಟರೆ,ಸಾಂಕ್ರಾಮಿಕ ರೋಗಗಳ ಹಬ್ಬುವಿಕೆ ಬಗ್ಗೆ ಮುನ್ಸೂಚನೆ ಸಿಗುತ್ತದೆ ಎನ್ನುವುದು ವ್ಯಕ್ತವಾಗಿದೆ.ಯಾವುದೇ ರೋಗ ಹಬ್ಬಿದಾಗ,ಜನರು ಅವುಗಳ ಬಗ್ಗೆ ಶೋಧ ನಡೆಸಿ,ರೋಗಗಳಿಗೆ ಕಾರಣ,ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ,ಔಷಧದ ಲಭ್ಯತೆ ಇತ್ಯಾದಿಗಳ ಬಗ್ಗೆ ತಿಳಿದುಕೊಳ್ಳಲು ಆ ರೋಗಗಳ ಬಗ್ಗೆ ಶೋಧ ನಡೆಸುವುದರಿಂದ,ಆ ರೋಗದ ಬಗೆಗಿನ ಶೋಧ ಸಂಖ್ಯೆಯಲ್ಲಿ ಏರಿಕೆಯಾಗುತ್ತದೆ.ಇದನ್ನು ಅರಿತರೆ,ರೋಗಗಳ ಹಬ್ಬುವಿಕೆಯ ಬಗ್ಗೆ ಮುನ್ಸೂಚನೆ ಸಿಗುತ್ತದೆ.&lt;br /&gt;---------------------------------------------------&lt;br /&gt;&lt;b&gt;ಆಂಡ್ರಾಯಿಡ್:ಸ್ಟೈಲ್‌ಶೀಟ್&lt;/b&gt;&lt;br /&gt;ಆಂಡ್ರಾಯಿಡ್ ತಂತ್ರಾಂಶ ಅಭಿವೃದ್ಧಿ ಪಡಿಸುವವರು ನಿಗದಿತ ವಿನ್ಯಾಸ ಮತ್ತು ನಿಗದಿತ ಗುಣಮಟ್ಟದ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸುವತ್ತ ಗಮನಹರಿಸ ಬೇಕೆಂದು ಗೂಗಲ್ ಬಯಸಿದೆ.ಹೀಗಾಗಿ ಅದು ತಂತ್ರಾಂಶ ಅಭಿವೃದ್ಧಿ ಪಡಿಸುವವರಿಗಾಗಿ ಸ್ಟೈಲ್‌ಶೀಟ್ ಮತ್ತು ಸಲಹೆ ಸೂಚನೆಗಳನ್ನು ನೀಡಿದೆ.ಇದರಿಂದ ಆಂಡ್ರಾಯಿಡ್ ಅಪ್ಲಿಕೇಶನ್‌ಗಳ ಬಳಕೆ ಸುಲಭವಾದೀತು.ಒಂದೊಂದು ಅಪ್ಲಿಕೇಶನ್ ಒಂದೊಂದು ನಮೂನೆ ಕಾಣಿಸುವ ಸಾಧ್ಯತೆಯಿನ್ನು ಕಡಿಮೆಯಾಗಲಿದೆ.&lt;br /&gt;--------------------------------------------&lt;br /&gt;&lt;b&gt;ಕಾರುಗಳೀಗ ಸ್ಮಾರ್ಟ್&lt;/b&gt;&lt;br /&gt;ತಂತ್ರಜ್ಞಾನದ ಬಗೆಗಿನ ವಾರ್ಷಿಕ ಪ್ರದರ್ಶನದಲ್ಲಿ ಪ್ರದರ್ಶಿತವಾದ ಹೊಸ ತಂತ್ರಜ್ಞಾನಗಳ ಪೈಕಿ,ಕಾರು ತಯಾರಕರ ಪ್ರದರ್ಶನ ಜನರ ಗಮನ ಸೆಳೆಯಿತು.ಇದರಲ್ಲಿ ಮರ್ಸಿಡೀಸ್ ಬೆಂಜ್,ಫೋರ್ಡ್,ಆಡಿ ಮುಂತಾದ ಕಾರುಗಳು ಸೇರಿದ್ದುವು.ಮರ್ಸಿಡೀಸ್ ಬೆಂಜ್ ಕಾರಿನಲ್ಲಿ ಕಾರಿನ ವಿಂಡ್‌ಶೀಲ್ಡ್‌ನ ಸ್ಪರ್ಶಸಂವೇದಿ ತೆರೆಯಲ್ಲಿ ರಸ್ತೆಯ ದೃಶ್ಯದ ಜತೆ,ರಸ್ತೆಯಲ್ಲಿನ ಕೆಲವು ಮಾರಾಟಮಳಿಗೆಗಳ ಮತ್ತು ಸ್ಮಾರಕ-ಮ್ಯೂಸಿಯಂ ಅಂತಹ ಪ್ರವಾಸಿ ತಾಣಗಳ ವಿವರಗಳೂ ಮಿಳಿತವಾಗಿ ಕಾಣಿಸಿಕೊಳ್ಳುತ್ತವೆ.ಇವುಗಳನ್ನು ಸ್ಪರ್ಶಿಸದರೆ,ಅವುಗಳ ಬಗೆಗಿನ ವಿವರಗಳು ಗೋಚರವಾಗುತ್ತವೆ.ಮಾತ್ರವಲ್ಲದೆ,ಬೇಕಿದ್ದರೆ ಟಿಕೆಟ್ ಖರೀದಿ,ಮುಂಗಡ ಸ್ಥಳ ಕಾದಿರಿಸುವಿಕೆ ಮುಂತಾದ ಸವಲತ್ತುಗಳನ್ನೂ ಪಡೆಯಬಹುದು.ಪೋರ್ಡ್ ಕಾರಿನಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿ ಹಾಕಿಕೊಂಡಾಗ,"ನಾನು ಬರುವುದು ತಡವಾಗಬಹುದು"ಎನ್ನುವ ಸಂದೇಶ ಕಾಣಿಸಿಕೊಳ್ಳುತ್ತದೆ.ಸಂದೇಶವನ್ನು ಧ್ವನಿ ಅಥವಾ ಸ್ಪರ್ಶದ ಮೂಲಕ ಸಂದೇಶವಾಗಿ ಕಳುಹಿಸಲು ಸಾಧ್ಯವಿದೆ.ಹೀಗಾಗಿ ಟೈಪಿಸುವ ಅಗತ್ಯ ಇಲ್ಲದೆಯೇ ಸಂದೇಶ ರವಾನಿಸಲು ಸಾಧ್ಯವಾಗುತ್ತದೆ.&lt;br /&gt;-------------------------------------------------------------&lt;br /&gt;&lt;br /&gt;&lt;br /&gt;&lt;b&gt;&lt;a href="http://epaper.udayavani.com/PDFDisplay.aspx?Er=1&amp;amp;Edn=MANIPAL&amp;amp;Id=291704"&gt;Udayavani&amp;nbsp;&lt;/a&gt;&lt;/b&gt;&lt;br /&gt;ಅಶೋಕ್‌ಕುಮಾರ್ ಎ&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-7106497057090069228?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/7106497057090069228/comments/default' title='Post Comments'/><link rel='replies' type='text/html' href='http://www.blogger.com/comment.g?blogID=35372036&amp;postID=7106497057090069228' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/7106497057090069228'/><link rel='self' type='application/atom+xml' href='http://www.blogger.com/feeds/35372036/posts/default/7106497057090069228'/><link rel='alternate' type='text/html' href='http://ashok567.blogspot.com/2012/01/blog-post_16.html' title='ಆಪಲ್ (ಐಫೋನ್ ) ಇಲ್ಲ:ಗದ್ದಲ'/><author><name>ashok kumar</name><uri>https://profiles.google.com/102024469880359672594</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-ruJDs3O4H0E/AAAAAAAAAAI/AAAAAAAABoA/cb6s0aW1mtY/s512-c/photo.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-iWq8CZWFl38/TxNtqDAVn6I/AAAAAAAAB3A/gubsOP-0JAU/s72-c/china.jpg' height='72' width='72'/><thr:total>0</thr:total></entry><entry><id>tag:blogger.com,1999:blog-35372036.post-8390171240262615444</id><published>2012-01-09T05:52:00.000+05:30</published><updated>2012-01-09T05:52:58.969+05:30</updated><title type='text'>ಎಮೋಟಿಕಾನ್‌ಗಳನ್ನು ಪತ್ರಿಕೆಗಳು ಬಳಸಲಿ</title><content type='html'>&lt;div dir="ltr" style="text-align: left;" trbidi="on"&gt;&lt;span style="color: #0000ee;"&gt;&lt;/span&gt;&lt;br /&gt;&lt;span style="color: #0000ee;"&gt;&lt;br /&gt;&lt;/span&gt;&lt;br /&gt;&lt;span style="color: #0000ee;"&gt;&lt;b&gt;ಕ್ರಿಕೆಟಿಗರಿಗೆ ಆನ್‌ಲೈನ್ ಉಗಿತ&lt;/b&gt;&lt;/span&gt;&lt;br /&gt;&lt;span style="color: #0000ee;"&gt;ಸತತ ಆರು ಟೆಸ್ಟ್‌ಗಳ ಸೋಲಿನಿಂದ ಕಂಗೆಟ್ಟಿರುವ ಭಾರತದ ಕ್ರಿಕೆಟ್ ಪ್ರೇಮಿಗಳು,ಕ್ರಿಕೆಟಿಗರನ್ನು ಬೈಯುವುದಲ್ಲದೆ ಬೇರೇನು ಮಾಡಲಿಕ್ಕಾಗುತ್ತದೆ?ಅಂತ ಉಗಿತಕ್ಕಾಗಿ ಮಾಧ್ಯಮಗಳ ಬಳಕೆಯಾಗುವುದು ಇದ್ದದ್ದೇ.ಈಗದಕ್ಕೆ ಆನ್‌ಲೈನಿನ ಟ್ವಿಟರ್,ಪೇಸ್‌ಬುಕ್,ಗೂಗಲ್ ಪ್ಲಸ್ ಅಂತಹ ತಾಣಗಳು ಹೊಸದಾಗಿ ಸೇರ್ಪಡೆಯಾಗಿವೆ.ಯುವಕರು,ಕಂಪ್ಯೂಟರ್ ಪ್ರವೀಣರು &amp;nbsp;ಕ್ರಿಕೆಟಿಗರನ್ನು ಟೀಕಿಸುವುದರಲ್ಲಿ ಹಿಂದೆ ಬಿದ್ದಿಲ್ಲ.ಕ್ರಿಕೆಟಿಗರೂ ಟ್ವಿಟರ್ ಖಾತೆ ಹೊಂದಿದ್ದರೆ,ಅವರತ್ತ ವಾಗ್ಬಾಣಗಳನ್ನು ನೇರವಾಗಿ ಹರಿಯಬಿಟ್ಟು,ಅಭಿಮಾನಿಗಳು ತೃಪ್ತಿ ಕಾಣುತ್ತಾರೆ.ಕ್ರಿಕೆಟಿಗರು ತಮ್ಮ ಖಾತೆಯತ್ತ ದೃಷ್ಟಿ ಬೀರದೆ ಅವುಗಳಿಂದ ಬಚಾವ್ &amp;nbsp;ಆಗುತ್ತಾರೆ ಎಂದಿರಾ?&lt;/span&gt;&lt;br /&gt;&lt;span style="color: #0000ee;"&gt;----------------------------------------&lt;/span&gt;&lt;br /&gt;&lt;span style="color: #0000ee;"&gt;&lt;b&gt;ಆಧಾರ್:ಮೈಕ್ರೋ ಎಟಿಎಂ&lt;/b&gt;&lt;/span&gt;&lt;br /&gt;&lt;span style="color: #0000ee;"&gt;ಸರಕಾರದ ಯೋಜನೆಯಡಿ ಕೆಲಸ ಮಾಡುವ ಜನರ,ಸಂಬಳ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.ಅವರು ಅದನ್ನು ನಗದೀಕರಿಸಲು ಆಧಾರ್ ಯೋಜನೆಯವರು ಮೈಕ್ರೋ ಎಟಿಎಂ ಎನ್ನುವ ಸಣ್ಣ ಯಂತ್ರವನ್ನು ಬಿಡುಗಡೆ ಮಾಡಿದ್ದಾರೆ.ಇದರಲ್ಲಿ ಫಲಾನುಭವಿ,ತನ್ನ ಬೆರಳಚ್ಚು ನೀಡಿ,ಆಧಾರ್ ಸಂಖ್ಯೆಯನ್ನು ಕೀಲಿ ಮಣೆಯಲ್ಲಿ ಒತ್ತಬೇಕು.ಆತನ ಬ್ಯಾಂಕ್ ಖಾತೆಯ ವಿವರಗಳನ್ನು ಮುದ್ರಿಸಿದ ಸ್ಲಿಪ್ ಯಂತ್ರ ನೀಡುತ್ತದೆ.ಹಣವನ್ನು ನೀಡಲು ಬ್ಯಾಂಕ್ ಪ್ರತಿನಿಧಿ ಸ್ಥಳದಲ್ಲಿರುತ್ತಾನೆ.ಮೊಬೈಲ್ ಸಂಕೇತಗಳ ಮೂಲಕ,ಈ ಮೈಕ್ರೋ ಎಟಿಎಂ ಕೆಲಸ ಮಾಡುತ್ತದೆ.ಇದರಲ್ಲಿ ಸಿಮ್ ಇದ್ದು,ಯಂತ್ರವು ಮೊಬೈಲ್ ಜಾಲದ ಮೂಲಕ ಬ್ಯಾಂಕ್ ಜತೆ ಸಂಪರ್ಕ ಹೊಂದುತ್ತದೆ.&lt;/span&gt;&lt;br /&gt;&lt;span style="color: #0000ee;"&gt;----------------------------------------------&lt;/span&gt;&lt;br /&gt;&lt;span style="color: #0000ee;"&gt;&lt;b&gt;ಎಮೋಟಿಕಾನ್‌ಗಳನ್ನು ಪತ್ರಿಕೆಗಳು ಬಳಸಲಿ&lt;/b&gt;&lt;/span&gt;&lt;br /&gt;&lt;span style="color: #0000ee;"&gt;ಅಂತರ್ಜಾಲ ಪುಟಗಳಲ್ಲಿ,ಮಿಂಚಂಚೆ ಸಂದೇಶಗಳಲ್ಲಿ,ವಾಕ್ಯದ ಅಂತ್ಯದಲ್ಲಿ ಎಮೋಟಿಕಾನುಗಳ ಬಳಕೆಯನ್ನು ನೀವು ನೋಡಿರುತ್ತೀರಿ.ವಾಕ್ಯವನ್ನು ಹಾಸ್ಯಕ್ಕಾಗಿ ಬರೆದರೆ,ನಗು ಮುಖವನ್ನೂ,ವಾಕ್ಯ ಬೇಸರ ವ್ಯಕ್ತ ಪಡಿಸಿದ್ದರೆ ಅಳುಮುಖವನ್ನೂ ಹೀಗೆ ವಿವಿಧ ಎಮೋಟಿಕಾನುಗಳ ಬಳಕೆಯಾಗುತ್ತದೆ. ನಮ್ಮ ಪತ್ರಿಕೆಗಳು ಭಾವನೆಗಳನ್ನು ಅಭಿವ್ಯಕ್ತಿಸುವ ಅಂತಹ ಗುರುತನ್ನು ಬಳಸಲು ಆರಂಬಿಸಿದ ಹಾಗಿಲ್ಲ.ಅಂತರ್ಜಾಲದ ಕ್ಲಿಕ್ಕಿಸುವ ಗುರುತು,ಟ್ಯಾಬ್(ಹಾಳೆ) ಇತ್ಯಾದಿ ವೈಶಿಷ್ಟ್ಯಗಳನ್ನು ಪತ್ರಿಕೆಗಳು ಅಳವಡಿಸಿಕೊಳ್ಳುವುದರಲ್ಲಿ ಹಿಂದೆ ಬಿದ್ದಿಲ್ಲ.ಭಾವಾಭಿವ್ಯಕ್ತಿಸುವ ಎಮೋಟಿಕಾನುಗಳನ್ನು ಪತ್ರಿಕೆಗಳು ಅಳವಡಿಸಿಕೊಂಡರೆ ಚೆನ್ನ,ಏನಂತೀರಿ?&lt;/span&gt;&lt;br /&gt;&lt;span style="color: #0000ee;"&gt;--------------------------------------------------&lt;/span&gt;&lt;br /&gt;&lt;span style="color: #0000ee;"&gt;&lt;b&gt;ನಲುವತ್ತೈದು ಸಾವಿರ ಫೇಸ್‌ಬುಕ್ ಖಾತೆಗಳ್ ಪಾಸ್‌ವರ್ಡ್ ಸೋರಿದೆ&lt;/b&gt;&lt;/span&gt;&lt;br /&gt;&lt;span style="color: #0000ee;"&gt;ಕಂಪ್ಯೂಟರ್ ವರ್ಮ್ ಒಂದು ಫೇಸ್‌ಬುಕ್ ಖಾತೆಗಳ ಪಾಸ್‌ವರ್ಡ್ ಕದಿಯುತ್ತಿದ್ದು,ಇಂಗ್ಲೆಂಡ್ ಹಾಗೂ ಫ್ರಾನ್ಸಿನ ಸುಮಾರು ಐವತ್ತು ಸಾವಿರ ಖಾತೆಗಳ ಪಾಸ್‌ವರ್ಡ್ ಸೋರಿಕೆಯಾಗಿರುವುದು ಪತ್ತೆಯಾಗಿದೆ.ಈ ಪಾಸ್‌ವರ್ಡ್‌ಗಳನ್ನು ಬಳಸಿ,ಆ ಖಾತೆಗಳಿಂದ ಇತರ ಬಳಗದವರ ಖಾತೆಗಳಿಗೆ ಸಂದೇಶ ರವಾನಿಸಿ,ಅವರ ಕಂಪ್ಯೂಟರುಗಳಲ್ಲೂ ವರ್ಮ್ ಹಬ್ಬಿಸಿ,ಅವರ ಖಾತೆಗಳ ಪಾಸ್‍೬ವರ್ಡ್ ಕದಿಯುವ ಪ್ರಯತ್ನ ಮಾಡುವುದು,ಹ್ಯಾಕರುಗಳ ಕಾರ್ಯ ವೈಖರಿಯಾಗಿದೆ.ಜನರು ಹಲವು ತಾಣಗಳಲ್ಲಿ,ಒಂದೇ ಪಾಸ್‌ವರ್ಡ್ ಬಳಸುವ ಅಭ್ಯಾಸವನ್ನು ಹೊಂದಿರುವುದರಿಂದ,ಒಂದು ಖಾತೆ ಹ್ಯಾಕ್,ಆದರೆ,ಇತರ ಖಾತೆಗಳೂ ಅಪಾಯದಲ್ಲಿರುತ್ತವೆ.ಡಬ್ಬ್‌ಡ್ ರಾಮ್ನಿಟ್ ಎನ್ನುವುದು ವರ್ಮ್ ಹೆಸರು-ಇದು ಎರಡು ವರ್ಷಗಳ ಹಿಂದಿನಿಂದಲೂ ಅಂತರ್ಜಾಲದಲ್ಲಿ ಕಾಡುತ್ತಿರುವ ವರ್ಮ್ ಆಗಿದೆ.&lt;/span&gt;&lt;br /&gt;&lt;span style="color: #0000ee;"&gt;---------------------------------------------&lt;/span&gt;&lt;br /&gt;&lt;span style="color: #0000ee;"&gt;&lt;b&gt;ಹೊಸ ವರ್ಷದ &amp;nbsp;ನಿರ್ಣಯಗಳು&lt;/b&gt;&lt;/span&gt;&lt;br /&gt;&lt;span style="color: #0000ee;"&gt;ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಅಂತರ್ಜಾಲಿಗರು,ಮಾಡಬೇಕಾದ ನಿರ್ಣಯಗಳೇನು?ಪ್ರಸಿದ್ಧ ವ್ಯಕ್ತಿಗಳ ಮಾತು ಕೇಳುವಿರಾದರೆ,ಈ ಕೆಲವು ನಿರ್ಣಯಗಳನ್ನು ಮಾಡುವುದು ಸೂಕ್ತವಾಗಿವೆ:ಒಳ್ಳೆಯ ಪ್ರೊಫೈಲ್ ಚಿತ್ರವನ್ನು ಅಂತರ್ಜಾಲ ಸಮಾಜಿಕ ತಾಣಗಳಲ್ಲಿ೯ ಬಳಸುವುದು;ಈ ತಾಣಗಳಲ್ಲಿ ಹದಿನೈದು ನಿಮಿಷಕ್ಕಿಂತ ಹೆಚ್ಚು ಸಮಯ ಕಳೆಯದಿರುವುದು ಮತ್ತು ನಮ್ಮ ಜತೆಗಾರರಿಗೆ ಧ್ವನಿ ಸಂದೇಶಗಳನ್ನು ನೀಡಲು ತುಸುವಾದರೂ ಆದ್ಯತೆ ನೀಡುವುದು ಇವುಗಳಲ್ಲಿ ಸೇರಿವೆ.ಇತರ ನಿರ್ಣಯಗಳಲ್ಲಿ ನಾನು ಉತ್ತಮ ಸ್ನೇಹಿತನಾಗಿರಲು ಪ್ರಯತ್ನಿಸುವೆ,ಪ್ರೀತಿಸಲು ತೊಡಗುವೆ,ಸ್ವಂತಕ್ಕಾಗಿ ಹೆಚ್ಚು ಸಮಯದ ವ್ಯಯ,ಹೊಸ ನೌಕರಿ ಹುಡುಕಲು ತೊಡಗುವೆ,ದೇಹತೂಕ ನಿಯಂತ್ರಣಕ್ಕೆ ಪ್ರಯತ್ನಿಸುವೆ ಎನ್ನುವುದು ಇತರ ಜನಪ್ರಿಯ ನಿರ್ಣಯಗಳು.ಅಂದ ಹಾಗೆ ನಿಮ್ಮ ಹೊಸ ವರ್ಷದ ನಿರ್ಣಯಗಳೇನು?&lt;/span&gt;&lt;br /&gt;&lt;span style="color: #0000ee;"&gt;-------------------------------------&lt;/span&gt;&lt;br /&gt;&lt;span style="color: #0000ee;"&gt;&lt;b&gt;ಟುಸ್ ಆದ ಮೂರು ಆಯಾಮಗಳ ಟಿವಿ&lt;/b&gt;&lt;/span&gt;&lt;br /&gt;&lt;span style="color: #0000ee;"&gt;ಮೂರು ಆಯಾಮಗಳಲ್ಲಿ ದೃಶ್ಯವನ್ನು ಕಾಣಿಸುವ ಟಿವಿಗಳೀಗ ಲಭ್ಯ.ಆದರೆ,ಅದರಲ್ಲಿ ನೋಡಲು ಕಾರ್ಯಕ್ರಮಗಳು ಅಷ್ಟಾಗಿ ತಯಾರಾಗುತ್ತಿಲ್ಲ.ಹಾಗಾಗಿ,ಅಂತಹ ಟಿವಿಗಳ ಬಗ್ಗೆ ಜನರಿಗೆ ಹೆಚ್ಚಿನ ಉತ್ಸಾಹವಿಲ್ಲ.ಜತೆಗೆ,ಆ ಟಿವಿಗಳು ದುಬಾರಿ,ಅಲ್ಲದೆ ಅವುಗಳಲ್ಲಿ ಕಾರ್ಯಕ್ರಮ ನೋಡುವುದು ಕಿರಿ ಕಿರಿ ಅನಿಸುವುದು ಮೂರು ಆಯಾಮದ ಟಿವಿಗಳು ಜನಪ್ರಿಯವಾಗದಿರುವುದಕ್ಕೆ ಪ್ರಮುಖ ಕಾರಣಗಳಾಗಿವೆ.ಜಗತ್ತಿನಲ್ಲಿ ಸುಮಾರು ಇಪ್ಪತ್ತಮೂರು ದಶಲಕ್ಷ ಟಿವಿಗಳು ಇಂತಹ ಟಿವಿಗಳಾಗಿದ್ದರೆ,ಅಮೆರಿಕಾದಲ್ಲಿ ಸುಮಾರು ಮೂಋ ದಶಲಕ್ಷ ಮೂರು ಆಯಾಮದ &amp;nbsp;ದೃಶ್ಯ ಮೂಡಿಸುವ ಟಿವಿಗಳಿವೆ.ಅಮೆರಿಕಾದ ಮನೆಗಳಲ್ಲಿರುವ &amp;nbsp;ಟಿವಿಗಳಲ್ಲಿ ಶೇಕಡಾ ಮೂರು ಮಾತ್ರಾ ಇಂತಹ ಟಿವಿಗಳಾಗಿವೆ.ಜಗತ್ತಿನಲ್ಲಿ ಸುಮಾರಿ ಐವತ್ತೈದು ಟಿವಿ ಚಾನೆಲುಗಳು ಇಂತಹ ಮೂರು ಆಯಾಮಗಳ ಟಿವಿಗಳಿಗಾಗಿ ಕಾರ್ಯಕ್ರಮ ಬಿತ್ತರಿಸುತ್ತವೆ.ಅವತಾರ್,ಕ್ಲಾಶ್ ಆಫ್ ಟೈಟಾನ್ಸ್,ಟಿನ್ ಟಿನ್,ಹ್ಯುಗೋ ಮುಂತ್ತದ ಚಲನಚಿತ್ರಗಳೂ ಮೂರು ಆಯಾಮದಲ್ಲಿ ಚಿತ್ರೀಕರಿಸಲಾದ ಚಿತ್ರಗಳು.&lt;/span&gt;&lt;br /&gt;&lt;span style="color: #0000ee;"&gt;--------------------------------------------&lt;/span&gt;&lt;br /&gt;&lt;span style="color: #0000ee;"&gt;&lt;b&gt;ಖಾತೆಯ ಪಾಸ್‍ವರ್ಡ್ ನೀಡಲು ಒತ್ತಾಯ ಸರಿಯೇ?&lt;/b&gt;&lt;/span&gt;&lt;br /&gt;&lt;span style="color: #0000ee;"&gt;ವಿಚಾರಣೆಗೆ ಆರೋಪಿಯೋರ್ವನ ಲ್ಯಾಪ್‌ಟಾಪನ್ನು ವಶ ಪಡಿಸಿಕೊಂಡಿರುವ ಪೊಲೀಸರು,ಆತನ ಲ್ಯಾಪ್‌ಟಾಪಿನಲ್ಲಿರುವ ಮಾಹಿತಿಯನ್ನು ಪಡೆಯಲು,ಆತನ ಲ್ಯಾಪ್‌ಟಾಪಿನ ಪಾಸ್‌ವರ್ಡ್‌ಗಾಗಿ ಕೇಳುವುದು ಸರಿಯೇ?ಅದು ಆತನ ಖಾಸಗಿತನದ ಉಲ್ಲಂಘನೆಯಾಗದೇ?ಬ್ಯಾಂಕನ್ನು ಮೋಸಗೊಳಿಸಲು ಯತ್ನಿಸಿದ ಓರ್ವ ಹೆಂಗಸು,ಈ ಬಗ್ಗೆ ಕೋರ್ಟಿನ ಮೆಟ್ಟಲು ಹತ್ತಿದ್ದಾಳೆ.ತನ್ನ ನಾಲ್ಕು ಲ್ಯಾಪ್‌ಟಾಪುಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ.ಈಗವರು ಲ್ಯಾಪ್‌ಟಾಪನ್ನು ಜಾಲಾಡಲು ಪಾಸ್‌ವರ್ಡ್ ಕೇಳುತ್ತಿದ್ದಾರೆ-ಇದು ತನ್ನ ಖಾಸಗಿತನದ ಉಲ್ಲಂಘನೆಯಾಗಿದೆ ಎಂದು ಆಕೆಯ ವಕೀಲರು ಕೋರ್ಟು ಕಟಕಟೆ ಹತ್ತಿದ್ದಾರೆ.ಪಾಸ್‌ವರ್ಡ್ ಎನ್ನುವುದು ಕೋಣೆಯ ಕೀಲಿಯಿದ್ದಂತೆ.ಅದನ್ನು ಪೋಲೀಸರು ವಶ ಪಡಿಸ್ಕೊಳ್ಳಲು ಸಾಧ್ಯವಿರುವಾಗ ಪಾಸ್‍ವರ್ಡ್‌ಗೂ ಅದೇ ನಿಯಮ ಅನ್ವಯಿಸುತ್ತದೆ-ಮಾತ್ರವಲ್ಲ,ತಮಗೆ ಬೇಕಾದ್ದು ಪಾಸ್ವರ್ಡ್ ಅಲ್ಲ-ಲ್ಯಾಪ್ಟಾಪಿನಲ್ಲಿರುವ ಮಾಹಿತಿ.ಒಂದುವೇಳೆ ಈಕೆಯ ಪರವಾಗಿ ತೀರ್ಪು ಬಂದರೆ,ಎಲ್ಲಾ ಆರೋಪಿಗಳೂ ಇದರನ್ವಯ ಪಾಸ್‌ವರ್ಡ್ ನೀಡಲು ನಿರಾಕರಿಸಿ,ವಿಚಾರಣೆಗಳು ಹಳ್ಳಹತ್ತಲಿವೆ ಎಂದು ಪೋಲೀಸರ ವಾದ.ಆದರೆ ಆರೋಪಿ ಹೆಂಗಸು,ಪಾಸ್‌ವರ್ಡ್ ಎನ್ನುವುದು ಕೀಲಿಯಂತಲ್ಲ-ಅದು ತನ್ನ ಮನಸ್ಸಿನಲ್ಲಿರುವ,ತಾನು ಮಾತ್ರಾ ಬಲ್ಲ ರಹಸ್ಯ ಎಂದಿದ್ದಾಳೆ.ಕೋ‍ರ್ಟು ಆಕೆಯ ಪರವಾಗಿ ತೀರ್ಪು ನೀಡುತ್ತಾ,ಆಕೆ ಪಾಸ್‌ವರ್ಡ್ ನೀಡುವುದು ಬೇಡ,ಲ್ಯಾಪ್‌ಟಾಪ್‌ಗೆ ಲಾಗಿನ್ ಆಗಿ,ಅದನ್ನು ಪೋಲೀಸರಿಗೆ ನೀಡಿದರೆ ಸಾಕು ಎಂದು ನಿರ್ಣಯ ಕೈಗೊಂಡರೆ ಹವೂ ಸಯದು,ಕೋಲೂ ಮುರಿಯದು!&lt;/span&gt;&lt;br /&gt;&lt;span style="color: #0000ee;"&gt;&lt;b&gt;&lt;br /&gt;&lt;/b&gt;&lt;/span&gt;&lt;br /&gt;&lt;br /&gt;&lt;span style="color: #0000ee;"&gt;&lt;u&gt;&lt;br /&gt;&lt;/u&gt;&lt;/span&gt;&lt;br /&gt;&lt;span style="color: #0000ee;"&gt;&lt;u&gt;&lt;br /&gt;&lt;/u&gt;&lt;/span&gt;&lt;br /&gt;&lt;a href="http://epaper.udayavani.com/PDFDisplay.aspx?Er=1&amp;amp;Edn=MANIPAL&amp;amp;Id=270992"&gt;Udayavani&lt;/a&gt;&lt;br /&gt;&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-8390171240262615444?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/8390171240262615444/comments/default' title='Post Comments'/><link rel='replies' type='text/html' href='http://www.blogger.com/comment.g?blogID=35372036&amp;postID=8390171240262615444' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/8390171240262615444'/><link rel='self' type='application/atom+xml' href='http://www.blogger.com/feeds/35372036/posts/default/8390171240262615444'/><link rel='alternate' type='text/html' href='http://ashok567.blogspot.com/2012/01/blog-post_09.html' title='ಎಮೋಟಿಕಾನ್‌ಗಳನ್ನು ಪತ್ರಿಕೆಗಳು ಬಳಸಲಿ'/><author><name>ashok kumar</name><uri>https://profiles.google.com/102024469880359672594</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-ruJDs3O4H0E/AAAAAAAAAAI/AAAAAAAABoA/cb6s0aW1mtY/s512-c/photo.jpg'/></author><thr:total>0</thr:total></entry><entry><id>tag:blogger.com,1999:blog-35372036.post-5723505767079435823</id><published>2012-01-03T19:43:00.000+05:30</published><updated>2012-01-03T19:43:02.658+05:30</updated><title type='text'>ಸ್ಟೀಫಾನ್ ಹಾಕಿಂಗ್‌ಗೆ ಸಹಾಯಕ ಬೇಕಾಗಿದ್ದಾರೆ</title><content type='html'>&lt;div dir="ltr" style="text-align: left;" trbidi="on"&gt;&lt;br /&gt;&lt;b&gt;ಸ್ಟೀಫಾನ್ ಹಾಕಿಂಗ್‌ಗೆ ಸಹಾಯಕ ಬೇಕಾಗಿದ್ದಾರೆ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-4es-iiRGJug/TwMLcoMLsZI/AAAAAAAABys/g5-0dEZPBTc/s1600/HAWKING.jpg" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" height="200" src="http://2.bp.blogspot.com/-4es-iiRGJug/TwMLcoMLsZI/AAAAAAAABys/g5-0dEZPBTc/s200/HAWKING.jpg" width="141" /&gt;&lt;/a&gt;&lt;/div&gt;&lt;b&gt;&lt;br /&gt;&lt;/b&gt;&lt;br /&gt;ಸ್ತೀಫಾನ್ ಹಾಕಿಂಗ್ ಬಗ್ಗೆ ಕೇಳದವರೇ ಇರಲಿಕ್ಕಿಲ್ಲ.ಬ್ರಿಟನಿನ ಈ ಭೌತಶಾಸ್ತ್ರಜ್ಞ,ಗಾಲಿ ಕುರ್ಚಿಯ ಮೇಲೆ ಕುಳಿತು ತಮ್ಮ ಅದ್ಭುತ ಸಂಶೋಧನೆಗಳನ್ನು ಮಾಡುತ್ತಿದ್ದಾರೆ.ಅವರ ಇಡೀ ದೇಹ ಪಾರ್ಶ್ವವಾಯು ಪೀಡಿತವಾದಂತೆ ಜಡವಾಗಿದೆ.ಅವರ ದೇಹದಲ್ಲಿ ಮಿದುಳು ಮಾತ್ರಾ ಬಹು ಕ್ರಿಯಾಶೀಲವಾಗಿರುವ ಅಂಗ.ಅವರು ಮಾತಿನ ಶಕ್ತಿ ಕಳೆದುಕೊಂಡು ಈಗಾಗಲೇ ಇಪ್ಪತ್ತೈದು ವರ್ಷವಾಯಿತು.ಇಲೆಕ್ಟ್ರಾನಿಕ್ ಸಿಂಥೆಸೈಸರ್ ಬಳಸಿ,ಅವರ ತುಟಿಗಳ ಚಲನೆಯನ್ನು ಮಾತಾಗಿ ಬದಲಿಸಬೇಕಿದೆ.ಅವರು ಲೈಟುಗಳನ್ನು ಚಾಲೂ ಮಾಡಲು ರಿಮೋಟ್ ಬಳಸಬೇಕು.ಅದೂ ಅವರ ದೇಹದ ಚಲನೆಯನ್ನು ಗುರುತಿಸಿ ಕಾರ್ಯಾಚರಿಸುವ ಬಗೆಯಾಗಿದೆ.ಅವರ ಗಾಲಿ ಕುರ್ಚಿಯಲ್ಲಿ,ಇದಕ್ಕೆಲ್ಲಾ ನೆರವಾಗುವ ಕಂಪ್ಯೂಟರ್ ವ್ಯವಸ್ಥೆಯಿದೆ.ಇದನ್ನೆಲ್ಲಾ ನೋಡಿಕೊಂಡು,ವ್ಯವಸ್ಥೆಯನ್ನು ನಿರ್ವಹಿಸಲು ಮತ್ತು ಕೆಟ್ಟಾಗ ರಿಪೇರಿ ಮಾಡಬಲ್ಲ ಸಹಾಯಕನು ಬೇಕೆಂದು ಸ್ಟೀಫಾನ್ ಹಾಕಿಂಗ್ ಅವರು ತಮ್ಮ ಅಂತರ್ಜಾಲ ತಾಣದಲ್ಲಿ ಜಾಹೀರಾತು ಕೊಟ್ಟಿದ್ದಾರೆ.ಸಹಾಯಕನಾಗುವವನು ಪ್ರವಾಸ ಹೋಗಲು ಸಿದ್ಧರಿರಬೇಕು ಯಾಕೆಂದರೆ,ಅವರು ಇಂತಹ ಸ್ಥಿತಿಯಲ್ಲೂ ಬಿಡುವಿಲ್ಲದ ಕಾರ್ಯಕ್ರಮಗಳನ್ನು ಹೊಂದಿರುತ್ತಾರೆ.ಸಂಬಳ ವರ್ಷಕ್ಕೆ ಮೂವತ್ತೆಂಟುಸಾವಿರ ಡಾಲರ್‌ಗಿಂತ ಹೆಚ್ಚು.&lt;br /&gt;------------------------------------------------------&lt;br /&gt;&lt;b&gt;ಗೂಗಲ್‌ಗೆ ಫೇಸ್‌ಬುಕ್ ಸ್ಪರ್ಧೆ&lt;/b&gt;&lt;br /&gt;ಸರಿದು ಹೋದ ವರ್ಷ 2011ದಲ್ಲಿ ಅಂತರ್ಜಾಲದ ಮಟ್ಟಿಗೆ ಫೇಸ್‌ಬುಕ್-ಗೂಗಲ್ ನಡುವಿನ ಹಣಾಹಣಿ ಒಂದು ಮುಖ್ಯ ಅಂಶವಾಗಿತ್ತು.ಹಿಂದೆಲ್ಲಾ ಯಾವುದೇ ವಿಷಯದ ಬಗ್ಗೆ ತಿಳಿಯಬೇಕಾದವರು,ಗೂಗಲ್ ತಾಣದ ಮೂಲಕ ಶೋಧ ನಡೆಸಿ,ಮುಂದುವರಿಯುವ ಕಾರಣ,ಗೂಗಲ್ ತಾಣದಲ್ಲಿ ಜನರು ಕಳೆಯುವ ಸಮಯ ಹೆಚ್ಚುತ್ತಿತ್ತು.ಈಗ ಜನ ಹೆಚ್ಚು ಹೆಚ್ಚು ಫೇಸ್‌ಬುಕ್ ತಾಣಕ್ಕೆ ಹೋಗುವ ಪ್ರವೃತ್ತಿ ಹೆಚ್ಚಿದೆ.ಅಲ್ಲಿ ತಮ್ಮ ಸ್ನೇಹಿತರು ಹಂಚಿಕೊಂಡ ಸಂಗತಿಗಳನ್ನು ನೋಡುವುದೇ ಹೆಚ್ಚಿನವರು ಅಂತರ್ಜಾಲದಲ್ಲಿ ಕಳೆಯುವ ಸಮಯವನ್ನು ವ್ಯಯಿಸುವ ಪರಿಯಾಗಿದೆ.ಫೇಸ್‌ಬುಕ್ ತಿಂಗಳಿಗೆ ಹದಿಮೂರು ಕೋಟಿಗೂ ಹೆಚ್ಚು ಜನರ ಭೇಟಿಯನ್ನು ಕಾಣುತ್ತಿದೆ.ಗೂಗಲ್ ಮುಂದಿದ್ದರೂ,ಈ ಮುನ್ನಡೆ ಹೆಚ್ಚೇನೂ ಇಲ್ಲ-ಹದಿನೈದು ಕೋಟಿ ಜನರು ಗೂಗಲ್ ತಾಣವನ್ನು ಪ್ರತಿ ತಿಂಗಳೂ ಬಳಸುತ್ತಾರೆ.ಫೇಸ್‌ಬುಕ್ ತಾಣದಲ್ಲಿ ಜನರು ತಮ್ಮ ಅಂತರ್ಜಾಲ ಸಮಯದ ಶೇಕಡಾ ಹದಿನಾರು ಭಾಗ ಕಳೆಯುತ್ತಿದ್ದಾರೆ.ಈ ಸ್ಪರ್ಧೆಯಿಂದ ಕಂಗೆಟ್ಟಿರುವ ಗೂಗಲ್,ಈಗ ಗೂಗಲ್ ಪ್ಲಸ್ ಮೂಲಕ ಸಾಮಾಜಿಕ ಜಾಲತಾಣವನ್ನು ಆರಂಭಿಸಿ,ಪೇಸ್‌ಬುಕ್ ತಾಣಕ್ಕಿಂತ ಹೇಗಾದರೂ ಮುನ್ನಡೆಯಲ್ಲಿರಲು ಶತಪ್ರಯತ್ನ ಮಾಡುತ್ತಿದೆ.&lt;br /&gt;2011 ಟ್ವಿಟರ್ ಹಾಗೂ ಫೇಸ್‌ಬುಕ್ ಅಂತಹ ತಾಣಗಳು ಸಾಮಾಜಿಕ ಚಳುವಳಿಗೆ ಬಳಕೆಯಾಗುವುದಕ್ಕೂ ನಾಂದಿ ಹಾಡಿದೆ.ಟ್ವಿಟರ್ ಸಂದೇಶಗಳೇ ಸುದ್ದಿ ಮಾಡುವುದೂ ಹೊಸ ವೈಖರಿಯಾಗಿದೆ.ಗಣ್ಯರು ಟ್ವಿಟರ್ ತಾಣಗಳ ಮೂಲಕ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುವ ಮೂಲಕ ಇಂತಹ ಸುದ್ದಿ ಸ್ಫೋಟ ಸಂಭವಿಸುತ್ತಿದೆ.&lt;br /&gt;--------------------------------------------------------&lt;br /&gt;&lt;b&gt;ಸೆಕ್ಸ್ ಬಗ್ಗೆ ಶೋಧಿಸುವ ಭಾರತೀಯರು&lt;/b&gt;&lt;br /&gt;ಭಾರತ ಸೆಕ್ಸ್ ಬಗ್ಗೆ ಶೋಧಿಸಲು ಅಂತರ್ಜಾಲ ಬಳಸುವ ದೇಶಗಳ ಪೈಕಿ ಅಗ್ರಗಣ್ಯ ಸ್ಥಾನ ಪಡೆದಿದೆ.ಆ ಬಗ್ಗೆ ಶೋಧಿಸುವ ಜಗತ್ತಿನ ನಗರಗಳ ಪಟ್ಟಿ ಮಾಡಿದಾಗ,ಮೊದಲ ಹತ್ತು ಸ್ಥಾನಗಳ ಪೈಕಿ ಏಳು ಸ್ಥಾನಗಳು ಭಾರತದ ನಗರಗಳು ಪಡೆದಿವೆ.ಅವುಗಳಲ್ಲಿ ಮುಂಬೈ,ಚೆನ್ನೈ,ಕೊಲ್ಕತಾ,ದೆಹಲಿ ಹೊರತು ಪಡಿಸಿದರೆ,ಬೆಂಗಳೂರು,ಪುಣೆ ಮತ್ತು ಲಕ್ನೋವೂ ಸೇರಿವೆ.ಕೊಲಂಬೋ,ಲಾಹೋರ್,ಹಾನೊಯ್ ಹತ್ತರ ಪಟ್ಟಿಯಲ್ಲಿ ಕಾಣಿಸುವ ಇತರ ನಗರಗಳು.ಚುಂಬಿಸುವುದು ಹೇಗೆ ಎನ್ನುವುದರ ಬಗ್ಗೇ ಅತಿ ಹೆಚ್ಚು ಜನ ತಲೆ ಕೆಡಿಸಿಕೊಂಡಿರುವ ಹಾಗೆ ಗೂಗಲ್ ಶೋಧದ ಟ್ರೆಂಡ್‌ಗಳು ತೋರಿಸುತ್ತಿವೆ!&lt;br /&gt;--------------------------------------------&lt;br /&gt;&lt;b&gt;ಆಂಡ್ರ್ರಾಯಿಡ್ ಫೊನ್:ನಕಲಿ ಸಿರಿ ಹಾವಳಿ&lt;/b&gt;&lt;br /&gt;ಐಫೋನುಗಳಲ್ಲಿ ಸಹಾಯಕನಂತೆ ನೆರವಾಗಬಲ್ಲ ಸಿರಿ ತಂತ್ರಾಂಶ ಭಾರೀ ಸುದ್ದಿ ಮಾಡಿತ್ತು.ಸಿರಿ ತಂತ್ರಾಂಶ,ಜನರ ಮಾತಿಗೆ ಸ್ಪಂದಿಸುವ ಸಾಮರ್ಥ್ಯ ಹೊಂದಿದೆ.ಧ್ವನಿಯ ಆಜ್ಞೆಗಳನ್ನು ಪಾಲಿಸುವ ಇತರ ತಂತ್ರಾಂಶಗಳಿಗಿಂತ ಸಿರಿ ವಿಬಿನ್ನ.ಇದು ಹೇಗೆಂದರೆ,ಇದರಲ್ಲಿ ನಿಗದಿತ ಶಬ್ದಗಳನ್ನಷ್ಟೇ ಹೇಳಿ ಕೆಲಸ ಮಾಡಿಕೊಳ್ಳಿಸಬೇಕಿಲ್ಲ.ಇದು ಜನರಾಡುವ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಸಮರ್ಥವಾಗಿದೆ.ಪೂರಕ ಮಾಹಿತಿಯನ್ನು ಒದಗಿಸಲೂ ಅದಕ್ಕೆ ಸಾಧ್ಯವಿದೆ.ಮಿಂಚಂಚೆ,ಶೋಧ,ಹವಾಮಾನ,ಕ್ಯಾಲೆಂಡರ್,ಸಂಗೀತ,ವೀಡಿಯೋ,ಫೋನ್‌ಗೆ ಸಂಬಂಧಿಸಿದ ತಂತ್ರಾಂಶಗಳ ಜತೆಯೂ ಸಿರಿ ಕೆಲಸ ಮಾಡಬಲ್ಲುದು.ಹಾಗಾಗಿ ಫೋನ್ ಕರೆ ಮಾಡಲು,ಹವಾಮಾನದ ಬಗ್ಗೆ ತಿಳಿಯಲು,ಕಾರ್ಯಕ್ರಮ ನಿಗದಿಪಡಿಸಲು,ಶೋಧಿಸಲು,ಬೇಕಾದ ಹಾಡನ್ನು ನುಡಿಸಲು-ಹೀಗೆ ಪ್ರತಿಯೊಂದಕ್ಕೂ ಸಿರಿಯನ್ನು ಬಳಸಬಹುದು.ಇಂತಹ ತಂತ್ರಾಂಶಕ್ಕಾಗಿ ಆಂಡ್ರಾಯಿಡ್ ಫೋನ್ ಬಳಕೆದಾರರು ಕಾತರದಿಂದ ನಿರೀಕ್ಷಿಸುತ್ತಿರುವಂತೆ,ಹಲವರು ಇದೇ ಹೆಸರಿನ ತಂತ್ರಾಂಶಗಳನ್ನು ಆಂಡ್ರಾಯಿಡ್ ಸ್ಟೋರಿನಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.ಆದರಿವು ಮೂಲ ಐಫೋನ್ ಸಿರಿಯ ಹಾಗೆ ಕೆಲಸ ಮಾಡದೆ,ನಕಲಿ ಶಾಮಣ್ಣರಾಗಿವೆ.ಇತ್ತೀಚಿನ ಸಿರಿ ಹೆಸರಿನ ತಂತ್ರಾಂಶ ಧ್ವನಿಗೆ ಸ್ಪಂದಿಸುತ್ತದಾದರೂ,ಅದು ಗೂಗಲ್‌ನ ಧ್ವನಿ ಗುರುತಿಸುವ ತಂತ್ರಾಂಶವನ್ನು ಬಳಸಿ ಕೆಲಸ ಮಾಡುವ ತಂತ್ರಾಂಶ.ಹಾಗಿದ್ದೂ ಇದು ಸಿರಿಗೆ ಸಾಟಿಯಾಗದು.ಇಂತಹ ತಂತ್ರಾಂಶಗಳು ನಕಲಿ ಎಂದಾದರೆ,ಗೂಗಲ್ ಅದನ್ನು ಆಂಡ್ರಾಯಿಡ್ ಸ್ಟೋರಿನಿಂದ ಕಿತ್ತೆಸೆಯುತ್ತದೆ ಎನ್ನುವುದು ಬೇರೆ ವಿಷಯ.&lt;br /&gt;-------------------------------------------&lt;br /&gt;&lt;b&gt;ಮಾರುವ ಯಂತ್ರಗಳ ಸುತ್ತ ವೈ-ಫೈ&lt;/b&gt;&lt;br /&gt;ಜಪಾನಿನಲ್ಲಿ ವಿವಿಧ ವಸ್ತುಗಳನ್ನು ಮಾರಲು ವೆಂಡಿಂಗ್ ಯಂತ್ರಗಳನ್ನು ಬಳಸುತ್ತಿದ್ದಾರೆ.ಕಡಿಮೆ ಜಾಗ ಸಾಕೆನ್ನುವುದು,ಈ ಮಾರುವ ಯಂತ್ರಗಳ ಸ್ಥಾಪನೆಯ ಹಿಂದಿನ ಗುಟ್ಟು.ಪಾನೀಯಗಳನ್ನು ಮಾರುವುದರಿಂದ ಯಾವುದೇ ವಸ್ತುವನ್ನು ಮಾರಲು ಇವು ಸೂಕ್ತವಾಗಿವೆ.ಮೊದಲೆಲ್ಲಾ ನಾಣ್ಯ ತುರುಕಿ,ಇವನ್ನು ಬಳಸಬೇಕಿದ್ದರೆ,ಈಗ ಮೊಬೈಲ್ ಮೂಲಕವೂ ಪಾವತಿಸಬಹುದು.ಈಗ ಜನರನ್ನು ಆಕರ್ಷಿಸಲು,ವೆಂಡಿಂಗ್ ಯಂತ್ರಗಳನ್ನು ಅಂತರ್ಜಾಲ ಸಂಪರ್ಕಕ್ಕೆ ಬಳಸಲು ಅನುವು ನೀಡುವ ವೈ-ಫೈ ಜಾಲ ಏರ್ಪಡಿಸುವ ಹಾಟ್‌ಸ್ಪಾಟ್ ಆಗಿಯೂ ಯಂತ್ರಗಳನ್ನು ಬಳಸುವ ಪ್ರವೃತ್ತಿ ಶುರುವಾಗಿದೆ.ಇವುಗಳ ಸುತ್ತ ಐವತ್ತು ಮೀಟರ್ ತ್ರಿಜ್ಯದಲ್ಲಿ ವೈ-ಫೈಯನ್ನು ಉಚಿತವಾಗಿ ಪಡೆಯಬಹುದು.ಸ್ಮಾರ್ಟ್‌ಫೋನ್,ಟ್ಯಾಬ್ಲೆಟ್,ಲ್ಯಾಪ್‌ಟಾಪ್ ಮುಂತಾದ ಸಾಧನಗಳಲ್ಲಿ ಅಂತರ್ಜಾಲ ಜಾಲಾಟಕ್ಕೆ ವೈ-ಫೈ ಅನುವು ಮಾಡುತ್ತದೆ.ಒಮ್ಮೆಗೆ ಅರ್ಧ ಗಂಟೆ ಕಾಲ ಜಾಲಾಡಲು ಬಳಕೆದಾರನಿಗೆ ಅವಕಾಶ ಸಿಗುತ್ತದೆ.ನಂತರ ಸಂಪರ್ಕ ಕಡಿಯುತ್ತದೆ.ಬಳಿಕ ಜಾಲಾಟ ಮುಂದುವರಿಸಲು ಮತ್ತೊಮ್ಮೆ ಸಂಪರ್ಕ ಸಾಧಿಸಬೇಕು.ಮುಂದಿನ ವರ್ಷದಲ್ಲಿ ಒಂದು ಸಾವಿರ ವೆಂಡಿಂಗ್ ಯಂತ್ರಗಳಲ್ಲಿ ವೈ-ಫೈ ಸಿಗಲಿದೆ.ಉಚಿತವಾಗಿ ಈ ಸೇವೆ ನೀಡಿದ್ದಕ್ಕೆ,ಸೇವೆಯ ಜತೆಗೆ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ.ಈ ಜಾಹೀರಾತುಗಳು ಸುತ್ತಲಿನ ವ್ಯವಹಾರದ ಬಗೆಗೆ ಇರುತ್ತವೆ ಎಂದು ಬೇರೆ ಹೇಳಬೇಕಿಲ್ಲವಷ್ಟೇ.ಅಂಗಡಿ-ಮುಂಗಟ್ಟುಗಳ ಬಗ್ಗೆ,ಅಲ್ಲಿ ಲಭ್ಯವಿರುವ ಕಡಿತದ ಮಾರಾಟದ ಬಗೆಗೆ ಜಾಹೀರಾತುಗಳು ಇರುವುದು ಸಾಮಾನ್ಯ.&lt;br /&gt;------------------------------------------------&lt;br /&gt;&lt;b&gt;ಅಗ್ಗದ ಸಾಧನ ಕೊಂಡರೆ ಜಾಹೀರಾತು&amp;nbsp;&lt;/b&gt;&lt;br /&gt;ಕಿಂಡ್ಲ್ ಟ್ಯಾಬ್ಲೆಟ್ ಸಾಧನ ಎಪ್ಪತ್ತೊಂಭತ್ತು ಡಾಲರಿಗೂ ಸಿಗುತ್ತದೆ,ಹಾಗೆಯೇ ನೂರ ಒಂಬತ್ತು ಡಾಲರಿನ ಕಿಂಡ್ಲ್ ಕೂಡಾ ಇದೆ.ವ್ಯತ್ಯಾಸ ಏನು ಗೊತ್ತೇ? ಅಗ್ಗದ ಸಾಧನ ಕೊಂಡು ಬಳಸುವಾಗ ಜಾಹೀರಾತು ನೋಡಲು ಬಳಕೆದಾರ ತಯಾರಿರಬೇಕು.ದುಬಾರಿ ಹಣ ತೆತ್ತ ಬಳಕೆದಾರನಿಗೆ ಇ-ಪುಸ್ತಕಗಳ ಜತೆ ಜಾಹೀರಾತು ಮೂಡದು.ಕಿಂಡ್ಲ್ ಮಾರುವ ಅಮೆಜಾನ್ ಕಂಪೆನಿ,ಇದರ ಬಗ್ಗೆ ಹೆಚ್ಚು ಪಾರದರ್ಶಕವಾಗಿರದ ಕಾರಣ,ಬಳಕೆದಾರರು ಬೇಸ್ತು ಬೀಳುವುದಿದೆ.&lt;br /&gt;----------------------------------------------&lt;br /&gt;&lt;br /&gt;&lt;b&gt;ಅಶೋಕ್‌ಕುಮಾರ್ ಎ&lt;/b&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-5723505767079435823?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/5723505767079435823/comments/default' title='Post Comments'/><link rel='replies' type='text/html' href='http://www.blogger.com/comment.g?blogID=35372036&amp;postID=5723505767079435823' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/5723505767079435823'/><link rel='self' type='application/atom+xml' href='http://www.blogger.com/feeds/35372036/posts/default/5723505767079435823'/><link rel='alternate' type='text/html' href='http://ashok567.blogspot.com/2012/01/blog-post.html' title='ಸ್ಟೀಫಾನ್ ಹಾಕಿಂಗ್‌ಗೆ ಸಹಾಯಕ ಬೇಕಾಗಿದ್ದಾರೆ'/><author><name>ashok kumar</name><uri>https://profiles.google.com/102024469880359672594</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-ruJDs3O4H0E/AAAAAAAAAAI/AAAAAAAABoA/cb6s0aW1mtY/s512-c/photo.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-4es-iiRGJug/TwMLcoMLsZI/AAAAAAAABys/g5-0dEZPBTc/s72-c/HAWKING.jpg' height='72' width='72'/><thr:total>0</thr:total></entry><entry><id>tag:blogger.com,1999:blog-35372036.post-8117904028091042622</id><published>2011-12-26T09:53:00.001+05:30</published><updated>2011-12-26T09:53:24.616+05:30</updated><title type='text'>ಸಿಂಪಲ್:ಬ್ಯಾಂಕಲ್ಲದ ಬ್ಯಾಂಕು</title><content type='html'>&lt;div dir="ltr" style="text-align: left;" trbidi="on"&gt;&lt;br /&gt;&lt;br /&gt;&lt;b&gt;ಸಿಂಪಲ್:ಬ್ಯಾಂಕಲ್ಲದ ಬ್ಯಾಂಕು&lt;/b&gt;&lt;br /&gt;ಸಿಂಪಲ್.ಕಾಂ ಎನ್ನುವ ತಾಣವು ಶುಲ್ಕರಹಿತವಾಗಿ ಬ್ಯಾಂಕ್ ಸೇವೆಗಳನ್ನು ಗ್ರಾಹಕರಿಗೆ ನೀಡುವ ಗುರಿಯೊಂದಿಗೆ ಕೆಲಸ ಮಾಡಲಿದೆ.ಸಿಂಪಲ್ ತಾಣದ ಮೂಲಕ ಉಳಿತಾಯ ಮಾಡುವುದು,ಖರ್ಚು ಮಾಡುವುದು ಮತ್ತು ಆಯವ್ಯಯದ ಲೆಕ್ಕ ತಿಳಿಯುವುದು ಸುಲಭವಾಗಲಿದೆ.ಅಂದ ಹಾಗೆ ಸಿಂಪಲ್ ತಾಣವು ಸದ್ಯ ಕೆಲಸ ಮಾಡುತ್ತಿರುವ ಬ್ಯಾಂಕುಗಳ ನೆರವು ಪಡೆದೇ ಬ್ಯಾಂಕ್ ಸೇವೆ ನೀಡುತ್ತದಾದರೂ,ಗ್ರಾಹಕನಿಗೆ ತನ್ನ ಸೇವೆ ಉಚಿತವಾಗಿಯೇ ನೀಡಲಿದೆ.ಬ್ಯಾಂಕುಗಳಿಗೆ ಹೊರಗುತ್ತಿಗೆ ನೀಡುವ ತೆರದಿ ತನ್ನ ಕೆಲಸವನ್ನದು ಅವುಗಳ ಮೂಲಕ ಮಾಡಿಸಿಕೊಳ್ಳುತ್ತದೆ.ಇದಕ್ಕೆ ನೀಡಬೇಕಾದ ಶುಲ್ಕ ಪಾವತಿಸಲು ತನ್ನದೇ ಆದ ಮಾದರಿಯನ್ನು ಅನುಸರಿಸಲಿದೆ.ಸದ್ಯ ಸಿಂಪಲ್ ತಾಣದ ಸದಸ್ಯತ್ವವು ಆಮಂತ್ರಣದ ಮೂಲಕ ಮಾತ್ರಾ ಲಭ್ಯ.ಆಮಂತ್ರಣಕ್ಕಾಗಿ ಯಾರು ಬೇಕಾದರೂ ಕೋರಿಕೆ ಸಲ್ಲಿಸಬಹುದು.&lt;br /&gt;---------------------------------&lt;br /&gt;&lt;b&gt;ಮೊಬೈಲ್ ಪೋನ್:ವಿಕಿರಣ ಪಟ್ಟಿ&lt;/b&gt;&lt;br /&gt;ಮೊಬೈಲ್ ಫೋನ್ ಹ್ಯಾಂಡ್‌ಸೆಟ್‌ಗಳು ಹೊರಸೂಸುವ ವಿಕಿರಣ ಪ್ರಮಾಣವನ್ನು ಅವುಗಳ ಮೇಲೆ ನಮೂದಿಸುವುದನ್ನು ಕಡ್ಡಾಯಗೊಳಿಸಲು ಸರಕಾರ ಉದ್ದೇಶಿಸಿದೆ.ಪ್ರಸಕ್ತ ವಿಕಿರಣ ಪ್ರಮಾಣವನ್ನು ಪ್ರತಿ ಕಿಲೋಗ್ರಾಮಿಗೆ ಎರಡು ವ್ಯಾಟ್ ಎಂದು ನಿಗದಿ ಪಡಿಸಲಾಗಿದೆ.ಇದನ್ನು ಪ್ರತಿ ಕೆ.ಜಿ.ಗೆ1.6 ವ್ಯಾಟ್ ಎಂದು ನಿಗದಿ ಪಡಿಸಲಿದೆ.ನಮ್ಮ ದೇಹವು ನಿಗದಿತ ಹೀರಿಕೆ ದರದಲ್ಲಿ ವಿಕಿರಣವನ್ನು ಹೀರಿಕೊಳ್ಳುತ್ತದೆ.ಪ್ರತಿ ಕೆಜಿ ದೇಹತೂಕಕ್ಕೆ ಈ ಪ್ರಮಾಣವನ್ನೇ ಸರಕಾರ ನಿಗದಿ ಪಡಿಸಿದೆ.ಇಂದಿನ ಸ್ಮಾರ್ಟ್‌ಫೋನುಗಳು ಹೊರಸೂಸುವ ವಿಕಿರಣ ಪ್ರಮಾಣ ನಿಗದಿತ ಪ್ರಮಾಣಕ್ಕಿಂತ ಹೆಚ್ಚೇ ಇರುವ ಸಾಧ್ಯತೆ ಹೆಚ್ಚು.ಆದರಿದನ್ನು ಫೋನಿನಲ್ಲಿ ಸ್ಪಷ್ಟವಾಗಿ ನಮೂದಿಸಿರದ ಕಾರಣ,ಅದು ಗ್ರಾಹಕರ ಗಮನಕ್ಕೆ ಬರುವುದಿಲ್ಲ.ಇನ್ನು ಅದನ್ನು ನಮೂದಿಸುವುದು ಕಡ್ಡಾಯ,ಮಾತ್ರವಲ್ಲ-ಸರಕಾರ ಅದನ್ನು ಪರೀಕ್ಷಿಸಲಿದೆ.ಚೀನೀ ಸೆಟ್‌ಗಳ ಸಹಿತ ವಿದೇಶೀ ಹ್ಯಾಂಡ್‌ಸೆಟ್‌ಗಳು ಈ ಪ್ರಮಾಣವನ್ನು ಮೀರಿದರೆ,ಅವುಗಳನ್ನು ನಿಷೇಧಿಸಲು ಸರಕಾರ ಯೋಜಿಸಿದೆ.ಅಲ್ಲದೆ,ಗ್ರಾಹಕರು ಮೊಬೈಲ್ ಬಳಕೆ ಕಾಲಾವಧಿಯನ್ನು ಮಿತಗೊಳಿಸುವುದು ಒಳಿತು ಎಂದು ಸಲಹೆ ನೀಡಲಾಗಿದೆ.ಧ್ವನಿ ಕರೆಗಳ ಬದಲಿಗೆ,ಕಿರು ಸಂದೇಶಗಳನ್ನು ಬಳಸಲೂ ಸಲಹೆ ನೀಡಲಾಗಿದೆ.ಕರಮುಕ್ತ ಬಳಕೆಯು ಸೂಕ್ತವೆನ್ನುವುದು ಇನ್ನೊಂದು ಸಲಹೆಯಾಗಿದೆ.ಇನ್ನು ತಮ್ಮ ದೇಹದಲ್ಲಿ ಇಲೆಕ್ಟ್ರಾನಿಕ್ ವಸ್ತುಗಳನ್ನು ಜೋಡಿಸಿಕೊಂಡವರು,ಮೊಬೈಲ್ ಸೆಟ್ ಬಳಸಲೇ ಬೇಕೆಂದರೆ,ಅದನ್ನು ಅರ್ಧ ಅಡಿ ದೂರದಲ್ಲಿರಿಸುವುದು ಒಳಿತು ಎಂದು ಎಚ್ಚರಿಸಲಾಗಿದೆ.&lt;br /&gt;---------------------------------------------------------&lt;br /&gt;&lt;b&gt;ಸೌರಶಕ್ತಿ ಬಳಕೆ:ಪೈಂಟ್ ಶಕ್ತ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/-dOxHMuCJY2c/Tvf2HRLa2dI/AAAAAAAABwE/-jXFFs8lZd4/s1600/solar_paint.jpg" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" height="88" src="http://1.bp.blogspot.com/-dOxHMuCJY2c/Tvf2HRLa2dI/AAAAAAAABwE/-jXFFs8lZd4/s200/solar_paint.jpg" width="200" /&gt;&lt;/a&gt;&lt;/div&gt;&lt;b&gt;&lt;br /&gt;&lt;/b&gt;&lt;br /&gt;ನೋಟ್ರೆ ಡೇಂ‌ನ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿ ಪಡಿಸಿರುವ ಪೈಂಟ್ ಅನ್ನು ಲೇಪಿಸಿದ ವಸ್ತುವಿನ ಮೇಲ್ಮೈ ಸೌರಶಕ್ತಿಯನ್ನು ಉತ್ಪಾದಿಸಲು ಸಮರ್ಥವಾಗಲಿದೆ.ಪೈಂಟಿನಲ್ಲಿರುವ ಅರೆವಾಹಕ ನ್ಯಾನೋಕಣಗಳು ಬೆಳಕನ್ನು ಹೀರಿಕೊಂಡು,ವಿದ್ಯುಚ್ಛಕ್ತಿ ಉತ್ಪಾದಿಸಲು ಸಮರ್ಥವಾಗಿವೆ.ಆದರೆ ಇವುಗಳ ದಕ್ಷತೆ ಸದ್ಯದ ಮಾನಕಗಳ ಪ್ರಕಾರ ಬಹು ಕಡಿಮೆಯೇ.ಬಹು ವಿಸ್ತಾರವಾದ ಮೇಲ್ಮೈಗೆ ಪೈಂಟ್ ಲೇಪಿಸಿ,ಬೇಕಾದ ವಿದ್ಯುಚ್ಛಕ್ತಿ ಉತ್ಪಾದನೆ ಮಾಡಿಕೊಳ್ಳಲು ಸಾಧ್ಯ.ಈ ಪೈಂಟ್ ಅಗ್ಗವಾದ ಕಾರಣ,ಹೆಚ್ಚು ವಿಸ್ತಾರಕ್ಕೆ ಇದನ್ನು ಬಳಿಯಲು ಹೆಚ್ಚು ಖರ್ಚು ಬರದು.ಬೆಳಕಿನಲ್ಲಿರುವ ಶಕ್ತಿಯ ಶೇಕಡಾ ಒಂದು ಅಂಶವನ್ನಷ್ಟೇ ವಿದ್ಯುಚ್ಛಕ್ತಿಯಾಗಿಸುವ ಸಾಮರ್ಥ್ಯ ಈ ಲೇಪನಕ್ಕಿದೆ.ಲಭ್ಯವಿರುವ ಇತರ ಸೌರಕೋಶಗಳು ಶೇಕಡಾ ಹದಿನೈದು ಶಕ್ತಿಯನ್ನು ವಿದ್ಯುಚ್ಛಕ್ತಿಯಾಗಿಸಲು ಸಮರ್ಥವಾಗಿವೆ.ಪೈಂಟಿನಲ್ಲಿ ಬಳಸಿದ ನ್ಯಾನೋಕಣಗಳು ಟೈಟಾನಿಯಂ ಡಯಾಕ್ಸೈಡ್ನದ್ದು ಎಂದು ಸಂಶೋಧಕರು ಪ್ರಕಟಿಸಿದ್ದಾರೆ.&lt;br /&gt;-------------------------------------------------------------&lt;br /&gt;&lt;b&gt;ಸ್ಮಾರ್ಟ್‌ಪೋನುಗಳು ಸ್ಮಾರ್ಟ್ ಆದ ಬಗೆ&lt;/b&gt;&lt;br /&gt;ಮುಕ್ತಾಯ ಹಂತದಲ್ಲಿರುವ ವರ್ಷದಲ್ಲಿ ಸ್ಮಾರ್ಟ್‌ಫೋನುಗಳು ಬದಲಾಗಿರುವ ರೀತಿಯೇನು ಎಂದು ಕಣ್ಣಾಡಿಸಿದರೆ,ಅದನ್ನು ಐದು ಬಗೆಯಾಗಿ ಕಾಣಬಹುದು.ಮೊದಲನೆಯದಾಗಿ,ಏಕಮುಖ ಕೇಂದ್ರ ಸಂಸ್ಕಾರಕಗಳಿಂದ ದ್ವಿಮುಖ ಕೇಂದ್ರವುಳ್ಳ ಸಂಸ್ಕಾರಕಗಳ ಬಳಕೆಯನ್ನು ಈಗಿನ ಸ್ಮಾರ್ಟ್‌ಫೋನುಗಳಲ್ಲಿ ಕಾಣಬಹುದು.ಇವುಗಳ ವೇಗ 1.5ಗಿಗಾಹರ್ಟ್ಸ್‌ಗೆ ತಲುಪಿದೆ.ಮೊದಲು 1 ಗಿಗಾಹರ್ಟ್ಸ್ ವೇಗ ಸಾಮಾನ್ಯವಾಗಿತ್ತು.ಏಎಂಡಿ,ಎನ್ವಿಡಿಯಾ,ಟೆಕ್ಸಸ್ ಇನ್‌ಸ್ಟ್ರುಮೆಂಟ್ ಕಂಪೆನಿಗಳ ಸಂಸ್ಕಾರಕಗಳನ್ನು ಸ್ಮಾರ್ಟ್‌ಫೋನುಗಳಲ್ಲಿ ಬಳಸಲಾಗುತ್ತಿದೆ.ಈ ಹೊಸ ಸಂಸ್ಕಾರಕಗಳು ಹೆಚ್ಚು ಸ್ಪಷ್ಟತೆಯ ತೆರೆಯ ಬಳಕೆಗೆ ಅನುವು ಮಾಡಿವೆ.4.7 ಇಂಚಿನ ತೆರೆಗಳ ಬಳಕೆಗಿವು ಅನುವು ಮಾಡಿಕೊಟ್ಟಿವೆ.ಬ್ಯಾಟರಿ ಬಳಕೆಯೂ ಕಡಿಮೆಯಾಗಲಿವು ಕಾರಣವಾಗಿವೆ.ಒಮ್ಮೆ ಚಾರ್ಜ್ ಮಾಡಿದರೆ,ಇಡೀ ದಿನ ಸ್ಮಾರ್ಟ್‌ಫೋನು ಬಳಸಬಹುದು.ಎಲ್ಲಾ ತಂತ್ರಾಂಶಗಳು ದ್ವಿಮುಖ ಸಂಸ್ಕಾರಕಗಳನ್ನು ದುಡಿಸಿಕೊಳ್ಳಲು ಸಮರ್ಥವಾದರೆ,ಸ್ಮಾರ್ಟ್‌ಪೋನುಗಳು ಇನ್ನೂ ಹೆಚ್ಚು ಉಪಯುಕ್ತವಾಗಬಲ್ಲುವು.&lt;br /&gt;ಸ್ಮಾರ್ಟ್‌ಫೋನುಗಳು ಹೆಚ್ಚು ವಿಸ್ತಾರವಾದ ತೆರೆಗಳನ್ನು ಹೊಂದಿರುವುದು ಈಗಿನ ಇನ್ನೊಂದು ವೈಖರಿಯಾಗಿದೆ.ಮೂರಿಂಚು ತೆರೆ ಮಾಮೂಲಿಯಾಗಿದ್ದುವಾದ್ರೆ,ಈಗವು 4.7 ಇಂಚಿನವಾಗಿರುವುದು ಮಾಮೂಲಿ.ಅಲ್ಲದೆ ಹೆಚ್ಚಿದ ಸ್ಪಷ್ಟತೆ ಕಾಣಬರುವ ಇನ್ನೊಂದು ಬದಲಾವಣೆ.1280X720ಪಿಕ್ಸೆಲ್‌ಗಳ ಸ್ಪಷ್ಟತೆಯೀಗ ಲಭ್ಯ.&lt;br /&gt;4ಜಿ ಜಾಲಗಳಲ್ಲಿ ಬಳಸಬಹುದಾದ ಸಾಧನಗಳನ್ನು ತಯಾರಿಸಲು ಹ್ಯಾಂಡ್‌ಸೆಟ್ ತಯಾರಕರು ತೊಡಗಿರುವುದು,ವಿದೇಶಗಳಲ್ಲಿ ಕಾಣಬರುವ ಇನ್ನೊಂದು ಬೆಳವಣಿಗೆ.&lt;br /&gt;ಇನ್ನು ತಂತಾಂಶಗಳತ್ತ ಗಮನ ಹರಿಸಿದರೆ,ಬಳಕೆದಾರರಿಗೆ ಒಂದು ದಶಲಕ್ಷ ಸಂಖ್ಯೆಯ ತಂತ್ರಾಂಶಗಳು ಲಭ್ಯವಿವೆ.ಆಂಡ್ರಾಯಿಡ್ ಫೋನು ಬಳಸುವವರು ಹತ್ತು ಬಿಲಿಯನ್ ಬಾರಿ ತಂತ್ರಾಂಶಗಳನ್ನು ಇಳಿಸಿಕೊಂಡಿದ್ದರೆ,ಆಪಲ್ ಕಂಪೆನಿಯ ಸಾಧನಗಳನ್ನು ಬಳಸುವವರು ಹದಿನೈದು ಬಿಲಿಯನ್ ಸಲ ತಂತ್ರಾಂಶಗಳನ್ನು ಇಳಿಸಿಕೊಂಡ ದಾಖಲೆಯಿದೆ.&lt;br /&gt;ಆಪರೇಟಿಂಗ್ ವ್ಯವಸ್ಥೆಗಳ ಕಡೆ ನೋಡಿದರೆ ಆರು ಬಗೆಯ ವ್ಯವಸ್ಥೆಗಳಿದ್ದುವು.ಆಪಲ್‌ನ ಐಓಎಸ್,ಗೂಗಲ್‌ನ ಆಂಡ್ರಾಯಿಡ್,ಬ್ಲಾಕ್‌ಬೆರ್ರಿ,ವೆಬ್‌ಓಎಸ್,ವಿಂಡೋಸ್,ಸಿಂಬಿಯನ್ ಇವುಗಳು ಲಭ್ಯವಿದ್ದ ವ್ಯವಸ್ಥೆಗಳು.ಈಗ ಸಿಂಬಿಯನ್ ಮತ್ತು ವೆಬ್‌ಓಎಸ್ ತೆರೆಮರೆಗೆ ಸರಿದಿವೆ.&lt;br /&gt;------------------------------------------&lt;br /&gt;&lt;b&gt;ದಿನವೊಂದರಲ್ಲಿ ಏಳು ಲಕ್ಷ ಆಂಡ್ರಾಯಿಡ್ ಸಾಧನಗಳ ಸೇರ್ಪಡೆ&lt;/b&gt;&lt;br /&gt;ಆಂಡ್ರಾಯಿಡ್ ವ್ಯವಸ್ಥೆಯನ್ನು ಹೊತ್ತ ಸಾಧನಗಳನ್ನು ಗಣನೆಗೆ ತೆಗೆದುಕೊಂಡರೆ,ದಿನವೊಂದರಲ್ಲಿ ಏಳುಲಕ್ಷ ಸಂಖ್ಯೆಯ ಸಾಧನಗಳನ್ನು ಹೊಸದಾಗಿ ಬಳಸಲು ಆರಂಭಿಸಲಾಗಿರುತ್ತದಂತೆ.ಕಳೆದ ತ್ರೈಮಾಸಿಕದಲ್ಲಿದು ಐದು ಲಕ್ಷವಾಗಿತ್ತು.ಮರು ಮಾರಾಟವಾದ ಸಾಧನಗಳನ್ನಿಲ್ಲಿ ಲೆಕ್ಕಕ್ಕೆ ತೆಗೆದುಕೊಂಡಿಲ್ಲ.ಬಳಕೆದಾರನು ಖರೀದಿಸಿ,ಸೇವಾದಾತೃವಿನ ಜಾಲವನ್ನು ಬಳಸಲಾರಂಭಿಸಿದಾಗ ಅದನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.ಆಪಲ್‌ನ ಐಓಎಸ್ ಬಳಸುವ ಸಾಧನಗಳನ್ನು ದಿನವೊಂದಕ್ಕೆ ಎರಡುಮುಕ್ಕಾಲು ಲಕ್ಷ ಸಂಖ್ಯೆಯಲ್ಲಿ ಸೇರಿಸಲಾಗುತ್ತಿದೆ.&lt;br /&gt;-----------------------------------------------------&lt;br /&gt;&lt;b&gt;ಸ್ವ-ರಿಪೇರಿ ಮಾಡಿಕೊಳ್ಳಬಲ್ಲ ಸಾಧನಗಳು&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://4.bp.blogspot.com/-KEVYAmPp4NI/Tvf2pOVFUcI/AAAAAAAABwQ/OhsOhQ73X7I/s1600/metal-capsules-580x319.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" height="110" src="http://4.bp.blogspot.com/-KEVYAmPp4NI/Tvf2pOVFUcI/AAAAAAAABwQ/OhsOhQ73X7I/s200/metal-capsules-580x319.jpg" width="200" /&gt;&lt;/a&gt;&lt;/div&gt;&lt;b&gt;&lt;br /&gt;&lt;/b&gt;&lt;br /&gt;ಸರ್ಕ್ಯೂಟ್‌ಬೋರ್ಡುಗಳಲ್ಲಿ ಸಂಪರ್ಕ ಏರ್ಪಡಿಸುವ ತಂತಿಗಳು ಯಾವ ಕಾರಣದಿಂದಾದರೂ ಮುರಿದು ಹೋದರೆ,ಆ ಸಾಧನಗಳು ಕೆಲಸ ಮಾಡವು.ಈಗ ಇಲಿನಾಯ್ಸ್ ವಿಶ್ವವಿದ್ಯಾಲಯದ ಸಂಶೋಧಕರು ಹೀಗೆ ವಿಫಲವಾದ ಸಾಧನಗಳಲ್ಲಿ,ತಂತಿಗಳ ಮರುಜೋಡಣೆಯಾಗುವಂತೆ ಮಾಡಲು ಸಮರ್ಥರಾಗಿದ್ದರೆ.ಗ್ಯಾಲಿಯಂ-ಇಂಡಿಯಂ ಇರುವ ಮೈಕ್ರೋಕ್ಯಾಪ್ಸೂಲುಗಳನ್ನು ತಂತಿಗಳ ಪಕ್ಕ ಜೋಡಿಸಿದ್ದು,ತಂತಿ ಕಿತ್ತು ಹೋದೊಡನೆ,ಮೈಕ್ರೋಕ್ಯಾಪ್ಸೂಲುಗಳೂ ಬಿರಿಯುವಂತೆ ಏರ್ಪಡಿಸಿರುವ ಕಾರಣ,ಗ್ಯಾಲಿಯಂ-ಇಂಡಿಯಂ ಹೊರಚೆಲ್ಲಲ್ಪಟ್ತು,ಇವುಗಳು ಮುರಿದ ತಂತಿಗಳ ಬದಲಿಗೆ ಹೊಸ ಸಂಪರ್ಕ ಏರ್ಪಡಿಸುತ್ತವಾದ್ದರಿಂದ ಸಾಧನಗಳು ಮತ್ತೆ ಕೆಲಸ ಮಾಡಲು ಸಮರ್ಥವಾಗುತ್ತವೆ.ಶೇಕಡಾ ತೊಂಭತ್ತೊಂಭತ್ತು ಭಾಗ ಸಂಪರ್ಕ ಏರ್ಪಡುತ್ತದೆ.ಹೀಗಾಗಿ ಸಾಧನ ಏನೂ ಸಂಭವಿಸದಂತೆ,ಕೆಲಸ ಮುಂದುವರಿಸಲು ಸಮರ್ಥವಾಗುತ್ತದೆ.ಎರಡು ಪದರಗಳ ಸರ್ಕ್ಯೂಟ್ ಬೋರ್ಡ್ ಇರುವ ಸಾಧನಗಳಲ್ಲಿದನ್ನು ಬಳಸಬಹುದು.ಹೀಗಾಗಿ ಕಂಪ್ಯೂಟರುಗಳಲ್ಲು ಈ ತಂತ್ರಜ್ಞಾನ ಬಳಕೆಗೆ ಸೂಕ್ತವಾಗಿದೆ.&lt;br /&gt;&lt;b&gt;&lt;a href="http://epaper.udayavani.com/PDFDisplay.aspx?Er=1&amp;amp;Edn=MANIPAL&amp;amp;Id=227818"&gt;Udayavani&lt;/a&gt;&lt;/b&gt;&lt;br /&gt;&lt;br /&gt;&lt;br /&gt;&lt;b&gt;ಅಶೋಕ್‌ಕುಮಾರ್ ಎ&lt;/b&gt;&lt;br /&gt;&lt;br /&gt;&lt;br class="Apple-interchange-newline" /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-8117904028091042622?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/8117904028091042622/comments/default' title='Post Comments'/><link rel='replies' type='text/html' href='http://www.blogger.com/comment.g?blogID=35372036&amp;postID=8117904028091042622' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/8117904028091042622'/><link rel='self' type='application/atom+xml' href='http://www.blogger.com/feeds/35372036/posts/default/8117904028091042622'/><link rel='alternate' type='text/html' href='http://ashok567.blogspot.com/2011/12/blog-post_26.html' title='ಸಿಂಪಲ್:ಬ್ಯಾಂಕಲ್ಲದ ಬ್ಯಾಂಕು'/><author><name>ashok kumar</name><uri>https://profiles.google.com/102024469880359672594</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-ruJDs3O4H0E/AAAAAAAAAAI/AAAAAAAABoA/cb6s0aW1mtY/s512-c/photo.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-dOxHMuCJY2c/Tvf2HRLa2dI/AAAAAAAABwE/-jXFFs8lZd4/s72-c/solar_paint.jpg' height='72' width='72'/><thr:total>0</thr:total></entry><entry><id>tag:blogger.com,1999:blog-35372036.post-8734102201261080642</id><published>2011-12-19T06:01:00.002+05:30</published><updated>2011-12-19T06:01:39.948+05:30</updated><title type='text'>ಜನರ ಬಳಿಗೆ ಸರಕಾರ:ಅಂತರ್ಜಾಲ ಬಳಕೆ</title><content type='html'>&lt;div dir="ltr" style="text-align: left;" trbidi="on"&gt;&lt;br /&gt;&lt;b&gt;ಜನರ ಬಳಿಗೆ ಸರಕಾರ:ಅಂತರ್ಜಾಲ ಬಳಕೆ&lt;/b&gt;&lt;br /&gt;ಸರಕಾರ ಮತ್ತು ಜನರ ಮಧ್ಯೆ ಹೆಚ್ಚು ಸಂವಹನ ಏರ್ಪಡಲು ಅಂತರ್ಜಾಲವನ್ನು ಬಳಸುವ ವಿಚಾರ ಕೇಂದ್ರ ಸರಕಾರದ ಪ್ರಸ್ತಾಪನೆಯಲ್ಲಿದೆ.ಇತ್ತೀಚೆಗೆ ಅಂತರ್ಜಾಲದ ನಿಯಂತ್ರಣದ ಬಗ್ಗೆ ಪ್ರಸ್ತಾಪಿಸಿದ್ದ ಕಪಿಲ್ ಸಿಬಾಲ್ ಅವರನ್ನು ಗೂಗಲ್,ಫೇಸ್‌ಬುಕ್ ತಾಣಗಳ ಪ್ರತಿನಿಧಿಗಳು ಭೇಟಿಯಾದ ನಂತರ ಸರಕಾರದ ಚಿಂತನೆ ಹೊಸ ದಿಕ್ಕು ಹಿಡಿದೆದೆ.ತಾಣಗಳನ್ನು ಬಳಸಿ,ಜನರನ್ನು ಮುಟ್ಟುವುದು ಹೇಗೆ ಎನ್ನುವುದನ್ನು ಚರ್ಚಿಸಲಾಯಿತು.ಮುಂಬೈಯ ಮತ್ತು ದೆಹಲಿಯ ಸಾರಿಗೆ ಇಲಾಖೆಯವರು ಫೇಸ್‌ಬುಕ್ ತಾಣದ ಮೂಲಕ ಜನರ ಜತೆ ಸೌಹಾರ್ದ ಸಂಬಂಧವನ್ನು ಹೊಂದಲು ಶಕ್ತವಾಗಿವೆ.ಸಾರಿಗೆಯ ನಿಯಮಗಳನ್ನು ಮುರಿದವರ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿ,ನಿಯಮ ಪಾಲನೆಗೆ ಜನರು ಮುತುವರ್ಜಿ ವಹಿಸಲು ಸಾರಿಗೆ ಇಲಾಖೆ ಕಾರಣವಾಗಿದೆ.ಅದೇ ರೀತಿ ವಿದೇಶ ವ್ಯವಹಾರ ಇಲಾಖೆಯೂ ಸಾಮಾಜಿಕ ತಾಣಗಳಲ್ಲಿ ಕ್ರಿಯಾಶೀಲವಾಗಿದೆ.ಆದರೆ ಇತ್ತೀಚೆಗೆ ಕೋರ್ಟು ಸಾರಿಗೆ ಇಲಾಖೆಗೆ ಅಪರಾಧಿಗಳ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸುವ ಬಗ್ಗೆ ಎಚ್ಚರಿಕೆ ನೀಡಿತು.ಈ ರೀತಿ ಮಾಡುವುದು ನಿಯಮ ಪಾಲಿಸಲು ಜನರನ್ನು ಪ್ರಚೋದಿಸಬಹುದು.ಆದರೆ ಜನರ ಖಾಸಗಿತನದ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಕೋರ್ಟು ಕಿವಿ ಮಾತು ಹೇಳಿತು.ಕಪಿಲ್ ಸಿಬಾಲ್ ಅವರು ತಮ್ಮ ಚರ್ಚೆಯಲ್ಲಿ ಇಂತಹ ಸೂಕ್ಷ್ಮಗಳ ಬಗ್ಗೆ ವಿಚಾರ ವಿನಿಮಯ ನಡೆಸಿದರಂತೆ.&lt;br /&gt;ಹಾಗೆ ನೋಡಿದರೆ ಸರಕಾರ ಮತ್ತದರ ಇಲಾಖೆಗಳು ಅಂತರ್ಜಾಲದ ಮೂಲಕ ಮಾಹಿತಿ ಹಕ್ಕಿನ ಮೂಲಕ ನೀಡಬಹುದಾದ ಮಾಹಿತಿಯನ್ನು ಸಾರ್ವಜನಿಕಗೊಳಿಸಬಹುದು.ಸದ್ಯ ಮಾಹಿತಿ ಹಕ್ಕಿನ ಪ್ರಕಾರ ಜನರು ತಮಗೆ ಬೇಕಾದ ಮಾಹಿತಿಯನ್ನು ಕೋರಿ,ಸರಕಾರದ ಇಲಾಖೆಗಳಿಗೆ ಅರ್ಜಿ ಸಲ್ಲಿಸಿ,ಮಾಹಿತಿ ಪಡೆಯಬಹುದು.ಇಂತಹ ಮಾಹಿತಿ ಪ್ರಭಾವಶಾಲಿ ವ್ಯಕ್ತಿ ಇಲ್ಲವೇ ಸಂಸ್ಥೆಗಳಿಗೆ ಸಂಬಂಧಿಸಿದ,ಭ್ರಷ್ಟಾಚಾರ ಪ್ರಕರಣವನ್ನೋ,ಅಕ್ರಮ ವ್ಯವಹಾರಕ್ಕೋ ಸಂಬಂಧಿಸಿದ್ದಾದರೆ,ಮಾಹಿತಿ ಕೋರಿದವನ ಜೀವಕ್ಕೆ ಅಪಾಯ ಬರುವುದೂ ಇದೆ.ಸರಕಾರ ಹೊಸ ಕಾನೂನು ರೂಪಿಸಿ,ಮಾಹಿತಿ ಕೋರಿದ ವ್ಯಕ್ತಿಯ ಗೌಪ್ಯವಾಗಿರಿಸುವುದನ್ನು ಕಡ್ಡಾಯವಾಗಿಸುವ ಬಗ್ಗೆ ಕಾನೂನು ರೂಪಿಸುವ ಬಗ್ಗೆ ಯೋಚಿಸುತ್ತಿದೆ.ಆದರೆ ಮಾಹಿತಿ ಹಕ್ಕಿನ ಮೂಲಕ ನೀಡಬಹುದಾದ ಮಾಹಿತಿಯನ್ನು ಅಂತರ್ಜಾಲ &amp;nbsp;ಮೂಲಕ ಸಾರ್ವಜನಿಕಗೊಳಿಸಿದರೆ,ಬೇಕಾದವರು ಅದನ್ನು ಉಪಯೋಗಿಸಬಹುದು.ಅರ್ಜಿ ಸಲ್ಲಿಸಿ ಕಾಯುವ,ಯಾರದೋ ಆಗ್ರಹಕ್ಕೆ ತುತ್ತಾಗುವ ಸಂಭಾವ್ಯತೆಯನ್ನು ತಡೆಯಬಹುದು.&lt;br /&gt;ನಮ್ಮಲ್ಲಿ ಅನೇಕ ಕಾಮಗಾರಿಗಳನ್ನು ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು ಲೋಕೋಪಯೋಗಿ ಇಲಾಖೆಗಳು ನಡೆಸುತ್ತಿರುತ್ತವೆ.ಎಷ್ಟೋ ವೇಳೆ ಈ ಕಾಮಗಾರಿಗಳು ಕಳಪೆಯಾಗಿರುವುದೂ ಇದೆ.ಕೆಲವೊಮ್ಮೆ,ಕಾಮಗಾರಿಗಳು ನಡೆಯದೇ ಅವುಗಳಿಗೆ ಹಣ ಪಾವತಿಯಾಗಿರುವುದೂ ಇದೆ.ಜನರಿಗೆ ಈ ಬಗ್ಗೆ ಮಾಹಿತಿಯೇ ಇರುವುದಿಲ್ಲ.ಇಂತಲ್ಲಿಯೂ ಅಂತರ್ಜಾಲ ಹೆಚ್ಚು ಉಪಯುಕ್ತವಾಗಬಹುದು.ಸ್ಥಳೀಯಾಡಳಿತ ಸಂಸ್ಥೆಗಳು,ಲೋಕೋಪಯೋಗಿ ಇಲಾಖೆಗಳು ಹಮ್ಮಿಕೊಂಡಿರುವ ಕಾಮಗಾರಿಗಳ ವಿವರಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸಿದರೆ,ಜನರು ಕಾಮಗಾರಿಗಳ ಗುಣಮಟ್ಟದ ಬಗ್ಗೆ ಗಮನ ನೀಡಬಹುದು.ಕಾಮಗಾರಿಗಳು ನಡೆಯದ್ದರೆ ಜನರ ಗಮನಕ್ಕೆ ಬರುತ್ತದೆ.&lt;br /&gt;--------------------------------------------------&lt;br /&gt;&lt;b&gt;ಚಾಲನೆ ವೇಳೆ ಸೆಲ್‌ಫೋನ್ ಬೇಡ&lt;/b&gt;&lt;br /&gt;ವಾಹನ ಚಲಾಯಿಸುವ ವೇಳೆ ಸೆಲ್‌ಪೋನ್ ಕರೆಗಳನ್ನು ಮಾಡುವುದು ಅಥವಾ ಸ್ವೀಕರಿಸುವುದು ಅಪಘಾತಗಳಿಗೆ ಕಾರಣವಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿದೆ.ಸೆಲ್‌ಫೋನ್ ಅನ್ನು ಕೈಗಳಿಂದ ಮುಟ್ಟದೆ,ಕರೆಗಳನ್ನು ಮಾಡುವ ಮತ್ತು ಸ್ವೀಕರಿಸುವ ವ್ಯವಸ್ಥೆಗಳೂ ಈಗ ಲಭ್ಯ.ಆದರೆ ಇವುಗಳೂ ಅಪಾಯಕಾರಿಯೆ ಎನ್ನುವುದು ಸಂಶೋಧನೆಗಳಿಂದ ತಿಳಿದು ಬಂದಿದೆ.ಕರಮುಕ್ತ ವ್ಯವಸ್ಥೆಗಳ ಮೂಲಕ ಸೆಲ್‌ಫೋನು ಕರೆ ಉತ್ತರಿಸಿದಾಗಲೂ ಜನರ ಗಮನ ಮಾತಿನ ಕಡೆಗೆ ಇರುತ್ತದೆ-ರಸ್ತೆಯ ಕಡೆಗಲ್ಲ.ಹೀಗಾಗಿ,ಅಪಾಯ ಸಂಭವಿಸಬಹುದು ಎನ್ನುವುದು ಹಲವಾರು ಘಟನೆಗಳಲ್ಲೂ ಕಂಡು ಬಂದಿದೆ.&lt;br /&gt;ಯಾರ ಜತೆಯಾದರೂ ಮಾತನಾಡುವಾಗ,ನಮ್ಮ ಮಿದುಳು ಮಾತನ್ನು ಆಲಿಸುವುದು,ಮಾತನ್ನು ವಿಶ್ಲೇಷಿಸುವುದು &amp;nbsp;ಮತ್ತು ಆ ಬಗ್ಗೆ ಯೋಚಿಸುತ್ತಿರುತ್ತದಾದ್ದರಿಂದ ರಸ್ತೆಯ ಕಡೆಗೆ ಗಮನ ನೀಡಲು ಸಾಧ್ಯವಾಗುವುದಿಲ್ಲ ಎನ್ನುವುದು ಸ್ಪಷ್ಟ.ಸೆಲ್‌ಪೋನಿನಲ್ಲಿ ಮಾತನಾಡುವ ವೇಳೆ ಇತರ ಸಮಯಕ್ಕಿಂತ ಅಪಘಾತ ಭಯ ನಾಲ್ಕು ಪಟ್ಟು ಹೆಚ್ಚುತ್ತದೆ ಎನ್ನುವುದು ವ್ಯಕ್ತವಾದ ಅಂಶವಾಗಿದೆ.ಸ್ವೀಡನ್‌ನಲ್ಲಿ ನಡೆದ ಅಧ್ಯಯನವೂ ಸೆಲ್‌ಫೋನ್ ಕೈಯಲ್ಲಿ ಹಿಡಿದು ಮಾತನಾಡುವುದು ಅಥವಾ ಅವನ್ನು ಮುಟ್ಟದೆ,ಕರಮುಕ್ತ ವ್ಯವಸ್ಥೆಗಳ ಮೂಲಕ ಕರೆ ಮಾಡುವುದೂ ಎರಡೂ ಅಪಾಯಕಾರಿ ಎಂದು ಸ್ಪಷ್ಟವಾಗಿದೆ.&lt;br /&gt;ಆದರೆ ಸುಮಾರು ಆರು ಸಾವಿರ ಚಾಲಕರನ್ನು ಈ ಬಗ್ಗೆ ಪ್ರಶ್ನಿಸಿದಾಗ,ಆವರುಗಳು ಕರಮುಕ್ತ ಸೆಲ್‌ಪೋನುಗಳನ್ನು ಬಳಸುವುದೂ ಅಪಾಯಕಾರಿ ಎನ್ನುವುದನ್ನು ಒಪ್ಪಲು ತಯಾರಿಲ್ಲ.ಸೆಲ್‌ಫೋನುಗಳನ್ನು ಕೈಯಲ್ಲಿ ಹಿಡಿದು ವಾಹನ ಚಲಾಯಿಸುವುದು ಅಪಾಯಕಾರಿ ಎನ್ನುವುದರ ಬಗ್ಗೆ ಹೆಚ್ಚು ಸಹಮತವಿದೆ.ವಾಹನ ಚಲಾವಣೆಯನ್ನು ಸಿಮ್ಯುಲೇಟರ್ ಮೂಲಕ ಮಾಡುವವರಲ್ಲಿ,ಅವರ ಮಿದುಳಿನ ಸಂಕೇತಗಳನ್ನು ಎಂ ಆರ್ ಐ ಮೂಲಕ ವಿಶ್ಲೇಷಣೆಗೊಳಪಡಿಸಿದಾಗ,ಹೆಡ್‌ಪೋನಿನಲ್ಲಿ ಧ್ವನಿಯನ್ನು ಆಲಿಸುವ ವ್ಯಕ್ತಿಯು ಧ್ವನಿಯನ್ನು ಆಲಿಸದ ವ್ಯಕ್ತಿಗಿಂತ ಶೇಕಡಾ ಮೂವತ್ತೇಳು ಕಡಿಮೆ ಗಮನ ಚಾಲನೆಯ ಕಡೆ ನೀಡುವುದು ವ್ಯಕ್ತವಾಯಿತು.&lt;br /&gt;-------------------------------------------------&lt;br /&gt;&lt;b&gt;ಬಿಸಿಲಿಗೊಡ್ಡಿದರೆ ಸರಿ:ಬಟ್ಟೆ ಕ್ಲೀನ್&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/-jd9YCio8sDA/Tu6FqdDObYI/AAAAAAAABvU/GePlXghHyIQ/s1600/clothesline.jpg" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" src="http://1.bp.blogspot.com/-jd9YCio8sDA/Tu6FqdDObYI/AAAAAAAABvU/GePlXghHyIQ/s1600/clothesline.jpg" /&gt;&lt;/a&gt;&lt;/div&gt;&lt;b&gt;&lt;br /&gt;&lt;/b&gt;&lt;br /&gt;ಬಟ್ಟೆಯು ಸ್ವತ: ಸ್ವಚ್ಛವಾಗುವಂತೆ ಮಾಡುವ ಬಗ್ಗೆ ಸಂಶೋಧನೆ ಪ್ರಗತಿಯಲ್ಲಿದೆ.ಚೀನಾದ ಎರಡು ವಿಶ್ವವಿದ್ಯಾಲಯಗಳ ಸಂಶೋಧಕರು ಬಿಸಿಲಿಗೆ ಹರಡಿದಾಗ ಕಲೆ ನಿವಾರಿಸಿಕೊಂಡು ಸ್ವಚ್ಛವಾಗುವ ಬಟ್ಟೆಯನ್ನು ಅಭಿವೃದ್ಧಿ ಪಡಿಸಿದ್ದಾರೆ.ಬಟ್ಟೆಗೆ ನೀಡಿದ ಟೈಟಾನಿಯಂ ಡಯಾಕ್ಸೈಡ್ ಲೇಪನ ಈ ಪವಾಡ ಮಾಡುತ್ತದೆ.ನಾಲ್ಕು ಸಲ ಬಟ್ಟೆಯನ್ನು ಬಿಸಿಲಿಗೆ ಹರಡಿದಾಗಲೂ,ಅದು ಸ್ವಚ್ಛವಾದುದರಿಂದ,ಈ ಲೇಪನ ಹೆಚ್ಚು ಕಾಲ ಬಾಳಿಕೆ ಬರುತ್ತದೆ ಎನ್ನುವುದು ವ್ಯಕ್ತವಾಗಿದೆ.ಜಪಾನಿನಲ್ಲಿ ಉನಿಕ್ಲೋ ಎನ್ನುವ ಮಾರಾಟ ಮಳಿಗೆಯೂ,ಸೆಕೆಯೆನಿಸಿದ ಮತ್ತು ದುರ್ಗಂಧ ಬೀರದ ವಸ್ತ್ರವನ್ನು ಮಾರಾಟ ಮಾಡತೊಡಗಿದೆ.ಇನ್ನು ಧರಿಸಿದಾಗ ಬೆಚ್ಚನೆ ಅನುಭವ ಕೊಡುವ ಬಟ್ಟೆಗಳೂ ಇವೆ.ಟೈಟಾನಿಯಮ್ ಡಯಾಕ್ಸೈಡ್ ಕೋಟಿಂಗ್ ಅಗ್ಗ,ವಿಷರಹಿತ ಮತ್ತು ಪರಿಸರ ಪ್ರಿಯ ಎನ್ನುವುದು ಮತ್ತೊಂದು ಪ್ಲಸ್‌ಪಾಯಿಂಟ್.&lt;br /&gt;----------------------------------------&lt;br /&gt;&lt;b&gt;ಸೆಕೆಂಡಿಗೆ ಟ್ರಿಲಿಯನ್ ಫ್ರೇಮ್ ಹಿಡಿಯುವ ಕ್ಯಾಮರಾ&lt;/b&gt;&lt;br /&gt;ಮಸಾಚ್ಯುಸೆಟ್ಸ್‌ನ ಎಂಐಟಿ ವಿದ್ಯಾಲಯವು ಸೆಕೆಂಡಿಗೆ ಟ್ರಿಲಿಯನ್ ಬಾರಿ ಫೋಟೋ ಹಿಡಿಯಬಲ್ಲ ಕ್ಯಾಮರಾವನ್ನು ಅಭಿವೃದ್ಧಿ ಪಡಿಸಿದೆ.ಅಂದರೆ ಇದು ಮಾಮೂಲಿ ಟೆಲಿವಿಷನ್ &amp;nbsp;ಕ್ಯಾಮರಾಕ್ಕಿಂತ ನಲುವತ್ತು ಬಿಲಿಯನ್ ವೇಗವಾಗಿದೆ.ಭಾರೀ ವೇಗದಲ್ಲಿ ನಡೆವ ಪ್ರಕ್ರಿಯೆಗಳನ್ನು ಚಿತ್ರೀಕರಿಸಲಿದನ್ನು ಬಳಸಬಹುದು.ಇದಕ್ಕೆ ಫೆಂಟೋ ಛಾಯಾಚಿತ್ರೀಕರಣ ಎಂದು ಹೆಸರಿಸಲಾಗಿದೆ.&lt;br /&gt;--------------------------------------------&lt;br /&gt;&lt;b&gt;ಚಾಲಕರಹಿತ ಕಾರು;ಗೂಗಲ್‌ಗೆ ಪೇಟೆಂಟ್&lt;/b&gt;&lt;br /&gt;ಚಾಲಕರಹಿತ ಮತ್ತು ಚಾಲಕಸಹಿತವಾಗಿ ಹೀಗೆ ಎರಡು ವಿಧದಲ್ಲಿ ಚಲಿಸಬಲ್ಲ ಕಾರಿನ ಹಕ್ಕುಸ್ವಾಮ್ಯವೀಗ ಗೂಗಲ್ ಕಂಪೆನಿಗೆ ಲಭ್ಯವಾಗಿದೆ.ಕಾರನ್ನು ನಿಲ್ಲಿಸಿದ ಸ್ಥಳವು ಕಾರಿನ ಚಾಲನ ವ್ಯವಸ್ಥೆಗೆ ಸ್ಪಷ್ಟವಾಗಿ ಗೊತ್ತಾದಾಗಲದು,ಚಾಲಕರಹಿತ ಸ್ಥಿತಿಗೆ ಹೋಗುತ್ತದೆ.ಸ್ಥಾನವು ಜಿಪಿಎಸ್ ಮೂಲಕ ಕಾರಿಗೆ ಗೊತ್ತಾಗಬಹುದು.ನಂತರ ಹೋಗ ಬೇಕಾದ ಸ್ಥಳದ ಮಾಹಿತಿಯಿದ್ದರೆ,ಕಾರಿನ ಚಾಲನ ವ್ಯವಸ್ಥೆ,ಸ್ವತ: ಕಾರು ಚಲಾಯಿಸಿಕೊಂಡು ಗಮ್ಯವನ್ನು ತಲುಪಬಹುದು.ಗ್ಯಾರೇಜಿಗೆ ಕಾರನ್ನುತಲುಪಿಸ ಬೇಕಾದಾಗ,ಅಥವಾಕಾರು ಬಾಡಿಗೆ ನೀಡುವ ಕಂಪೆನಿಗಳಿಗೆ ಇಂತಹ ಕಾರು ಉಪಯುಕ್ತವಾಗಬಹುದು.&lt;br /&gt;&lt;b&gt;&lt;a href="http://epaper.udayavani.com/PDFDisplay.aspx?Er=1&amp;amp;Edn=MANIPAL&amp;amp;Id=214562"&gt;UDAYAVANI&amp;nbsp;&lt;/a&gt;&lt;/b&gt;&lt;br /&gt;&lt;b&gt;ಅಶೋಕ್‌ಕುಮಾರ್ ಎ&lt;/b&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-8734102201261080642?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/8734102201261080642/comments/default' title='Post Comments'/><link rel='replies' type='text/html' href='http://www.blogger.com/comment.g?blogID=35372036&amp;postID=8734102201261080642' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/8734102201261080642'/><link rel='self' type='application/atom+xml' href='http://www.blogger.com/feeds/35372036/posts/default/8734102201261080642'/><link rel='alternate' type='text/html' href='http://ashok567.blogspot.com/2011/12/blog-post_19.html' title='ಜನರ ಬಳಿಗೆ ಸರಕಾರ:ಅಂತರ್ಜಾಲ ಬಳಕೆ'/><author><name>ashok kumar</name><uri>https://profiles.google.com/102024469880359672594</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-ruJDs3O4H0E/AAAAAAAAAAI/AAAAAAAABoA/cb6s0aW1mtY/s512-c/photo.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-jd9YCio8sDA/Tu6FqdDObYI/AAAAAAAABvU/GePlXghHyIQ/s72-c/clothesline.jpg' height='72' width='72'/><thr:total>0</thr:total></entry><entry><id>tag:blogger.com,1999:blog-35372036.post-6715646357448298197</id><published>2011-12-11T21:07:00.001+05:30</published><updated>2011-12-12T05:48:18.063+05:30</updated><title type='text'>ಅಂತರ್ಜಾಲದ ಮೇಲೆ ನಿಯಂತ್ರಣ:ಭಾರತದಲ್ಲೂ ಪ್ರಸ್ತಾವ</title><content type='html'>&lt;div dir="ltr" style="text-align: left;" trbidi="on"&gt;&lt;br /&gt;&lt;b&gt;ಅಂತರ್ಜಾಲದ ಮೇಲೆ ನಿಯಂತ್ರಣ:ಭಾರತದಲ್ಲೂ ಪ್ರಸ್ತಾವ&lt;/b&gt;&lt;br /&gt;ಅಂತರ್ಜಾಲದಲ್ಲಿ ಜನರ ಬಗ್ಗೆ &amp;nbsp;ಇಲ್ಲ ಸಲ್ಲದ ಮಾಹಿತಿಗಳನ್ನು ಹರಿಯಬಿಟ್ಟು ತಮಾಷೆ ನೋಡುವುದು,ಜನರ ಧಾರ್ಮಿಕ.ಸಾಂಸ್ಕೃತಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿನ ಬರವಣಿಗೆಗಳನ್ನು ಪ್ರಚಾರಪಡಿಸುವುದು ಇವೆಲ್ಲಕ್ಕೂ ನಿಯಂತ್ರಣ ಹಾಕಬೇಕು ಎಂದು ಕಪಿಲ್ ಸಿಬಾಲ್ ಅವರು ಪೀಠಿಕೆ ಹಾಕಿದಾಗ,ಅವರಿಗೆ ವಿಪಕ್ಷವಾದ ಬಿಜೆಪಿಯ ಸಹಿತ ಹಲವರ ಬೆಂಬಲ ಸಿಕ್ಕಿತು.ಅವರು ಹೇಳಿದ ವಿಷಯ ಸತ್ಯವೇ ಆದರೂ,ಅಂತರ್ಜಾಲಕ್ಕೆ ನಿಯಂತ್ರಣ ಹಾಕುವುದು ಸುಲಭದ ಮಾತಲ್ಲ.ಚೀನಾ,ಕೊರಿಯಾ,ರಶ್ಯಾ,ಸಿರಿಯಾ ಹೀಗೆ ಹಲವು ದೇಶಗಳು ಅಂತರ್ಜಾಲದ ಮೇಲೆ ನಿಯಂತ್ರಣ,ಅಂತರ್ಜಾಲ ತಾಣಗಳ ಮೇಲೆ ನಿಷೇಧ ಇತ್ಯಾದಿ ಕ್ರಮಗಳನ್ನು ಕೈಗೊಳ್ಳಲು ಪ್ರಯತ್ನಿಸುತ್ತಿವೆ.&lt;br /&gt;ಗೂಗಲ್ ಪ್ರಕಾರ,ಭಾರತ ಸರಕಾರದ ಕಡೆಯಿಂದ ಅಂತರ್ಜಾಲ ತಾಣಗಳ 358ವಿಷಯಗಳನ್ನು ತೆಗೆದುಹಾಕಲು ಬೇಡಿಕೆ ಬಂದಿದೆ.ಇವುಗಳ ಪೈಕಿ ಶೇಕಡಾ ಎಪ್ಪತ್ತು ಭಾಗದ ಬೇಡಿಕೆ,ಸರಕಾರದ ಬಗೆಗಿನ ಟೀಕೆ ಇದೆಯೆನ್ನುವ ಕಾರಣಕ್ಕೆ &amp;nbsp;ಬಂದಿದೆಯಂತೆ.ಎಂಟು ವಿಷಯಗಳನ್ನು ದ್ವೇಷದ ದಳ್ಳುರಿಯ ಭಾಷಣಗಳು ಎನ್ನುವ ಕಾರಣಕ್ಕೆ ತೆಗೆದುಹಾಕಲು ಬೇಡಿಕೆ ಬಂದಿದೆಯೆಂದು ಗೂಗಲ್ ತಿಳಿಸಿದೆ.&lt;br /&gt;ಅಂತರ್ಜಾಲದಲ್ಲಿ ವಿದೇಶಗಳ ಸರ್ವರ್ ಬಳಸುವ ತಾಣಗಳ ಮೂಲಕ ತಮ್ಮ ಬರವಣಿಗೆಗಳನ್ನು ಪ್ರಕಾಶಿಸುವ ಮೂಲಕ ದೇಶವೊಂದರ ಕಾನೂನು ಅನ್ವಯಿಸದ ಹಾಗೆ ಮಾಡುವುದು ಸಾಧ್ಯವೆನ್ನುವುದು ದೊಡ್ಡ ಸಮಸ್ಯೆಯಾಗಿದೆ.ಹಾಗಾಗಿ ಯಾವುದೇ ದೇಶದ ಕಾನೂನು ಎಷ್ಟೆ ಪ್ರಬಲವಾಗಿದ್ದರೂ ಅದನ್ನು ಮೀರಲು ಸಾಧ್ಯವಾಗುತ್ತದೆ.ಯಾವುದೇ ಮಾಧ್ಯಮವನ್ನು ನಿಯಂತ್ರಿಸಲು ಕಾನೂನುಗಳು ಇರಬೇಕು ಮತ್ತು ಯಾವನೇ ವ್ಯಕ್ತಿಗೆ ಮಾನಹಾನಿಯಾಗುವ ಅಥವಾ ಆತನ ವಿರುದ್ಧ ದ್ವೇಷ ಭುಗಿಲೇಳುವಂತೆ ಮಾಡುವ ವಿಷಯಗಳು ಡಿಜಿಟಲ್ ರೂಪದಲ್ಲಿದ್ದರೂ ಆಕ್ಷೇಪಾರ್ಹ.ಅಂತವನ್ನು ತೆಗೆದು ಹಾಕಲು ಅನುವು ಮಾಡುವ ಅಥವಾ ಅಂತಹ ವಿಷಯವನ್ನು ಪ್ರಚುರಪಡಿಸುವ ಅಂತರ್ಜಾಲ ತಾಣಗಳ ಮೇಲೆ ನಿಯಂತ್ರಣ ಹೊಂದಲು &amp;nbsp;ಸಾಧ್ಯವಾಗಬೇಕು ಎನ್ನುವುದನ್ನು ಎಲ್ಲರೂ ಒಪ್ಪುತ್ತಾರೆ.ಆದರೆ ಇದನ್ನೇ ನೆವವಾಗಿಟ್ಟು,ಮುಕ್ತ ಚರ್ಚೆಯನ್ನು ನಿಷೇಧಿಸುವ ಕ್ರಮಗಳನ್ನು ತೆಗೆದುಕೊಳ್ಳುವುದು ಸರಿಯಾದ ಕ್ರಮವಲ್ಲ.&lt;br /&gt;ರಶ್ಯಾ,ಚೀನಾ,ಉಜಬೇಕಿಸ್ತಾನ,ತಾಜಿಕಿಸ್ತಾನದಂತಹ ದೇಶಗಳು ಅಂತರ್ಜಾಲದ ಮೇಲೆ ತಮ್ಮ ಸರಕಾರಗಳಿಗೆ ಹೆಚ್ಚಿನ ನಿಯಂತ್ರಣ ಬಯಸಿ,ವಿಶ್ವಸಂಸ್ಥೆಯಲ್ಲಿ ಪ್ರಸ್ತಾವವನ್ನಿಟ್ಟಿವೆ.ಸದ್ಯ ಅಂತರ್ಜಾಲದಲ್ಲಿ ಸ್ವನಿಯಂತ್ರಣವೇ ಪ್ರಧಾನ.ಯಾವುದೇ ಬಾಹ್ಯ ನಿಯಂತ್ರಣ ಅಂತರ್ಜಾಲ ತಾಣಗಳ ಮೇಲೆ ವಿಧಿಸಲಾಗುತ್ತಿಲ್ಲ.ಇದೇ ರೀತಿ ಮುಂದುವರಿದರೆ ಚೆನ್ನವೆಂದು ಬಹುತೇಕ ಅಂತರ್ಜಾಲಿಗರ ಅನಿಸಿಕೆ ಕೂಡಾ.ಹೀಗಾಗಿ ಯಾರೇ ಆದರೂ ನಿಯಂತ್ರಣ,ನಿಷೇಧಗಳ ಬಗ್ಗೆ ಮಾತೆತ್ತಿದ್ದರೆ,ಅದಕ್ಕೆ ಟ್ವಿಟರ್,ಫೇಸ್‌ಬುಕ್ ತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತದೆ.ಕಪಿಲ್ ಸಿಬಾಲ್ ಅವರೂ ಟ್ವಿಟರ್ ಮತ್ತಿತ್ತರ ತಾಣಗಳಲ್ಲಿ ಖಳನಾಯಕನಂತೆ ಚಿತ್ರಿತರಾದರು.&lt;br /&gt;ಕಾಕತಾಳಿಯವೆಂಬಂತೆ,ಇದೇ ಸಮಯದಲ್ಲಿ ಅಂತರ್ಜಾಲಕ್ಕೆ ಸೆನ್ಸಾರ್ ಅನ್ವಯಿಸುವ ಯಾವುದೇ ಕ್ರಮದಿಂದ ದೂರವುಳಿಯಬೇಕೆಂದು ಅಮೆರಿಕಾದ ಸಚಿವೆ ಹಿಲರಿಕ್ಲಿಂಟನ್ ಪ್ರತಿಪಾದಿಸಿದ್ದಾರಂತೆ.ವಿಕಿಲೀಕ್ಸ್ ಅಂತಹ ತಾಣವು ಮಾಹಿತಿಯನ್ನು ಬಹಿರಂಗಗೊಳಿಸಿ,ಅಮೆರಿಕಾಕ್ಕೆ ಇರಿಸುಮುರಿಸು ಮಾಡಿದಾಗ,ವಿಕಿಲೀಕ್ಸ್ ಅನ್ನು ಹತ್ತಿಕ್ಕಲು ಹಿಂದೆ ಮುಂದೆ ನೋಡದ ಅಮೆರಿಕಾ,ಈಗ ಈ ರೀತಿ ಪ್ರತಿಪಾದಿಸುತ್ತಿರುವುದು ಅಚ್ಚರಿಯೇ ಸರಿ!&lt;br /&gt;---------------------------------&lt;br /&gt;&lt;b&gt;ಅಂತರ್ಜಾಲ ಶೋಧಿಸದಿರಿ:ಫ್ಲಿಪ್ ಮಾಡಿ&lt;/b&gt;&lt;br /&gt;.infoaxe.com ಇನ್ನೊಂದು ಶೋಧ ತಾಣ.ಆದರಿದು ಕೆಲಸ ಮಾಡುವ ರೀತಿ ಮಾತ್ರ ತುಸು ಭಿನ್ನ.ಶೋಧ ಗುಚ್ಚವನ್ನು ನೀಡಿದ ವ್ಯಕ್ತಿಯು ಈ ಹಿಂದೆ ಭೇಟಿ ನೀಡಿದ್ದ ತಾಣಗಳಲ್ಲಿ ಆ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯಿದೆಯೇ ಎಂದು ಹುಡುಕಿಕೊಡಲು ಈ ತಾಣ ಪ್ರಯತ್ನಿಸುತ್ತದೆ.ಸಾಮಾನ್ಯವಾಗಿ ಜನರು ತಾವು ಹಿಂದೆ ಭೇಟಿ ನೀಡಿದ ತಾಣದಲ್ಲಿ ಕಂಡ ಯಾವುದೋ ಮಾಹಿತಿಯ ಬಗ್ಗೇ ಶೋಧಿಸುವುದೇ ಹೆಚ್ಚು ಎನ್ನುವ ಸಂಶೋಧನೆಯ ಅನ್ವಯ ಈ ತಾಣದ ಶೋಧವನ್ನು ನಡೆಸಲಾಗುತ್ತದೆ.ಈ ರೀತಿಯ ಶೊಧ ನಡೆಸುವ ಕಾರಣ ,ತಾಣವು ನೋಂದಾವಣೆಯನ್ನು ಬಯಸುತ್ತದೆ.ಪ್ರತಿಯೋರ್ವನ ಅಂತರ್ಜಾಲ ಚರಿತೆಯನ್ನದು ನೆನಪಿನಲ್ಲಿರಿಸಿ,ಶೋಧ ಫಲಿತಾಂಶ ನೀಡುತ್ತದೆ.ಹೀಗಾಗಿ,ಖಾಸಗಿತನದ ಬಗ್ಗೆ ಕಾಳಜಿ ಇದ್ದವರು ಈ ತಾಣವನ್ನು ದೂರವಿಡಲೂ ಬಹುದು.&lt;br /&gt;--------------------&lt;br /&gt;&lt;b&gt;ಆಂಡ್ರಾಯಿಡ್:ಹತ್ತು ಬಿಲಿಯನ್ ಡೌನ್‌ಲೋಡ್&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://4.bp.blogspot.com/-q3nHRUV0nF8/TuTPe681wQI/AAAAAAAABvE/VP_QkBy_td8/s1600/androidmarketgrowth.jpg" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" height="320" src="http://4.bp.blogspot.com/-q3nHRUV0nF8/TuTPe681wQI/AAAAAAAABvE/VP_QkBy_td8/s320/androidmarketgrowth.jpg" width="293" /&gt;&lt;/a&gt;&lt;/div&gt;&lt;b&gt;&lt;br /&gt;&lt;/b&gt;&lt;br /&gt;ಆಂಡ್ರಾಯಿಡ್ ಬಹು ಜನಪ್ರಿಯ ಸ್ಮಾರ್ಟ್‌ಫೋನ್ ನಿರ್ವಹಣಾ ವ್ಯವಸ್ಥೆ ತಂತ್ರಾಂಶವೆನ್ನುವುದು ಈಗ ಹೆಚ್ಚಿನವರಿಗೆ ಗೊತ್ತಿರುವ ವಿಷಯ.ಇತ್ತೀಚೆಗೆ ಅದರ ಆಂಡ್ರಾಯಿಡ್ ಸ್ಟೋರಿನಿಂದ ಹತ್ತು ಬಿಲಿಯನ್‌ನೇ ಡೌನ್‌ಲೋಡ್ ದಾಖಲಾಯಿತು.ಒಂದು ಬಿಲಿಯನ್ ಡೌನ್‌ಲೋಡ್ ಆಗಲು ಇಪ್ಪತ್ತೆರಡು ತಿಂಗಳು ಬೇಕಾಯಿತು.ಕೊನೆಯ ಒಂದು ಬಿಲಿಯನ್ ಡೌನ್‌ಲೋಡ್ ಒಂದು ತಿಂಗಳ ಒಳಗೇ ಆಯಿತು ಎಂದರೆ,ಇತ್ತೀಚೆಗೆ ಆಂಡ್ರಾಯಿಡ್ ಅದೆಷ್ಟು ಜನಪ್ರಿಯವಾಗ ಹತ್ತಿದೆ ಎನ್ನುವುದರ ಚಿತ್ರಣ ಲಭಿಸದಿರದು.ಇದರ ಪ್ರಯುಕ್ತ ಸಂಭ್ರಮಾಚರಣೆಯಾಗಿ ಮುಂದಿನ ಕೆಲವು ದಿನಗಳಲ್ಲಿ ಜನಪ್ರಿಯ ಅಪ್ಲಿಕೇಶನ್‌ಗಳನ್ನು ಅಗ್ಗದ ದರಗಳಲ್ಲಿ ಡೌನ್‌ಲೋಡ್ ಮಾಡಲು ಬಳಕೆದಾರರಿಗೆ ಅವಕಾಶ ಸಿಗಲಿದೆ.&lt;br /&gt;-------------------------------------------&lt;br /&gt;&lt;b&gt;ಚಂದ್ರ:ಶಿಲೆಗಳು ಮಾಯ!&lt;/b&gt;&lt;br /&gt;ನಾಸಾವು ಚಂದಯಾನದ ಮೂಲಕ ಗಳಿಸಿದ ಚಂದ್ರನ ಮಣ್ಣು ಮತ್ತು ಶಿಲೆಗಳ ತುಣುಕುಗಳಲ್ಲಿ ಸುಮಾರು ಐನೂರು ತುಣುಕುಗಳು ಈಗ ನಾಸಾದಲ್ಲಿಲ್ಲವಂತೆ.ಸಂಶೋಧಕರು ಎರವಲು ಪಡೆದು,ಈಗ ಅದು ತಮ್ಮಲ್ಲಿಲ್ಲ ಎನ್ನುತ್ತಿದ್ದಾರಂತೆ.ಇನ್ನು ಕೆಲವು ಹೇಗೆ ಮಾಯವಾಗಿದೆ ಎನ್ನುವ ಮಾಹಿತಿ ನಾಸಾದಲ್ಲಿಲ್ಲ.ಕೆಲವು ಸಂಶೋಧಕರು ಎರವಲು ಪಡೆದು,ಅವನ್ನು ಹಿಂತಿರುಗಿಸದೆ,ಈಗ ಮರಣ ಹೊಂದಿದ್ದಾರೆ.ಇನ್ನುಕೆಲವರು ನಾಸಾ ಕೇಳಿದರೂ ಮೌನ ತಾಳಿದ್ದಾರೆ.&lt;br /&gt;---------------------------------------------------&lt;br /&gt;&lt;b&gt;ಬಯೋಲೈಟುಗಳು&lt;/b&gt;&lt;br /&gt;&lt;b&gt;&lt;br /&gt;&lt;/b&gt;&lt;br /&gt;ಜೈವಿಕವಾಗಿ ಬೆಳಕನ್ನು ಉತ್ಪಾದಿಸಲು ಸಾಧ್ಯವೇ?ಮಿಂಚುಹುಳ ಬೆಳಕನ್ನು ಬೀರುವಂತೆ,ಇತರ ಕ್ರಿಮಿಕೀಟಗಳು ಮತ್ತು ಬ್ಯಾಕ್ಟೀರಿಯಾಗಳು ಪ್ರಕಾಶವನ್ನು ಹೊರಹೊಮ್ಮುವಂತೆ ಮಾಡಲು ಸಂಶೋಧಕರು ಪ್ರಯತ್ನಿಸುತ್ತಿದ್ದಾರೆ.ಬೆಲಕು ಬೀರುವ ಶಕ್ತಿಯಿರುವ ಬ್ಯಾಕ್ಟೀರಿಯಾಗಳು ಮಿಥೇನ್ ಅನಿಲವನ್ನು ಸೇವಿಸಿ,ಬೆಳಕನ್ನು ಹೊರಹೊಮ್ಮಿಸುತ್ತವೆ.ಇಂತಹ ಬ್ಯಾಕ್ಟೀರಿಯಾಗಳನ್ನು ಗಾಜಿನ ಭರಣಿಗಳಲ್ಲಿ ತುಂಬಿ,ಅವಕ್ಕೆ ಮಿಥೇನ್ ಅನಿಲ ಸರಬರಾಜು ಮಾಡುತ್ತಿದ್ದರೆ,ಈ ಭರಣಿಗಳು ಪ್ರಕಾಶದ ಪುಂಜಗಳಾಗಿ ಬಿಡುತ್ತವೆ.ಪಿಲಿಫ್ಸ್ ಕಂಪೆನಿಯು ಇಂತಹ ಜೈವಿಕ ಪ್ರಕಾಶ ಮೂಲಗಳನ್ನು ಅಭಿವೃದ್ಧಿ ಪಡಿಸಲು ಬಯಸಿದೆ.ಮುಂದಿನ ದಿನಗಳಲ್ಲಿ ಬೆಳಕು ಬೀರುವ ಮರಗಳನ್ನೂ ಅಭಿವೃದ್ಧಿ ಪಡಿಸಲು ಪಿಲಿಫ್ಸ್ ಕಂಪೆನಿಯು ಯೋಜಿಸಿದೆ.&lt;br /&gt;-----------------------------&lt;br /&gt;&lt;b&gt;ಕಾಲೇಜುಗಳಿಗೆ ಗೂಗಲ್+ ಪುಟಗಳು&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;/div&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/-_0J4LPrq5xE/TuTPWoifZxI/AAAAAAAABu8/l2TVOGQVFn4/s1600/google-plus-marker-arrows-300x172.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" src="http://3.bp.blogspot.com/-_0J4LPrq5xE/TuTPWoifZxI/AAAAAAAABu8/l2TVOGQVFn4/s1600/google-plus-marker-arrows-300x172.jpg" /&gt;&lt;/a&gt;&lt;/div&gt;&lt;b&gt;&lt;br /&gt;&lt;/b&gt;&lt;br /&gt;ಕಾಲೇಜುಗಳು ತಮ್ಮ ವಿದ್ಯಾರ್ಥಿ ಸಮುದಾಯದ ಜತೆ ಸಂಪರ್ಕ ಹೊಂದಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿರುವುದು ಈಗಿನ ವೈಖರಿ.ಫೇಸ್‌ಬುಕ್ ಪುಟ ಒಂದು ಜನಪ್ರಿಯ ಸಹಜ ಆಯ್ಕೆಯಾದರೆ,ಈಗ ಗೂಗಲ್+ ಇನ್ನೊಂದು ಆಯ್ಕೆ.ಈಗಲೇ ಗೂಗಲ್+ ಪುಟವನ್ನು ಹೊಂದುವುದು ಜಾಣತನವಾಗುತ್ತದೆ.ಗೂಗಲ್ ಶೋಧದಲ್ಲಿ ಕಾಲೇಜಿನ ಬಗ್ಗೆ ಶೋಧಿಸುವವರಿಗೆ ಕಾಣಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.ಹೆಚ್ಚಿನ ಪ್ರಚಾರ,ಪ್ರತಿಸ್ಪರ್ಧಿಗಳ ಮೇಲೆ ಮೇಲುಗೈ ಸಾಧಿಸಲು ಮೊದಲಾಗಿ ಪುಟ ಆರಂಭಿಸುವುದು ಜಾಣತನವಾಗುತ್ತದೆ.&lt;br /&gt;&lt;b&gt;&lt;a href="http://epaper.udayavani.com/PDFDisplay.aspx?Er=1&amp;amp;Edn=MANIPAL&amp;amp;Id=193136"&gt;UDAYAVANI&lt;/a&gt;&lt;/b&gt;&lt;br /&gt;&lt;b&gt;ಅಶೋಕ್‌ಕುಮಾರ್ ಎ&lt;/b&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-6715646357448298197?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/6715646357448298197/comments/default' title='Post Comments'/><link rel='replies' type='text/html' href='http://www.blogger.com/comment.g?blogID=35372036&amp;postID=6715646357448298197' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/6715646357448298197'/><link rel='self' type='application/atom+xml' href='http://www.blogger.com/feeds/35372036/posts/default/6715646357448298197'/><link rel='alternate' type='text/html' href='http://ashok567.blogspot.com/2011/12/blog-post_11.html' title='ಅಂತರ್ಜಾಲದ ಮೇಲೆ ನಿಯಂತ್ರಣ:ಭಾರತದಲ್ಲೂ ಪ್ರಸ್ತಾವ'/><author><name>ashok kumar</name><uri>https://profiles.google.com/102024469880359672594</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-ruJDs3O4H0E/AAAAAAAAAAI/AAAAAAAABoA/cb6s0aW1mtY/s512-c/photo.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-q3nHRUV0nF8/TuTPe681wQI/AAAAAAAABvE/VP_QkBy_td8/s72-c/androidmarketgrowth.jpg' height='72' width='72'/><thr:total>0</thr:total></entry><entry><id>tag:blogger.com,1999:blog-35372036.post-5993768501368588144</id><published>2011-12-05T08:24:00.001+05:30</published><updated>2011-12-05T08:28:43.668+05:30</updated><title type='text'>ನಿತ್ಯ ಏಪಲ್ ಬಳಸಿ</title><content type='html'>&lt;div dir="ltr" style="text-align: left;" trbidi="on"&gt;&lt;br /&gt;&lt;b&gt;ನಿತ್ಯ ಏಪಲ್ ಬಳಸಿ&lt;/b&gt;&lt;br /&gt;ನಮ್ಮ ಸಂಸದರು ಸದನದ ಕಲಾಪಗಳನ್ನು ನಡೆಸದೆ ಗದ್ದಲ ಎಬ್ಬಿಸುತ್ತಿದ್ದಾರೆ.ಕಲಾಪ ರಹಿತ ಸಂಸತ್ ಕಾಗದರಹಿತ ಸಂಸತ್ ಕೂಡಾ ಆಗಲಿ ಎಂಬ ಉದ್ದೇಶ ಹೊತ್ತು ಅವರುಗಳಿಗೆ ಐಪ್ಯಾಡ್ ಅಥವಾ ಸ್ಯಾಮ್‌ಸಂಗ್ ಗ್ಯಾಲಕ್ಸಿಯನ್ನು ಖರೀದಿಸಲು ಅವಕಾಶ ನೀಡಲಾಗಿದೆ.ಅವುಗಳ ಬಳಕೆಗೆ ತರಬೇತಿ ನೀಡಲೂ ವ್ಯವಸ್ಥೆಯಿದೆ.ಸಂಸದರು ಅವುಗಳನ್ನು ಬಳಸಿಕೊಳ್ಳುವುದರಲ್ಲಿ ಹಿಂದೆ ಬಿದ್ದಿಲ್ಲವೆನ್ನುವುದು ಸಮಾಧಾನದ ವಿಷಯ.ಸಂಸತ್ತಿನ ಕೆಲವು ಭಾಗಗಳಲ್ಲಿ ವೈ-ಫೈ ಲಭ್ಯವಾಗಿಸಿ,ಅವರುಗಳು ಅಂತರ್ಜಾಲ ಸಂಪರ್ಕ ಬಳಸುವಂತೆ ಮಾಡಲಾಗುತ್ತಿದೆ.ಸದನದ ಕಲಾಪ ವಿವರಗಳು,ಪ್ರಶ್ನೋತ್ತರಗಳು,ವರದಿಗಳು ಇತ್ಯಾದಿಗಳ ಮುದ್ರಿತ ಪ್ರತಿ ನೀಡುವ ಕ್ರಮವಿದ್ದು,ನಿಧಾನವಾಗಿ ಆ ಕ್ರಮವನ್ನು ಕೈಬಿಟ್ಟು,ಡಿಜಿಟಲ್ ರೂಪದಲ್ಲಿ ಅವನ್ನು ಸಂಸದರಿಗೆ ಕಳುಹಿಸಲು ಯೋಜಿಸಲಾಗಿದೆ.ಐಪ್ಯಾಡ್ ನೀಡಿಕೆ ಆ ಉದ್ದೇಶದಿಂದಲೇ ಆಗಿದೆ.ರಾಜ್ಯಸಭೆಯ ಕೆಲ ಭಾಗಗಳಲ್ಲಿ ವೈ-ಫೈ ಈಗಾಗಲೇ ಲಭ್ಯವಿವೆ.ಸದನದ ಕಲಾಪವನ್ನೂ (ನಡೆದರೆ!)ಐಪ್ಯಾಡಿನಲ್ಲಿ ವೀಕ್ಷಿಸಬಹುದು.&lt;br /&gt;ಮುಖ್ಯಮಂತ್ರಿ ಸದಾನಂದ ಗೌಡರು ತಮ್ಮ ಕಚೇರಿಯನ್ನು ಜನರಿಗೆ ದರ್ಶನ ಮಾಡಿಸುವ ನಿರ್ಧಾರ ಮಾಡಿರುವುದು ನಿಮಗೆ ಗೊತ್ತಿದೆ.http:karnataka.gov.in ಅಂತರ್ಜಾಲ ತಾಣದಲ್ಲಿ ಸಿಎಂಲೈವ್ ಕೊಂಡಿಯ ಮೇಲೆ ಕ್ಲಿಕಿಸಿದರೆ,ಮುಖ್ಯಮಂತ್ರಿಗಳ ಕಚೇರಿಯ ದರ್ಶನ ಭಾಗ್ಯ ಲಭಿಸುತ್ತದೆ.ಮುಖ್ಯಮಂತ್ರಿಗಳ ಮಾತು ಕೇಳಲಿನ್ನೂ ಸಮಯ ಬೇಕು.ಸದ್ಯ ಮುಖ್ಯ(ಮೂಕ?)ಮಂತ್ರಿಗಳ ನಗುಮುಖವನ್ನು ನೋಡುವ ಮಟ್ಟಿಗೆ ಪಾರದರ್ಶಕತೆ ಬಂದಿದ್ದರೂ,ಇದು ಸ್ವಾಗತಾರ್ಹವೆನ್ನುವುದರಲ್ಲಿ ಎರಡು ಮಾತಿಲ್ಲ.&lt;br /&gt;-------------------------------&lt;br /&gt;&lt;b&gt;ಸೌರಶಕ್ತಿಯಿಂದ ಹಾರಬಲ್ಲ ವಿಮಾನ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-RJCOdQp-OrU/TtwzMeCZwoI/AAAAAAAABus/0hKPRWUTjpM/s1600/solar-plane.jpg" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" height="180" src="http://2.bp.blogspot.com/-RJCOdQp-OrU/TtwzMeCZwoI/AAAAAAAABus/0hKPRWUTjpM/s320/solar-plane.jpg" width="320" /&gt;&lt;/a&gt;&lt;/div&gt;&lt;b&gt;&lt;br /&gt;&lt;/b&gt;&lt;br /&gt;ಬರ್ಟ್ರಾಂಡ್ ಪಿಕಾರ್ಡ್ ಅವರು ಸೌರಶಕ್ತಿಯನ್ನು ಬಳಸಿ,ಹಾರಬಲ್ಲ ಮಿನಿ ಗ್ಲೈಡರ್ ಅನ್ನು ನಿರ್ಮಿಸಿದ್ದಾರೆ.ಸದ್ಯ ಅದು ಮಧ್ಯಮ ಗಾತ್ರದ ಕಾರಿನ ತೂಕದ್ದಾಗಿದ್ದು,ಇಂಧನ ದಕ್ಷತೆ ರೈಟ್ ಸಹೋದರರ ಮೊದಲ ಹಾರುವ ವಾಹನಕ್ಕೆ ಸಮಾನವಾಗಿದೆ.ಇದು ಓರ್ವನ ಹಾರಾಟಕ್ಕೆ ಮಾತ್ರಾ ಬಳಸಬಹುದು.ಲೀಥಿಯಮ್ ಬ್ಯಾಟರಿಗಳನ್ನು ಬಳಸಿರುವ ಈ ಗ್ಲೈಡರ್,ನಾಲ್ಕು ಮೋಟಾರುಗಳನ್ನು ಬಳಸುತ್ತದೆ.ಜುಲೈನಲ್ಲಿ ಇಡಿ ದಿನ ಹಾರಾಡಿ,ತನ್ನ ಸಾಮರ್ಥ್ಯ ಮೆರೆಯಿತು.ಮುಂದಿನ ದಿನಗಳಲ್ಲಿ ದೊಡ್ಡ ವಿಮಾನಗಳನ್ನೂ ಸೌರಶಕ್ತಿ ಬಳಸಿ ಹಾರಾಟ ನಡೆಸಬಹುದು,ಹೆಚ್ಚು ಪ್ರಯಾಣಿಕರನ್ನೂ ಸಾಗಿಸಬಹುದು ಎನ್ನುವುದು ಪಿಕಾರ್ಡ್ ಅವರ ನಂಬಿಕೆಯಾಗಿದೆ.ಅಂದಹಾಗೆ,ಇದರಲ್ಲಿ ಕಂಪ್ಯೂಟರ್ ವ್ಯವಸ್ಥೆಯು,ಹಾರಾಟವನ್ನು ನಿರ್ವಹಿಸುತ್ತದೆ.&lt;br /&gt;-------------------------------------------------&lt;br /&gt;&lt;b&gt;ನ್ಯಾಪ್‌ಸ್ಟರ್ ಇನ್ನು ಅಲಭ್ಯ&lt;/b&gt;&lt;br /&gt;ನ್ಯಾಪ್‌ಸ್ಟರ್ ಅಂತರ್ಜಾಲ ತಾಣವು ಸಂಗೀತ ಕಡತಗಳನ್ನು ಜನರು ಪರಸ್ಪರ ವಿನಿಮಯ ಮಾಡಿಕೊಳ್ಳಲು ಅನುವು ಮಾಡುತ್ತಿತ್ತು.1999ರಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಇದನ್ನು ಅಂತರ್ಜಾಲದಲ್ಲಿ ಸಂಗೀತ ಕದತಗಳ ವಿನಿಮಯಕ್ಕಾಗಿ ಒದಗಿಸಿದಾಗ,ಸಂಗೀತ ಕಂಪೆನಿಗಳು ಗದ್ದಲ ಎಬ್ಬಿಸಿದುವು.ಸಂಗೀತ ಕಡತಗಳನ್ನು ಕಾಪಿರೈಟ್ ಕಾಯಿದೆ ಉಲ್ಲಂಘಿಸಿ,ವಿನಿಮಯ ಮಾಡಿಕೊಂಡರೆ,ತಮ್ಮ ಆದಾಯ ಕುಂಠಿತವಾಗುತ್ತದೆ ಎನ್ನುವ ಅವುಗಳ ವಾದ ಸಮರ್ಥನೀಯವೇ ಆಗಿತ್ತು,ನಂತರ ನ್ಯಾಪ್‍ಸ್ಟರ‍್ ಕೋಟಿನಿಂದ ನಿಷೇಧಕ್ಕೆ ಒಳಗಾಯಿತು.ನಂತರ ಬೆಸ್ಟ್ ಬೈ ಎನ್ನುವ ಕಂಪೆನಿಯು ನ್ಯಾಪ್‌ಸ್ಟರನ್ನು ಬಳಸಿಕೊಂಡು ನ್ಯಾಯಬದ್ಧ ಸಂಗೀತ ಕಡತಗಳ ವಿನಿಮಯಕ್ಕೆ ಅನುವು ಮಾಡಿಕೊಟ್ಟಿತು.ಇದೀಗ ರಾಪ್ಸಡಿ ತಾಣವು ಬೆಸ್ಟ್‌ಬೈ ಜತೆ ಒಪ್ಪಂದಕ್ಕೆ ಬಂದು ನ್ಯಾಪ್‌ಸ್ಟರ್ ಅನ್ನು ತನ್ನದಾಗಿಸಿಕೊಳ್ಳುವುದರೊಂದಿಗೆ ಅದು ಆನ್‌ಲೈನಿನಿಂದ ಮಾಯವಾಗುವ ದಿನ ಬಂದಿದೆ.&lt;br /&gt;---------------------------------------------------&lt;br /&gt;&lt;b&gt;ಗೂಗಲ್ ಮ್ಯಾಪ್:ಕಟ್ಟಡದ ಒಳಭಾಗದ ದರ್ಶನ&lt;/b&gt;&lt;br /&gt;ಕಟ್ಟಡಗಳನ್ನು ಮೇಲಿನಿಂದ ಮತ್ತು ಹೊರಭಾಗದಿಂದ ವೀಕ್ಷಿಸಲು ಗೂಗಲ್ ಮ್ಯಾಪ್ ಅವಕಾಶ ನೀಡಿತ್ತು.ಈಗದು,ದೊಡ್ದ ಕಟ್ಟಡಗಳ ಒಳಗೂ ದರ್ಶನ ಮಾಡಿಸಲು ಆರಂಭಿಸಿದೆ.ಗೂಗಲ್ ಮ್ಯಾಪಿನ ಆರನೇ ಆವೃತ್ತಿಯ ಆಂಡ್ರಾಯಿಡ್ ತಂತ್ರಾಂಶವನ್ನು ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಿಕೊಂಡರೆ ಇದು ಸಾಧ್ಯ.ಆಯ್ದ ವಾಣಿಜ್ಯ ಮತ್ತು ಸಾರ್ವಜನಿಕ ಕಟ್ಟಡಗಳ ಒಳಭಾಗಗಳನ್ನು ಚಿತ್ರೀಕರಿಸಲು ಗೂಗಲ್ ಕಟ್ಟಡಗಳ ಮಾಲಕರ ಜತೆ ಒಪ್ಪಂದ ಮಾಡಿಕೊಂಡಿದೆ.ಅವರುಗಳು ತಾವೇ ಚಿತ್ರೀಕರಿಸಿ,ಅದನ್ನು ಅಪ್ಲೋಡ್ ಮಾಡಲೂ ಅವಕಾಶವಿದೆ.ವಿಮಾನ ನಿಲ್ದಾಣಗಳಂತಹ ಕಟ್ಟಡಗಳು ಇವುಗಳಲ್ಲಿ ಸೇರಿವೆ.ಸ್ಯಾನ್‌ಫ್ರಾನ್ಸಿಸ್ಕೋ ಮತ್ತು ಚಿಕಾಗೋಗಳು ಇದರಲ್ಲಿ ಸೇರಿವೆ.ಸದ್ಯ ಹೆಚ್ಚಿನ ಕಟ್ಟಡಗಳು ಅಮೆರಿಕಾದ್ದೇ ಆದರೂ ಮುಂದೆ ಜಪಾನ್‌ನ ಕಟ್ಟಡಗಳನ್ನು ತೋರಿಸುವ ಯೋಚನೆ ಗೂಗಲ್‌ದ್ದು.&lt;br /&gt;----------------------------------------&lt;br /&gt;&lt;b&gt;ಜತೆಗಾರನಾಗುವ ರೊಬೋಟ್&lt;/b&gt;&lt;br /&gt;ವೃದ್ಧರು ಅಥವಾ ಅಶಕ್ತರ ಜತೆಗಾರನಾಗಿದ್ದು,ಅವರ ದೈನಂದಿನ ಕೆಲಸಗಳಲ್ಲಿ ಅವರಿಗೆ ನೆರವಾಗಬಲ್ಲ ರೊಬೋಟುಗಳನ್ನು ಅಭಿವೃದ್ಧಿ ಪಡಿಸುವ ಯೋಜನೆ ಈಗ ಪ್ರಗತಿಯಲ್ಲಿದೆ.ಅಮ್‌ಸ್ಟರ್ಡ್ಯಾಮ್ ವಿಶ್ವವಿದ್ಯಾಲಯ,ಸಿಯೆನ್ನಾ ವಿಶ್ವವಿದ್ಯಾಲಯಗಳು ಸೇರಿ ಈ ಮೂರು ವರ್ಷದ ಯೋಜನೆ ಹಮ್ಮಿಕೊಂಡಿದ್ದು,ಅಶಕ್ತರ ಅವಶ್ಯಕತೆಗಳು ಏನು ಮತ್ತು ಅವರ ಜತೆಗಾರ ಹೇಗೆ ವರ್ತಿಸಬೇಕು ಮುಂತಾದ ವಿವರಗಳನ್ನು ವಿವಿಯ ಸಂಶೋಧಕರು ಕಲೆ ಹಾಕುತ್ತಿದ್ದಾರೆ.ಈ ಯೋಜನೆಯ ಬಜೆಟ್ ಸುಮಾರು ಐದು ದಶಲಕ್ಷ ಯುರೋಗಳಾಗಿವೆ.&lt;br /&gt;--------------------------------------------&lt;br /&gt;&lt;b&gt;ಫೇಸ್‌ಬುಕ್ ಜೋಳಿಗೆಗೆ ಗೊವಾಲ್ಲಾ&lt;/b&gt;&lt;br /&gt;ಗೊವಾಲ್ಲಾ ಎನ್ನುವುದು ಅಂತರ್ಜಾಲ ತಾಣ.ಇದು ಜನರು ಇರುವ ಸ್ಥಳ ಯಾವುದು ಎನ್ನುವುದನ್ನು ತಿಳಿಸಲು ಬಳಸಲಾಗುತ್ತದೆ.ಇದನ್ನೀಗ ಫೇಸ್‌ಬುಕ್ ಸಾಮಾಜಿಕ ಜಾಲತಾಣ ತನ್ನದಾಗಿಸಿಕೊಳ್ಳುವುದರಲ್ಲಿದೆ.ಗೊವಾಲ್ಲಾ ನಡೆಸುವ ಕಂಪೆನಿಗೆ ಫೇಸ್‌ಬುಕ್ ಎಷ್ಟು ಹಣ ಪಾವತಿಸಲಿದೆ ಎನ್ನುವುದು ಸ್ಪಷ್ಟವಿಲ್ಲ.ಆದರೆ ಇನ್ನು ಗೊವಾಲ್ಲಾ ಪೇಸ್‌ಬುಕ್ ಭಾಗವಾಗಲಿದೆ.ಫೋರ್‌ಸ್ಕ್ವೇರ್ ಅನ್ನುವ ತಾಣವೂ ಗೊವಾಲ್ಲಾಗೆ ಪೈಪೋಟಿ ನೀಡುತ್ತಿತ್ತು.&lt;br /&gt;---------------------------------&lt;br /&gt;&lt;b&gt;ಲಿಬಿಯಾ:ತಂತ್ರಜ್ಞಾನ (ದು)ರ್ಬಳಕೆ&lt;/b&gt;&lt;br /&gt;ಲಿಬಿಯಾದ ಗಡಾಪಿ ಮಹಾಶಯ ತಂತ್ರಜ್ಞಾನದ ಪೂರ್ಣ ಲಾಭ ಪಡೆದುಕೊಳ್ಳುವುದರಲ್ಲಿ ಮುಂದಿದ್ದನಂತೆ.ಆತ ತನ್ನ ವಿರೋಧಿಗಳ ಮಿಂಚಂಚೆ,ಫೋನುಕರೆಗಳ ಮೇಲೆ ಕಣ್ಣಿಡಲು ಫ್ರಾನ್ಸಿನ ಕಂಪೆನಿಯೊಂದು ಒದಗಿಸಿದ ತಂತ್ರಜ್ಞಾನವನ್ನು ಬಳಸುತ್ತಿದ್ದನೆಂದು ವಿಕಿಲೀಕ್ ವರದಿ ಮಾಡಿದೆ.ಕರೆಗಳ ಅನುವಾದ ಮಾಡಿ,ಅವುಗಳ ಲಿಪ್ಯಂತರ ಮಾಡುವ ತಂತ್ರಜ್ಞಾನವೂ ಆತನಿಗೆ ಲಭ್ಯವಿತ್ತು.&lt;br /&gt;----------------------------------&lt;br /&gt;&lt;b&gt;ಸ್ಮಾರ್ಟ್‌ಪೋನ್ ಮೂಲಕ ಗೂಡಚರ್ಯೆ?&lt;/b&gt;&lt;br /&gt;ಕ್ಯಾರಿಯರ್ ಐಕ್ಯೂ ಎನ್ನುವ ತಂತ್ರಾಂಶ ಸ್ಮಾರ್ಟ್‌ಫೋನುಗಳಲ್ಲು ಅಳವಡಿಸಿರುವುದು ದೂರದಿಂದಲೇ ಸಹಾಯ ನೀಡಲೋಸುಗ.ಬಳಕೆದಾರನಿಗೆ ಪೋನು ಬಳಕೆಯಲ್ಲಿ ಸಮಸ್ಯೆಯಿದ್ದರೆ,ಆನ್‌ಲೈನ್ ಮೂಲಕ ರಿಪೇರಿ ಮಾಡಲು ಅನುವು ಮಾಡುವುದಾಗಿದೆ.ಇತ್ತೀಚೆಗೆ ಓರ್ವ ಮಹಾಶಯ ಯುಟ್ಯೂಬ್ ವಿಡಿಯೋ ತುಣುಕಿನಲ್ಲಿ,ಈ ತಂತ್ರಾಂಶ ಅದು ಹೇಗೆ ತನ್ನ ಪ್ರತಿ ಕೀಲಿಮಣೆ ಅದುಮಿಕೆಯನ್ನು ನೆನಪಿಟ್ಟು,ತಾನು ಭೇಟಿ ನೀಡುವ ತಾಣಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತದೆ ಎನ್ನುವುದನ್ನು ಸೋದಾಹರಣ ವಿಡಿಯೋದ ಮೂಲಕ ವಿವರಿಸಿದ್ದೇ ಹಾಹಾಕಾರ ಎದ್ದಿದೆ.ಈ ತಂತ್ರಾಂಶವನ್ನು ಒಳಗೊಂಡ ಫೋನುಗಳ ತಯಾರಕರ ವಿರುದ್ಧ ಖಾಸಗಿತನದ ಬಗ್ಗೆ ತಲೆಕೆಡಿಸಿಕೊಳ್ಳುವ ಮಂದಿ ಕೋರ್ಟಿನ ಮೆಟ್ಟಲೂ ತುಳಿದಿದ್ದಾರೆ.&lt;br /&gt;&lt;b&gt;&lt;a href="http://epaper.udayavani.com/PDFDisplay.aspx?Er=1&amp;amp;Edn=MANIPAL&amp;amp;Id=172198"&gt;Udayavani&lt;/a&gt;&lt;/b&gt;&lt;br /&gt;&lt;br /&gt;&lt;b&gt;ಅಶೋಕ್‌ಕುಮಾರ್ ಎ&lt;/b&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-5993768501368588144?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/5993768501368588144/comments/default' title='Post Comments'/><link rel='replies' type='text/html' href='http://www.blogger.com/comment.g?blogID=35372036&amp;postID=5993768501368588144' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/5993768501368588144'/><link rel='self' type='application/atom+xml' href='http://www.blogger.com/feeds/35372036/posts/default/5993768501368588144'/><link rel='alternate' type='text/html' href='http://ashok567.blogspot.com/2011/12/blog-post.html' title='ನಿತ್ಯ ಏಪಲ್ ಬಳಸಿ'/><author><name>ashok kumar</name><uri>https://profiles.google.com/102024469880359672594</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-ruJDs3O4H0E/AAAAAAAAAAI/AAAAAAAABoA/cb6s0aW1mtY/s512-c/photo.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-RJCOdQp-OrU/TtwzMeCZwoI/AAAAAAAABus/0hKPRWUTjpM/s72-c/solar-plane.jpg' height='72' width='72'/><thr:total>0</thr:total></entry><entry><id>tag:blogger.com,1999:blog-35372036.post-2166529678632911554</id><published>2011-11-28T05:13:00.001+05:30</published><updated>2011-11-28T05:18:18.194+05:30</updated><title type='text'>ಜೈಲು ಕಾಯಲು ರೊಬೋಟ್</title><content type='html'>&lt;div dir="ltr" style="text-align: left;" trbidi="on"&gt;&lt;b&gt;&lt;br /&gt;&lt;/b&gt;&lt;br /&gt;&lt;br /&gt;&lt;br /&gt;&lt;b&gt;ಜೈಲು ಕಾಯಲು ರೊಬೋಟ್&lt;/b&gt;&lt;br /&gt;ದಕ್ಷಿಣ ಕೊರಿಯಾದ ಜೈಲೊಂದರಲ್ಲಿ ರೊಬೋಟುಗಳನ್ನು ಕಾವಲುಗಾರರಾಗಿ ಬಳಸಲಾಗುತ್ತಿದೆ.ಅವು ಇತರ ಕಾವಲುಗಾರರಿಗೆ ಖೈದಿಗಳ ಮೇಲೆ ಕಣ್ಣಿಡಲು ಸಹಾಯ ಮಾಡಲಿವೆ.ಖೈದಿಗಳು ಸಂಶಯಾಸ್ಪದ ನಡವಳಿಕೆ ಪ್ರದರ್ಶಿಸಿದರೆ,ಸೂಚನೆ ನೀಡುತ್ತವೆ.ಹೀಗಾಗಿ,ಇತರ ಕಾವಲಿನವರ ಕೆಲಸ ಹಗುರವಾಗುತ್ತದೆ.ರೊಬೋಟುಗಳ ಬಗ್ಗೆ ಸಂಶೋಧನೆಗೆ ದಕ್ಷಿಣ ಕೊರಿಯಾ ಗಮನ ಹರಿಸಿದೆ.ಜಪಾನ್ ಈ ನಿಟ್ಟಿನಲ್ಲಿ ಈಗಾಗಲೇ ದಾಪುಗಾಲು ಹಾಕಿದ್ದು,ದಕ್ಷಿಣ ಕೊರಿಯಾವು ಭಾರೀ ಬಜೆಟ್ ಹೂಡಿ,ಸಂಶೋಧನೆಗಳಿಗೆ ಪ್ರೋತ್ಸಾಹ ನೀಡುತ್ತಿದೆ.ದೇಶದ ದಕ್ಷಿಣ ಭಾಗದ ಪೊಹಾಂಗ್ ಜೈಲಿನಲ್ಲಿ ಈ ರೊಬೋಟುಗಳ ಬಳಕೆ ನಡೆದಿದೆ.ಒಂದೂವರೆ ಮೀಟರ್ ಎತ್ತರದ ರೊಬೋಟುಗಳನ್ನು ದಕ್ಷಿಣ ಕೊರಿಯಾದ ಸಂಶೋಧಕರು ಅಭಿವೃದ್ಧಿ ಪಡಿಸಿದ್ದಾರೆ.ಅವರುಗಳು ಜೈಲು ನಿಯಮ ಮತ್ತು ಅಪರಾಧೀಕರಣ ವಿಷಯದಲ್ಲಿ ಪರಿಣತಿ ಹೊಂದಿದದವರು.ರೊಬೋಟುಗಳು ಚಲಿಸಲು ನಾಲ್ಕು ಚಕ್ರಗಳಿವೆ.ಕ್ಯಾಮರಾ,ಸೆನ್ಸರುಗಳನ್ನೂ ರೊಬೋಟ್ ಹೊಂದಿವೆ.ಕ್ಯೋಂಗಿ ವಿಶ್ವವಿದ್ಯಾಲಯದ ಲೀ-ಬೈಕ್-ಚು ರೊಬೋಟುಗಳನ್ನು ವಿನ್ಯಾಸಗೊಳಿಸಿದ್ದಾರೆ.ಒಂದು ತಿಂಗಳ ಮಟ್ಟಿಗೆ ಈ ಪ್ರಯೋಗ ಮುಂದುವರಿಯಲಿದೆ.ರೊಬೋಟಿನ ಆಪರೇಟಿಂಗ್ ವ್ಯವಸ್ಥೆಯನ್ನು ಮಾರ್ಪಾಡು ಮಾಡುವತ್ತ ಸಂಶೋಧಕರು ಗಮನ ಹರಿಸಿದ್ದಾರೆ&lt;br /&gt;--------------------------------------------------&lt;br /&gt;&lt;b&gt;ಕೀಟ ಸೈಬೋರ್ಗುಗಳು:ಹುಡುಕಾಟಕ್ಕೆ ಬಳಕೆ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://4.bp.blogspot.com/-lf1cDcIVmzI/TtLL2QpxWJI/AAAAAAAABuU/qrnhUbnT_qM/s1600/cyborgs.jpg" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" src="http://4.bp.blogspot.com/-lf1cDcIVmzI/TtLL2QpxWJI/AAAAAAAABuU/qrnhUbnT_qM/s1600/cyborgs.jpg" /&gt;&lt;/a&gt;&lt;/div&gt;&lt;b&gt;&lt;br /&gt;&lt;/b&gt;&lt;br /&gt;ಅಪಾಯಕಾರಿ ಪರಿಸ್ಥಿತಿಗಳಲ್ಲಿ ಸಿಕ್ಕಿಬಿದ್ದವರನ್ನು ಪತ್ತೆ ಹಚ್ಚಿ,ಅವರಿಗೆ ನೆರವಾಗಲು ಕೀಟಗಳನ್ನು ಬಳಸಲು ಮಿಚಿಗನ್ ವಿಶ್ವವಿದ್ಯಾಲಯದ ಸಂಶೋಧಕರು ಪ್ರಯತ್ನಿಸುತ್ತಿದ್ದಾರೆ.ಕೀಟಗಳ ಸಣ್ಣ ದೇಹ,ಗಾಳಿಯನ್ನು ನುಗ್ಗಿ ಮುಂದೆ ಸಾಗಲು ಅನುವು ಮಾಡುವ ಆವುಗಳ ಎರೋಡೈನಾಮಿಕ್ ವಿನ್ಯಾಸ ಸಂಶೋಧಕರ ಗಮನ ಸೆಳೆದಿವೆ.ಕೀಟಗಳ ದೇಹದಲ್ಲಿ ಇಲೆಕ್ಟ್ರೋಡುಗಳನ್ನು ಅಳವಡಿಸಿ,ಸೈಬೋರ್ಗುಗಳಾಗಿಸಿ,ಅವನ್ನು ನಿಯಂತ್ರಿಸಲು ಸಂಶೋಧಕರಿಗೆ ಸಾಧ್ಯವಾಗಿದೆ.ಅವುಗಳ ದೇಹದ ಮೇಲೆ ಕ್ಯಾಮರಾ,ಸಂವೇದಕಗಳನ್ನು ಅಳವಡಿಸಿ,ಶೋಧ ಕಾರ್ಯದಲ್ಲಿ ಬಳಸಲು ಅವರು ಯೋಜಿಸಿದ್ದಾರೆ.ಸಾಧನಗಳಿಗೆ ವಿದ್ಯುತ್ ಪೂರೈಕೆ ಮಾಡುವುದು ಹೇಗೆ ಎನ್ನುವುದು ಅವರ ತಲೆ ತಿನ್ನುತ್ತಿರುವ ಸಮಸ್ಯೆ.ಇದಕ್ಕೆ ಸೌರ ವಿದ್ಯುತ್ ಅನ್ನು ಬಳಸುವುದು ಅವರಿಗೆ ಬೇಕಿಲ್ಲ.ಹಾಗೆ ಮಾಡಿದರೆ,ಅದು ಸುತ್ತ ಬೆಳಕು ಇದ್ದಾಗ ಮಾತ್ರಾ ಶಕ್ತಿ ಉತ್ಪಾದಿಸುತ್ತದೆ,ಹಾಗಾಗಿ ಅವುಗಳ ಬಳಕೆ ಬಗ್ಗೆ ಸಂಶೋಧಕರಿಗೆ ಉತ್ಸಾಹವಿಲ್ಲ.ಕೀಟಗಳ ರೆಕ್ಕೆಗಳ ಚಲನೆ ಮತ್ತು ಶಕ್ತಿಯನ್ನು ಬಳಸಿ ಶಕ್ತಿ ಉತ್ಪಾದಿಸುವತ್ತ ಅವರ ಗಮನ ಹರಿದಿದೆ.ಪೀಜೋ ಇಲೆಕ್ಟ್ರಿಕ್ ಪರಿಣಾಮ ಮತ್ತು ಥರ್ಮೋ ಇಲೆಕ್ಟ್ರಿಕ್ ಪರಿಣಾಮಗಳನ್ನು ಬಳಸಿ ವಿದ್ಯುಚ್ಛಕ್ತಿ ಬಳಸುವತ್ತ ಸಂಶೋಧನೆ ಮುಂದುವರಿದಿದೆ.ಕೊಳವೆಯಾಕಾರದ ವಿದ್ಯುಜ್ಜನಕವು 0.2ಗ್ರಾಮ್ ತೂಗಿ,45ಮೈಕ್ರೋವ್ಯಾಟ್ ಶಕ್ತಿ ಉತ್ಪಾದಿಸಲು ಶಕ್ತವಾಗಿದೆ.ಹಿಂದೆಯೂ ಸಂಶೋಧಕರು ಇಲಿ,ಮೀನುಗಳನ್ನು ಸೈಬೋರ್ಗ್‍ಗಳಾಗಿಸಲು ಪ್ರಯತ್ನಿಸಿದ್ದಿದೆ.ಇಲೆಕ್ಟ್ರೋಡುಗಳ ಮೂಲಕ ಅವುಗಳ ಮಿದುಳಿಗೆ ಸಂವೇದನೆ ನೀಡಿ,ಆ ಮೂಲಕ ಅವನ್ನು ಬೇಕಿದ್ದಲ್ಲಿಗೆ ಹೋಗುವಂತೆ ಮಾಡಿ,ಅವನ್ನು ರಕ್ಷಣಾ ಕಾರ್ಯಗಳಲ್ಲಿ ಬಳಸಲು ಪ್ರಯತ್ನಿಸಲಾಗಿತ್ತು.&lt;br /&gt;-----------------------------------&lt;br /&gt;&lt;b&gt;ಜನಪ್ರಿಯವಾಗದ ಸೇವೆಗಳು:ಗೂಗಲ್ ಎಳ್ಳುನೀರು&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/-7iPrBdMaUMM/TtLL_nX6lpI/AAAAAAAABuc/u0osNBX7lUA/s1600/_googlesign.jpg" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" height="112" src="http://3.bp.blogspot.com/-7iPrBdMaUMM/TtLL_nX6lpI/AAAAAAAABuc/u0osNBX7lUA/s200/_googlesign.jpg" width="200" /&gt;&lt;/a&gt;&lt;/div&gt;&lt;br /&gt;ಗೂಗಲ್ ಕಂಪೆನಿಯು ಹೊಸ ಹೊಸ ಸೇವೆಗಳನ್ನು ಆರಂಭಿಸುತ್ತಾ,ತನ್ನ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಲೇ ಇದೆ.ಈ ಪ್ರಯತ್ನದಲ್ಲಿ ಅದಕ್ಕೆ ಯಶಸ್ಸು ಸಿಕ್ಕಿರುವುದು ಆಗೊಮ್ಮೆ ಈಗೊಮ್ಮೆ ಮಾತ್ರಾ.ಹಲವು ಉತ್ಪನ್ನಗಳು ಜನಮನ್ನಣೆ ಗಳಿಸಿಕೊಳ್ಳಲು ವಿಫಲವಾಗಿ ಮೂಲೆಗುಂಪಾಗಿವೆ.ಅಂತಹ ಹಲವು ವಿಫಲ ಯೋಜನೆಗಳಿಗೆ ಗುಡ್‌ಬೈ ಹೇಳಿ,ತನ್ನ ಸೇವೆಯನ್ನು ಸೀಮಿತಗೊಳಿಸಿ,ಗುಣಮಟ್ಟದ ಸೇವೆ ನೀಡಲು ಗೂಗಲ್ ಪ್ರಯತ್ನಿಸಲಿದೆ.ಗೂಗಲ್ ವೇವ್,ಬಜ್,ನೋಟ್‌ಬುಕ್,ಗೂಗಲ್ ಬುಕ್‌ಮಾರ್ಕ್,ಗೂಗಲ್ ಫ್ರೆಂಡ್ ಕನೆಕ್ಟ್,ಗೂಗಲ್ ಸರ್ಚ್ ಟೈಮ್‌ಲೈನ್,ನೋಲ್,ಕಲ್ಲಿದ್ದಲಿಗಿಂತ ಅಗ್ಗದ ನವೀಕರಿಸಬಹುದಾದ ಇಂಧನ ಯೋಜನೆ ಇವೆಲ್ಲವೂ ಗೂಗಲ್ ಕೈ ಬಿಡಲಿರುವ ಯೋಜನೆಗಳು.ಇವುಗಳ ಪೈಕಿ ನೋಲ್ ಎನ್ನುವುದು ವಿಕಿಪೀಡಿಯಾದಂತಹ ವಿಶ್ವಕೋಶ ಯೋಜನೆಯಾಗಿತ್ತು.ಗೂಗಲ್ ವೇವ್ ಎನ್ನುವುದು ಆನ್‌ಲೈನ್ ಸಹಭಾಗಿತ್ವವನ್ನು ಹೆಚ್ಚಿಸುವ ಉದ್ದೇಶ ಹೊಂದಿದ ಸೇವೆ.ಬಜ್ ಪೇಸ್‌ಬುಕ್ ಹಾಗೆ ಸಾಮಾಜಿಕ ಜಾಲತಾಣ.ಇನ್ನು ಮುಂದೆ ಹೊಸ ಸೇವೆ ಅಥವಾ ಉತ್ಪನ್ನಗಳನ್ನು ಆರಂಭಿಸುವ ಮುನ್ನ ಹೆಚ್ಚು ಜಾಗ್ರತೆ ವಹಿಸುವುದಾಗಿ ಕಂಪೆನಿ ಹೇಳಿಕೊಂಡಿದೆ.ಆಪಲ್ ಅಂತಹ ಕಂಪೆನಿಗಳು ಅಪರೂಪವಾಗಿ ಮಾತ್ರಾ ಹೊಸ ಸೇವೆಗಳನ್ನು ಅಳೆದು-ಸುರಿದು ಎನ್ನುವಂತೆ ಪ್ರಕಟಿಸುತ್ತವೆಗೂಗಲ್ ಆದರೋ ನಿಯಮಿತವಾಗಿ ಇಂತಹ ಸೇವೆಗಳನ್ನು ಪ್ರಕಟಿಸುತ್ತಾ ಬಂದಿದೆ.ಹಲವು ಸೇವೆಗಳು ಆರಂಭಿಕವಾಗಿ ಗುಲ್ಲೆಬ್ಬಿಸಿದರೂ,ದಿನ ಕಳೆದಂತೆ ಜನಮನದಿಂದ ದೂರವಾಗುತ್ತಿದ್ದುವು.ಮುಚ್ಚಲು ನಿರ್ಧರಿಸಿದ ಸೇವೆಗಳಲ್ಲಿ ಗೂಗಲ್+ ಸೇರಿಲ್ಲ.ಇದಕ್ಕೆ ನೂರು ದಿನಗಳಲ್ಲಿ ಹತ್ತು ನಾಲ್ಕು ದಶಲಕ್ಷ &amp;nbsp;ಬಳಕೆದಾರರು ನೋಂದಾಯಿಸಿಕೊಂಡಿದ್ದರು.ಅರ್ಕುಟ್ ಕೂಡಾ ಮುಂದುವರಿದಿದೆ.&lt;br /&gt;----------------------------------------------------------------&lt;br /&gt;&lt;b&gt;ಆಧಾರ್:ಸಚಿವ ಸಂಪುಟ ಅನುಮೋದನೆ ಲಭಿಸಿಲ್ಲ!&lt;/b&gt;&lt;br /&gt;ಪ್ರತಿ ಭಾರತೀಯನ ಜೈವಿಕ ಚಹರೆಯನ್ನು ಸಂಗ್ರಹಿಸಿ,ಆತನಿಗೆ ಪ್ರತ್ಯೇಕ ಆಧಾರ್ ಸಂಖ್ಯೆಯನ್ನು ನೀಡುವ ಆಧಾರ್ ಯೋಜನೆಗೆ ಅಂಗೀಕಾರ ನೀಡುವ ಪ್ರಸ್ತಾಪ ಕೇಂದ್ರ ಸಚಿವ ಸಂಪುಟದ ಮೂಂದೆ ಬಂದಿಲ್ಲವಂತೆ.ಈ ಬಗ್ಗೆ ಕೇಂದ್ರ ಸಚಿವ ಚಿದಂಬರಂ ಪ್ರಧಾನ ಮಂತ್ರಿಯವರ ಗಮನ ಸೆಳೆದಿದ್ದಾರೆ.ಆಧಾರ್ ಯೋಜನೆಯ ಅನುಷ್ಠಾನ ಜಾರಿಯಲ್ಲಿದ್ದು,ಹಲವು ರಾಜ್ಯಗಳಲ್ಲಿ ಆಧಾರ್ ಸಂಖ್ಯೆಯನ್ನು ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ.ಭಾರತದ ರಿಜಿಸ್ಟರ್ಡ್ ಜನರಲ್ ಅವರು ಮಾತ್ರಾ ಭಾರತೀಯರ ಜೈವಿಕ ಚಹರೆಯನ್ನು ಸಂಗ್ರಹಿಸಿ,ಅವರಿಗೆ ಗುರುತು ಪತ್ರ ನೀಡುವ ಅಧಿಕಾರ ಹೊಂದಿದ್ದಾರೆ.ಈಗ ಆಧಾರ್ ಯೋಜನೆಯಲ್ಲಿ ಅದೇ ಕೆಲಸ ನಡೆಯುತ್ತಿದ್ದು,ರಾಜ್ಯಗಳು ಯಾವ ಗುರುತು ಸಂಖ್ಯೆಗೆ ಮಾನ್ಯತೆ ನೀಡಬೇಕೆಂದು ಗಲಿಬಿಲಿಗೊಂಡಿವೆ.ಅದಲ್ಲದೆ ಹಲವೆಡೆ ಆಧಾರ್ ಯೋಜನೆಯಲ್ಲಿ ಪಾಲ್ಗೊಂಡವರ ಸಂಖ್ಯೆ ಜನಗಣತಿಯ ಸಂಖ್ಯೆ ಜತೆ ತಾಳೆಯಾಗುತ್ತಿಲ್ಲವಂತೆ.ಉದಾಹರಣೆಗೆ ಹೈದರಾಬಾದಿನ ಅಂಬರ್‌ಪೇಟೆಯಲ್ಲಿ ಜನಗಣತಿಯಲ್ಲಿ ಹದಿನೈದು ಸಾವಿರ ಜನ ಲೆಕ್ಕಕ್ಕೆ ಸಿಕ್ಕಿದ್ದರೆ,ಆಧಾರ್ ಪ್ರಕಾರ ಅದು ಇಪ್ಪತ್ತೊಂದು ಸಾವಿರ.ಹಾಗೆಯೇ ಸೆಕುಂದರಾಬಾದಿನಲ್ಲಿ ಆಧಾರ್ ಯೋಜನೆಯಡಿ ಮೂವತ್ತೇಳು ಸಾವಿರ ಜನ ಗುರುತಿಸಿಕೊಂಡಿದ್ದಾರೆ-ಆದರೆ ಗಣತಿಯ ಪ್ರಕಾರ ಅಲ್ಲಿದ್ದದ್ದು ಹದಿಮೂರು ಸಾವಿರ ಜನರು ಮಾತ್ರಾ.ಈ ವೈಪರೀತ್ಯಗಳಿಗೆ ಕಾರಣವೇನು ಎನ್ನುವುದು ಚೋದ್ಯದ ವಿಷಯ.&lt;br /&gt;--------------------------------------------&lt;br /&gt;&lt;b&gt;ವೆಬ್‌ಕ್ಯಾಮ್ ಮೂಲಕ ಟೈಲರಿಂಗ್&lt;/b&gt;&lt;br /&gt;ಅಂತರ್ಜಾಲ ತಾಣಗಳ ಮೂಲಕ ಖರೀದಿಸುವ ಇ-ವಾಣಿಜ್ಯ ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿದೆ.ಅದರಲ್ಲೂ ಯುವಜನರು ಇದರಲ್ಲಿ ಮುಂದಿದ್ದಾರೆ.ಆದರೆ ಉಡುಪುಗಳ ಖರೀದಿಗೆ ಇ-ವಾಣಿಜ್ಯ ತುಸು ತಾಪತ್ರಯದ್ದೇ.ವೆಬ್‌ಸೈಟಿನಲ್ಲಿ ಲಭ್ಯವಿರುವ ಉಡುಪು ತನ್ನ ಅಳತೆಗೆ ಹೊಂದುತ್ತದೆಯೇ ಎನ್ನುವುದನ್ನು ಪರಿಶೀಲಿಸುವುದು ಕಷ್ಟದ ಕೆಲಸ.ಈಗ ಅದಕ್ಕೂ ಆನ್‌ಲೈನ್ ಪರಿಹಾರವಿದೆ.ವೆಬ್‌ಕಾಮ್ ಮುಂದೆ ಗ್ರಾಹಕ ವಿವಿಧ ಭಂಗಿಯಲ್ಲಿ ಪೋಸು ನೀಡಿದರೆ,ತಂತ್ರಾಂಶವೊಂದು,ಆತನ ಅಳತೆಯನ್ನು ತೆಗೆದುಕೊಳ್ಳುತ್ತದೆ.ವೆಬ್‌ಸೈಟಿನ ಉಡುಪು ಆ ಅಳತೆಯದ್ದೇ ಎನ್ನುವುದನ್ನು ಗ್ರಾಹಕ್ ಅತಿಳಿದುಕೊಳ್ಳಬಹುದು.ಹಾಗೆಯೆ ಆತನಿಗೆ ಸೂಕ್ತ ಉಡುಪನ್ನು ಅಂತರ್ಜಾಲ ತಾಣ ಶಿಫ್ಹಾರ್ಸು ಮಾಡಲೂ ಬಹುದು.ರೊಬೋಟು ಪ್ರತಿಕೃತಿಗಳಿಗೆ ಉಡುಪನ್ನು ತೊಡಿಸಿ,ಅವು ಸೂಕ್ತವಾಗಿ ದೇಹಕ್ಕೆ ಹೊಂದುತ್ತದೆಯೋ ಎಂದೂ ನೋಡಬಹುದು.ಈ ರೊಬೋಟುಗಳ ಅಳತೆಯನ್ನು ಹೆಚ್ಚುಕಡಿಮೆ ಮಾಡಿ,ಗ್ರಾಹಕನ ಅಲತೆಯದ್ದಕ್ಕೆ ಉಡುಪು "ಫಿಟ್"" ಆಗುತ್ತದೋ ಎಂದೂ ಪರೀಕ್ಷಿಸಬಹುದು.ಪುಸ್ತಕ ಮತ್ತು ಇಲೆಕ್ಟ್ರಾನಿಕ್ ವಸ್ತುಗಳು ಆನ್‌ಲೈನಿನಲ್ಲಿ ನೂರಕ್ಕೆ ಇಪ್ಪತ್ತೈದು ಭಾಗದಷ್ಟು ಮಾರಾಟ ಆಗುತ್ತವೆ.ಒಟ್ಟು ಮಾರಾಟವಾಗುವ ಉಡುಪುಗಳ ಪೈಕಿ ಹತ್ತು ಶೇಕಡಾ ಮಾತ್ರಾ ಅಂತರ್ಜಾಲದ ಮೂಲಕ ಮಾರಾಟವಾಗುತ್ತವೆ.ಈ ಹೊಸ ಬೆಳವಣಿಗೆ ಇದನ್ನು ಹೆಚ್ಚಿಸಬಹುದು ಎನ್ನುವ ನಿರೀಕ್ಷೆಯಿದೆ.&lt;br /&gt;-------------------------------------&lt;br /&gt;&lt;b&gt;ಪೇಸ್‌ಬುಕ್:ನಿಮಗೂ ಅವನಿಗೂ ಅಂತರವೆಷ್ಟು?&lt;/b&gt;&lt;br /&gt;ಅಪರಿಚಿತ ವ್ಯಕ್ತಿಯೊಬ್ಬನನ್ನು ತೆಗೆದುಕೊಂಡರೆ,ನಿಮ್ಮ ಸ್ನೇಹಿತನ ಸ್ನೇಹಿತ,ಆ ಅಪರಿಚಿತ ವ್ಯಕ್ತಿಯ ಸ್ನೇಹಿತನನ್ನು ಬಲ್ಲವನಾಗಿರುತ್ತಾನೆ.ಅಂದರೆ ವ್ಯಕ್ತಿಗಳ ನಡುವಣ ಅಂತರ ನಾಲ್ಕು.ಸದ್ಯ ಫೇಸ್‌ಬುಕ್ಕಿನಲ್ಲಿ ಈ ಅಂತರ 3.74 ಎಂದು ಸಂಶೋಧಕರು ಅಂದಾಜಿಸಿದ್ದಾರೆ.ಭೂಮಿಯ ಜನರನ್ನು ತೆಗೆದುಕೊಂಡರೆ,ಈ ಅಂತರ ಆರು ಎನ್ನುವುದು ನಿಮಗೆ ತಿಳಿದಿರಬಹುದು.ಹಿಂದೆ ಈ ಅಂತರ ಹೆಚ್ಚಿತ್ತು.ಫೇಸ್‌ಬುಕ್ ಪ್ರತಿಯೋರ್ವ ಸದಸ್ಯನಿಗೂ ಹೆಚ್ಚೆಂದರೆ ಐದು ಸಾವಿರ ಗೆಳೆಯರನ್ನು ಹೊಂದಲು ಅವಕಾಶ ನೀಡುತ್ತದೆ.ಫೇಸ್‌ಬುಕ್ ಸದಸ್ಯರು ಪರಸ್ಪರ ಮಿತೃತ್ವವನ್ನು ಸಾಧಿಸಿದಂತೆಲ್ಲಾ ಈ ಅಂತರ ತಗ್ಗುತ್ತದೆ.ಆದರಿನ್ನು ಈ ಅಂತರ ತಗ್ಗುವ ಪ್ರಕ್ರಿಯೆ ನಿಧಾನವಾಗಲಿದೆ.&lt;br /&gt;&lt;br /&gt;&lt;b&gt;&lt;a href="http://epaper.udayavani.com/PDFDisplay.aspx?Er=1&amp;amp;Edn=MANIPAL&amp;amp;Id=155104"&gt;Udayavani&lt;/a&gt;&lt;/b&gt;&lt;br /&gt;&lt;div&gt;&lt;br /&gt;&lt;/div&gt;&lt;br /&gt;&lt;b&gt;*ಅಶೋಕ್‌ಕುಮಾರ್ ಎ&lt;/b&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-2166529678632911554?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/2166529678632911554/comments/default' title='Post Comments'/><link rel='replies' type='text/html' href='http://www.blogger.com/comment.g?blogID=35372036&amp;postID=2166529678632911554' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/2166529678632911554'/><link rel='self' type='application/atom+xml' href='http://www.blogger.com/feeds/35372036/posts/default/2166529678632911554'/><link rel='alternate' type='text/html' href='http://ashok567.blogspot.com/2011/11/blog-post_28.html' title='ಜೈಲು ಕಾಯಲು ರೊಬೋಟ್'/><author><name>ashok kumar</name><uri>https://profiles.google.com/102024469880359672594</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-ruJDs3O4H0E/AAAAAAAAAAI/AAAAAAAABoA/cb6s0aW1mtY/s512-c/photo.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-lf1cDcIVmzI/TtLL2QpxWJI/AAAAAAAABuU/qrnhUbnT_qM/s72-c/cyborgs.jpg' height='72' width='72'/><thr:total>0</thr:total></entry><entry><id>tag:blogger.com,1999:blog-35372036.post-8381525337099141980</id><published>2011-11-21T05:51:00.001+05:30</published><updated>2011-11-21T05:56:36.829+05:30</updated><title type='text'>ಅಂತರ್ಜಾಲದ ಮೂಲಕ ರೇಶನ್ ಕಾರ್ಡ್ ಅರ್ಜಿ</title><content type='html'>&lt;div dir="ltr" style="text-align: left;" trbidi="on"&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;b&gt;ಅಂತರ್ಜಾಲದ ಮೂಲಕ ರೇಶನ್ ಕಾರ್ಡ್ ಅರ್ಜಿ&lt;/b&gt;&lt;br /&gt;&lt;br /&gt;ಕರ್ನಾಟಕ ಸರಕಾರವು ಪಡಿತರ ಕಾರ್ಡು ಬೇಕಾದವರು ಅಂತರ್ಜಾಲ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕೊಡುವ ಮೂಲಕ ಭ್ರಷ್ಟಾಚಾರ ನಿರ್ಮೂಲನೆಯತ್ತ ಹೆಜ್ಜೆ ಹಾಕಿದೆ.ಕಚೇರಿಗೆ ಹೋಗದೆ ಅರ್ಜಿ ಸಲ್ಲಿಸುವ ವ್ಯವಸ್ಥೆಗಳೇ ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಸಹಾಯ ಮಾಡುತ್ತವೆ ಎನ್ನುವುದರ ಜತೆಗೆ,ಕಚೇರಿಗೆ ಅಲೆದಾಟವನ್ನೂ ತಪ್ಪಿಸುತ್ತದೆ.ಅರ್ಜಿಯ ವಿಲೇವಾರಿ ಬಗ್ಗೆಯೂ ಆನ್‌ಲೈನಿನಲ್ಲಿ ಪರೀಕ್ಷಿಸಬಹುದು ಎನ್ನುವುದು ಇನ್ನೊಂದು ಪ್ಲಸ್ ಪಾಯಿಂಟ್.ಸ್ವಂತ ಅಂತರ್ಜಾಲ ಸಂಪರ್ಕ,ಕಂಪ್ಯೂಟರ್ ವ್ಯವಸ್ಥೆ ಹೊಂದಿದ್ದವರು ಇಂತಹ ವ್ಯವಸ್ಥೆಗಳಿಂದ ಹೆಚ್ಚು ಲಾಭ ಪಡೆಯುತ್ತಾರೆ.ಒಂದು ವೇಳೆ ಸೈಬರ್ ಕೆಫೆಗಳನ್ನು ಬಳಸಬೇಕಾದರೂ,ಕಚೇರಿಗೆ ಹೋಗಿ ಬರಲು ತಗಲುವ ವೆಚ್ಚವನ್ನು ಸೈಬರ್ ಕೆಫೆಗೆ ಪಾವತಿಸ ಬೇಕಾದೀತು.ಪಡಿತರ ನೀಡಿಕೆಯ ವೇಳೆ ಅಂತಿಮವಾಗಿ ದಾಖಲೆಗಳ ಪರಿಶೀಲನೆ ನಡೆಯುವ ಕಾರಣ,ಅರ್ಜಿಯ ಜತೆಗೆ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾದ ಪ್ರಮೇಯವೂ ಇಲ್ಲ.ಅನಿಲ ಸಂಪರ್ಕದ ಆನ್‌ಲೈನ್ ದೃಡೀಕರಣದ ಯಶಸ್ಸಿನ ಹಿನ್ನೆಲೆಯಲ್ಲಿ ಈ ಪ್ರಯೋಗ ನಡೆಯುತ್ತಿದೆ.&lt;br /&gt;---------------------------------------&lt;br /&gt;&lt;b&gt;ಐಸ್‍ಕ್ರೀಮ್ ಸ್ಯಾಂಡ್‌ವಿಚ್‌ಗಾಗಿ ಮುಗಿಬಿದ್ದವರು!&lt;/b&gt;&lt;br /&gt;&amp;nbsp;ಆಂಡ್ರಾಯಿಡ್ ನಾಲ್ಕು ಆವೃತ್ತಿಗೆ ಗೂಗಲ್ ಐಸ್‌ಕ್ರೀಮ್ ಸ್ಯಾಂಡ್‌ವಿಚ್ ಎಂದು ಹೆಸರಿಸಿದೆ.ಹೀಗಾಗಿ ಈಗ ಎಲ್ಲರಿಗೂ ತಮ್ಮ ಪೋನಿನಲ್ಲಿ&amp;nbsp; ಐಸ್‌ಸ್ಕ್ರೀಮ್ ಸ್ಯಾಂಡ್‌ವಿಚ್ ಪಡೆಯುವ ತವಕ.ಹಳೆಯ ಫೋನ್ ಇದ್ದವರು ಹೊಸ ಆವೃತ್ತಿಯನ್ನು ಅಳವಡಿಸಬೇಕಾಗುತ್ತದೆ.ಹಾಗೆ ಮಾಡುವಾಗ,ಹೊಸ ಐಸ್‌ಸ್ಕ್ರೀಮ್ ಸ್ಯಾಂಡ್‌ವಿಚ್ ಬಯಸುವ ಯಂತ್ರಾಂಶಗಳು ಸ್ಮಾರ್ಟ್‌ಪೋನಿನಲ್ಲಿ ಹೊಂದಿದ್ದರೆ,ಅದನ್ನು ಅಳವಡಿಸಿದರೆ ಅಡ್ದಿ ಇಲ್ಲ.ಇಲ್ಲವಾದರೆ ಅದರ ಅಳವಡಿಕೆ ಹೊಸ ತಾಪತ್ರಯಗಳನ್ನು ಹುಟ್ಟುಹಾಕಲೂ ಬಹುದು.ಒಂದು ವೇಳೆ ಸ್ಮಾರ್ಟ್‌ಫೋನು ಸೂಕ್ತವಾಗಿದ್ದು,ಅದರಲ್ಲಿ ಐಸ್‌ಸ್ಕ್ರೀಮ್ ಸ್ಯಾಂಡ್‌ವಿಚ್ ಅಳವಡಿಸಿದರೆ, ಅದು ಹೆಚ್ಚಿನ ದಕ್ಷತೆ,ಸುಗಮ ಕಾರ್ಯನಿರ್ವಹಣೆ ಮಾಡುವುದು ಖಾತರಿ.ಸ್ಮಾರ್ಟ್‌ಫೋನ್ ಬಳಕೆ&amp;nbsp; ಸುಲಲಿತವಾಗುವುದರಲ್ಲಿ ಸಂಶಯವೇ ಇಲ್ಲ.ಜತೆಗೇ ಹೆಚ್ಚು ಆಂಡ್ರಾಯಿಡ್ ತಂತ್ರಾಂಶಗಳನ್ನು ಬಳಸುವ ಅವಕಾಶ ಬೇರೆ ಸಿಗುತ್ತದೆ.&lt;br /&gt;--------------------------------------&lt;br /&gt;&lt;br /&gt;&lt;b&gt;ಗೂಗಲ್ ಸಂಗೀತ &lt;/b&gt;&lt;br /&gt;ಗೂಗಲ್ ಮ್ಯೂಸಿಕ್ ಸ್ಟೋರ್ ಅನ್ನು ಆರಂಬಿಸಿದೆ.ಇದರ ಮೂಲಕ ಹಾಡುಗಳು ಮತ್ತು ಸಂಗೀತ ಆಲ್ಬಮುಗಳ ಮಾರಾಟಕ್ಕೂ ಗೂಗಲ್ ಕೈಹಾಕಿದೆ.ಬಳಕೆದಾರರು ತಾವು ಖರೀದಿಸಿದ ಸಂಗೀತವನ್ನು ಕ್ಲೌದ್ ಸೇವೆಗಳ ಮೂಲಕ ದಾಸ್ತಾನು ಇಡಬಹುದು.ಗೂಗಲ್+ ಮೂಲಕ ತಮ್ಮ ಗೆಳೆಯರಿಗೆ ಸಂಗೀತವನ್ನು ಆನಂದಿಸಬಹುದು.ಪ್ರತಿ ಹಾಡು ಖರೀದಿಸಿದಾಗ,ಗೆಳೆಯರು ಒದಗಿಸಿದ ಒಂದು ಹಾಡನ್ನು ಡೌನ್‌ಲೋಡ್ ಮಾಡುವುದು ಉಚಿತವಾಗಿ ಸಾಧ್ಯವಾಗುತ್ತದೆ.ಹದಿಮೂರು ದಶಲಕ್ಷಗಳಷ್ಟು ಹಾದುಗಳ ಸಂಗ್ರಹ ಗುಗಲ್ ಹೊಂದಿದೆ.ಈ ಮೂಲಕ ಗೂಗಲ್ ಆಪಲ್ ಕಂಪೆನಿಯ &lt;br /&gt;ಸಂಗೀತ ಮಾರಾಟಕ್ಕೆ ಸ್ಪರ್ಧೆ ಒಡ್ಡುವಂತಾಗಿದೆ.ಅಮೆಜಾನ್ ಪೇಸ್‌ಬುಕ್ ಮುಂತಾದ ತಾಣಗಳ ಜತೆಯೂ ಗೂಗಲ್ ಸ್ಪರ್ಧೆ ನೀಡುವಂತಾಗಿದೆ.&lt;br /&gt;------------------------------------------&lt;br /&gt;&lt;b&gt;ಇಂಟೆಲ್ :ಹೊಸ ಚಿಪ್&lt;/b&gt;&lt;br /&gt;ತೊಂಬತ್ತರ ದಶಕದ ಸೂಪರ್ ಕಂಪ್ಯೂಟರ್ ಪ್ರತಿ ಸೆಕೆಂಡಿಗೆ ಮೂರು ಟ್ರಿಲಿಯನ್ ಲೆಕ್ಕಾಚಾರಗಳನ್ನು ಮಾಡಲು ಶಕ್ತವಾಗಿತ್ತು.ಆ ಸೂಪರ್ ಕಂಪ್ಯೂಟರ್ ವಿಶಾಲ ಸ್ಥಳಾವಕಾಶವನ್ನು ಬಯಸುವ ಕಂಪ್ಯೂಟರ್ ಆಗಿತ್ತು.ಈಗ ಇಂಟೆಲ್ ಕಂಪೆನಿಯು ಅಷ್ಟೇ ಸಾಮರ್ಥ್ಯದ ಚಿಪ್ ಅನ್ನು ಕೈಯಗಲದ ಸಾಧನದಲ್ಲಿ ಹಿಡಿಯುವಂತೆ ಅಭಿವೃದ್ಧಿ ಪಡಿಸಿದೆ.ಅಂಗೈಯಗಲದ ಸ್ಮಾರ್ಟ್‌ಫೋನ್ ಸಾಧನದಲ್ಲಿ ಪ್ರತಿ ಸೆಕೆಂಡಿಗೆ ಮೂರು ಟ್ರಿಲಿಯನ್ ಲೆಕ್ಕಾಚಾರಗಳು ನಡೆಯಬಹುದು.ಐವತ್ತಕ್ಕೂ ಹೆಚ್ಚು ಸಂಸ್ಕಾರಕಗಳು ಒಂದು ಚಿಪ್‌ನಲ್ಲಿ ಇರುವಂತೆ ಇಂಟೆಲ್ ಅಭಿವೃದ್ಧಿ ಪಡಿಸಿದೆ.&lt;br /&gt;---------------------------&lt;br /&gt;&lt;b&gt;ಫೇಸ್‌ಬುಕ್ ಬಳಕೆದಾರ:ಹಣವರ್ಗಾವಣೆ ಸಾಧ್ಯ&lt;/b&gt;&lt;br /&gt;ಫೇಸ್‌ಬುಕ್ ಬಳಕೆದಾರರು ಪರಸ್ಪರ ಹಣಸಂದಾಯ ಮಾಡಿಕೊಳುವುದು ಇನ್ನು ಬಹು ಸುಲಭ.ಪೇಪಾಲ್ ಈ ವ್ಯವಸ್ಥೆ ಮಾಡಿದೆ.ಸೆಂಡ್ ಮನಿ ಎನ್ನುವ ತಂತ್ರಾಂಶದ ಮೂಲಕ ಈ ಸೇವೆಯನ್ನು ಪಡೆಯಬಹುದು.ಈ ಸೇವೆಯೂ ಉಚಿತವಾಗಿ ಲಭ್ಯವಿದೆ ಹಣ ಸಂದಾಯದಲ್ಲಿ ಕಂಪೆನಿಗಳು ಬಂದರೆ,ಶುಲ್ಕ ನೀಡಬೇಕಾಗುತ್ತದೆ.ಹಣ ಕಳುಹಿಸುವಾಗ ಸಂದೇಶವನ್ನೂ ಕಳುಹಿಸಲು ಸಾಧ್ಯ.ಹಣ ವರ್ಗಾವಣೆ ಜತೆಗೆ ಗ್ರೀಟಿಂಗ್ ಕಾರ್ಡುಗಳ ವಿನಿಮಯದ ಆಯ್ಕೆಯೂ ಲಭ್ಯವಿದೆ.ಪೇಪಾಲ್ ಈ ಮೂಲಕ ಜಗತ್ತಿನ ಅತಿ ದೊಡ್ಡ ಸಮುದಾಯದ ನಡುವೆ ಹಣ ವಿನಿಮಯ ಕೆಲಸವನ್ನು ನಿಮಿಷಗಳಲ್ಲೇ ಮಾಡಲು ಅವಕಾಶ ಒದಗಿಸಿದೆ.&lt;br /&gt;------------------------------------------------&lt;br /&gt;&lt;b&gt;ಕಂಬಿ ಇಲ್ಲದ ರೈಲು?&lt;/b&gt;&lt;br /&gt;ರೈಲು ಕಂಬಿಗಳ ಮೇಲೆ ಓಡುವುದು ತಾನೇ? ರೈಲು ಚಾಲೂ ಆಗಿ ಇನ್ನೂರು ವರ್ಷಗಳೇ ಕಳೆದರೂ,ಕಂಬಿಯ ಮೇಲೆ ಓಡುವ ರೈಲಿನ ಚರಿತ್ರೆ ಹಿಂದಿನ ಹಾಗೇ ಮುಂದುವರಿದಿದೆ.ಅದಿನ್ನು ಬದಲಾದರೂ ಅಚ್ಚರಿಯಿಲ್ಲ.ನೋಡಲು ವಿಮಾನದಂತೆ ಕಾಣಿಸುವ ಸಾಧನವನ್ನು ಜಪಾನಿನ ತೊಹುಕು ವಿಶ್ವವಿದ್ಯಾಲಯದವರು ತಯಾರಿಸಿದ್ದಾರೆ.ಅದು ಭೂಮಿಯಿಂದ ಕೇವಲ ಕೆಲವೇ ಸೆಂಟಿಮೀಟರ್ ಅಂತರದಲ್ಲಿ ಓಡುತ್ತದೆ.ಹೀಗಾಗಿ,ಅದು ಓಡುವಾಗ ಭೂಮಿಯ ಮೇಲ್ಮೈ ಜತೆ ಯಾವುದೇ ಘರ್ಷಣೆ ಇಲ್ಲದೆ,ಬಹು ಸುಲಭವಾಗಿ ಓಡುತ್ತದೆ.ಸದ್ಯ ಇದರ ಮಾದರಿ ಮಾತ್ರ ತಯಾರಾಗಿದೆ ಆದರೆ ನೆಲಕ್ಕೆ ತಾಕದೆ ಓಡುವ ರೈಲುಗಳಿದೀಗಲೇ ಇವೆ.ಚೀನಾದ ಮಗಲೇವ್ ಟ್ರೈನುಗಳು ಇಂತಹುವು.ಅವುಗಳು ಪ್ರತಿ ಗಂಟೆಗೆ&amp;nbsp; ಆರು ನೂರರ ಸಮೀಪದ ವೇಗದಲ್ಲಿ ಚಲಿಸಬಲ್ಲುವು.ಲ್ಯಾವಿಟೇಶನ್ ಎನ್ನುವ ತತ್ವದ ಮೇಲವು ಕೆಲಸ ಮಾಡುತ್ತವೆ.ಚೀನಾ,ಜಪಾನ್,ಇಂಗ್ಲೆಂಡ್ ಈ ಎಲ್ಲಾ ದೇಶಗಳೂ ಅತಿ ವೇಗದ ರೈಲ್ವೇ ಜಾಲಗಳನ್ನು ನಿರ್ಮಿಸಲು ಆಸಕ್ತಿ ಹೊಂದಿದ್ದು,ಇವಕ್ಕೆ ಸೂಕ್ತವಾದ ತಂತ್ರಜ್ಞಾನ ಯಾವುದು ಎನ್ನುವುದೇ ಸದ್ಯ ಬಗೆ ಹರಿಯಬೇಕಾದ ಅಂಶವಾಗಿದೆ.ಚಾಲಕರಹಿತ ರೈಲ್ವೇ ವ್ಯವಸ್ಥೆಗಳೂ ಚಾಲ್ತಿಯಲ್ಲಿವೆ ಸಿಂಗಾಪುರಿನ ಭೂಗತ ರೈಲ್ವೇಯಲ್ಲಿ ಚಾಲಕನಿಲ್ಲದೆ ರೈಲು ಓಡುತ್ತದೆ.ಆದರೂ ಇವುಗಳಲ್ಲಿ ಅಳವಡಿಸಲಾದ ಸುರಕ್ಷಾ ವ್ಯವಸ್ಥೆಗಳು ರೈಲ್ವೇ ಪ್ರಯಾಣವನ್ನು ಸುರಕ್ಷಿತವಾಗಿ ಮಾಡುತ್ತವೆ.&lt;br /&gt;---------------------------------------------&lt;br /&gt;&lt;b&gt;ಹಗುರ ವಸ್ತು&lt;/b&gt;&lt;br /&gt;ಕೂದಲಿಗಿಂತಲೂ ಸಾವಿರ ಪಟ್ಟು ತೆಳ್ಳಗಿನ ವಸ್ತುವಿನ ಪದರವನ್ನು ಸೃಷ್ಟಿಸಿರುವ ಸಂಶೋಧಕರು ಈ ವಸ್ತು ಭೂಮಿಯ ಅತಿ ಹಗುರವಾದ ವಸ್ತು ಎಂದು ಘೋಷಿಸಿದ್ದಾರೆ.ಬರೇ 0.01% ಪ್ರತಿಶತ ಅಂಶ ವಸ್ತುವಿದ್ದು,ಉಳಿದೆಡೆ ಗಾಳಿಯ ಅಂಶವಿದೆ.ಕ್ಯಾಲಿಫೋರ್ನಿಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ ,ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಎಚ್ ಆರೆಲ್ ಎನ್ನುವ ಸಂಶೋಧನಾಲಯಗಳು ಜತೆ ಸೇರಿ,ಈ ಹಗುರ ವಸ್ತುವನ್ನು ಸ್ರುಷ್ಟಿಸಿವೆ.ಹಗುರವಾದರೂ ಇದು,ಬಹು ದೃಡವಾಗಿದೆ.ಅದನ್ನು ಅರ್ಧಾಂಶ ಬಗ್ಗಿಸಿದರು ಅದು ತನ್ನ ಮೊದಲ ಸ್ಥಿತಿಗೆ ಮರಳುವಷ್ಟು ಸಾಮರ್ಥ್ಯವನ್ನು ಪಡೆದಿದೆ.ಇದನ್ನು ಹೇಗೆ ಬಳಸಬಹುದೆಂಬ ಬಗ್ಗೆ ಯಾವ ಮಾಹಿತಿಯೂ ಲಭ್ಯವಿಲ್ಲ.&lt;br /&gt;--------------------------------------------&lt;br /&gt;&lt;b&gt;ವಿಕಿಪೀಡಿಯಾ ಮತ್ತು ಭಾರತ&lt;/b&gt;&lt;br /&gt;ಭಾರತದಂತದಲ್ಲಿರುವ ಜನಸಂಖ್ಯೆಯೇ ವಿಕಿಪೀಡಿಯಾದಂತಹ ವಿಶ್ವಕೋಶವು ಬೆಳೆಯಲು ಹೆಚ್ಚು ನೆರವಾದೀತು ಎನ್ನುವುದು ವಿಕಿಪೀಡಿಯಾ ಸಹಸಂಸ್ಥಾಪಕ ಜಿಮ್ಮಿವೇಲ್ಸ್ ಅವರ ಲೆಕ್ಕಾಚಾರ.ಆದರೆ ಸದ್ಯಕ್ಕಂತೂ ಹಾಗಾಗುತ್ತಿಲ್ಲ.ಹಿಂದಿಯಂತಹ ಭಾಷೆಯನ್ನು ಬಳಸುವವರ ಸಂಖ್ಯೆಗೆ ಹೋಲಿಸಿದರೆ,ಹಿಂದಿ ವಿಕಿಪೀಡಿಯಾದಲ್ಲಿರುವ ಅರುವತ್ತು ಸಾವಿರ ಬರಹಗಳ ಸಂಖ್ಯೆ ಸಣ್ಣದೇ.ಯಾವುದೇ ಪದಗುಚ್ಛದ ಶೋಧ ನಡೆಸಿದರೂ ವಿಕಿಪೀಡಿಯಾದ ಕೊಂಡಿಯೇ ಮೊದಲಾಗಿ ಬರುವಷ್ಟು ವಿಕಿಪೀಡಿಯಾ ಜನಪ್ರಿಯ.ಈ ಜನಪ್ರಿಯತೆಯೇ ಇದಕ್ಕೆ ಮುಳುವಾಗಿದೆ.ವಿಕಿಪೀಡಿಯಾದ ಮಾಹಿತಿಗಳು ನಿಖರ ಎಂದು ಜನ ನಂಬುವರೆಂದು,ಅದಕ್ಕೆ ಸುಳ್ಳು ಸುಳ್ಳೇ ಮಾಹಿತಿಯನ್ನು ಸೇರಿಸುವವರೂ ಇದ್ದಾರೆ.ಅಂತಹ ಮಾಹಿತಿಗಳು ಸೇರ್ಪಡೆಯಾಗದಂತೆ ಎಚ್ಚರ ವಹಿಸುವ ವ್ಯವಸ್ಥೆಗಳೂ ವಿಕಿಪೀಡಿಯಾದಲ್ಲಿ ಇವೆ.ಸದ್ಯ ಭಾರತದಲ್ಲಿ ವಿಕಿಪೀಡಿಯಾದ ಬಗ್ಗೆ ಸಮಾವೇಶ ನಡೆಯುತ್ತಿದೆ.ಅದರಲ್ಲಿ ಭಾಗವಹಿಸಲು ಜಿಮ್ಮಿವೇಲ್ಸ್ ಭಾರತದಲ್ಲಿದ್ದಾರೆ.ಮುಂಬೈಯಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಅರುನೂರು ಜನ ಭಾಗವಹಿಸುತ್ತಿದ್ದಾರೆ.&lt;br /&gt;&lt;b&gt;&lt;br /&gt;ಅಶೋಕ್‌ಕುಮಾರ್ ಎ&lt;/b&gt;&lt;br /&gt;&lt;a href="http://epaper.udayavani.com/PDFDisplay.aspx?Er=1&amp;amp;Edn=MANIPAL&amp;amp;Id=138221"&gt;UDAYAVANI&lt;/a&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-8381525337099141980?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/8381525337099141980/comments/default' title='Post Comments'/><link rel='replies' type='text/html' href='http://www.blogger.com/comment.g?blogID=35372036&amp;postID=8381525337099141980' title='1 Comments'/><link rel='edit' type='application/atom+xml' href='http://www.blogger.com/feeds/35372036/posts/default/8381525337099141980'/><link rel='self' type='application/atom+xml' href='http://www.blogger.com/feeds/35372036/posts/default/8381525337099141980'/><link rel='alternate' type='text/html' href='http://ashok567.blogspot.com/2011/11/blog-post_21.html' title='ಅಂತರ್ಜಾಲದ ಮೂಲಕ ರೇಶನ್ ಕಾರ್ಡ್ ಅರ್ಜಿ'/><author><name>ashok kumar</name><uri>https://profiles.google.com/102024469880359672594</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-ruJDs3O4H0E/AAAAAAAAAAI/AAAAAAAABoA/cb6s0aW1mtY/s512-c/photo.jpg'/></author><thr:total>1</thr:total></entry><entry><id>tag:blogger.com,1999:blog-35372036.post-4238835658364605449</id><published>2011-11-14T08:59:00.001+05:30</published><updated>2011-11-14T20:32:49.400+05:30</updated><title type='text'>ಮರುಬಳಕೆ:ಟಾಪ್ ಯಾರು?</title><content type='html'>&lt;div dir="ltr" style="text-align: left;" trbidi="on"&gt;&lt;br /&gt;&lt;div style="font-weight: bold;"&gt;ಮರುಬಳಕೆ:ಟಾಪ್ ಯಾರು?&lt;/div&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-dX4Hj6Grtcs/TsEtGvyr6LI/AAAAAAAABt8/dbzXnLhzfR8/s1600/mit+%25281%2529.jpg" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" height="180" src="http://2.bp.blogspot.com/-dX4Hj6Grtcs/TsEtGvyr6LI/AAAAAAAABt8/dbzXnLhzfR8/s320/mit+%25281%2529.jpg" width="320" /&gt;&lt;/a&gt;&lt;/div&gt;&lt;div style="font-weight: bold;"&gt;&lt;br /&gt;&lt;/div&gt;ಮರುಬಳಕೆಗೆ ಪ್ಲಾಸ್ಟಿಕ್ ಬಾಟಲ್,ಕಾಗದ,ಇಂಕ್ ಕಾಟ್ರಿಜ್ ಇತ್ಯಾದಿ ವಸ್ತುಗಳನ್ನು ಮರಳಿಸಲು ಅಮೆರಿಕಾದ ಮಸಾಚ್ಯುಸೆಟ್ಸ್‌ನ ಎಂಐಟಿಯ ಕ್ಯಾಂಪಸ್ಸಿನಲ್ಲಿ ಯಂತ್ರವೊಂದನ್ನು ಇರಿಸಲಾಗಿದೆ.ಇದು ಜನರು ತಂದ ವಸ್ತುಗಳನ್ನು ಸ್ವೀಕರಿಸುತ್ತದೆ. ಮರುಬಳಕೆ ಸಾಮಗ್ರಿ ಮರಳಿಸಿದ ಬಳಿಕ,ಯಂತ್ರದ ಸ್ಪರ್ಶಸಂವೇದಿ ತೆರೆಯಲ್ಲಿ &amp;nbsp;ತಮ್ಮ ಸೆಲ್‌ಫೋನ್ ನಂಬರ್ ನೀಡಿದರೆ,ಯಂತ್ರವು,ಆತನ ವಿವರಗಳನ್ನು ಅಂತರ್ಜಾಲ ಪುಟವೊಂದರಲ್ಲಿ ಪ್ರದರ್ಶಿಸ ತೊಡಗುತ್ತದೆ,ವ್ಯಕ್ತಿ ಎಷ್ತು ಐಟಮುಗಳ ಮರುಬಳಕೆಗೆ ಕಾರಣನಾಗಿದ್ದಾನೆ ಎನ್ನುವ ವಿವರಗಳಿಲ್ಲಿ ಸಿಗುತ್ತವೆ.ಮಾತ್ರವಲ್ಲದೆ ಹೆಚ್ಚು ಮರುಬಳಕೆ ಮಾಡಿದವರಿಗೆ ಬಹುಮಾನಗಳು ಮತ್ತು ಪ್ರೋತ್ಸಾಹಧನ ಇಲ್ಲಿ ಸಿಗುತ್ತದೆ.ಗ್ರೀನ್‌ಬೀನ್ ರಿಸೈಕಲ್ ಎನ್ನುವ ಕಂಪೆನಿಯ ಹೊಸ ಯೋಜನೆ ಇದಾಗಿದೆ.ಇದರ ಹೊಸತನಕ್ಕೆ ಶಿಕ್ಷಣಸಂಸ್ಥೆಯೊಂದು ಪ್ರಶಸ್ತಿಯನ್ನೂ ನೀಡಿದೆ.ಸದ್ಯ ಈ ಯಂತ್ರ ಹದಿನಾಲ್ಕು ಸಾವಿರ ಮರುಬಳಕೆಯ ವಸ್ತುಗಳನ್ನು ಒಟ್ಟು ಮಾಡಿದೆ. ಯಾವುದೇ ಬಹುಮಾನ ಅಥವಾ ಪ್ರೋತ್ಸಾಹ ಧನ ಸಂಬಂಧಿತ ವ್ಯಕ್ತಿಯ ಬ್ಯಾಂಕ್ ಖಾತೆಗೆ ಜಮೆಯಾಗುವ ವ್ಯವಸ್ಥೆಯೂ ಇಲ್ಲಿದೆ.&lt;br /&gt;&lt;div style="font-weight: bold;"&gt;--------------------&lt;/div&gt;&lt;div style="font-weight: bold;"&gt;ನಕ್ಷತ್ರವಾಗದ ಅನಿಲರಾಶಿ&lt;/div&gt;ಭೂಮಿಯಿಂದ ಹನ್ನೆರಡು ಜ್ಯೋತಿರ್ವರ್ಷ ದೂರದಲ್ಲಿ ಹೀಲಿಯಂ,ಜಲಜನಕದ ಶುದ್ಧ ಅನಿಲರಾಶಿಯನ್ನು ಖಗೋಳ ವಿಜ್ಞಾನಿಗಳು ಗುರುತಿಸಿದ್ದಾರೆ.ಸಾಮಾನ್ಯವಾಗಿ ಇಂತಹ ಅನಿಲರಾಶಿಯಲ್ಲಿ ಭಾರದ ಧಾತುಗಳಾದ ಇಂಗಾಲ.ಸಿಲಿಕಾನ್ ಇತ್ಯಾದಿಗಳು ಕಾಣಬರುತ್ತವೆ.ವಿಶ್ವವು ಆಸ್ತಿತ್ವಕ್ಕೆ ಬಂದಾಗ ನಡೆದ ಭಾರೀ ಸ್ಫೋಟದಲ್ಲಿ ಅನಿಲರಾಶಿಗಳು ಬೇರ್ಪಟ್ಟು,ನಕ್ಷತ್ರ,ಗ್ರಹಗಳು ಆಸ್ತಿತ್ವಕ್ಕೆ ಬಂದುವು ಎನ್ನುವ ವಾದವಿದೆ.ಈಗ ಕಂಡು ಬಂದಿರುವ ಅನಿಲ ರಾಶಿಯಲ್ಲಿ ಹೀಲಿಯಂ ಮತ್ತು ಜಲಜನಕ ಬಿಟ್ಟರೆ ಬೇರೆ ಧಾತುಗಳ ಕುರುಹು ಕಂಡು ಬಾರದ್ದು ಆಶ್ಚರ್ಯ ಹುಟ್ಟಿಸಿದೆ.ಅನಿಲರಾಶಿಗಳು ತಣಿದು ನಕ್ಷತ್ರವಾಗಲು ಇತರ ಧಾತುಗಳು ಬೇಕೇಬೇಕು.ಇದರ ಶುದ್ಧತೆಗೆ ಕಾರಣವೇನು,ಇದು ನಕ್ಷತ್ರವಾಗಿ ಬದಲಾಗುವ ಪ್ರಕ್ರಿಯೆ ಯಾಕಾಗಿ ನಡೆಯುತ್ತಿಲ್ಲ ಎನ್ನುವುದ್ ಚೋದ್ಯದ ಸಂಗತಿಯಾಗಿದೆ.&lt;br /&gt;&lt;div style="font-weight: bold;"&gt;---------------------------&lt;/div&gt;&lt;div style="font-weight: bold;"&gt;4ಜಿ: ಗ್ರಾಹಕನಿಗೇನು ಕಾದಿದೆ?&lt;/div&gt;ವಿದೇಶಗಳಲ್ಲೀಗ 4ಜಿ ಸೇವೆಗಳು ಆರಂಭವಾಗುತ್ತಲಿವೆ.3ಜಿ ಸೇವೆಗಳ ನಂತರ 4ಜಿ ಸೇವೆಗಳನ್ನು ಆರಂಭಿಸುವಾಗ,ಸೇವಾದಾತೃಗಳು ಮೂಲಸೌಕರ್ಯದಲ್ಲಿ ಬಹಳ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾದ ಕಾರಣ,ಬಹಳ ಹೂಡಿಕೆ ಹಣವನ್ನು ಖರ್ಚು ಮಾಡಬೇಕಾಗುತ್ತದೆ.ಅಲ್ಲದೆ ಸ್ಪೆಕ್ಟ್ರಮ್ ಪಡೆಯಲು ಲೈಸೆನ್ಸ್ ಶುಲ್ಕ ಇತ್ಯಾದಿ ಪಾವತಿಗಳನ್ನೂ ಮಾಡುತ್ತಾರೆ.ಹೀಗಾಗಿ,ಸೇವಾದಾತೃಗಳು ತಮ್ಮ ಹೂಡಿಕೆಯು ಬಹಳ ಬೇಗ ವಸೂಲಾಗ ಬೇಕೆಂಬ ನಿರೀಕ್ಷೆಯಲ್ಲಿರುವುದು ಸಾಮಾನ್ಯ.ಹೊಸ ಸೇವೆಗಳ ಮೂಲಕ ಜನರನ್ನು ಆಕರ್ಷಿಸಿ,ಅದರ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ಯತ್ನಿಸುವುದು ಒಂದು ಬಗೆ.4ಜಿಯಲ್ಲಿ ದತ್ತಾಂಶ ಅಧಾರಿತ ಸೇವೆಗಳಿಗೆ ಇನ್ನಷ್ಟು ಒತ್ತು ಸಿಗಲಿವೆ.ಶರವೇಗದ ಜಾಲವಿದಾದ್ದರಿಂದ,ದತ್ತಾಂಶ ಅಧಾರಿತ ಸೇವೆಗಳು 3ಜಿ ಜಾಲಕ್ಕಿಂತಲೂ ಇಲ್ಲಿ &amp;nbsp;ಗ್ರಾಹಕನಿಗೆ ಹೆಚ್ಚು ತೃಪ್ತಿದಾಯಕವಾಗ ಬಹುದು.ಟಿವಿ ವೀಕ್ಷಣೆಯನ್ನು ಹೆಚ್ಚಿಸುವಂತೆ ಗ್ರಾಹಕನ ಅಭ್ಯಾಸ ಬದಲಾಯಿಸುವಂತೆ ಮಾಡುವುದು ಸೇವಾದಾತೃಗಳ ಮುಖ್ಯ ಯೋಜನೆಯಾಗಿದೆ.ಧ್ವನಿ ಕರೆಗಳು 4ಜಿಯಲ್ಲೂ ಮುಂದುವರಿಯಲಿವೆ.ಗ್ರಾಹಕರ ಮಟ್ಟಿಗೆ ಧ್ವನಿ ಕರೆಗಳು ಯಾವ ಜಾಲದಲ್ಲೂ ಬೇಕಾದ ಪ್ರಧಾನ ಸೇವೆ.4ಜಿಯಲ್ಲಿ ಹೊಸ ತಂತ್ರಜ್ಞಾನದ ಮೂಲಕ ಇನ್ನಷ್ಟು ಸ್ಪಷ್ಟ ಕರೆಗಳನ್ನು ಏರ್ಪಡಿಸಲು ಅವಕಾಶ ಕಲ್ಪಿಸಿ,ಗ್ರಾಹಕನನ್ನು ಅಕರ್ಷಿಸುವುದು ಸೇವಾದಾತೃಗಳ್ಳ ಇನ್ನೊಂದು ಯೋಜನೆಯಾಗಿದೆ.ಗ್ರಾಹಕನ ಖಾಸಗಿ ವಿವರಗಳನ್ನು ಇತರರಿಗೆ ನೀಡಿ ಹಣ ಮಾಡುವುದೂ ಸಾಧ್ಯ-ಆದರೆ ಹೀಗೆ ಮಾಡಿದಾಗ,ಖಾಸಗಿತನದ ಉಲ್ಲಂಘನೆ ಆಗದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ.&lt;br /&gt;&lt;div style="font-weight: bold;"&gt;------------------------------&lt;/div&gt;&lt;div style="font-weight: bold;"&gt;ಮಕ್ಕಳು ಮತ್ತು ಆನ್‌ಲೈನ್:ಜಾಗ್ರತೆ ವಹಿಸಿ&lt;/div&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/-k_ngL4mWIVY/TsEtieM6zlI/AAAAAAAABuE/QULAVD25AM0/s1600/kids.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" height="180" src="http://1.bp.blogspot.com/-k_ngL4mWIVY/TsEtieM6zlI/AAAAAAAABuE/QULAVD25AM0/s320/kids.jpg" width="320" /&gt;&lt;/a&gt;&lt;/div&gt;&lt;div style="font-weight: bold;"&gt;&lt;br /&gt;&lt;/div&gt;ಸಾಮಾಜಿಕ ಜಾಲತಾಣಗಳ ಸದಸ್ಯರಾಗುವವರು ವಯಸ್ಕರಾಗಿರಬೇಕು.ಆದರೆ,ಫೇಸ್‌ಬುಕ್ ತಾಣದಲ್ಲಿ ಏಳೂವರೆ ದಶಲಕ್ಷ ಮಕ್ಕಳು ಸದಸ್ಯರಾಗಿದ್ದಾರೆ.ಕೆಲವು ಮಕ್ಕಳ ಹೆತ್ತವರೇ ಅವರನ್ನು ಇಲ್ಲಿ ಸೇರಿಸಲು ಮುತುವರ್ಜಿ ವಹಿಸುತ್ತಾರೆ.ಅಮ್ದರೆ ಹೆತ್ತವರು ಅಂತರ್ಜಾಲದಲ್ಲಿ ಮಕ್ಕಳ ಬಗ್ಗೆ ವಹಿಸ ಬೇಕಾಗಿರುವ ಎಚ್ಚರಿಕೆಯ ಬಗ್ಗೆ ಗಮನ ಕೊಡದಿರುವುದು ಸ್ಪಷ್ಟ.ಎರಡು ಮತ್ತು ಐದು ವರ್ಷ ನಡುವಿನ ವಯಸ್ಸಿನ ಮಕ್ಕಳು ಅಂತರ್ಜಾಲ ಬಳಸುವುದು ಎರಡು ವರ್ಷಗಳಲ್ಲಿ ಅತ್ಯಧಿಕವಾಗಿ ಬೆಳೆದಿದೆ.ವಿಡಿಯೋ ಆಟಗಳನ್ನು ಆಡುವ ಮಕ್ಕಳ ಸಂಖ್ಯೆಯೂ ಬಹು ದೊಡ್ಡದು.ಮಕ್ಕಳು ಅಂತರ್ಜಾಲ ಬಳಸುವಾಗ ಅವರು ತಮ್ಮ ವಿವರಳನ್ನು ನೀಡದಂತೆ ಅವರಿಗೆ ತಿಳುವಳಿಕೆ ನೀಡಬೇಕು.ಹಾಗೆಯೇ ಚಿತ್ರಗಳನ್ನು ಅಂತರ್ಜಾಲದಲ್ಲಿ ಹಾಕುವಾಗಲೂ ಎಚ್ಚರಿಕೆ ಬೇಕು-ಅವು ದುರ್ಬಳಕೆ ಆಗಲೂ ಬಹುದು.ಮಕ್ಕಳನ್ನು ಬೆದರಿಸುವ-ಸೈಬರ್ ಬುಲ್ಲಿ ಎನ್ನುವ ಸಮಸ್ಯೆ ಅಂತರ್ಜಾಲದಲ್ಲಿದೆ.ಇಂತಹುದರ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಬೇಕು.ಮಕ್ಕಳು ಅಂತರ್ಜಾಲದಲ್ಲಿ ಎಷ್ಟು ಸಮಯ ಕಳೆಯುತ್ತಾರೆ ಎನ್ನುವ ಬಗ್ಗೆ ಕಣ್ಣಿಡಬೇಕು.ಅಂತರ್ಜಾಲವು ಚಟವಾಗಿ ಬಿಡುವ ಅಪಾಯದಿಂದ ಮಕ್ಕಳನ್ನು ರಕ್ಷಿಸುವುದಗತ್ಯ.&lt;br /&gt;&lt;div style="font-weight: bold;"&gt;-------------------&lt;/div&gt;&lt;div style="font-weight: bold;"&gt;ಬ್ಯಾಟರಿ ಖರ್ಚು:ಐಫೋನ್4S ಸಮಸ್ಯೆ ನಿವಾರಣೆ&lt;/div&gt;&lt;div style="font-weight: bold;"&gt;&lt;br /&gt;&lt;/div&gt;ಐಫೋನ್ 4Sನ ಅಧಿಕ ಬ್ಯಾಟರಿ ಖರ್ಚಿನ ಸಮಸ್ಯೆಯನ್ನು ಆಪಲ್ ನಿವಾರಿಸಿದೆ.ಇದಕ್ಕೆ ತಂತ್ರಾಂಶ ಪರಿಹಾರವನ್ನದು ಅವಲಂಬಿಸಿದೆ.ಸಮಸ್ಯೆ ನಿವಾರಿಸಿದ್ದು ಹೇಗೆ ಎಂಬುದು ಸ್ಪಷ್ಟವಿಲ್ಲವಾದರೂ,ಐಫೋನಿನ ಆಪರೇಟಿಂಗ್ ವ್ಯವಸ್ಥೆ ಐಓಎಸ್‌ನಲ್ಲಿ ಬದಲಾವಣೆ ಮಾಡುವ ಮೂಲಕ ಬ್ಯಾಟರಿ ಖರ್ಚು ತಗ್ಗಿಸಲು ಆಪಲ್ ಶಕ್ತವಾಗಿದೆ.ಟ್ವಿಟರ್ ಸಂದೇಶಗಳಲ್ಲಿ ಕೆಲವು ಗ್ರಾಹಕರು ತಮ್ಮ ಸಮಸ್ಯೆ ನಿವಾರಣೆಯಾಗಿ ಬರೆದಿದ್ದರೂ,ಇನ್ನು ಹಲವರು ಈಗಲೂ ಸಮಸ್ಯೆ ಮುಂದುವರಿದಿದೆ ಎಂದು ಪ್ರತಿಕ್ರಿಯಿಸಿದವರಿದ್ದಾರೆ.&lt;br /&gt;&lt;div style="font-weight: bold;"&gt;-----------------------------------------------------&lt;/div&gt;&lt;div style="font-weight: bold;"&gt;ಗೂಗಲ್ ವೆಟರನ್ಸ್&lt;/div&gt;ಗೂಗಲ್ ಯುಟ್ಯೂಬ್ ಮತ್ತು ಗೂಗಲ್+ ಸೇವೆಗಳಲ್ಲಿ ಗೂಗಲ್ ವೆಟರನ್ಸ್ ಎನ್ನುವ ವಿಭಾಗವನ್ನು ತೆರೆದಿದೆ.ಅಮೆರಿಕಾದ ಸೈನಿಕರು ಇರಾಕ್,ಅಪಘಾನಿಸ್ತಾನ ಮುಂತಾದೆಡೆಯಿಂದ ತಮ್ಮ ಸೇವೆ ಮುಗಿಸಿ,ಮನೆಗೆ ಮರಳಿದ ಬಳಿಕ,ಅವರಿಗೆ ನೆರವಾಗುವಂತಹ ವಿಡಿಯೋ,ಹಾಡು ಮತ್ತಿತರ ಮನರಂಜನೆಯ ಅಂಶಗಳಿಲ್ಲಿ ಲಭ್ಯವಾಗಿವೆ.ಸೈನಿಕರಿಗೆ ಏಕಾಂತ ಅನುಭವಕ್ಕೆ ಬರದಂತೆ ಮಾಡುವುದು,ಮತ್ತು ಅವರನ್ನು ಉಲ್ಲಸಿತರನ್ನಾಗಿ ಇಡಲು ಬೇಕಾದ ಐಟಂ‌ಗಳಿಗೆ ಇಲ್ಲಿ ಒತ್ತು.&lt;br /&gt;&lt;div style="font-weight: bold;"&gt;*ಅಶೋಕ್‌ಕುಮಾರ್ ಎ&lt;/div&gt;&lt;br /&gt;&lt;a href="http://epaper.udayavani.com/PDFDisplay.aspx?Er=1&amp;amp;Edn=MANIPAL&amp;amp;Id=117313"&gt;&lt;b&gt;ಉದಯವಾಣಿ &lt;/b&gt;&lt;/a&gt;&lt;br /&gt;&lt;b&gt;*ಅಶೋಕ್‌ಕುಮಾರ್ ಎ&lt;/b&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-4238835658364605449?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/4238835658364605449/comments/default' title='Post Comments'/><link rel='replies' type='text/html' href='http://www.blogger.com/comment.g?blogID=35372036&amp;postID=4238835658364605449' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/4238835658364605449'/><link rel='self' type='application/atom+xml' href='http://www.blogger.com/feeds/35372036/posts/default/4238835658364605449'/><link rel='alternate' type='text/html' href='http://ashok567.blogspot.com/2011/11/blog-post_14.html' title='ಮರುಬಳಕೆ:ಟಾಪ್ ಯಾರು?'/><author><name>ashok kumar</name><uri>https://profiles.google.com/102024469880359672594</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-ruJDs3O4H0E/AAAAAAAAAAI/AAAAAAAABoA/cb6s0aW1mtY/s512-c/photo.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-dX4Hj6Grtcs/TsEtGvyr6LI/AAAAAAAABt8/dbzXnLhzfR8/s72-c/mit+%25281%2529.jpg' height='72' width='72'/><thr:total>0</thr:total></entry><entry><id>tag:blogger.com,1999:blog-35372036.post-3330645092447744851</id><published>2011-11-07T11:55:00.002+05:30</published><updated>2011-11-07T11:55:51.521+05:30</updated><title type='text'>ಅಗ್ಗದ ಸ್ಮಾರ್ಟ್‌ಫೋನುಗಳು ಕಂಪೆನಿಗಳಿಗೆ ದುಬಾರಿ!</title><content type='html'>&lt;div dir="ltr" style="text-align: left;" trbidi="on"&gt;&lt;div class="separator" style="clear: both; text-align: center;"&gt;&lt;/div&gt;&lt;b&gt;ಅಗ್ಗದ ಸ್ಮಾರ್ಟ್‌ಫೋನುಗಳು ಕಂಪೆನಿಗಳಿಗೆ ದುಬಾರಿ!&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://4.bp.blogspot.com/-yX0nQnO-M6M/Trd4LC0s_oI/AAAAAAAABtU/HjkwCWlN7OM/s1600/smartphone.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" height="200" src="http://4.bp.blogspot.com/-yX0nQnO-M6M/Trd4LC0s_oI/AAAAAAAABtU/HjkwCWlN7OM/s200/smartphone.jpg" width="119" /&gt;&lt;/a&gt;&lt;/div&gt;&lt;br /&gt;ಅಗ್ಗದ ಸ್ಮಾರ್ಟ್‌ಫೋನುಗಳು ಟೆಲಿಕಾಂ ಕಂಪೆನಿಗಳಿಗೆ ದುಬಾರಿಯಾಗುವುದಿದೆ.ಅದರಲ್ಲೂ ಆಂಡ್ರಾಯಿಡ್ ಫೋನುಗಳ ಮಟ್ಟಿಗೆ ಈ ಮಾತು ಹೆಚ್ಚು ಸತ್ಯವೆನ್ನುವುದು,ಈಗ ಹೆಚ್ಚಿನ ಸೇವಾದಾತೃಗಳಿಗೆ ಅನುಭವಕ್ಕೆ ಬಂದಿದೆ.ಅಗ್ಗದ ಸ್ಮಾರ್ಟ್‌ಫೋನುಗಳ ಯಂತ್ರಾಂಶ ಬಹು ಸರಳವಾಗಿರಬೇಕು.ಅದರಲ್ಲಿ ಹೊಸ ನಮೂನೆಯ ಯಂತ್ರಾಂಶಗಳಿಗೆ ಅವಕಾಶ ಇಲ್ಲ.ಆಂಡ್ರಾಯಿಡ್ ಸ್ಮಾರ್ಟ್‌ಫೋನ್ ನಿರ್ವಹಣಾ ತಂತ್ರಾಂಶವಾದರೋ,ಆಗಾಗ ಹೊಸ ಆವೃತ್ತಿಯಾಗಿ ಬಿಡುಗಡೆಯಾಗುತ್ತದೆ.ಗೂಗಲ್ ಕಂಪೆನಿ ಅಭಿವೃದ್ಧಿ ಪಡಿಸುವ ಈ ಆಂಡ್ರಾಯಿಡ್ ಓಎಸ್,ಹೊಸ ಯಂತ್ರಾಂಶಗಳ ಬಳಕೆಗೆ ಸೂಕ್ತವಾಗುವ ಹಾಗೆ ಅಭಿವೃದ್ಧಿಯಾಗುತ್ತದೆ.ಇದಕ್ಕೆ ಸರಿಯಾಗಿ ಯಂತ್ರಾಂಶ ಲಭ್ಯವಿರುವ ಸ್ಮಾರ್ಟ್‌ಫೋನುಗಳಲ್ಲಿ,ಇವು ಅತ್ಯುತ್ತಮ ಫಲಿತಾಂಶ,ಕಾರ್ಯದಕ್ಷತೆ ಒದಗಿಸುತ್ತದಾದರೂ,ಹಳೆಯ ಅಥವಾ ಅಗ್ಗದ ಸ್ಮಾರ್ಟ್‌ಫೋನುಗಳಿಗೆ ಹೊಸ ಆಂಡ್ರಾಯಿಡ್ ಓಎಸ್,ತ್ರಾಸ ಕೊಡುತ್ತದೆ.ಕೆಲವೊಮ್ಮೆ ಯಂತ್ರಾಂಶವನ್ನು ಕೆಡಿಸುತ್ತದೆ.ಇವುಗಳನ್ನು ಸರಿಪಡಿಸಲು ಸೇವಾದಾತೃಗಳು ಬಹಳಷ್ಟು ಖರ್ಚು ಮಾಡಬೇಕಾಗಿ ಬರುತ್ತದೆ.ಎರಡು ಬಿಲಿಯನ್ ಡಾಲರುಗಳ ಖರ್ಚು ಇದಕ್ಕೆ ಬಂದಿರುತ್ತದೆ&amp;nbsp; ಎನ್ನುವುದು ಒಂದು ವರ್ಷದ ಅಂದಾಜು ಮೊತ್ತ.ಇತರ ಓಎಸ್‌ಗಳ ಮಟ್ಟಿಗೆ ಇಷ್ಟು ಸಮಸ್ಯೆಯಿಲ್ಲ-ಅವು ಹೊಸ ಅವೃತ್ತಿ ತರುವುದು ನಿಧಾನವಾಗಿರುವುದೇ ಇದಕ್ಕೆ ಕಾರಣ.&lt;br /&gt;--------------------------------&lt;br /&gt;&lt;b&gt;ಇಂಜೆಕ್ಷನ್ ಟ್ರೈನರ್&lt;/b&gt;&lt;br /&gt;ವೃದ್ಧರ ಕೈಯ ಬೆರಳು ಕೆಲವೊಮ್ಮೆ ಮಡಚಿದ ಹಾಗೆ ಆಗುವುದಿದೆ.ಹೀಗಾದಾಗ,ಅದಕ್ಕೆ ಕಿಣ್ವದ ಇಂಜೆಕ್ಷನ್ ಕೊಡಬೇಕಾಗುತ್ತದೆ.ಈ ಇಂಜೆಕ್ಷನ್‌ನೂ ಬಹು ಜಾಗ್ರತೆಯಿಂದ ,ಸರಿಯಾದ ಸ್ಥಳಕ್ಕೆ ಚುಚ್ಚಬೇಕಾಗುತ್ತದೆ.ಈ ಇಂಜೆಕ್ಷನ್ ನೀಡಲು ಅಭ್ಯಾಸ ಮಾಡಿಕೊಳ್ಳಲು ಅನುವು ಮಾಡುವ ಟ್ರೈನಿಂಗ್ ಹಸ್ತ ಇದೀಗ ಲಭ್ಯ.ಹೀಗೆ "ಹೆಣ" ಕೊಯ್ಯಲು ಅಭ್ಯಾಸ&amp;nbsp; ಮಾಡುವ "ಕೃತಕ ಹೆಣ"ವೂ ಈಗ ಲಭ್ಯವಿದೆ.ಈ ಬೆಳವಣಿಗೆಗಳು ವೈದ್ಯಕೀಯ ಪ್ರಪಂಚ ಮುಂದುವರಿಯುತ್ತಿರುವ ರೀತಿಯನ್ನು ತೋರಿಸುತ್ತದೆ.&lt;br /&gt;---------------------------------------&lt;br /&gt;&lt;b&gt;ಐಫೋನ್4Sನಲ್ಲಿ ಬ್ಯಾಟರಿ ಬಾಳಿಕೆ ಕಡಿಮೆ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/-u_eBSDEPVY8/Trd5EzBOe8I/AAAAAAAABtc/VgyhQQNmCCM/s1600/IPHONE_4.jpg" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" height="213" src="http://1.bp.blogspot.com/-u_eBSDEPVY8/Trd5EzBOe8I/AAAAAAAABtc/VgyhQQNmCCM/s320/IPHONE_4.jpg" width="320" /&gt;&lt;/a&gt;&lt;/div&gt;&lt;br /&gt;ಐಫೋನಿನ ಹೊಸ ಮಾದರಿಯಾದ 4Sನಲ್ಲಿ ಬ್ಯಾಟರಿ ಬಾಳಿಕೆ ಕಡಿಮೆಯಂತೆ.ಈ ದೂರು ಬಳಕೆದಾರರಿಂದ ಕೇಳಿ ಬರಹತ್ತಿದೆ.ಆದರೆ ಆಪಲ್ ಇದಕ್ಕೆ ನೇರವಾದ ಪ್ರತಿಕ್ರಿಯೆ ನೀಡದೆ ಮೌನವಹಿಸಿದೆಯೆಂದು ಮಾಧ್ಯಮಗಳು ವರದಿ ಮಾಡಿವೆ.ಸ್ಥಾನ ಪತ್ತೆ ಮಾಡುವ ಸೇವೆಯನ್ನು ಚಾಲೂ ಇಟ್ಟರೆ,ಐಫೋನು ಬ್ಯಾಟರಿ ಖರ್ಚಾಗುವುದು ಬಹು ಬೇಗ ಎಂದು ಕೆಲವರ ಅನುಭವ.ಅಲ್ಲದೆ ಹೊಸ ಐಫೋನ್‌ನಲ್ಲಿ ಹೊಸ ಸಂಸ್ಕಾರಕ ಇರುವ ಕಾರಣ,ಇದೂ ಬ್ಯಾಟರಿ ತೀವ್ರಗತಿಯಲ್ಲಿ ಖರ್ಚಾಗಲು ಕಾರಣವಾಗಿರಬಹುದು ಎಂದು ಅಂದಾಜು.ಆದರೆ ಇವೆಲ್ಲಾ ಊಹಾಪೋಹಗಳು ಮಾತ್ರಾ.ಅಧಿಕೃತವಾಗಿ,ಈ ಬಗ್ಗೆ ಮಾಹಿತಿಯಿಲ್ಲ.ಬ್ಯಾಟರಿಯು ಎಂಟು ಗಂಟೆ ಮಾತನಾಡಲು,ಆರು ಗಂಟೆ ಅಂತರ್ಜಾಲ ಜಾಲಾಡಲು ಮತ್ತು ಹತ್ತು ಗಂಟೆ ವಿಡಿಯೋ ನೋಡಲು ಸಾಕಾಗಬೇಕು.ಆದರೆ ಕೆಲವು ಬಳಕೆದಾರರಿಗೆ ಇದಕ್ಕಿಂತ ಬಹು ಕಡಿಮೆ ಬ್ಯಾಟರಿ ಬಾಳಿಕೆಯ ಅನುಭವಾಗಿದೆ.ಆಪಲ್‌ನ&amp;nbsp; ಹೊಸ ಓಎಸ್ ತಂತ್ರಾಂಶ ಬಳಕೆಯಾಗುತ್ತಿದೆ.ಇದೂ ಈ ವ್ಯತ್ಯಾಸಕ್ಕೆ ಕಾರನವೆನ್ನುವ ಗುಮಾನಿಯಿದೆ.&lt;br /&gt;ಆಪಲ್ ಕಂಪೆನಿಯು ತನ್ನ ಐಸ್ಟೋರುಗಳಲ್ಲಿ ತಂತ್ರಾಂಶ ಅಭಿವೃದ್ಧಿ ಪಡಿಸುವವರು ಲಭ್ಯವಾಗಿಸುವ ತಂತ್ರಾಂಶಗಳು ಭದ್ರತಾ ಕೋರೆಯನ್ನು ಹೊಂದಿಲ್ಲ ಎಂದು ಖಾತರಿ ಪಡಿಸಿಕೊಳ್ಳಲೋಸುಗ ಸ್ಯಾಂಡ್‌ಬಾಕ್ಸ್ ಎನ್ನುವ ತಂತ್ರಜ್ಞಾನವನ್ನು ಬಳಸುವುದನ್ನು ಕಡ್ಡಾಯಗೊಳಿಸಿದ್ದಾರೆ.ಅದರ ಪ್ರಕಾರ ಪ್ರತಿ ತಂತ್ರಾಂಶವನ್ನೂ ಆಪಲ್ ಕಂಪೆನಿಯು ತನ್ನದೇ ಅಂಶವನ್ನು ಸೇರಿಸಿದ ಬಳಿಕವಷ್ಟೇ ಒಪ್ಪಿಗೆ ನೀಡುತ್ತದೆ.ಹೀಗಾಗಿ ತಂತ್ರಾಂಶಗಳನ್ನು ಐಫೋನು ಅಥವಾ ಐಪ್ಯಾಡುಗಳಲ್ಲಿ ಬಳಸಿದಾಗ,ಅವು ಕಂಪ್ಯೂಟರ್ ಜಾಲ,ಸ್ಮರಣಕೋಶ,ಕಡತಗಳನ್ನು ಬಳಸುವ ಮುನ್ನ ಬಳಕೆದಾರನ ಅನುಮತಿ ಪಡೆಯಬೇಕಾಗುತ್ತದೆ.ಅವುಗಳ ದುರ್ಬಳಕೆ ಅಗುವುದು,ಅವುಗಳಿಗೆ ಹಾನಿ ಆಗುವುದು ತಪ್ಪಿಸಲು ಹೀಗೆ ಮಾಡಲಾಗಿದೆ.ತಂತ್ರಾಂಶಕ್ಕೆ ವ್ಯವಸ್ಥೆಯ ಸರ್ವಸ್ವವನ್ನೂ ಬಿಟ್ಟುಕೊಡದೆ,ಬಳಕೆದಾರ ಅನುಮತಿಸಿದರೆ ಮಾತ್ರಾ ಅವನ್ನು ನೀಡುವ ಈ ತಂತ್ರಜ್ಞಾನವೇ ಸ್ಯಾಂಡ್‌ಬಾಕ್ಸ್ ತಂತ್ರಜ್ಞಾನ.&lt;br /&gt;--------------------------------------------&lt;br /&gt;&lt;b&gt;ಜಿಮೇಲ್ ಹೊಸ ಲುಕ್-ಕ್ಷಣದಲ್ಲಿ ಗೂಗಲಿಸಿ&lt;/b&gt;&lt;br /&gt;ಜಿಮೇಲ್ ಮಿಂಚಂಚೆಯಲ್ಲಿ ಗೂಗಲ್ ಹೊಸ ಲುಕ್ ನೀಡಿದೆ.ಬಳಕೆದಾರರಿಗೆ ಹೆಚ್ಚು ಆಯ್ಕೆಗಳನ್ನು ನೀಡುವ,ಚುರುಕುಗತಿಯಲ್ಲಿ ಶೋಧಿಸುವ ಹೊಸ ಸೇವೆ-ಜತೆಗೆ ಬಳಕೆದಾರರಿಗೆ ಜಿಮೇಲ್ ಹೇಗೆ ಕಾಣಿಸಬೇಕು,ಎಷ್ಟು ಮಿಂಚಂಚೆಗಳು ಒಂದು ಬಾರಿಗೆ ಕಾಣಿಸಿಕೊಳ್ಳಬೇಕು ಮುಂತಾದ ನಿಯಂತ್ರಣ ಸಾಧ್ಯವಾಗುವುದು ಆಗಿರುವ ಬದಲಾವಣೆ.&lt;br /&gt;&lt;br /&gt;ಗೂಗಲ್ ತನ್ನ ಶೋಧ ಕ್ರಮವನ್ನು ಬದಲಿಸಿದೆ.ಹೀಗಾಗಿ,ಈಗ ನಿಮಗೆ ಅತಿ ಬೇಗ ಮಾತ್ರವಲ್ಲದೆ,ಅಂತರ್ಜಾಲದ ಕೊನೆಯ ಕ್ಷಣದ ಬದಲಾವಣೆಗಳನ್ನೂ ಗಮನಿಸಿ ಶೋಧಿಸಲು ಸಾಧ್ಯ.ಟ್ವಿಟರ್,ಫೇಸ್‌ಬುಕ್ ಬಳಕೆದಾರರು ಸುದ್ದಿ ಸಮಾಚಾರಗಳನ್ನು ಶೋಧಿಸಲು ಸಮರ್ಥರಾದ ನಂತರ ಗೂಗಲ್ ಶೋಧ ತುಸು ಮುಲೆಗುಂಪಾಗಿತ್ತು-ಜತೆಗೆ ಬಿಂಗ್ ಸ್ಪರ್ಧೆ ಬೇರೆ.ಹೀಗಾಗಿ ಗೂಗಲ್ ಹೆಚ್ಚು ಸಮರ್ಥವಾದ ಶೋಧ ಫಲಿತಾಂಶ ನೀಡುವ ವಿಧಾನವನ್ನು ಆವಿಷ್ಕರಿಸಬೇಕಾಯಿತು.&lt;br /&gt;---------------&lt;br /&gt;&lt;b&gt;ಮಂಗಳ ಯಾತ್ರೆಗೆ ಮಂಗಳ&lt;/b&gt;&lt;br /&gt;ಮಂಗಳ ಗ್ರಹಕ್ಕೆ ಹೋಗಿ ಮರಳುವ ಬಾಹ್ಯಾಕಾಶ ಯಾತ್ರೆಯ "ಅನುಭವ" ಪಡೆಯಲು ಸಂಶೋಧಕರಿಗೆ ಸಾಧ್ಯವಾಗಿದೆ.ಐನೂರ ಇಪ್ಪತ್ತು ದಿನಗಳ ಯಾತ್ರೆಯನ್ನವರು ಜತೆಗೆ ಕೈಗೊಂಡು ಬಾಹ್ಯಾಕಾಶ ವಾಹನದಿಂದ ಹೊರ ಬಂದಾಗ,ಉತ್ಸಾಹ ಭರಿತರಾಗಿದ್ದರೂ ,ದೀರ್ಘಾವಧಿಯ ಏಕಾಂತವಾಸ ಅವರನ್ನು ಕಂಗೆಡಿಸಿದ್ದು ಒಂದು ಮೂಲೆಯಿಂದ&amp;nbsp; ಇಣುಕುತ್ತಿತ್ತು.ರಶ್ಯನ್,ಪ್ರೆಂಚ್,ಇಟೆಲಿ-ಕೊಲಂಬಿಯಾ,ಚೀನೀ ಮೂಲದಗಗನಯಾತ್ರಿಗಳು ಮಂಗಳಗ್ರಹ ಯಾತ್ರೆಯ ಅನುಭವ ಪಡೆಯಲು ಕಳೆದ ಸುಮಾರು ಎರಡು ವರ್ಷಗಳಿಂದ ಈ ವಾಹನದಲ್ಲಿ ಕಳೆದರು.ಅವರಿಗೆ ಗುರುತ್ವಬಲ,ಭಾರರಹಿತ ಸ್ಥಿತಿ ಮುಂತಾದ ಬಾಹ್ಯಾಕಾಶ ಯಾನದ ನೈಜ ಅನುಭವ ನೀಡುವ ಪರಿಸರವನ್ನು ವಾಹನದೊಳಗೆ ನಿರ್ಮಿಸಲಾಗಿತ್ತು.ಮಂಗಳಗ್ರಹದಲ್ಲಿ ಇಳಿದು,ಧ್ವಜ ನೆಡುವ,ಅನುಭವವನ್ನೂ ಅವರು ಪಡೆದರು.ಬಾಹ್ಯಕಾಶಯಾನಿಗಳು ಧರಿಸುವ ಭಾರದ ಸೂಟನ್ನೂ ಅವರು ಧರಿಸಿದ್ದರು.ನಿಜ ಹೇಳಬೇಕೆಂದರೆ,ನೈಜ ಯಾನಕ್ಕಿಂತ ಈ ಯಾನ ಕಷ್ಟಕರ-ಯ್ಯಕೆಂದರೆ,ನೈಜ ಯಾನದಲ್ಲಿ ಅವರಿಗೆ ಅಪಾಯ,ಅನುಭವಗಳ ತ್ರಿಲ್ ಸಿಗುತ್ತದೆ.ಆದರಿಲ್ಲಿ ಎಲ್ಲವೂ ಕ್ರುತಕ ಎನ್ನುವುದು ಅವರಿಗೆ ತಿಳಿದಿರುತ್ತದೆ.ತಮ್ಮ ಕುಟುಂಬದವರ ಜತೆ ಬೆರೆಯಲು ಅವರುಗಳಿಗೆ ಅಂತರ್ಜಾಲ ಸಂಪರ್ಕ ನೀಡಲಾಗಿತ್ತಾದರೂ,ಕೆಲವು ಸಂದೇಶಗಳನ್ನು ಉದ್ದೇಶ ಪೂರ್ವಕವಾಗಿ ಕಳೆದು ಹೋಗುವಂತೆ ಮಾಡಿ,ಅವರಿಗೆ ನೈಜ ಸನ್ನಿವೇಶದಲ್ಲಿ ಆಗಬಹುದಾದ ಅನುಭವವನ್ನು ನೀಡಲಾಗಿತ್ತು.ಪ್ರತಿಯೋರ್ವನೂ ಒಂದು ಲಕ್ಷ ಡಾಲರು ಮೊತ್ತ ಪಡೆಯಲಿದ್ದಾನೆ.ಯಾತ್ರೆಯಲ್ಲಿ ಮಹಿಳೆಯರನ್ನು ಬಳಸಲು ಯೋಜಿಸಿತ್ತಾದರೂ,ಕೊನೆಗದು ಗಂಡಸರ ಗುಂಪೇ ಆಯಿತು.ಯಾತ್ರೆಯನ್ನು ರಶ್ಯನ್ ಸಮ್ಶೋಧಕರು ಹಮ್ಮಿಕೊಂಡಿದ್ದರು.&lt;br /&gt;&lt;a href="http://epaper.udayavani.com/PDFDisplay.aspx?Er=1&amp;amp;Edn=MANIPAL&amp;amp;Id=95078"&gt;&lt;b&gt;Udayavani&lt;/b&gt;&lt;/a&gt;&lt;br /&gt;&lt;b&gt;*ಅಶೋಕ್‌ಕುಮಾರ್ ಎ&lt;/b&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-3330645092447744851?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/3330645092447744851/comments/default' title='Post Comments'/><link rel='replies' type='text/html' href='http://www.blogger.com/comment.g?blogID=35372036&amp;postID=3330645092447744851' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/3330645092447744851'/><link rel='self' type='application/atom+xml' href='http://www.blogger.com/feeds/35372036/posts/default/3330645092447744851'/><link rel='alternate' type='text/html' href='http://ashok567.blogspot.com/2011/11/blog-post.html' title='ಅಗ್ಗದ ಸ್ಮಾರ್ಟ್‌ಫೋನುಗಳು ಕಂಪೆನಿಗಳಿಗೆ ದುಬಾರಿ!'/><author><name>ashok kumar</name><uri>https://profiles.google.com/102024469880359672594</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-ruJDs3O4H0E/AAAAAAAAAAI/AAAAAAAABoA/cb6s0aW1mtY/s512-c/photo.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-yX0nQnO-M6M/Trd4LC0s_oI/AAAAAAAABtU/HjkwCWlN7OM/s72-c/smartphone.jpg' height='72' width='72'/><thr:total>0</thr:total></entry><entry><id>tag:blogger.com,1999:blog-35372036.post-6560831343901841874</id><published>2011-10-31T11:07:00.001+05:30</published><updated>2011-10-31T11:08:05.749+05:30</updated><title type='text'>ಶ್ರೆಡರ್ ಸವಾಲು</title><content type='html'>&lt;div dir="ltr" style="text-align: left;" trbidi="on"&gt;&lt;b&gt;ಶ್ರೆಡರ್ ಸವಾಲು&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-BpfGZRfZFFU/Tq40B7NSbiI/AAAAAAAABtM/zRX8DXUfoy8/s1600/111027-coslog-shredder-330p.photoblog600.jpg" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" height="143" src="http://2.bp.blogspot.com/-BpfGZRfZFFU/Tq40B7NSbiI/AAAAAAAABtM/zRX8DXUfoy8/s200/111027-coslog-shredder-330p.photoblog600.jpg" width="200" /&gt;&lt;/a&gt;&lt;/div&gt;&lt;br /&gt;ಡಿಏಆರ್‌ಪಿಏ-ಅಮೇರಿಕಾದ ಭದ್ರತೆ ಬಗ್ಗೆ ಕಾಳಜಿ ವಹಿಸುವ&amp;nbsp; ಪೆಂಟಾಗನ್‌ನ ಸಂಸ್ಥೆ.ಇದು ಆಗಾಗ ಸ್ಪಧೆಗಳನ್ನು ಏರ್ಪಡಿಸಿ,ಭಾರೀ ಮೊತ್ತದ ಬಹುಮಾನಗಳನ್ನು ನೀಡುತ್ತದೆ.ಈ ಸಲ ಅದು ಸಂದೇಶದ ತುಣುಕುಗಳನ್ನು ಸವಾಲಾಗಿ ನೀಡಿದೆ.ಸಂದೇಶ ಬರೆದ ಕಾಗದವನ್ನು ಹರಿಯುವ ಯಂತ್ರದಲ್ಲಿ ಹಾಕಿದಾಗ ಸಿಕ್ಕಿದ ಚೂರುಗಳನ್ನು ಸವಾಲಾಗಿ ನೀಡಲಾಗಿದೆ.ಇದನ್ನು ಕಂಪ್ಯೂಟರ್ ಮೂಲಕ ಅಥವಾ ಇನ್ನಾವುದೇ ವಿಧಾನದಿಂದ ವಿಶ್ಲೇಷಿಸಿ,ಅದರಲ್ಲಿ ಅಡಗಿರುವ ಸಂದೇಶವೇನು ಎಂದು ಕಂಡುಹಿಡಿದವರಿಗೆ ಐವತ್ತು ಸಾವಿರ ಡಾಲರು ಬಹುಮಾನ ಸಿಗಲಿದೆ.ಕಳೆದ ವರ್ಷಗಳಲ್ಲಿ ರೊಬೋಕಾರ್ ರೇಸ್,ಕೆಂಪು ಬಲೂನ್‌ಗಳಿಗಾಗಿ ಹುಡುಕಾಟದಂತಹ ಸ್ಪರ್ಧೆಗಳನ್ನು ಏಜನ್ಸಿ ಏರ್ಪಡಿಸಿತ್ತು.ಹರಿದ ಕಾಗದಗಳಲ್ಲಿರುವ ಸಂದೇಶವನ್ನು&amp;nbsp; ಪತ್ತೆ ಹಚ್ಚಲು ಶಕ್ತರಾದರೆ,ಅದು ಪೆಂಟಾಗನ್‌ಗೆ ಖುಷಿಕೊಡದು.ಆಸಕ್ತರು https://www.shredderchallenge.com, ತಾಣದಿಂದ ಐದು ಕಡತಗಳನ್ನು ಇಳಿಸಿಕೊಂಡು,ಸಮಸ್ಯೆ ಬಗೆಹರಿಸಲು ಶಕ್ತರಾದರೆ,ಅವರ ಉತ್ತರಗಳು ಮತ್ತು ಅವನ್ನು ಊಹಿಸಿದ್ದು ಹೇಗೆ ಎನ್ನುವ ವಿವರಗಳನ್ನು ಮಿಂಚಂಚೆ ಮಾಡಿ ತಿಳಿಸಿದರೆ ಸರಿ.ಸವಾಲನ್ನು ಸ್ವೀಕರಿಸಿ,ತಾಣದಲ್ಲಿ ನೋಂದಾಯಿಸಿದವರ ಸಂಖ್ಯೆ ಸತತವಾಗಿ ಏರುತ್ತಿದೆ.ಹಿಂದಿನ ಕೆಂಪು ಬಲೂನ್ ಪತ್ತೆ ಹಚ್ಚಿ ಸ್ಪರ್ಧೆಯಲ್ಲಿ ಹತ್ತು ಬಲೂನುಗಳು ದೇಶದ ಯಾವ ಸ್ಥಳಗಳಲ್ಲಿವೆ ಎನ್ನುವುದನ್ನು ನೀಡಿದ ಸುಳಿವುಗಳ ಆಧಾರದಲ್ಲಿ ಪತ್ತೆ ಹಚ್ಚಬೇಕಿತ್ತು.ಎಂಐಟಿಯ ಮೀಡಿಯಾ ಲ್ಯಾಬ್‌ನವರು ಇದನ್ನು ಹತ್ತು ಗಂಟೆಗಳೊಳಗೆ ಬಿಡಿಸಲು ಸಮರ್ಥರಾಗಿದ್ದರು.ಈ ಸಲದ ಸವಾಲು ಎಷ್ಟು ಸಮಯದಲ್ಲಿ ಬಗೆಹರಿಯುತ್ತದೆ,ಅಥವಾ ಇದನ್ನು ಬಗೆಹರಿಸಲೇ ಸಾಧ್ಯವಿಲ್ಲವೇ ಎನ್ನುವುದನ್ನು ಕಾದು ನೋಡಬೇಕು.ಭಯೋತ್ಪಾದಕರ ಸಂದೇಶಗಳು ಈ ರೀತಿ ಹರಿದ ಸ್ಥಿತಿಯಲ್ಲಿ ಸಿಕ್ಕಿದಾಗ,ಅವನ್ನು ಅರ್ಥೈಸುವುದು ಹೇಗೆ ಎನ್ನುವಂತಹ ನಿಜ ಜೀವನದ ಸಮಸ್ಯೆಗಳಲ್ಲಿ ಈ ಸವಾಲಿನ ಜವಾಬು ಉಪಯುಕ್ತವಾಗಲಿದೆ.&lt;br /&gt;&lt;b&gt;---------------------------------------------&lt;br /&gt;ಐಫೋನ್ ಈಗ ಫೋಟೋ ಸ್ಕ್ಯಾನರ್ ಆಗಬಲ್ಲದು&lt;/b&gt;&lt;br /&gt;ಐಫೋನ್‌ಗೆ ನೂರಾರು ತಂತ್ರಾಂಶಗಳು ಅಭಿವೃದ್ಧಿಯಾಗಿವೆ.ಈಗ ಅದನ್ನು ಸ್ಕ್ಯಾನರ್ ಆಗಿ ಬಳಸಬಹುದಾದ ಅಪ್ಲಿಕೇಶನ್ ಅಭಿವೃದ್ಧಿಯಾಗಿದೆ.ಹಳೆಯ ಫೋಟೋಗಳ ಪ್ರಿಂಟುಗಳನ್ನು ಅಂತರ್ಜಾಲದಲ್ಲಿ ಹಾಕುವಷ್ಟು ಮಟ್ಟದ ಸ್ಕ್ಯಾನಿಂಗನ್ನು ಈ ತಂತ್ರಾಂಶದಿಂದ ಸಾಧಿಸಬಹುದು.ಮುಂದೆ ಆಂಡ್ರಾಯಿಡ್ ಮತ್ತಿತರ ನಿರ್ವಹಣಾವ್ಯವಸ್ಥೆಗಳಿಗೂ ಇಂತಹುದ್ದೇ ತಂತ್ರಾಂಶ ಬಿಡುಗಡೆಯಾಗಲಿದೆ.ಐಫೋನ್ ತಂತ್ರಾಂಶ ಐಪ್ಯಾಡ್ ಸಹಿತ ಎಲ್ಲಾ ಐಫೋನ್ ಮಾಡೆಲುಗಳ ಜತೆಯೂ ಬಳಸಲು ಸಾಧ್ಯವಾಗುವಂತೆ ರಚಿತವಾಗಿದೆ.ಇದು ಉಚಿತ ತಂತ್ರಾಂಶವಾಗಿ ಲಭ್ಯವಾಗಲಿದೆ.ಈ ತಂತ್ರಾಂಶ ಬಳಸಿ ಸ್ಕ್ಯಾನ್ ಮಾಡಿದ ಚಿತ್ರಗಳನ್ನು http://1000memories.com/ ತಾಣಕ್ಕೆ ಅಪ್ಲೋಡ್ ಮಾಡಬಹುದು.ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿ,ಉಚಿತವಾಗಿ ಒದಗಿಸಿರುವ ಈ ತಾಣವು ಹೆಚ್ಚಿನ ಬಳಕೆದಾರರನ್ನು ಪಡೆಯುವತ್ತ ಕಣ್ಣು ಹಾಕಿದೆ ಎನ್ನುವುದರಲ್ಲಿ ಅನುಮಾನವಿಲ್ಲ.&lt;br /&gt;-------------------------------------------&lt;br /&gt;&lt;b&gt;ಏರುತ್ತಿರುವ ಫೇಸ್‌ಬುಕ್ ಹುಚ್ಚು&lt;/b&gt;&lt;br /&gt;ಫೇಸ್‌ಬುಕ್ ತಾಣಕ್ಕೆ ಎಂಭತ್ತು ಕೋಟಿ ಜನ ಸದಸ್ಯರಾಗಿದ್ದಾರೆ.ಅವರ ಪೈಕಿ ಅರ್ಧಾಂಶ ಅಂದರೆ ನಲುವತ್ತು ಕೋಟಿ ಜನ ದಿನಾಲೂ ಫೇಸ್‌ಬುಕ್ ತಾಣಕ್ಕೆ ಹಾಜರಿ ಹಾಕಿಯೇ ಹಾಕುತ್ತಾರೆ.ತಿಂಗಳಲ್ಲಿ ಸರಾಸರಿ ಆರುಗಂಟೆಗೂ ಅಧಿಕ ಸಮಯವನ್ನವರು ಈ ತಾಣದಲ್ಲಿ ಕಳೆಯುತ್ತಾರೆ.ಕಳೆದ ವರ್ಷ ಈ ಆವಧಿ ನಾಲ್ಕು ಗಂಟೆ ಮೀರಿತ್ತು.ಫೇಸ್‌ಬುಕ್ ತಾಣದಲ್ಲಿ ಹೊತ್ತು ಕಳೆಯಲು ಆಟಗಳಿಗೆ ಬರವಿಲ್ಲ.ಪಟ್ಟಾಂಗ,ಮಿಂಚಂಚೆ ಸೇವೆಯನ್ನೂ ಒದಗಿಸಿ ಫೇಸ್‌ಬುಕ್ ಜನರು ಹೆಚ್ಚು ಸಮಯ ಲಾಗಿನ್ ಆಗಿರಲು ಪ್ರೇರಿಸುತ್ತಿದೆ.ಹೆಚ್ಚಿನವರು ತಮ್ಮ ಪ್ರವಾಸದ ವೇಳೆ ತೆಗೆದ ಚಿತ್ರಗಳನ್ನು ಫೇಸ್‌ಬುಕ್ ಮೂಲಕವೇ ತಮ್ಮ ಮಿತ್ರರು ಮತ್ತು ಬಳಗದವರ ಜತೆ ಹಂಚಿಕೊಳ್ಳುತ್ತಾರೆ.ಗಂಟೆಗಟ್ಟಲೆ ಈ ತಾಣದಲ್ಲೇ ಸಮಯವ್ಯಯ ಮಾಡುವ ವಿದ್ಯಾರ್ಥಿಗಳು ಮತ್ತು ಯುವ ಜನತೆ ಹೀಗೆ ಮಾಡುವುದು ಸರಿಯಲ್ಲ ಎನ್ನುವ ಅಪರಾಧಿ ಪ್ರಜ್ಞೆಯನ್ನು ಹೊಂದಿದ್ದೂ,ಅದನ್ನು ಬದಲಿಸಲು ಸಾಧ್ಯವಾಗದಷ್ಟು ತಾಣದ ಬಳಕೆಯ ಚಟಕ್ಕೆ ಗುರಿಯಾಗಿದ್ದಾರೆ.ಹೆತ್ತವರ,ಗೆಳೆಯರ ಮತ್ತು ಬಂಧು ಬಳಗದವರ ಜತೆ ನೇರವಾಗಿ ಸಮಯಕಳೆಯುವುದು ಬಿಟ್ಟು,ಈ ರೀತಿ ಮಿಥ್ಯಾ ಪ್ರಪಂಚದಲ್ಲಿ ತೇಲುವುದು ತರವಲ್ಲ ಎನ್ನುವ ಅರಿವೇನೋ ಅವರಿಗಿದೆ,ಆದರೆ ಅದನ್ನು ಬದಲಿಸಲವರಿಗೆ ಸಾಧ್ಯವಾಗುತ್ತಿಲ್ಲ.&lt;br /&gt;-------------------------------&lt;br /&gt;&lt;b&gt;ಗೂಗಲ್ ಆಫರ್ಸ್:ವಿಸ್ತರಣೆ&lt;/b&gt;&lt;br /&gt;ಗ್ರೂಪಾನ್ ಎನ್ನುವ ಅಂತರ್ಜಾಲ ತಾಣವು ಪ್ರತಿದಿನ ಗ್ರಾಹಕರಿಗೆ ಲಭ್ಯವಿರುವ ಆಕರ್ಷಕ ಕೊಡುಗೆಗಳು,ಅವುಗಳು ಲಭ್ಯವಿರುವ ವಾಣಿಜ್ಯ ಮಳಿಗೆಗಳ ವಿವರಗಳನ್ನು ನೀಡುವ ತಾಣವಾಗಿ ಬೆಳೆದಿದೆ.ಗೂಗಲ್ ಈ ಕಂಪೆನಿಯ ಮೇಲೆ ಕಣ್ಣು ಹಾಕಿ,ಅದನ್ನು ಕೊಳ್ಳುವ ಪ್ರಯತ್ನ ಮಾಡಿ ವಿಫಲವಾಯಿತು.ಇದೀಗ ಗ್ರೂಪಾನ್ ತಾಣ ತನ್ನ ಐಪಿಓವನ್ನು ನಡೆಸಿ,ಸಾರ್ವಜನಿಕರಿಗೆ ತನ್ನ ಶೇರುಗಳನ್ನು ಮಾರುವ ಯತ್ನಕ್ಕಿಳಿಯಲಿದೆ.ಈ ನಡುವೆ ಗೂಗಲ್ ಕೂಡಾ ಇದೇ ರೀತಿಯ ಸೇವೆಯನ್ನು ಒದಗಿಸಲು ಆರಂಭಿಸಿತು.ಗೂಗಲ್ ಆಫರ್ಸ್ ಎನ್ನುವ ಹೆಸರಿನ ಸೇವೆಯನ್ನದು ಈಗ ಮತ್ತಷ್ಟು ವಿಸ್ತರಿಸಲಿದೆ.ಇದಕ್ಕಾಗಿ ಗೂಗಲ್ ಇಂತಹ ಸೇವೆಯನ್ನು ಒದಗಿಸುತ್ತಿರುವ ಹಲವಾರು ತಾಣಗಳ ಜತೆ ಒಪ್ಪಂದ ಮಾಡಿಕೊಂಡು,ಅವುಗಳ ಮೂಲಕ ಮಾಹಿತಿಯನ್ನು ಪಡೆಯುತ್ತಲಿದೆ.ಹೀಗಾಗಿ,ಗೂಗಲ್ ಗ್ರಾಹಕನಿಗೆ ಲಭ್ಯವಿರುವ ಆಕರ್ಷಕ ಕೊಡುಗೆಗಳ ಬಗ್ಗೆ ಹೆಚ್ಚು ನಿಖರ ಮತ್ತು ಸಮಗ್ರ ಮಾಹಿತಿಯನ್ನು ಒದಗಿಸುವ ಪ್ರಯತ್ನದಲ್ಲಿದೆ.ಆದರೆ ಗ್ರೂಪಾನ್ ಕಂಪೆನಿಯು ಗೂಗಲ್ ಸ್ಪರ್ಧೆಯನ್ನು ಎದುರಿಸುವ ಧೈರ್ಯ ಹೊಂದಿದೆ.ಅದು ತನ್ನ ಐಪಿಓ ಯೋಜನೆಯ ಜತೆ ಮುಂದುವರಿಯುವ ಯೋಚನೆಯಲ್ಲಿದೆ.&lt;br /&gt;&lt;b&gt;-------------------------------------------&lt;br /&gt;ಸಾಂಸಂಗ್ ಮುಂದೆ&lt;/b&gt;&lt;br /&gt;ಈ ತ್ರೈಮಾಸಿಕದಲ್ಲಿ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಅಪಲ್ ಕಂಪೆನಿಯನ್ನು ಸಾಂಸಂಗ್ ಕಂಪೆನಿಯು ಹಿಂದಿಕ್ಕಿದೆ.ಐಫೋನ್‌ನ ಹೊಸ ಮಾದರಿಗಾಗಿ ಕಾದುಕುಳಿತ ಜನ ಹಳೆಯ ಮಾದರಿಗಳ ಖರೀದಿಯಲ್ಲಿ ಆಸಕ್ತಿ ವಹಿಸದ್ದು ಮಾರಾಟದಲ್ಲಿ ಆಪಲ್ ಕಂಪೆನಿ ಹಿಂದೆ ಬೀಳಲು ಕಾರಣವಾಗಿರ ಬಹುದು ಎನ್ನುವುದು ವಿಶ್ಲೇಷಣೆ.ಸಾಂಸಂಗ್ ಇಪ್ಪತ್ತೆಂಟು ದಶಲಕ್ಷ ಸ್ಮಾರ್ಟ್‌ಫೋನ್ ಮಾರಿದ್ದರೆ,ಆಪಲ್ ಹದಿನೇಳು ದಶಲಕ್ಷ,ನೋಕಿಯಾ ಹದಿನೇಳು ದಶಲಕ್ಷಕ್ಕಿಂತ ತುಸು ಕಡಿಮೆ ಸ್ಮಾರ್ಟ್‌ಫೋನ್ ಮಾರಾಟ ಮಾಡಿವೆ.&lt;br /&gt;------------------------------&lt;br /&gt;&lt;b&gt;ತುಷಾರ:ವಾರ್ಷಿಕ&amp;nbsp; ಚಂದಾ ಗೆಲ್ಲಿ!&lt;/b&gt;&lt;br /&gt;ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.&lt;br /&gt;*ಗ್ರೂಪಾನ್ ತಾಣದ ವಿಳಾಸವೇನು?&lt;br /&gt;(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS52 ನಮೂದಿಸಿ.)&lt;br /&gt;ಕಳೆದ ವಾರದ ಬಹುಮಾನಿತ ಉತ್ತರ:&lt;br /&gt;*ಸಿ ಕಂಪ್ಯೂಟರ್ ಭಾಷೆಯ ಮಹತ್ವ-ಈಗಿನ ಪೈಥಾನ್,ರೂಬಿ ಯಾವುದೇ ಭಾಷೆಗಳು&amp;nbsp; ಸಿ ಭಾಷೆಯಲ್ಲೇ ಅಭಿವೃದ್ಧಿಯಾಗಿದೆ.ಅಂತರ್ಜಾಲದ ಸರ್ವರ್‌ಗಳು,ಬ್ರೌಸರುಗಳು ಇವೆಲ್ಲವನ್ನು ಸಿಯಲ್ಲೆ ರಚಿಸಿರುವುದೇ ಹೆಚ್ಚು.ಬಹುಮಾನ ವಿಜೇತರು ಶರತ್,ಹಳ್ಳಿಹೊಳೆ.ಅಭಿನಂದನೆಗಳು.&lt;br /&gt;&lt;a href="http://epaper.udayavani.com/PDFDisplay.aspx?Er=1&amp;amp;Edn=MANIPAL&amp;amp;Id=73661"&gt;&lt;b&gt;Udayavani&lt;/b&gt;&lt;/a&gt;&lt;br /&gt;&lt;b&gt;*ಅಶೋಕ್‌ಕುಮಾರ್ ಎ&lt;/b&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-6560831343901841874?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/6560831343901841874/comments/default' title='Post Comments'/><link rel='replies' type='text/html' href='http://www.blogger.com/comment.g?blogID=35372036&amp;postID=6560831343901841874' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/6560831343901841874'/><link rel='self' type='application/atom+xml' href='http://www.blogger.com/feeds/35372036/posts/default/6560831343901841874'/><link rel='alternate' type='text/html' href='http://ashok567.blogspot.com/2011/10/blog-post_31.html' title='ಶ್ರೆಡರ್ ಸವಾಲು'/><author><name>ashok kumar</name><uri>https://profiles.google.com/102024469880359672594</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-ruJDs3O4H0E/AAAAAAAAAAI/AAAAAAAABoA/cb6s0aW1mtY/s512-c/photo.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-BpfGZRfZFFU/Tq40B7NSbiI/AAAAAAAABtM/zRX8DXUfoy8/s72-c/111027-coslog-shredder-330p.photoblog600.jpg' height='72' width='72'/><thr:total>0</thr:total></entry><entry><id>tag:blogger.com,1999:blog-35372036.post-2727487573124095751</id><published>2011-10-17T14:50:00.000+05:30</published><updated>2011-10-17T14:50:35.959+05:30</updated><title type='text'>ಪದಾಘಾತದ ಮೂಲಕ ವಿದ್ಯುತ್</title><content type='html'>&lt;div dir="ltr" style="text-align: left;" trbidi="on"&gt;&lt;b&gt;ಪದಾಘಾತದ ಮೂಲಕ ವಿದ್ಯುತ್&lt;/b&gt;&lt;br /&gt;ಲಂಡನ್ ಒಲಿಂಪಿಕ್ ಸ್ಟೇಡಿಯಮ್‌ನಿಂದ ಪಕ್ಕದ ವಾಣಿಜ್ಯ ಸಂಕೀರ್ಣವನ್ನು ಪ್ರವೇಶಿಸಲು ಹಾದು ಹೋಗಬೇಕಾದ ದಾರಿಯಲ್ಲಿ ಅಳವಡಿಸಿದ ನೆಲಹಾಸಿನ ಹೊದಿಕೆಗಳನ್ನು ಮೆಟ್ಟಿದಾಗ,ವಿದ್ಯುತ್ ಉತ್ಪಾದನೆಯಾಗುವಂತೆ ಮಾಡಲಾಗಿದೆ.ಇಲ್ಲಿ ಉತ್ಪಾದನೆಯಾಗುವ ವಿದ್ಯುತ್ತಿನ ಪ್ರಮಾಣ ಎಷ್ಟೆಂದರೆ,ಅದು ಇಡೀ ಮಾಲ್‌ನ ವಿದ್ಯುತ್ತಿನ ಬೇಡಿಕೆಯ ಅರ್ಧದಷ್ಟನ್ನಾದರೂ ಪೂರೈಸಬಲ್ಲುದು ಎನ್ನುವುದು ಅಂದಾಜು.ಬರೇ ಇಪ್ಪತ್ತು ಹಾಸುಗಳ ಮೂಲಕ ಇಷ್ಟು ವಿದ್ಯುತ್ ಉತ್ಪಾದಿಸಬಹುದು ಎನ್ನುವುದು ಅಂದಾಜು.ಪೇವ್‌ಜನ್ ಎಂದು ಈ ವ್ಯವಸ್ಥೆಗೆ ಹೆಸರಿಸಲಾಗಿದೆ.ಲೌರೆನ್ಸ್ ಕೆಂಬಲ್ ಕುಕ್ ಎನ್ನುವ ವಿದ್ಯಾರ್ಥಿ ತನ್ನ ಅಂತಿಮ ವರ್ಷದ ಪ್ರಾಜೆಕ್ಟಿನಲ್ಲಿ ರೂಪಿಸಿದ ಮಾದರಿಯನ್ನು ಒಲಿಂಪಿಕ್ ಕ್ರೀಡಾಂಗಣದಲ್ಲಿ ಬಳಸಲಾಗಿದೆ.&lt;br /&gt;-------------------------------&lt;br /&gt;&lt;b&gt;ಡೆನಿಸ್ ರಿಚೀ:ಸಿ ಭಾಷೆಯ ,ಯುನಿಕ್ಸ್ ಜನಕ ಇನ್ನಿಲ್ಲ&lt;/b&gt;&lt;br /&gt;ಕಳೆದವಾರವಷ್ಟೇ ಸ್ತೀವ್ ಜಾಬ್ಸ್ ಅವರನ್ನು ಕಳೆದುಕೊಂಡು ಬಡವಾಗಿರುವ ತಂತ್ರಜ್ಞಾನ ಕ್ಷೇತ್ರಕ್ಕೆ ವಾರದಲ್ಲೇ ಮತ್ತೊಂದು ಹೊಡೆತವಾಗಿ ಬಂದದ್ದು ಡೆನಿಸ್ ರಿಚಿ ಅವರ ಮರಣವಾರ್ತೆ.ಸ್ಟೀವ್ ಜಾಬ್ಸ್ ಮರಣ ಸುದ್ದಿ ಮಾಡಿದ ಹಾಗೆ ಡೆನಿಸ್ ಮರಣ ಪತ್ರಿಕೆಗಳ ಗಮನ ಸೆಳೆದಿಲ್ಲ.ಆದರೆ ಈ ಮಾಂತ್ರಿಕ ಸಿ ಭಾಷೆಯ ಜನಕನೆಂದೇ ಪ್ರಖ್ಯಾತ.ಸಿ ಕಂಪ್ಯೂಟರ್ ಭಾಷೆಯನ್ನು ಅಭಿವೃದ್ಧಿ ಪಡಿಸಿದ್ದಷ್ಟೇ ಅಲ್ಲದೆ,ಅದರ ಬಗ್ಗೆ ಅತ್ಯಂತ ಉಪಯುಕ್ತ ಪುಸ್ತಕ ಬರೆದದದ್ದರಲ್ಲೂ ಡೆನಿಸ್ ಕೈವಾಡವಿದೆ.ಸಿ ಇಂಗ್ಲೀಷ್ ಹೋಲುವ ಭಾಷೆಯಾದರೂ,ಅದನ್ನು ತಳಮಟ್ಟದ ಪ್ರೊಗ್ರಾಮಿಂಗ್‌ಗೂ ಬಳಸಲು ಅನುಕೂಲತೆಯಿದೆ.ಸಿ ಭಾಷೆಯನ್ನೇ ಬಳಸಿ,ಯುನಿಕ್ಸ್ ಆಪರೇಟಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದ,ಡೆನಿಸ್ ರಿಚಿ,ಯುನಿಕ್ಸ್ ಜನಕನೆಂದೂ ಖ್ಯಾತರಾದರು.ಯುನಿಕ್ಸ್ ಆಪರೇಟಿಂಗ್ ವ್ಯವಸ್ಥೆಯನ್ನು ಬೆಲ್ ಲ್ಯಾಬ್‌ನಲ್ಲಿ ಅಭಿವೃದ್ಧಿ ಪಡಿಸಲಾಗಿತ್ತು.ಆದರೆ ಬೆಲ್ ಲ್ಯಾಬ್‌ನವರು,ಈ ಆಪರೇಟಿಂಗ್ ವ್ಯವಸ್ಥೆಯ ಸಾಲುಗಳನ್ನು ಬಹಿರಂಗ ಪಡಿಸಿ,ಮುಕ್ತ ತಂತ್ರಾಂಶಕ್ಕೆ ಮುನ್ನುಡಿ ಬರೆದರು.ಸ್ಟೀವ್ ಜಾಬ್ಸ್,ತಮ್ಮ ಆಪಲ್ ಕಂಪ್ಯೂಟರಿನಲ್ಲಿ ಬಳಸಿದ ಮ್ಯಾಕ್ ಆಪರೇಟಿಂಗ್ ವ್ಯವಸ್ಥೆಯಿರಲಿ,ಲಿನಸ್ ತೋವ್ರಾಲ್ಡ್ ಅಭಿವೃದ್ಧಿ ಪಡಿಸಿದ,ಲೀನಕ್ಸ್ ಆಪರೇಟಿಂಗ್ ವ್ಯವಸ್ಥೆಯಿರಲಿ ಅದರ ತಿರುಳು,ಡೆನಿಸ್ ಅವರ ಯುನಿಕ್ಸ್ ಆಪರೇಟಿಂಗ್ ವ್ಯವಸ್ಥೆ ಎಂದರೆ,ಅದರ ಮಹತ್ತ್ವ ಅರಿವಾದೀತು.ನಂತರ ಬಂದ ಭಾಷೆಗಳಾದ ಸಿ++ ಅನ್ನೂ,ಡೆನಿಸ್ ಅವರ ಸಿ ಭಾಷೆಯಿಂದಲೇ ಮುಂದುವರಿಸಿದ್ದಾಗಿದೆ.ಜಾವಾ,ಈಗಿನ ಪೈಥಾನ್,ರೂಬಿ ಯಾವುದೇ ಭಾಷೆಯಲ್ಲಿ ಸಿಯ ಕೈವಾಡವೇ ಇದೆ.ಅಂತರ್ಜಾಲದ ಸರ್ವರ್‌ಗಳು,ಬ್ರೌಸರುಗಳು ಇವೆಲ್ಲವನ್ನು ಸಿಯಲ್ಲೆ ರಚಿಸಿರುವುದೇ ಹೆಚ್ಚು.ಇದನ್ನೆಲ್ಲಾ ಗಮನಿಸಿದರೆ,ಡೆನಿಸ್ ರಿಚಿ ಅವರು ಯಾವ ಮಟ್ಟಿನ ತಂತ್ರಜ್ಞ ಎನ್ನುವುದು ಸ್ಪಷ್ಟವಾಗುತ್ತದೆ.&lt;br /&gt;----------------------------&lt;br /&gt;&lt;b&gt;ಸುದ್ದಿ ಮಾಡಿದ ವಿನ್ಯಾಸ&lt;/b&gt;&lt;br /&gt;ಸ್ಟೀವ್ ಜಾಬ್ ಅವರಿಗೆ ಗೌರವ ಸೂಚಿಸಲು ಆಪಲ್ ಕಂಪೆನಿಯ ಲೊಗೋ ಸೇಬನ್ನು ಅನ್ನು ಉಪಾಯವಾಗಿ ಬಳಸಲು ತೀರ್ಮಾನಿಸಿದ ಜೊನಾಥನ್ ಮಾರ್ಕ್,ಎನ್ನುವ ಹಾಂಕಾಂಂಗಿನ ವಿದ್ಯಾರ್ಥಿ ಅದನ್ನು ಅಂತರ್ಜಾಲದಲ್ಲಿ ಹರಿಯಬಿಟ್ಟರು.ಸ್ಟೀವ್ ಜಾಬ್ಸ್ ಅವರ ಮರಣದೊಂದಿಗೆ,ಅವರ ಗ್ರಾಫಿಕ್ ವಿನ್ಯಾಸ ಜನರ ಗಮನ ಸೆಳೆದು ಸುದ್ದಿ ಮಾಡಿತು.ಜೊನಾತನ್ ಅವರು ತಮ್ಮ ವಿನ್ಯಾಸವನ್ನು ಹೋಲುವ ಇತರ ಕಲಾವಿದರ ಚಿತ್ರಗಳು ಇಲ್ಲವಲ್ಲ ಎನ್ನುವುದನ್ನು ಖಚಿತ ಪಡಿಸಿಕೊಳ್ಳಲು ಪ್ರಯತ್ನಿಸಿದ್ದರು ಕೂಡಾ.ಈ ನಡುವೆ ಕ್ರಿಸ್ ತೊರ್ನ್‍ಲೀ ಎನ್ನುವ ಗ್ರಾಫಿಕ್ ಕಲಾವಿದ ಇಂತಹುದ್ದೇ ವಿನ್ಯಾಸವನ್ನು ಬಹು ಹಿಂದೆಯೇ ರಚಿಸಿದ್ದೆನೆಂದು ಹೇಳಿಕೊಂಡಾಗ,ವಿವಾದ ಸೃಷ್ಟಿಯಾಯಿತು.ಆದರೆ ಅಂತರ್ಜಾಲದಲ್ಲಿ ಇಂತಹ ಸಾಧ್ಯತೆಗಳು ಇದ್ದೇ ಇರುತ್ತವೆ.ಕಲಾವಿದರ ಸ್ವಂತ ರಚನೆಗಳಲ್ಲಿ ಹೋಲಿಕೆ ಕಾಣಿಸುವುದು ಸ್ವಾಭಾವಿಕ ಮತ್ತು ಸಾಧ್ಯ ಕೂಡಾ.&lt;br /&gt;&amp;nbsp;--------------------------&lt;br /&gt;&lt;br /&gt;&lt;b&gt;ಟೆಲಿಕಾಮ್‌ಮ್ಯಾಪ್:ಸೇವೆ ಹೇಗಿದೆ?&lt;/b&gt;&lt;br /&gt;ಪ್ರತಿ ಪ್ರದೇಶದಲ್ಲೂ ಹಲವು ಟೆಲಿಕಾಂ ಕಂಪೆನಿಗಳು ತ್ರೀಜಿ,ಟುಜಿ ಸೇವೆ ನೀಡುತ್ತವೆ.ಅವುಗಳ ಸೇವಾಗುಣಮಟ್ಟ ಹೇಗಿದೆ,ಗ್ರಾಹಕರು ತಮ್ಮ ನೆಟ್‌ವರ್ಕ್‌ಗಳ ಬಗ್ಗೆ ಎಂತಹ ಅನಿಸಿಕೆ ಹೊಂದಿದ್ದಾರೆ ಎನ್ನುವುದನ್ನು ಇತರರ ಜತೆ ಹಂಚಿಕೊಳ್ಳುವುದನ್ನು ಸಾಧ್ಯವಾಗಿಸಲು ಟೆಲಿಕಾಂ‌ಮ್ಯಾಪ್ www.telecommap.com ಅಂತರ್ಜಾಲ ತಾಣವು ಕ್ರಮ ಕೈಗೊಂಡಿದೆ.ಬಳಕೆದಾರರು ಟ್ವಿಟರ್,ಮಿಂಚಂಚೆ ಅಥವಾ ಅಂತರ್ಜಾಲತಾಣದ ಮೂಲಕ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಲು ಸಾಧ್ಯವಾಗಿಸಿದ್ದು ಜನರು ಇದರ ಉಪಯೋಗ ಪಡೆಯಲು ಮುಕ್ತವಾಗಿಸಿದ್ದಾರೆ.ಸೇವಾದಾತೃಗಳಿಗೂ ಗ್ರಾಹಕರು ತಮ್ಮ ಸೇವೆಯ ಬಗ್ಗೆ ಏನೆನ್ನುತ್ತಿದ್ದಾರೆ ಎನ್ನುವುದು ತಿಳಿಯುವುದು ಸಾಧ್ಯ.ಇದರಿಂದ ಅವರು ತಮ್ಮ ಸೇವಾಗುಣಮಟ್ಟವನ್ನು ಉತ್ತಮ ಪಡಿಸಲು ಪ್ರಯತ್ನಿಸಬಹುದು.ಗ್ರಾಹಕರು ಸೇವೆಯನ್ನು ರೇಟ್ ಮಾಡಿದೊಡನೆ ಅದು ಅಂತರ್ಜಾಲದಲ್ಲಿ ಕಾಣಿಸಿಕೊಳ್ಳುವುದರಿಂದ ಇದು ಕ್ಷಣಕ್ಷಣಕ್ಕೂ ಬದಲಾಗುವ ನಕ್ಷೆಯನ್ನು ಹೊಂದಿದೆ.&lt;br /&gt;-------------------------------------------&lt;br /&gt;&lt;b&gt;ಗೂಗಲ್ ಬಜ್:ಸಮಾಧಿ?&lt;/b&gt;&lt;br /&gt;ಗೂಗಲ್ ಪ್ಲಸ್ ಸೇವೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.ಸುಮಾರು ನಲುವತ್ತು ದಶಲಕ್ಷ ಬಳಕೆದಾರರು ಇದರಲ್ಲಿ ಸದಸ್ಯತ್ವ ಹೊಂದಿದ್ದಾರೆ.ಗೂಗಲ್ ಸಾಮಾಜಿಕ ಜಾಲತಾಣಗಳ ಬಳಕೆದಾರರ ಮನಗೆಲ್ಲುವ ಯತ್ನದಲ್ಲಿ ಈ ಹಿಂದೆ ಬಜ್ ಎನ್ನುವ ಸೆವೆಯನ್ನು ಆರಂಭಿಸಿತ್ತು.ಜಿಮೇಲ್ ಒಟ್ಟಿಗೆ ಥಳಕು ಹಾಕಿ ಶುರುವಾದ ಸೇವೆಗೆ ಅಂತಹ ಉತ್ಸಾಹದ ಪ್ರತಿಕ್ರಿಯೆಯೇನೂ ಬರಲಿಲ್ಲ.ಈಗ ಅದು ಕುಂಟುತ್ತಾ ಸಾಗುತ್ತಿದೆ.ಗೂಗಲ್ ಬಜ್ ಸೇವೆಯನ್ನು ನಿಲ್ಲಿಸಿ,ಗೂಗಲ್ ಪ್ಲಸ್ ಮೇಲೆ ಗಮನ ಕೇಂದ್ರೀಕರಿಸುವ ಬಗ್ಗೆ ಗೂಗಲ್ ಗಂಭೀರವಾಗಿ ಚಿಂತಿಸುತ್ತಿದೆ ಎಂಬ ಸೂಚನೆಗಳು ದೊರಕುತ್ತಿವೆ.ಗೂಗಲ್ ಪ್ಲಸ್ ಕ್ಲಿಕ್ ಆಗುತ್ತದೆ ಎನ್ನುವ ಭರವಸೆಯನ್ನು ಗುಗಲ್ ಸಿಇಓ ಲ್ಯಾರಿ ಪೇಜ್ ಹೊಂದಿದ್ದಾರಂತೆ.ಫೇಸ್‌ಬುಕ್‌ಗೆ ಸ್ಪರ್ಧೆ ನೀಡಲು ಗೂಗಲ್ ಪ್ಲಸ್‌ಗೆ ಮಾತ್ರಾ ಸಾಧ್ಯವಾಗಬಹುದು ಎನ್ನುವುದು ಅವರ ಲೆಕ್ಕಾಚಾರ.ಬಳಕೆದಾರರು,ಅಲ್ಲಲ್ಲಿ ಹಂಚಿಹೊಗುವುದನ್ನು ತಡೆಯಲು ಬಜ್ ಅಂತಹ ಸೇವೆಗೆ ಅಂತ್ಯ ಹಾಡಲು ಬಯಸಿರುವ ಗೂಗಲ್,ತನ್ನ ತೀರ್ಮಾನವನ್ನು ಯಾವಾಗ ಅನುಷ್ಠಾನಕ್ಕೆ ತರುತ್ತದೆ ಎನ್ನುವುದು ಸ್ಪಷ್ಟವಿಲ್ಲ.&lt;br /&gt;---------------------------------------------------------- &lt;br /&gt;&lt;b&gt;ತುಷಾರ:ವಾರ್ಷಿಕ&amp;nbsp; ಚಂದಾ ಗೆಲ್ಲಿ!&lt;/b&gt;&lt;br /&gt;ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.&lt;br /&gt;*ಸಿ ಕಂಪ್ಯೂಟರ್ ಭಾಷೆಯ ಮಹತ್ವವೇನು?&lt;br /&gt;(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS51 ನಮೂದಿಸಿ.)&lt;br /&gt;ಕಳೆದ ವಾರದ ಬಹುಮಾನಿತ ಉತ್ತರ:&lt;br /&gt;*ಸೈಬರ್ ಬ್ರೌಸಿಂಗ್ ಕೇಂದ್ರಗಳ ನಿಯಂತ್ರಣಕ್ಕೆ ಲಭ್ಯವಿರುವ ಉಚಿತ ತಂತ್ರಾಂಶ ಕ್ಲಿಂಕ್.http://www.clinck.inಬಹುಮಾನ ವಿಜೇತರು ಪವನ್ ಪಡುಬಿದ್ರಿ.ಅಭಿನಂದನೆಗಳು.&lt;br /&gt;&lt;b&gt;*ಅಶೋಕ್‌ಕುಮಾರ್ ಎ&lt;/b&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-2727487573124095751?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/2727487573124095751/comments/default' title='Post Comments'/><link rel='replies' type='text/html' href='http://www.blogger.com/comment.g?blogID=35372036&amp;postID=2727487573124095751' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/2727487573124095751'/><link rel='self' type='application/atom+xml' href='http://www.blogger.com/feeds/35372036/posts/default/2727487573124095751'/><link rel='alternate' type='text/html' href='http://ashok567.blogspot.com/2011/10/blog-post_17.html' title='ಪದಾಘಾತದ ಮೂಲಕ ವಿದ್ಯುತ್'/><author><name>ashok kumar</name><uri>https://profiles.google.com/102024469880359672594</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-ruJDs3O4H0E/AAAAAAAAAAI/AAAAAAAABoA/cb6s0aW1mtY/s512-c/photo.jpg'/></author><thr:total>0</thr:total></entry><entry><id>tag:blogger.com,1999:blog-35372036.post-2573172001952660602</id><published>2011-10-10T05:19:00.001+05:30</published><updated>2011-10-10T05:37:00.148+05:30</updated><title type='text'>ಐಟಿ ನೀತಿ:ಇ-ಆಡಳಿತದ ಗುರಿ</title><content type='html'>&lt;div dir="ltr" style="text-align: left;" trbidi="on"&gt;&lt;br /&gt;&lt;br /&gt;&lt;br /&gt;&lt;b&gt;ಐಟಿ ನೀತಿ:ಇ-ಆಡಳಿತದ ಗುರಿ&lt;/b&gt;&lt;br /&gt;ಸರಕಾರಿ ಸೇವೆಗಳನ್ನು ಅಂತರ್ಜಾಲ ಮೂಲಕ ಒದಗಿಸುವುದನ್ನು ಕಡ್ಡಾಯವಾಗಿಸುವುದು ಸರಕಾರದ ಗುರಿ.ಕರಡು ಐಟಿ ನೀತಿಯ ಪ್ರಕಾರ,ಭಾರತದ ನಗರ ಪ್ರದೇಶಗಳಲ್ಲೂ ಬಿಪಿಓ ಸೇವೆಗಳನ್ನು ಹೆಚ್ಚು ಜನಪ್ರಿಯವಾಗಿಸಿ,ಮುಂದಿನ ದಶಕಾಂತ್ಯದಲ್ಲಿ ಮುನ್ನೂರು ಬಿಲಿಯನ್ ಡಾಲರುಗಳಷ್ಟು ಮಟ್ಟಿಗೆ ಹೆಚ್ಚಿಸುವ ಪ್ರಸ್ತಾವವನ್ನು ಕೇಂದ್ರ ಸರಕಾರ ಮಾಡಿದೆ.ಹತ್ತು ದಶಲಕ್ಷ ಜನರ ಕೌಶಲಾಭಿವೃದ್ಧಿ ಮಾಡಿ,ನೌಕರಿಯೊದಗಿಸುವ ಗುರಿಯೂ ಇದೆ.ಸಣ್ಣ ನಗರಗಳಲ್ಲಿ ಕಂಪ್ಯೂಟರ್ ಸಂಬಂಧಿತ ಉದ್ಯಮಗಳನ್ನು ಆರಂಭಿಸಲು ಪ್ರೋತ್ಸಾಹ ನೀಡುವ ಯೋಜನೆಗಳನ್ನು ಸರಕಾರ ಹೊಂದಿದೆ.&lt;br /&gt;ಹೊಸ ಟಿವಿ ಚಾನೆಲ್‌ಗಳನ್ನು ಆರಂಭಿಸುವುದನ್ನು ಕಠಿನವಾಗಿಸುವ ನೀತಿಯನ್ನು ಸರಕಾರ ಪ್ರಕಟಿಸಿದೆ.ಸುದ್ದಿ ಅಧಾರಿತ ಚಾನೆಲ್‌ಗಳನ್ನು ಆರಂಭಿಸಲು,ಮೊದಲ ಚಾನೆಲಿಗೆ ಇಪ್ಪತ್ತು ಕೋಟಿ ರೂಪಾಯಿಗಳ ಠೇವಣಿ ಇಡಬೇಕಾಗುತ್ತದೆ.ನಂತರದ ಪ್ರತಿ ಚಾನೆಲಿಗೆ ಐದು ಕೋಟಿ ರೂಪಾಯಿಗಳ ಮೊತ್ತ ಪಾವತಿ ಅನಿವಾರ್ಯ.ಇತರ ಚಾನೆಲುಗಳಿಗಾದರೆ ಮೊದಲ ಚಾನೆಲ್ ಮಟ್ಟಿಗೆ ಶುಲ್ಕ ಐದು ಕೋಟಿ ರೂಪಾಯಿಗಳು ಮತ್ತು ನಂತರದವುಗಳಿಗೆ ಎರಡೂವರೆ ಕೋಟಿ ದರದಲ್ಲಿ ಹಣ ಪಾವತಿಸಬೇಕು.ವಿದೇಶೀ ಚಾನೆಲುಗಳ ಪ್ರಸಾರಕ್ಕೆ ಐದು ಕೋಟಿ ಡಾಲರು ನೀಡಬೇಕಾಗುತ್ತದೆ.&lt;br /&gt;--------------------------------&lt;br /&gt;&lt;b&gt;ಆಕಾಶ್:ಅಗ್ಗದ ಟ್ಯಾಬ್ಲೆಟ್&lt;/b&gt;&lt;br /&gt;&lt;br /&gt;ವಾಣಿಜ್ಯ ಉತ್ಪನ್ನವಾಗಿ,ಸಬ್ಸಿಡಿಯಿಲ್ಲದೆಯೂ ಮೂರು ಸಾವಿರ ಬೆಲೆಯಲ್ಲಿ ಜನರಿಗೆ ಲಭ್ಯವಾಗುವ ನಿರೀಕ್ಷೆಯಿರುವ ಆಕಾಶ್ ಟ್ಯಾಬ್ಲೆಟ್ ಸಾಧನ,ಬಿಡುಗಡೆಯಾಗಿ ಸುದ್ದಿಯಲ್ಲಿದೆ.ವಾಣಿಜ್ಯ ಮಾದರಿಯಲ್ಲಿ ಸೆಲ್‌ಪೋನ್ ಮಾಡೆಮ್ ಇರುವ ಕಾರಣ,ಇದರಲ್ಲಿ ಅಂತರ್ಜಾಲವನ್ನು ಮೊಬೈಲ್ ಜಾಲದ ಮೂಲಕವೂ ಪಡೆಯಬಹುದು.ಸರಕಾರಕ್ಕೆ ಒದಗಿಸುವ ಮಾದರಿಯಲ್ಲಿ ವೈ-ಫೈ ಮೂಲಕ ಅಂತರ್ಜಾಲ ಪಡೆಯಬೇಕಷ್ಟೆ.ಇನ್ನೂರೈವತ್ತಾರು ಎಂಬಿ ಸ್ಮರಣಕೋಶ ಇದೆ.ಆಂಡ್ರಾಯಿಡ್ ಆಪರೇಟಿಂಗ್ ವ್ಯವಸ್ಥೆ ಹೊಂದಿದ ಟ್ಯಾಬ್ಲೆಟ್ ಇನ್ನೆರಡು ತಿಂಗಳಲ್ಲಿ ಮಾರಾಟಕ್ಕೆ ಲಭ್ಯವಾಗಬಹುದು.ಡೇಟಾವಿಂಡ್ ಕಂಪೆನಿಯಿದನ್ನು ತಯಾರಿಸಿದೆ.ಚೀನೀ ಬಿಡಿಭಾಗಗಳೇ ಅದು ಅಗ್ಗವಾಗಿರುವ ಗುಟ್ಟು.&lt;br /&gt;-----------------------&lt;br /&gt;&lt;b&gt;ಒರೇಕಲ್:ಕ್ಲೌಡ್ ಸೇವೆ&lt;/b&gt;&lt;br /&gt;ತನ್ನ ಸೇವೆಗಳ ಜಾಲವನ್ನು ಅಂತರ್ಜಾಲದ ಕ್ಲೌಡ್ ಸೇವೆಗಳ ಮುಖಾಂತರ ನೀಡುವ ಪ್ರಸ್ತಾವವನ್ನು ಒರೇಕಲ್ ಕಂಪೆನಿ ಮಾಡಿದೆ.ಡೇಟಾಬೇಸ್,ತಂತ್ರಾಂಶಗಳನ್ನು ಕ್ಲೌಡ್ ಮೂಲಕ ಪಡೆಯುವುದು ಗ್ರಾಹಕರಿಗೆ ಸಾಧ್ಯವಾಗಲಿದೆ.ತಮ್ಮ ಅಗತ್ಯದ ಅನುಸಾರ ಸಾಮರ್ಥ್ಯವನ್ನು ಏರಿಳಿಸುವುದು ಸಾಧ್ಯವಾಗುವುದು ಸೇವೆಯ ಇನ್ನೊಂದು ಪ್ಲಸ್ ಪಾಯಿಂಟ್.ಗ್ರಾಹಕ ಸೇವೆ,ಮಾನವ ಸಂಪನ್ಮೂಲ ನಿರ್ವಹಣೆಯೂ ಸೇರಿದಂತೆ ಹಲವು ಬಗೆಯ ತಂತ್ರಾಂಶಗಳನ್ನು ಒರೇಕಲ್ ಒದಗಿಸುತ್ತಿದೆ.&lt;br /&gt;--------------------------------&lt;br /&gt;&lt;b&gt;ಸ್ಟೀವ್ ಜಾಬ್ಸ್:ನೋಬೆಲ್ ಸಿಗಬೇಕಿತ್ತು?&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/-6eA6VHWZ7oE/TpIy9h5ITFI/AAAAAAAABs8/FDxsLymif0Y/s1600/steve-jobs-book.jpg" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" height="180" src="http://1.bp.blogspot.com/-6eA6VHWZ7oE/TpIy9h5ITFI/AAAAAAAABs8/FDxsLymif0Y/s320/steve-jobs-book.jpg" width="320" /&gt;&lt;/a&gt;&lt;/div&gt;&lt;br /&gt;ತಂತ್ರಜ್ಞಾನಕ್ಕೆ&amp;nbsp; ನೋಬೆಲ್ ಬಹುಮಾನ ಕೊಡಲಾಗುತ್ತಿಲ್ಲ.ಹಾಗೊಂದು ವೇಳೆ ತಂತ್ರಜ್ಞಾನಕ್ಕೆ ಮೀಸಲಾದ ನೋಬೆಲ್ ಬಹುಮಾನ ಇದ್ದಲ್ಲಿ,ಅದು ಕಳೆದವಾರ ನಿಧನರಾದ ಆಪಲ್ ಕಂಪೆನಿಯ ಸಹ-ಸ್ಥಾಪಕ ಸ್ಟೀವ್ ಜಾಬ್ಸ್‌ಗೆ ಸಿಗಬೇಕಿತ್ತು.ಜನರ ಚಿತ್ತ ಅಪಹರಿಸಿದ ಸಾಧನಗಳ ವಿನ್ಯಾಸ ಮಾಡಿದ ಸ್ಟೀವ್ ಜಾಬ್ಸ್ ಅವರು ಓರ್ವ ಮಾಂತ್ರಿಕನೇ ಸರಿ.ಸಾಲು ಸಾಲಾಗಿ,ಐಪಾಡ್,ಐಫೋನ್,ಐಟ್ಯಾಬ್ ಅಂತಹ ಸಾಧನಗಳನ್ನು ಮಾರುಕಟ್ಟೆಗೆ ಬಿಟ್ಟು ಯಶಸ್ಸಿನ ತುತ್ತ ತುದಿಗೇರಲು ಸಾಧ್ಯವಾಗುವುದು ಸಣ್ಣ ಸಾಧನೆಯಲ್ಲ.&lt;br /&gt;ಎಪ್ಪತ್ತರ ದಶಕದಲ್ಲಿ ಭಾರತಕ್ಕೆ ಆಗಮಿಸಿದ ಸ್ಟೀವ್ ಜಾಬ್ಸ್,ಆಧ್ಯಾತ್ಮಿಕವಾಗಿ ಭಾರತದತ್ತ ಕಣ್ಣುಹಾಯಿಸಿದ್ದರು.ಭಾರತವು ತಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಬಡತನದಿಂದ ಜರ್ಜರಿತವಾಗಿತ್ತು ಎಂದು ಸ್ಟೀವ್ ಜಾಬ್ಸ್ ಅನಿಸಿಕೆ ವ್ಯಕ್ತಪಡಿಸಿದ್ದಿದೆಯಂತೆ.ಮುಂದೆ ಆಪಲ್ ಕಂಪೆನಿಯು ಭಾರತದಲ್ಲಿ ತನ್ನ ವ್ಯವಹಾರವನ್ನು ಸಣ್ಣ ಮಟ್ಟಿಗೆ ಆರಂಭಿಸಿ,ನಂತರ ಅದನ್ನು ಹಿಂದೆಗೆದು ಕೊಂಡಿತು.ಕೊನೆಯ ವರೆಗೂ ಆಪಲ್ ಕಂಪೆನಿಯು ತನ್ನ ವ್ಯವಹಾರವನ್ನು ಭಾರತದಲ್ಲಿ ತೆರೆಯಲಿಲ್ಲ.ದುಬಾರಿ ಸಾಧನಗಳಾದ ಆಪಲ್ ಸಾಧನಗಳು ಭಾರತದಲ್ಲಿ ಯಶಸ್ವಿಯಾಗುವುದರ ಬಗ್ಗೆ ಸ್ಟೀವ್ ಜಾಬ್ಸ್ ಅವರಿಗೆ ಅನುಮಾನಗಳಿದ್ದುವೋ ಏನೋ!&lt;br /&gt;ಅಂದ ಹಾಗೆ ಸ್ಟೀವ್ ಜಾಬ್ಸ್ ಅವರ ಆತ್ಮಚರಿತ್ರೆ ನವಂಬರ್ ವೇಳೆಗೆ ಪ್ರಕಟವಾಗುವ ನಿರೀಕ್ಷೆ ಹೇಗೂ ಇತ್ತು.ಈಗ ಅವರ ಮರಣದ ಕಾರಣ,ಅದನ್ನು ತುಸು ಮುಂದಾಗಿ ಅಕ್ಟೋಬರಿನಲ್ಲೇ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.&lt;br /&gt;ಸಾವಿನಲ್ಲೂ ಲಾಭ ಮಾಡಿಕೊಳ್ಳಲು ಬಯಸುವ ದಾಳಿಕೋರರರು,ಏನೇನೋ ಅಪಾಯಕಾರಿ ಕೊಂಡಿಗಳನ್ನು ನೀಡಿ,ಅಂತರ್ಜಾಲಿಗರ ಮುಗ್ಧತೆಯ ದುರ್ಲಾಭ ಪಡೆಯಲು ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ.ಸ್ಟೀವ್ ಜಾಬ್ಸ್ ಅವರ ಅಪೂರ್ವ ಚಿತ್ರಗಳು,ಉಚಿತ ಐಪ್ಯಾಡು ಸಾಧನಗಳ ಬಹುಮಾನ ಗೆಲ್ಲಿ ಎಂದು ಕಂಪ್ಯೂಟರ್ ವಶೀಕರಿಸುವ ತಂತ್ರಾಂಶಗಳ ಅಪಾಯಕಾರಿ ಕೊಂಡಿಗಳನ್ನು ನೀಡುವ ಪ್ರಯತ್ನಗಳು ಎಗ್ಗಿಲ್ಲದೆ ನಡೆದಿವೆ.&lt;br /&gt;--------------------------&lt;br /&gt;&lt;b&gt;ತುಷಾರ:ವಾರ್ಷಿಕ&amp;nbsp; ಚಂದಾ ಗೆಲ್ಲಿ!&lt;/b&gt;&lt;br /&gt;ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.&lt;br /&gt;*ಸ್ಟೀವ್ ಜಾಬ್ಸ್ ಅವರ ಮುಖ್ಯ ಕೌಶಲ ಯಾವುದಾಗಿತ್ತು?&lt;br /&gt;(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS51 ನಮೂದಿಸಿ.)&lt;br /&gt;ಕಳೆದ ವಾರದ ಬಹುಮಾನಿತ ಉತ್ತರ:&lt;br /&gt;*ಸೈಬರ್ ಬ್ರೌಸಿಂಗ್ ಕೇಂದ್ರಗಳ ನಿಯಂತ್ರಣಕ್ಕೆ ಲಭ್ಯವಿರುವ ಉಚಿತ ತಂತ್ರಾಂಶ ಕ್ಲಿಂಕ್.http://www.clinck.inಬಹುಮಾನ ವಿಜೇತರು ಪವನ್ ಪಡುಬಿದ್ರಿ..ಅಭಿನಂದನೆಗಳು.&lt;br /&gt;&lt;b&gt;*ಅಶೋಕ್‌ಕುಮಾರ್ ಎ&lt;/b&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-2573172001952660602?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/2573172001952660602/comments/default' title='Post Comments'/><link rel='replies' type='text/html' href='http://www.blogger.com/comment.g?blogID=35372036&amp;postID=2573172001952660602' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/2573172001952660602'/><link rel='self' type='application/atom+xml' href='http://www.blogger.com/feeds/35372036/posts/default/2573172001952660602'/><link rel='alternate' type='text/html' href='http://ashok567.blogspot.com/2011/10/blog-post_10.html' title='ಐಟಿ ನೀತಿ:ಇ-ಆಡಳಿತದ ಗುರಿ'/><author><name>ashok kumar</name><uri>https://profiles.google.com/102024469880359672594</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-ruJDs3O4H0E/AAAAAAAAAAI/AAAAAAAABoA/cb6s0aW1mtY/s512-c/photo.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-6eA6VHWZ7oE/TpIy9h5ITFI/AAAAAAAABs8/FDxsLymif0Y/s72-c/steve-jobs-book.jpg' height='72' width='72'/><thr:total>0</thr:total></entry><entry><id>tag:blogger.com,1999:blog-35372036.post-9163065969694564367</id><published>2011-10-03T09:47:00.002+05:30</published><updated>2011-10-03T11:07:04.387+05:30</updated><title type='text'>ಹಾಲೋ ನೀರೋ?</title><content type='html'>&lt;div dir="ltr" style="text-align: left;" trbidi="on"&gt;&lt;br /&gt;&lt;b&gt;ಹಾಲೋ ನೀರೋ?&lt;/b&gt;&lt;br /&gt;ಮಿಲ್ಕ್‌ಆರ್‌ವಾಟರ್ ಎನ್ನುವ http://milkorwater.com ತಾಣ,ಶೇರು ವಹಿವಾಟು ನಡೆಸುವವರಿಗೆ ಪ್ರಿಯವಾಗಬಲ್ಲುದು.ಈ ತಾಣದಲ್ಲಿ ಶೇರು ವಹಿವಾಟದ ಬಗ್ಗೆ ಭವಿಷ್ಯ ನುಡಿವ ಪರಿಣತರ ಹಿಂದಿನ ಭವಿಷ್ಯವಾಣಿಗಳ ಯಶಸ್ಸಿನ ಪ್ರಮಾಣ ಹೇಗಿತ್ತು ಎಂಬಂತಹ ವಿವರಗಳು ಲಭ್ಯ.ಶೇರುಗಳನ್ನು ಖರೀದಿಸಲು,ಮಾರಲು ಸಲಹೆ ಕೊಡುವವರು ಸಾಕಷ್ಟು ಜನ.ಅದರೆ ಅವರ ಶಿಫಾರಸುಗಳ ಅವಸ್ಥೆ ಏನಾಯಿತು? ಅವುಗಳು ಬರೇ ಬೊಗಳೆಯೇ ಅಲ್ಲ ಅವನ್ನು ನಂಬಿದವರು ಕಾಸು ಮಾಡಿಕೊಂಡರೇ ಎನ್ನುವ ಬಗ್ಗೆ ಯಾವ ಮಾಹಿತಿಯೂ ಸಿಗುವುದಿಲ್ಲ.ಈ ಹೊಸ ತಾಣವನ್ನು ವಿಪ್ರೋದ ಮಾಜಿ ಉದ್ಯೋಗಿಯೋರ್ವರು ಅಭಿವೃದ್ಧಿ ಪಡಿಸುತ್ತಿದ್ದು,ಮುಂದಿನ ದಿನಗಳಲ್ಲಿ ಶೇರು ಬಗ್ಗೆ ಮಾತ್ರವಲ್ಲದೆ ಮ್ಯೂಚುವಲ್ ಫಂಡ್,ಸರಕುಗಳು ಇತ್ಯಾದಿಗಳ ಬಗೆಗಿನ ಶಿಫಾರಸುಗಳ ಬಗ್ಗೆಯೂ ಮಾಹಿತಿ ದೊರಕಲಿದೆ.ಹೈದರಾಬಾದಿನ ಅಮರದೀಪ ಲಖ್‌ತಾಕಿಯಾ ಅವರು ಈ ತಾಣ ಆರಂಭಿಸಿ ತಿಂಗಳಿನ್ನೂ ತುಂಬಿಲ್ಲ.ಅವರ ಕುಟುಂಬದವರು ವಿವಿಧ ಶಿಫಾರಸುಗಳ ಬೆನ್ನು ಹಿಡಿದು,ಕೈಸುಟ್ಟುಕೊಂಡದ್ದನ್ನು ನೋಡಿದ ಬಳಿಕ ಅವರಿಗೆ ಈ ಯೋಚನೆ ಬಂತಂತೆ.&lt;br /&gt;------------------------------&lt;br /&gt;&lt;b&gt;ನಗರ ಆಪರೇಟಿಂಗ್ ವ್ಯವಸ್ಥೆ&lt;/b&gt;&lt;br /&gt;&lt;br /&gt;ಕಂಪ್ಯೂಟರ್ ಆಪರೇಟಿಂಗ್ ವ್ಯವಸ್ಥೆ ಬಗ್ಗೆ ನಮಗೆಲ್ಲಾ ಗೊತ್ತು.ಕಂಪ್ಯೂಟರಿನ ಕಾರ್ಯನಿರ್ವಹಣೆಯನ್ನು ನಿಯಂತ್ರಿಸುವ ತಂತ್ರಾಂಶ ವ್ಯವಸ್ಥೆ ವಿಂಡೋಸ್,ಲೀನಕ್ಸ್ ಅಂತೆ ಮುಂದಿನ ದಿನಗಳಲ್ಲಿ ನಮ್ಮ ನಗರಗಳನ್ನು ನಿಯಂತ್ರಿಸಲು,ಅವುಗಳ ಸಾರಿಗೆ,ಜನಸಂಚಾರ,ಪಾರ್ಕಿಂಗ್,ನೀರು,ವಿದ್ಯುತ್,ಇಂಧನ ಪೂರೈಕೆ,ಅಗ್ನಿಶಾಮಕ ವ್ಯವಸ್ಥೆ,ಸುರಕ್ಷತೆ,ಭದ್ರತಾ ವ್ಯವಸ್ಥೆ ಇವೆಲ್ಲವನ್ನೂ ನಿಯಂತ್ರಿಸುವ ಸಮಗ್ರ ತಂತ್ರಾಂಶ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಬಹುದೇ? ಅ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ.ಅಂತಹ ವ್ಯವಸ್ಥೆ ಬಂದರೆ,ಸಕಲ ವ್ಯವಸ್ಥೆಗಳೂ ಸ್ವಯಂಚಾಲಿತವಾಗಿ,ಅವುಗಳು ಸೂಪರ್ ಕಂಪ್ಯೂಟರ್ ಅಂತಹ ವ್ಯವಸ್ಥೆಯ ಸಹಾಯದಿಂದ ಮಾದರಿ ನಗರಗಳನ್ನು ನಿಯಂತ್ರಿಸಲಿವೆ.ಇಂತಹ ವ್ಯವಸ್ಥೆಯಲ್ಲಿ ಸುಮಾರು ಐವತ್ತು ಬಿಲಿಯನ್ ಸಂಪರ್ಕಿತ ಸಾಧನಗಳು ಜತೆಯಾಗಿ ಕೆಲಸ ಮಾದಬೇಕಾಗ ಬರಬಹುದು ಎನ್ನುವ ಅಂದಾಜು ಮಾಡಲಾಗಿದೆ.ಹಲವಾರು ರೀತಿಯ ಸಂವೇದಕಗಳನ್ನು,ನಗರಗಳ ಸುತ್ತ ಸ್ಥಾಪಿಸಿ,ಅವುಗಳ ಸಹಾಯದಿಂದ ವ್ಯವಸ್ಥೆಗಳನ್ನು ನಿಯಂತ್ರಿಸಲು ಕಂಪ್ಯೂಟರುಗಳಿಗೆ ಸಾಧ್ಯವಾಗಲಿದೆಮೆಟ್ರೋ,ರೈಲ್ವೇ,ಬಸ್,ಖಾಸಗಿ ಸಾರಿಗೆ ಇವೆಲ್ಲವೂ ಒಂದೆಡೆಯಿಂದ ನಿಯಂತ್ರಣವಾಗಲಿವೆ.ಹೀಗಾದಾಗ ವ್ಯವಸ್ಥೆಗಳ&amp;nbsp;&amp;nbsp; ನಡುವಣ ತಾಳಮೇಳ ಹೆಚ್ಚಬಹುದು.ಪೋರ್ಚುಗಲ್‌ನಲ್ಲಿ ಪ್ರಾಯೋಗಿಕ ವ್ಯವಸ್ಥೆಯೊಂದರ ಅಳವಡಿಕೆಯೂ ಆಗಿದೆ.&lt;br /&gt;----------------------------------------------&lt;br /&gt;&lt;b&gt;ಗೂಗಲ್ ವಿಶ್ಲೇಷಕ&lt;/b&gt;&lt;br /&gt;ಅಂತರ್ಜಾಲ ತಾಣಕ್ಕೆ ಭೇಟಿ ನೀಡುವವರ ಸಂಖ್ಯೆ,ಅವರ ಮೂಲ ಯಾವುದು,ಅವರು ಎಷ್ಟು ಹೊತ್ತು ತಾಣದಲ್ಲಿ ಸಮಯ ಕಳೆಯುತ್ತಾರೆ,ನಂತರ ಯಾವ ತಾಣದತ್ತ ಹೋದರು ಎಂಬಂತಹ ವಿವರಗಳು ಕುತೂಹಲಿಗಳಿಗೆ ಉತ್ತಮ ಅಹಾರವಾಗುತ್ತದೆ.ಮಾತ್ರವಲ್ಲದೆ ಜನಪ್ರಿಯ ತಾಣಗಳ ನಿರ್ವಾಹಕರಿಗೆ ತಮ್ಮ ತಾಣಕ್ಕೆ ಜನರನ್ನು ಅಕರ್ಷಿಸಲು,ಇವು ಬಹಳ ಸಹಾಯವನ್ನೂ ಮಾಡುತ್ತವೆ.ಇಂತಹ ವಿಶ್ಲೇಷಣೆ ಗೂಗಲ್ ಹಿಂದಿನಿಂದಲೂ ಒದಗಿಸುತ್ತಾ ಬಂದಿದೆಯಾದರೂ,ಉಚಿತ ಸೇವೆಯಲ್ಲಿ ಈ ವಿಶ್ಲೇಷಣೆಯು ಹಳೆಯ ಮಾಹಿತಿಯನ್ನು ಮಾತ್ರಾ ಒದಗಿಸುತ್ತಿತ್ತು.ಇದೀಗ ನೇರವಾಗಿ- ಸದ್ಯ ತಾಣದ ಬಳಕೆ ಹೇಗೆ ನಡೆದಿದೆ ಎನ್ನುವ ತಾಜಾ ಮಾಹಿತಿಗಳನ್ನೂ ಒದಗಿಸಲು ಗೂಗಲ್ ಮುಂದಾಗಿದೆ.ಇದರ ಪಾವತಿ ಸೇವೆಯು ಹೆಚ್ಚು ಸುಧಾರಿತ ರೂಪದ ಸೇವೆಯನ್ನು ನೀಡಲಿದ್ದು,ಉಚಿತವಾಗಿಯೂ ಲೈವ್ ಮಾಹಿತಿ ಲಭ್ಯವಾಗುವುದು ವಿಶೇಷ.&lt;br /&gt;------------------------------------------------&lt;br /&gt;&lt;b&gt;ಚೀನಾದ ಬಾಹ್ಯಾಕಾಶ ಪ್ರಯೋಗಾಲಯ&lt;/b&gt;&lt;br /&gt;ಚೀನಾ ಬಾಹ್ಯಾಕಾಶದಲ್ಲಿ ಮಾನವ ರಹಿತ ಪ್ರಯೋಗಾಲಯದ ಸ್ಥಾಪನೆಗೆ ಮುಂದಾಗಿದೆ.ತಿಯಮ್ಗೋಂಗ್ ಹೆಸರಿನ ಬಾಹ್ಯಾಕಾಶ ಪ್ರಯೋಗಾಲಯವನ್ನು ರಾಕೆಟ್ ಸಹಾಯದಿಂದ ಉಡ್ಡಯಿಸಲಾಯಿತು.ಸುಮಾರು ಮುನ್ನೂರೈವತ್ತು ಕಿಲೋಮೀಟರ್ ಎತ್ತರದ ಕಕ್ಷೆಗೆ ಏರಿದ ಪ್ರಯೋಗಾಲಯ ಭೂಮಿಯ ಸುತ್ತ ತಿರುಗುತ್ತಲಿರುತ್ತದೆ.ಮುಂದೆ ಇದರ ಎರಡನೇ ಕೇಂದ್ರವನ್ನು ಉಡ್ಡಯಿಸಿ,ಮೊದಲಿನದರ ಜೊತೆ ಕೂಡಿಸುವ ಯೋಜನೆಯಿದೆ.ನಂತರ ಬಾಹ್ಯಾಕಾಶಕ್ಕೆ ಯಾತ್ರಿಯನ್ನು ಕಳುಹಿಸಿ,ಅತ ಈ ಪ್ರಯೋಗಾಲಯದಲ್ಲಿ ಉಳಕೊಂಡು ಪ್ರಯೋಗಗಳನ್ನು ಮಾಡುವ ಯೋಜನೆಯೂ ಅನುಷ್ಠಾನಕ್ಕೆ ಬರಬಹುದು.ಎಲ್ಲವು ಲೆಕ್ಕಾಚಾರದಂತೆ ನಡೆದರೆ,2012,ರ ವೇಳೆಗೆ ಈ ಕನಸು ಕೈಗೂಡಬಹುದು.ಅಂತಾರ್ರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಹಾಗೇ ಇದನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಇವು ಮೊದಲ ಹೆಜ್ಜೆಗಳು.&lt;br /&gt;-------------------------------------&lt;br /&gt;&lt;b&gt;ಐಬಿಎಂ ಮೈಕ್ರೋಸಾಫ್ಟ್ ಹಣಾಹಣಿ&lt;/b&gt;&lt;br /&gt;ಶೇರು ಬೆಲೆಯ ಅಧಾರದಲ್ಲಿ ಐಬಿಎಂ ಕಂಪೆನಿಯು ಮೈಕ್ರೋಸಾಫ್ಟ್ ಕಂಪೆನಿಯನ್ನು ಹಿಂದಿಕ್ಕಲು ಸಫಲವಾಗಿದೆ.ಈ ವಾರದಲ್ಲಿ ಐಬಿಎಂ ಶೇರಿನ ಒಟ್ಟು ಮಾರುಕಟ್ಟೆ ಮೌಲ್ಯ ಇನ್ನೂರ ಹದಿನಾಲ್ಕು ಬಿಲಿಯನ್ ಆಗಿ,&amp;nbsp; ಮೈಕ್ರೋಸಾಫ್ಟಿನ ಬೆಲೆಗಿಂತ ಮೇಲೇರಿತ್ತು.ಆಪಲ್ ಕಂಪೆನಿಯು ಇದರ ಮಟ್ಟಿಗೆ ಮೊದಲ ಸ್ಥಾನದಲ್ಲಿದ್ದು,ಅದರ ಶೇರು ಮೌಲ್ಯ,ಸದ್ಯ ಮುನ್ನೂರರೌವತ್ತೆರ್ರಡು ಬಿಲಿಯನ್ ಡಾಲರುಗಳು.&lt;br /&gt;-------------------------------------&lt;br /&gt;&lt;b&gt;ಲೀನಕ್ಸ್:ಕೆಲಸ ಖಾಲಿಯಿದೆ&lt;/b&gt;&lt;br /&gt;ಲೀನಕ್ಸ್ ಬಲ್ಲವರಿಗೆ ಕೆಲಸ ಸಿಗುವುದು ಸುಲಭ.ವಾರಕ್ಕೆ ಏನಿಲ್ಲವೆಂದರೂ ಹತ್ತು ಸಾವಿರ ಲೀನಕ್ಸ್ ಕೆಲಸಗಳಿಗೆ ಬೇಡಿಕೆಯಿರುತ್ತದೆ ಎಂದು ಅಂದಾಜು.ಮುಕ್ತ ಮತ್ತು ಉಚಿತ ತಂತ್ರಾಂಶ ಯೋಜನೆಗಳಲ್ಲಿ ಕೈಗೂಡಿಸಿ,ಕೆಲಸ ಮಾಡಿ,ಅನುಭವ ಗಳಿಸುವುದು,ಮತ್ತು ತಮ್ಮ ಪ್ರಾಜೆಕ್ಟ್‌ಗಳ ವಿವರಗಳನ್ನು ನೀಡಿ,ಸ್ವವಿವರವನ್ನು ಸಿದ್ಧ ಪಡಿಸಿಟ್ಟುಕೊಳ್ಳುವುದು,ನೌಕರಿ ಬೇಕಾದವರು ಅಗತ್ಯ ಮಾಡಬೇಕಾದ ಕೆಲಸ.ಹೆಚ್ಚು ಅನುಭವ ಪಡೆದಂತೆಲ್ಲಾ, ಬೇಡಿಕೆ ಜಾಸ್ತಿ.ಲೀನಕ್ಸ್ ಬಲ್ಲ ಪರಿಣತರ ಕೊರತೆ ತಂತ್ರಜ್ಞಾನವಲಯವನ್ನು ಸದಾ ಬಾಧಿಸುತ್ತದೆ.ಲೀನಕ್ಸ್‌ನಲ್ಲಿ ಕೈಯಾಡಿಸುವವರು ತಮ್ಮಷ್ಟಕ್ಕೇ ಕಲಿಯುವ ಏಕಲವ್ಯರೇ ಹೆಚ್ಚು.ಹೀಗಾಗಿ,ಅಂತವರು ತಮ್ಮ ವಿವರಗಳನ್ನು ಸರಿಯಾಗಿ ನೀಡಿ,ಕೆಲಸಕ್ಕಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗುತ್ತದೆ.&lt;br /&gt;--------------------------&lt;br /&gt;&lt;b&gt;ತುಷಾರ:ವಾರ್ಷಿಕ&amp;nbsp; ಚಂದಾ ಗೆಲ್ಲಿ!&lt;/b&gt;&lt;br /&gt;ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.&lt;br /&gt;*ಸೈಬರ್ ಬ್ರೌಸಿಂಗ್ ಕೇಂದ್ರಗಳ ನಿಯಂತ್ರಣಕ್ಕೆ ಲಭ್ಯವಿರುವ ಉಚಿತ ತಂತ್ರಾಂಶ ಯಾವುದು?&lt;br /&gt;(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS50 ನಮೂದಿಸಿ.)&lt;br /&gt;ಕಳೆದ ವಾರದ ಬಹುಮಾನಿತ ಉತ್ತರ:&lt;br /&gt;*ಮುಂದಿನ ಮಿನಿಡೆಬಿಯನ್ ಕಾನ್ಫರೆನ್ಸ್ ನಡೆಯುವ ಸ್ಥಳ ನಿಟ್ಟೆ ಎನ್ ಎಂ ಎ ಎಂ ಐ ಟಿ.ಅಕ್ಟೋಬರ್ 28,29,2011ಬಹುಮಾನ ವಿಜೇತರು ಜ್ಯೋತಿಕಾ ಭಟ್.ಅಭಿನಂದನೆಗಳು.&lt;br /&gt;&lt;br /&gt;&lt;br /&gt;&lt;br /&gt;&lt;a href="http://epaper.udayavani.com/PDFDisplay.aspx?Er=1&amp;amp;Edn=MANIPAL&amp;amp;Id=57975"&gt;&lt;b&gt;Udayavani&lt;/b&gt;&lt;/a&gt;&lt;br /&gt;&lt;b&gt;*ಅಶೋಕ್‌ಕುಮಾರ್ ಎ&lt;/b&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-9163065969694564367?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/9163065969694564367/comments/default' title='Post Comments'/><link rel='replies' type='text/html' href='http://www.blogger.com/comment.g?blogID=35372036&amp;postID=9163065969694564367' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/9163065969694564367'/><link rel='self' type='application/atom+xml' href='http://www.blogger.com/feeds/35372036/posts/default/9163065969694564367'/><link rel='alternate' type='text/html' href='http://ashok567.blogspot.com/2011/10/blog-post.html' title='ಹಾಲೋ ನೀರೋ?'/><author><name>ashok kumar</name><uri>https://profiles.google.com/102024469880359672594</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-ruJDs3O4H0E/AAAAAAAAAAI/AAAAAAAABoA/cb6s0aW1mtY/s512-c/photo.jpg'/></author><thr:total>0</thr:total></entry><entry><id>tag:blogger.com,1999:blog-35372036.post-5999411537899125550</id><published>2011-09-26T07:00:00.004+05:30</published><updated>2011-09-26T07:00:36.019+05:30</updated><title type='text'>ಸಾಧನಗಳ ಅಯ್ಕೆ ನೌಕರರಿಗೆ</title><content type='html'>&lt;div dir="ltr" style="text-align: left;" trbidi="on"&gt;&lt;br /&gt;&lt;b&gt;ಸಾಧನಗಳ ಅಯ್ಕೆ ನೌಕರರಿಗೆ&lt;/b&gt;&lt;br /&gt;ಕಚೇರಿಗಳಲ್ಲಿ ಡೆಸ್ಕ್‌ಟಾಪ್,ಲ್ಯಾಪ್‌ಟಾಪ್ ಅಂತಹ ಸಾಧನಗಳನ್ನು ನೌಕರರಿಗೆ ಒದಗಿಸುವುದರ ಬಗ್ಗೆ&amp;nbsp; ಕಂಪೆನಿಗಳು ತಮ್ಮಷ್ಟಕ್ಕೆ ನಿರ್ಧರಿಸುವುದೇ ಹೆಚ್ಚು.ಯಾವ ತರದ,ಯಾವ ಸಾಮರ್ಥ್ಯದ,ಕಂಪೆನಿಯ ಸಾಧನವೆನ್ನುವುದರಲ್ಲಿ ನೌಕರನ ಖುಷಿಯನ್ನು ಕೇಳುವ ಕಚೇರಿಗಳು ಹೆಚ್ಚಿರಲಿಲ್ಲ.ಅದೇನಿದ್ದರೂ ಆಡಳಿತ ವರ್ಗದ ತೀರ್ಮಾನವಾಗುತ್ತಿತ್ತು.ಈಗ ಬದಲಾದ ಪರಿಸ್ಥಿತಿಗಳಲ್ಲಿ,ಹಲವು ಸಾಧನಗಳ ಲಭ್ಯತೆಯಿದೆ.ಟ್ಯಾಬ್ಲೆಟ್,ಸ್ಮಾರ್ಟ್‌ಪೋನುಗಳ ಬಳಕೆ ಇಷ್ಟಪಡುವವರು ಕೆಲವರಾದರೆ,ಲ್ಯಾಪ್‌ಟಾಪ್ ಇಷ್ಟಪಡುವವರೂ ಇದ್ದಾರೆ.ಡೆಸ್ಕ್‌ಟಾಪಿಗೇ ಕಟ್ಟ್ಟುಬೀಳುವವರು ಕಡಿಮೆಯಾದರೂ ಇಲ್ಲವೇ ಇಲ್ಲವೆಂದೇನೂ ಹೇಳಲಾಗದು.ಕಂಪೆನಿಗಳು ಸಾಧನಗಳ ಅಯ್ಕೆಯನ್ನು ನೌಕರರಿಗೇ ಬಿಟ್ಟು,ಅದಕ್ಕೆ ಹಣಕಾಸು ಒದಗಿಸಲು ಮುಂದೆ ಬರುವುದು ಸದ್ಯದ ವೈಖರಿ.ನೌಕರರ ಅಯ್ಕೆಯ ಪ್ರಕಾರ ಸಾಧನಗಳನ್ನು ಒದಗಿಸಿ,ಅವರಿಂದ ಹೆಚ್ಚಿನ ದಕ್ಷತೆಯ ಕೆಲಸವನ್ನವು ನಿರೀಕ್ಷಿಸುತ್ತವೆ.ಕೆಲಸಕ್ಕೆ ಒತ್ತು-ಯಾವ ಸಾಧನ ಎನ್ನುವುದು ನಗಣ್ಯ ಎನ್ನುವುದು ಕಂಪೆನಿಗಳ ನಿರ್ಣಯ.ಇದು ನೌಕರರಿಗೂ ಇಷ್ಟವಾಗುವ ವೈಖರಿ.ಮನೆಯಲ್ಲೂ ಬಳಸಲು ಅನುಕೂಲವಾಗುವ ಸಾಧನವನ್ನು ಖರೀದಿಸಿದದರೆ ಹೆಚ್ಚು ಅನುಕೂಲ-ಸ್ವಾಮಿಕಾರ್ಯ,ಸ್ವಕಾರ್ಯ ಎರಡೂ ನಡೆಯುತ್ತದಲ್ಲ ಎನ್ನುವುದು ಅವರ ಲೆಕ್ಕಾಚಾರ.&lt;br /&gt;----------------------------------------&lt;br /&gt;&lt;b&gt;ಫ್ರಾನ್ಸಿನಲ್ಲಿ 4ಜಿ ಹರಾಜು &lt;/b&gt;&lt;br /&gt;ಫ್ರಾನ್ಸಿನಲ್ಲಿ 4ಜಿ ತರಂಗಾಂತರವನ್ನು ಹರಾಜು ಹಾಕುವ ಪ್ರಕ್ರಿಯೆ ಜಾರಿಯಲ್ಲಿದೆ.ಅದು ನಿರೀಕ್ಷಿತ ಆದಾಯಗಳಿಕೆಯನ್ನು ತರುವುದೂ ಬಹುತೇಕ ನಿಶ್ಚಿತವೆಂದು ಕಾಣುತ್ತಿದೆಯಂತೆ.ಹರಾಜಿನಿಂದ ಸರಕಾರ ಮೂರೂವರೆ ಬಿಲಿಯನ್ ಡಾಲರು ಆದಾಯ ನಿರೀಕ್ಷಿಸಿರುವ ಫ್ರಾನ್ಸ್ ಸರಕಾರ,ಆ ಮೊತ್ತ ಗಳಿಸುವುದು ಬಹುತೇಕ ಖಚಿತವಾಗಿದೆ.ಈಗ ಎರಡು ಸುತ್ತುಗಳ ಹರಾಜು ಪ್ರಕ್ರಿಯೆ ನಂತರ ಮುಕ್ಕಾಲು ಪಾಲು ಆದಾಯ ಬಂದಾಗಿದೆ.&lt;br /&gt;----------------------------------&lt;br /&gt;&lt;b&gt;ಗೂಗಲ್ ವಾಲೆಟ್:ಮೊಬೈಲ್ ಮೂಲಕ ಪಾವತಿ&lt;/b&gt;&lt;br /&gt;ಗೂಗಲ್ ನಕ್ಸಸ್ ಪೋನುಗಳನ್ನು ಬಳಸುವವರಿಗೆ ವ್ಯಾಲೆಟ್ ಎನ್ನುವ ಹೊಸ ಸೇವೆಯನ್ನು ಗೂಗಲ್ ನೀಡಲಾರಂಭಿಸಿದೆ.ಕ್ರೆಡಿಟ್ ಕಾರ್ಡನ್ನು ಮೊಬೈಲ್ ತಂತ್ರಾಂಶಕ್ಕೆ ತುಂಬಿ,ಅದರ ಮೂಲಕ ಹಣ ಪಾವತಿಸುವ ವ್ಯವಸ್ಥೆ ಇದಾಗಿದೆ.ರೀಡರ್ ಇರುವೆಡೆ,ಹ್ಯಾಂಡ್‌ಸೆಟ್ಟನ್ನು ರೀಡರಿಗೆ ಸ್ಪರ್ಶಿಸುವ ಮೂಲಕವೇ ಹಣ ಪಾವತಿಸುವ ಅನುಕೂಲತೆಯಿದೆ.ಸಮೀಪಜಾಲಗಳ ಏರ್ಪಡುವಿಕೆಯ ಮೂಲಕ ಕೆಲಸ ಮಾಡುವ ಈ ವ್ಯವಸ್ಥೆಯು ಜನರಿಗೆ ಅರ್ಥವಾಗಲು ತುಸು ಸಮಯ ಹಿಡಿಸಬಹುದು.ಜತೆಗೆ ಸಾಧನ ನಕ್ಸಸ್ ಬೇಕೆನ್ನುವುದು ಇದರ ಬಳಕೆಗೆ ಇನ್ನೊಂದು ಅಡ್ದಿಯಾಗಲಿದೆ.ಎಲ್ಲಾ ಮೊಬೈಲ್ ಜಾಲಗಳಲ್ಲಿ ಈ ಸೇವೆ ಲಭ್ಯವಿಲ್ಲವೆನ್ನುವುದು ಇನ್ನೊಂದು ಸಮಸ್ಯೆ.&lt;br /&gt;-----------------------------------&lt;br /&gt;&lt;b&gt;ಗ್ರಹಗಳ ಪತ್ತೆ:ಜನರ ಸಹಭಾಗಿತ್ವ&lt;/b&gt;&lt;br /&gt;ಜನರು ತಮಗೆ ತಿಳಿದ ವಿಷಯಗಳನ್ನು ಇತರರ ಜತೆ ಹಂಚಿಕೊಳ್ಳುವ ಮೂಲಕ,ಇತರರೂ ಅದರ ಲಾಭ ಪಡೆಯಲು ಅನುವಾಗುವ ಪ್ರಕ್ರಿಯೆ ಅಂತರ್ಜಾಲದ ಮೂಲಕ ನಡೆಯುತ್ತಲಿದೆ.ಹೋಟೆಲುಗಳು,ಅಂಗಡಿಗಳು,ಪುಸ್ತಕಗಳು ಹೀಗೆ ಹಲವಾರು ಮಾಹಿತಿಗಳ ಬಗ್ಗೆ ಜನರು ತಮಗೆ ತಿಳಿದದ್ದನ್ನು ಅಂತರ್ಜಾಲದಲ್ಲಿ ಇತರರೊಂದಿಗೆ ಹಂಚಿಕೊಂಡು,ಅವರೂ ಅವುಗಳ ಪ್ರಯೋಜನ ಪಡೆಯಲು ಸಹಕಾರ ನೀಡುವುದಿದೆ.ಇದನ್ನು ಗ್ರಹಗಳ ಅನ್ವೇಷನೆಗೂ ಬಳಸುವ ಯೋಜನೆ ಈಗ ಚಾಲ್ತಿಯಲ್ಲಿದೆ.ನಾಸಾದ ಕೆಪ್ಲರ್ ಯೋಜನೆಯನುಸಾರ ಪ್ರತಿ ಮೂವತ್ತು ಸೆಕೆಂಡಿಗೆ ಎರಡು ಲಕ್ಷ ನಕ್ಷತ್ರಗಳ ಬಗ್ಗೆ ಮಾಹಿತಿ ಸಂಗ್ರಹವಾಗುತ್ತದೆ.ಈ ಮಾಹಿತಿಯನ್ನು ಕಂಪ್ಯೂಟರುಗಳು ಜಾಲಾಡಿ,ಹೊಸ ಗ್ರಹಗಳನ್ನು ಅನ್ವೇಷಿಸುತ್ತವೆ.ಜನರೂ ಅಂತಹ ಜಾಲಾಟದಲ್ಲಿ ಕೈಗೂಡಿಸಿದರೆ,ಅವರೂ ಗ್ರಹಗಳ ಅನ್ವೇಷಣೆ ಮಾಡಬಹುದು.ಕಂಪ್ಯೂಟರ್ ಮೂಲಕ ನಡೆವ ಅನ್ವೇಷಣೆಗಿಂತ ಜನರು ನಡೆಸುವ ಅನ್ವೇಷಣೆ ಹೆಚ್ಚು ಯಶಸ್ವಿಯಾಗಬಹುದು.ಆದರೆ ಮಾಹಿತಿಯ ಅಗಾಧತೆಯ ಕಾರಣ ಈ ಕೆಲಸಕ್ಕೆ ಸಾವಿರಾರು ಜನರ ಸಹಭಾಗೀತ್ವ ಬೇಕಾಗುತ್ತದೆ.ಹಾಗಾಗಿ ಅಂತರ್ಜಾಲದ ಮೂಲಕ ನಡೆಯುವ ಅನ್ವೇಷಣೆಗೆ ಹೆಚ್ಚು ಅರ್ಥ ಬರುತ್ತದೆ.ಮೂರು ಲಕ್ಷ ಜನರು ಇಂತಹ ಯೋಜನೆಯೊಂದರಲ್ಲಿ ಕೆಪ್ಲರ್ ಮಾಹಿತಿಯನ್ನು ಪರಿಶೀಲಿಸಿ,ಎರಡು ಗ್ರಹಗಳ ಅನ್ವೇಷಣೆಗೆ ಸಹಾಯಹಸ್ತ ನೀಡಿದ್ದಾರೆ.ಗ್ರಹಾನ್ವೇಷಿಗಳ ಈ ಹೊಸ ಬಳಗ ತಮ್ಮ ಮೂರುಲಕ್ಷ ಮಿದುಳಿನ ಶಕ್ತಿಯನ್ನು ಜತೆಯಾಗಿಸಿ,ಆಪೂರ್ವ ವಿನ್ಯಾಸ ಅನ್ವೇಷಿಗಳಾಗಿ ಮೂಡಿಬಂದಿದ್ದಾರೆ.&lt;br /&gt;-------------------------------------------&lt;br /&gt;&lt;b&gt;ಉಪಗ್ರಹ ಬಿತ್ತೇ?&lt;/b&gt;&lt;br /&gt;ಬಸ್ಸಿನ ಗಾತ್ರದ ನಾಸಾ ಉಪಗ್ರಹ ಈಗಾಗಲೇ ಭೂಮಿಯ ವಾತಾವರಣಕ್ಕೆ ಬಿದ್ದಿರುತ್ತದೆ.ಇದುವರೆಗೆ ಸಾವಿರಾರು ಉಪಗ್ರಹಗಳು ಹೀಗೆ ಭೂಮಿಗೆ ವಾಪಸಾದರೂ,ಯಾವತ್ತೂ ಯಾರಿಗೂ ಬಡಿದು ಹಾನಿ ಮಾಡಿದ ಉದಾಹರಣೆಗಳಿಲ್ಲ.ಇದು ದೊಡ್ದ ಉಪಗ್ರಹವಾದರೂ,ಬೀಳುವ ಮುನ್ನ ಸಾವಿರಾರು ಹೋಳಾಗಿ ಬೀಳುವುದು ಖಂಡಿತ.ಹಾಗಾಗಿ ಅದು ಹಾನಿ ಮಾಡದು ಎನ್ನುವ ನಿರೀಕ್ಷೆ ಹೇಗೂ ಇತ್ತು.ಆಪ್ರಿಕಾ,ಕೆನಡಾಗಳಲ್ಲಿ ಬೀಳಬಹುದು&amp;nbsp; ಎನ್ನುವುದು ಲೆಕ್ಕಾಚಾರ.ಆದರೆ ಅದು ಬೀಳುವ ಸಮಯದ ಬಗ್ಗೆ ಲೆಕ್ಕಾಚಾರ&amp;nbsp; ಸರಿಯಾಗೇನೂ ಹಾಕಲಾಗಲಿಲ್ಲ.ಇದನ್ನು ಬರೆಯುವ ವೇಳೆಗೇ ಉಪಗ್ರಹ ಭೂಮಿಗೆ ಬಿದ್ದಾಗಿರಬಹುದು ಎಂದು ನಾಸಾ ವರದಿಗಳು ತಿಳಿಸಿದ್ದರೂ,ಅದು ಎಲ್ಲಿ ಬಿದ್ದಿತ್ತು ಎನ್ನುವುದನ್ನೂ ಹೇಳಲು ಅಸಮರ್ಥವಾಗಿತ್ತು.ಆರುವರೆ ಟನ್ ಭಾರದ ಉಪಗ್ರಹವನ್ನು ಒಂಭೈನೂರತೊಂಭತ್ತೊಂದರಲ್ಲಿ ಕಕ್ಷೆಗೆ ಸೇರಿಸಲಾಗಿತ್ತು.ಆರು ವರ್ಷ ಹಿಂದೆಯೇ ಇದರ ಬಳಕೆಯನ್ನು ನಿಲ್ಲಿಸಲಾಗಿತ್ತು.&lt;br /&gt;---------------------------------------&lt;br /&gt;&lt;b&gt;ಟಿವಿ ಇಲ್ಲದ ಠೀವಿ&lt;/b&gt;&lt;br /&gt;ಮುಂದಿನ ದಿನಗಳಲ್ಲಿ ಟಿವಿ ಕಾರ್ಯಕ್ರಮ ವೀಕ್ಷಣೆಗೆ ಟಿವಿ ಬಳಸುವುದು ಕಡಿಮೆಯಾದೀತು.ಹಿಗೆಂದರೆ ಅಚ್ಚರಿ ಪಡಲೇನೂ ಇಲ್ಲ.ಈಗ ಟಿವಿ ಕಾರ್ಯಕ್ರಮಗಳು ಮೊಬೈಲಿನಲ್ಲಿ,ಕಂಪ್ಯೂಟರ್ ಮೂಲಕ ನೋಡಲು ಸಾಧ್ಯ.ಹಾಗಾಗಿ ಟಿವಿಯ ಮೂಲಕವೆ ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸುವವರು ಒಂದು ವರ್ಗದವರು ಮಾತ್ರಾ.ಸಂಚಾರದಲ್ಲಿರುವವರು ಸ್ಮಾರ್ಟ್‌ಪೋನುಗಳಲ್ಲಿ ಟಿವಿ ವಾರ್ತೆ,ಕಾರ್ಯಕ್ರಮಗಳನ್ನು ನೋಡಲು ಬಯಸುವುದು ಸಹಜ.ತ್ರೀಜಿ ಅಂತಹ ತಂತ್ರಜ್ಞಾನವು ಶರವೇಗದಲ್ಲಿ ಸಂಕೇತಗಳನ್ನು ಸ್ವೀಕರಿಸಬಲ್ಲದಾದ ಕಾರಣ,ವಿಡಿಯೋವನ್ನೂ ಬೇಗನೇ ಡೌನ್‌ಲೋಡ್ ಮಾಡಬಲ್ಲುದು.ಆಮೆಗತಿಯ ಹಿಂದಿನ ಜಾಲಗಳಲ್ಲಿ ವೀಡಿಯೋ ವೀಕ್ಷಣೆ ಕಷ್ಟಕರವಾಗಿತ್ತು.ಲೈವ್ ಕಾರ್ಯಕ್ರಮಗಳನ್ನೂ ಕೂಡಾ ಸ್ಮಾರ್ಟ್‌ಪೋನುಗಳಲ್ಲಿ ನೋಡುವುದು ಶರವೇಗದ ಜಾಲಗಳಲ್ಲಿ ಸಮಸ್ಯೆಯಲ್ಲ.&lt;br /&gt;-------------------------------------&lt;br /&gt;&lt;b&gt;ತುಷಾರ:ವಾರ್ಷಿಕ&amp;nbsp; ಚಂದಾ ಗೆಲ್ಲಿ!&lt;/b&gt;&lt;br /&gt;ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.&lt;br /&gt;*ಮುಂದಿನ ಮಿನಿಡೆಬಿಯನ್ ಕಾನ್ಫರೆನ್ಸ್ ನಡೆಯುವ ಸ್ಥಳ ಯಾವುದು?ಯಾವಾಗ?&lt;br /&gt;(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS49 ನಮೂದಿಸಿ.)&lt;br /&gt;ಕಳೆದ ವಾರದ ಬಹುಮಾನಿತ ಉತ್ತರ:&lt;br /&gt;**ಮಣಿಪಾಲ್ ಮಾರ್ಟ್ ಮಣಿಪಾಲದ ಸುತ್ತಮುತ್ತ ವ್ಯವಹಾರ ಬಗ್ಗೆ ಬಹುವಿಧದ ಮಾಹಿತಿ ನೀಡುವ ತಾಣವಾಗಿದೆ.ಬಹುಮಾನ ವಿಜೇತರು ನಿರ್ಮಲಾ ನಾಯಕ್,ಗಂಗೊಳ್ಳಿ.ಅಭಿನಂದನೆಗಳು.&lt;br /&gt;&lt;br /&gt;&lt;a href="http://epaper.udayavani.com/PDFDisplay.aspx?Er=1&amp;amp;Edn=MANIPAL&amp;amp;Id=55732"&gt;ಉದಯವಾಣಿ&amp;nbsp;&lt;/a&gt;&lt;br /&gt;&lt;br /&gt;&lt;b&gt;*ಅಶೋಕ್‌ಕುಮಾರ್ ಎ &lt;/b&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-5999411537899125550?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/5999411537899125550/comments/default' title='Post Comments'/><link rel='replies' type='text/html' href='http://www.blogger.com/comment.g?blogID=35372036&amp;postID=5999411537899125550' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/5999411537899125550'/><link rel='self' type='application/atom+xml' href='http://www.blogger.com/feeds/35372036/posts/default/5999411537899125550'/><link rel='alternate' type='text/html' href='http://ashok567.blogspot.com/2011/09/blog-post_26.html' title='ಸಾಧನಗಳ ಅಯ್ಕೆ ನೌಕರರಿಗೆ'/><author><name>ashok kumar</name><uri>https://profiles.google.com/102024469880359672594</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-ruJDs3O4H0E/AAAAAAAAAAI/AAAAAAAABoA/cb6s0aW1mtY/s512-c/photo.jpg'/></author><thr:total>0</thr:total></entry><entry><id>tag:blogger.com,1999:blog-35372036.post-2816491863156136923</id><published>2011-09-19T21:54:00.000+05:30</published><updated>2011-09-19T21:54:06.407+05:30</updated><title type='text'>ಇಂಟೆಲ್:ದಕ್ಷ ಸಂಸ್ಕಾರಕ ರೆಡಿ</title><content type='html'>&lt;div dir="ltr" style="text-align: left;" trbidi="on"&gt;&lt;b&gt;ಇಂಟೆಲ್:ದಕ್ಷ ಸಂಸ್ಕಾರಕ ರೆಡಿ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://www.udayavani.com/udayavani_cms/gall_content/2011/9/2011_9$largeimg218_Sep_2011_204853290.jpg" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" height="192" src="http://www.udayavani.com/udayavani_cms/gall_content/2011/9/2011_9$largeimg218_Sep_2011_204853290.jpg" width="320" /&gt;&lt;/a&gt;&lt;/div&gt;&lt;br /&gt;ಇಂಟೆಲ್ ಕಂಪೆನಿಯು ಕಂಪ್ಯೂಟರ್ ಸಂಸ್ಕಾರಕಗಳನ್ನು ತಯಾರಿಸುವಲ್ಲಿ ಅಗ್ರಗಣ್ಯ ಕಂಪೆನಿ.ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್ ಸಾಧನಗಳ ಸಂಸ್ಕಾರಕಗಳ ಮಟ್ಟಿಗೆ ಮಾತ್ರಾ ಇಂಟೆಲ್ ತುಸು ಹಿಂದೆ ಬಿದ್ದಿದೆ.ಅರ್ಮ್ ಸಂಸ್ಕಾರಕವು ಈ ಸಾಧನಗಳ ಮಟ್ಟಿಗೆ ಇಂಟೆಲ್ ಅನ್ನು ಹಿಂದಿಕ್ಕಿದೆ.ಸದ್ಯ ಆಟಂ ಮತ್ತು ಓಕ್ ಟೈಲ್ ಎನ್ನುವ ಸಂಸ್ಕಾರಕಗಳು ಇಂಟೆಲ್ ಮಟ್ಟಿಗೆ ಮಿತ ಶಕ್ತಿ ಬಳಸುವ ಸಂಸ್ಕಾರಕಗಳು.ಈಗ ಅತ್ಯಧಿಕ ಕ್ಷಮತೆಯುಳ್ಳ ಸಂಸ್ಕಾರಕವನ್ನು ತಯಾರಿಸಿದೆ.ಹೊಸ ಬಳಸುವ ಶಕ್ತಿ ಎಷ್ಟು ಕಡಿಮೆ ಅಂದರೆ,ಅದು ಸೌರಕೋಶದಿಂದ ಉತ್ಪಾದನೆಯಾದ ಶಕ್ತಿಯನ್ನು ಬಳಸಿ ಕೆಲಸ ಮಾಡಬಲ್ಲುದು.ಒಂದು ಸಣ್ಣ ಪೋಸ್ಟೇಜ್ ಸ್ಟ್ಯಾಂಪ್ ಗಾತ್ರದ ಸೌರಕೋಶದಿಂದ ತಯಾರಾದ ಶಕ್ತಿ ಸಂಸ್ಕಾರಕಕ್ಕೆ ಸಾಕಾಗುತ್ತದೆ.ಅಂದ ಹಾಗೆ ಕುತೂಹಲದ ವಿಷಯವೆಂದರೆ,ಲೀನಕ್ಸ್ ಆಪರೇಟಿಂಗ್ ವ್ಯವಸ್ಥೆ ಇದರಲ್ಲಿ ಬಳಕೆಯಾಗಿದೆ.ಟ್ರಾನ್ಸಿಸ್ಟರುಗಳು ಕೆಲಸ ಮಾಡಲು ಬಳಸುವ ವೊಲ್ಟೇಜ್‌ನ ಅತಿ ಸಮೀಪದ ವೋಲ್ಟೆಜ್ ಬಳಸುವ ಮೂಲಕ ಸಂಸ್ಕಾರಕದ ಶಕ್ತಿಯ ಅಗತ್ಯವನ್ನು ತಗ್ಗಿಸಲು ಇಂಟೆಲ್ ಸಮರ್ಥವಾಯಿತು.ಈ ಸಂಸ್ಕಾರಕದ ದಕ್ಷತೆಯ ಕಾರಣ,ಇದು ಮೊಬೈಲ್ ಸಾಧನಗಳಿಗೆ ಹೇಳಿ ಮಾಡಿಸಿದ ಸಂಸ್ಕಾರಕವಾಗಲಿದೆ.ಬಳಸುವಾಗ,ವಿದ್ಯುತ್ ಸಂಪರ್ಕ ಇಲ್ಲದ ಸಾಧನಗಳಲ್ಲಿ ದಕ್ಷ ಸಂಸ್ಕಾರಕವನ್ನು ಬಳಸುವುದು ಬ್ಯಾಟರಿಯ ದೀರ್ಘ ಬಳಕೆಗೆ ಅನುಕೂಲ ಕಲ್ಪಿಸುತ್ತವೆ.ಹೊಸ ಸಂಸ್ಕಾರಕಕ್ಕೆ ಕ್ಲಾರಮೊಂಟ್ ಎಂದು ಹೆಸರಿಸಲಾಗಿದೆ.ಇವನ್ನು ಬಟಾಟೆ ಅಥವಾ ಲಿಂಬೆರಸದಲ್ಲಿ ಲಭ್ಯವಿರುವ ಶಕ್ತಿಯಿಂದಲೇ ಕೆಲಸ ಮಾಡುವಂತೆ ಮಾಡಲು ಸಾಧ್ಯವೆಂದು ಕಂಪೆನಿಯ ವಕ್ತಾರ ಹೇಳಿಕೊಂಡರು.ಇಂತಹ ಸಂಸ್ಕಾರಕವು ಕೆಲಸವಿಲ್ಲದಾಗಲೂ ಸ್ಥಗಿತಗೊಳ್ಳದೆ ಸದಾ ಚಾಲೂ ಆಗಿಟ್ಟರೂ ತೊಂದರೆಯಾಗದು.ಇದರ ಶಕ್ತಿಯ ಅಗತ್ಯ ಹತ್ತು ಮಿಲ್ಲಿವ್ಯಾಟ್‌ಗಿಂತ ಕಡಿಮೆಯಾದ ಕಾರಣ,ಇದರಲ್ಲಿ ಶಾಖ ಬಿಡುಗಡೆಯಾಗದು.ಶಾಖವನ್ನು ಹೊರಗಿನ ವಾತಾವರಣಕ್ಕೆ ಹೊರದೂಡಲು ಅಗತ್ಯವಾದ ಹೀಟ್ ಸಿಂಕ್ ಇದರಲ್ಲಿಲ್ಲ.ದಿನಪೂರ್ತಿ ನಡೆಯಬಹುದಾದ ಲ್ಯಾಪ್‌ಟಾಪ್,ಅಂತರ್ಜಾಲದಿಂದ ಮಾಹಿತಿಯನ್ನು ಆಗಾಗ ಇಳಿಸಿಕೊಳ್ಳುವ ಕೆಲಸ ಮಾತ್ರಾ ಮಾಡುತ್ತಿದ್ದರೆ,ಹತ್ತು ದಿನ ಕೆಲಸ ಮಾಡುವಷ್ಟು ಕಡಿಮೆ ಬ್ಯಾಟರಿಯನ್ನು ಬಳಸುತ್ತದೆ.&lt;br /&gt;&lt;br /&gt;------------------------------------------------&lt;br /&gt;&lt;b&gt;ಆರ್ ಟಿ ಐ :ಮೊಬೈಲ್ ಮೂಲಕ ಅರ್ಜಿ&lt;/b&gt;&lt;br /&gt;ಮಾಹಿತಿಯ ಹಕ್ಕು ಕಾನೂನು ಮೂಲಕ ಅಗತ್ಯ ಮಾಹಿತಿಗೆ ಅರ್ಜಿ ಸಲ್ಲಿಕೆಯನ್ನು ಮೊಬೈಲ್ ಮೂಲಕ ಸಾಧ್ಯವಾಗಿಸುವತ್ತ ಕರ್ನಾಟಕ ಸರಕಾರ ಹೆಜ್ಜೆಯಿಕ್ಕಿದೆ.ಖಾಸಗಿ ಸೇವಾದಾತೃಗಳ ಮೂಲಕ ಈ ಸೇವೆ ಜನರಿಗೆ ಲಭ್ಯವಾಗಲಿದೆ.ಮಾಹಿತಿಹಕ್ಕಿನ ಪ್ರಕಾರ ಸಲ್ಲಿಸಿದ ಅರ್ಜಿಗೆ ಅನ್ವಯಿಸುವ ಶುಲ್ಕವನ್ನು ಮೊಬೈಲ್ ಕರೆಯ ಮೇಲೆ ವಿಧಿಸುವ ಶುಲ್ಕದ ಮೂಲಕ ವಸೂಲಿ ಮಾಡಲಾಗುತ್ತದೆ.ಗ್ರಾಹಕ ಸರಕಾರಿ ಕಚೇರಿಗೆ ಹೋಗದೆ,ಈ ಸೇವೆಯ ಮೂಲಕ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ.ಟಿಸಿಎಸ್ ಕಂಪೆನಿಯ ಸೋದರಿ ಸಂಸ್ಥೆಯಾದ ಸಿಎಂಸಿಯು ಇದನ್ನು ಅಭಿವೃದ್ಧಿ ಪಡಿಸಲು ಸರಕಾರದಿಂದ ಹಸಿರು ಸಂಕೇತ ಪಡೆದಿದೆ.ಬಿಹಾರದಲ್ಲಿ ಇಂತಹ ಸೇವೆಯು ಲಭ್ಯವಾಗಿ ಇದೀಗಲೇ ನಾಲ್ಕು ವರ್ಷಗಳು ಕಳೆದಿವೆ.ಕಂಪೆನಿಯು ನಿರ್ವಹಿಸುವ ಕಾಲ್ ಸೆಂಟರಿನ ಮೂಲಕ ಜನರು ಮಾಹಿತಿಗಾಗಿ ಸಲ್ಲಿಸುವ ಬೇಡಿಕೆಯನ್ನು ದಾಖಲಿಸಿಕೊಂಡು ಸಂಬಂಧಿತ ಇಲಾಖೆಗೆ ಅರ್ಜಿಯನ್ನು ಸಲ್ಲಿಸುವ ಕೆಲಸವನ್ನು ಕಂಪೆನಿಯು ಮಾಡಲಿದೆ.ಅರ್ಜಿಯ ವಿಲೇವಾರಿ ಬಗ್ಗೆಯೂ ಮಾಹಿತಿಯನ್ನು ಕಾಲ್ ಸೆಂಟರಿನ ಮೂಲಕ ಪಡೆಯಲು ಸಾಧ್ಯ.ಹದಿನೈದು ಜನರನ್ನು ಕಾಲ್ ಸೆಂಟರಿನ ನಿರ್ವಹಣೆಗೆ ಸದ್ಯ ಬಳಸಲು ಕಂಪೆನಿಯು ತೀರ್ಮಾನಿಸಿದೆ.ಜನರು ಅಂತರ್ಜಾಲ ತಾಣದ ಮೂಲಕವೂ ಅರ್ಜಿ ಸಲ್ಲಿಸಬಹುದು.ಇದರಲ್ಲಿ ಶುಲ್ಕವನ್ನು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸುವ ಆಯ್ಕೆಯೂ ಇದೆಯಂತೆ.&lt;br /&gt;------------------------------&lt;br /&gt;&lt;b&gt;ವಿಂಡೋಸ್ ಎಂಟು:ಮೊಬೈಲ್ ನಂಟು&lt;/b&gt;&lt;br /&gt;ವಿಂಡೋಸ್ ಎಂಟು ಆಪರೇಟಿಂಗ್ ವ್ಯವಸ್ಥೆಯ ಮೂಲಕ ಮೈಕ್ರೋಸಾಫ್ಟ್ ಕಂಪೆನಿಯು ತನ್ನ ಹೊಸ ಆಪರೇಟಿಂಗ್&amp;nbsp; ತಂತ್ರಾಂಶವನ್ನು ಬರುವ ವರ್ಷ ತಯಾರು ಮಾಡಿ,ಜನರಿಗೆ ಒದಗಿಸಲು ಸಿದ್ಧತೆ ನಡೆಸಿದೆ.ಮಾಮೂಲಿ ಡೆಸ್ಕ್‌ಟಾಪ್ ಕಂಪ್ಯೂಟರುಗಳು,ಲ್ಯಾಪ್‌ಟಾಪ್ ಮತ್ತು ನೋಟ್‌ಬುಕ್‌ಗಳಲ್ಲಿ ಮಾತ್ರವಲ್ಲದೆ ಟ್ಯಾಬ್ಲೆಟ್ ಸಾಧನಗಳಲ್ಲೂ ಇದನ್ನು ಬಳಸಲು ಸಾಧ್ಯವಾಗಲಿದೆ.ಹಾಗಾಗಿ ಟ್ಯಾಬ್ಲೆಟ್‌ಗಳಿಗೆ ವಿಂಡೋಸ್ ವ್ಯವಸ್ಥೆಯಲ್ಲಿ ಬಳಸಬಹುದಾದ ತಂತ್ರಾಂಶಗಳ ತಯಾರಿ ಇದೀಗಲೇ ನಡೆಯಬಹುದು ಎನ್ನುವ ನಿರೀಕ್ಷೆಯಿದೆ.ಆಂಡ್ರಾಯಿಡ್,ಐಫೋನ್ ಅಂತೆ ವಿಂಡೋಸ್ ಇಂತಹ ಸಾಧನಗಳಲ್ಲಿ ಬಳಕೆಯಾಗುವ ಪ್ರಮಾಣ ಇಲ್ಲವೇ ಇಲ್ಲ ಎನ್ನುವಷ್ಟು ವಿರಳ.ಅಲ್ಲದೆ ವಿಂಡೋಸ್ ಎಂಟು ಬಿಡುಗಡೆಯಾಗಲು ಇನ್ನೂ ಸಮಯ ಹಿಡಿಸಬಹುದು ಎನ್ನುವುದು,ನಿಶ್ಚಿತ ಬಳಕೆದಾರರ ಭರವಸೆ ಇಲ್ಲದಿರುವುದು,ಅಭಿವೃದ್ಧಿಕಾರರನ್ನು ಸೆಳೆಯಲು ಪ್ರಮುಖ ಅಡ್ಡಿಗಳಾಗಿವೆ.&lt;br /&gt;-------------------------------------&lt;br /&gt;&lt;b&gt;ತುಷಾರ:ವಾರ್ಷಿಕ&amp;nbsp; ಚಂದಾ ಗೆಲ್ಲಿ!&lt;/b&gt;&lt;br /&gt;ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.&lt;br /&gt;*ಮಣಿಪಾಲ್ ಮಾರ್ಟ್ ಏನು?&lt;br /&gt;(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS48 ನಮೂದಿಸಿ.)&lt;br /&gt;ಕಳೆದ ವಾರದ ಬಹುಮಾನಿತ ಉತ್ತರ:&lt;br /&gt;*ಕನ್ನಡ ಟೈಪಿಸಲು ಕಂಪ್ಯೂಟರಿನಲ್ಲಿ ಬರಹ,ನುಡಿ,ಪದ ಮುಂತಾದ ತಂತ್ರಾಂಶ ವ್ಯವಸ್ಥೆಗಳಿವೆ.ಬಹುಮಾನ ವಿಜೇತರು ಅವಿನಾಶ್ ವಿ,ಕಿನ್ನಿಕಂಬಳ.ಅಭಿನಂದನೆಗಳು.&lt;br /&gt;&lt;a href="http://www.udayavani.com/news/96895L15-%E0%B2%A8-%E0%B2%B8-%E0%B2%A4-%E0%B2%A4--%E0%B2%B8-%E0%B2%B8-%E0%B2%B0.html"&gt;Udayavani Unicode&amp;nbsp; &lt;/a&gt;&lt;br /&gt;&lt;a href="http://epaper.udayavani.com/PDFDisplay.aspx?Er=1&amp;amp;Edn=MANIPAL&amp;amp;Id=54377"&gt;&lt;b&gt;Udayavani&lt;/b&gt;&lt;/a&gt;&lt;br /&gt;&lt;b&gt;*ಅಶೋಕ್‌ಕುಮಾರ್ ಎ&lt;/b&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-2816491863156136923?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/2816491863156136923/comments/default' title='Post Comments'/><link rel='replies' type='text/html' href='http://www.blogger.com/comment.g?blogID=35372036&amp;postID=2816491863156136923' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/2816491863156136923'/><link rel='self' type='application/atom+xml' href='http://www.blogger.com/feeds/35372036/posts/default/2816491863156136923'/><link rel='alternate' type='text/html' href='http://ashok567.blogspot.com/2011/09/blog-post_19.html' title='ಇಂಟೆಲ್:ದಕ್ಷ ಸಂಸ್ಕಾರಕ ರೆಡಿ'/><author><name>ashok kumar</name><uri>https://profiles.google.com/102024469880359672594</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-ruJDs3O4H0E/AAAAAAAAAAI/AAAAAAAABoA/cb6s0aW1mtY/s512-c/photo.jpg'/></author><thr:total>0</thr:total></entry><entry><id>tag:blogger.com,1999:blog-35372036.post-1214495633196000757</id><published>2011-09-12T09:37:00.001+05:30</published><updated>2011-09-12T09:49:03.995+05:30</updated><title type='text'>ಪರಿಸರಪ್ರಿಯ ಕೌಡ್ ಸೇವೆ</title><content type='html'>&lt;div dir="ltr" style="text-align: left;" trbidi="on"&gt;&lt;b&gt;ಪರಿಸರಪ್ರಿಯ ಕೌಡ್ ಸೇವೆ&lt;/b&gt;ಅಂತರ್ಜಾಲ ಆಧಾರಿತ ಸೇವೆಗಳನ್ನು ಬಳಸುವ ಮೂಲಕ ಸೌಕರ್ಯಗಳ ದಕ್ಷ ಬಳಕೆ ಸಾಧ್ಯ.ಹೀಗಾಗಿ ಅನಗತ್ಯ ಪೋಲು ತಪ್ಪಿಸಬಹುದು.ಸ್ಮರಣಶಕ್ತಿಯನ್ನು ಡಾಟಾ ಸೆಂಟರುಗಳ ಮೂಲಕ ಲಭ್ಯವಾಗಿಸುವ ಸೇವೆ,ಸರ್ವರ್ ಬಳಕೆ,ತಂತ್ರಾಂಶ ಸೇವೆ ಹೀಗೆ ವೈವಿಧ್ಯಮಯ ಸೇವೆಗಳನ್ನು ಒದಗಿಸುವ ಅಂತರ್ಜಾಲ ಅಧಾರಿತ ಕ್ಲೌಡ್ ಸೇವೆಗಳ ಮೂಲಕ ಬಳಕೆದಾರರು ಇಂತಹ ಮೂಲಸೌಕರ್ಯಗಳನ್ನು ತಾವೇ ನಿರ್ವಹಿಸುವ ತೊಂದರೆ ತಪ್ಪುತ್ತದೆ.ಹೊರಗುತ್ತಿಗೆಯಾಗಿ ಹಲವರಿಗೆ ಸೇವೆ ಒದಗಿಸುವ ಅಂತರ್ಜಾಲ ತಾಣಗಳು,ಉತ್ತಮ ಪರಿಣತ ಸೇವೆ,ಸಮಗ್ರ ನಿರ್ವಹಣೆ ಮತ್ತು ದಕ್ಷ ಸೇವೆ ನೀಡಲು ಸಾಧ್ಯವಾಗುತ್ತದೆ.ಮಾತ್ರವಲ್ಲ ಸೇವೆಗಳು ಬಳಕೆದಾರರಿಗೆ ಸ್ಪರ್ಧಾತ್ಮಕ ದರಗಳಲ್ಲೂ ಲಭ್ಯವಾಗುತ್ತವೆ.ವಿದ್ಯುಚ್ಛಕ್ತಿಯ ಮಿತಬಳಕೆಯು ಆಗುವುದರಿಂದ ಇದು ಪರಿಸರಪ್ರಿಅವು ಹೌದು.&amp;nbsp; &lt;br /&gt;ಕ್ಲೌಡ್ ಸೇವೆಗಳ ಮೂಲಕ ವಿನೂತನ ಸೇವೆಗಳನ್ನು ಒದಗಿಸುವಲ್ಲಿ ಭಾರತೀಯ ಕಂಪೆನಿಗಳು ಆಸಕ್ತಿ ತೋರುತ್ತಿವೆ.ಅಪ್ನಾಟೆಕ್ನಾಲಜಿ ಎನ್ನುವ ಕಂಪೆನಿಯು,ರೈಲ್ವೇ ಹಳಿಗಳ ಸಮೀಪ ಸಂವೇದಕಗಳನ್ನು ಸ್ಥಾಪಿಸಿ,ಅದರ ಮೂಲಕ ರೈಲ್ವೇ ಹಳಿಗಳ ಸುರಕ್ಷತೆಗೆ ಅಪಾಯವಿದ್ದಾಗ,ಎಚ್ಚರಿಕೆ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ.ಅದು ತನ್ನ ಸೇವೆಯನ್ನು ಅಂತರ್ಜಾಲದ ಸರ್ವರುಗಳ ಮುಖಾಂತರ ನೀಡುವುದರಿಂದ,ಇದೂ ಒಂದು ಕ್ಲೌಡ್ ಸೇವೆಯಾಗಿ ಪರಿಗಣಿಸಲ್ಪಡುತ್ತದೆ.ಇದೇ ರೀತಿ ಹೋಟೆಲ್ ನಿರ್ವಹಣೆ,ಮೊಬೈಲ್ ಸೇವೆಗಳು,ಐಟಿ,ಬ್ಯಾಂಕಿಂಗ್ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಕ್ಲೌಡ್ ಆಧಾರಿತ ಸೇವೆಗಳು ಲಭ್ಯವಾಗುತ್ತಿವೆ.ಸದ್ಯ ಭಾರತದಲ್ಲಿ ಸಾವಿರದ ಅರುನೂರು ಕೋಟಿ ರೂಪಯಿಗಳ ವ್ಯವಹಾರ ಈ ರೀತಿಯಲ್ಲಿ ನಡೆಯುತ್ತಿದ್ದು,ಇನ್ನೈದು ವರ್ಷಗಳಲ್ಲಿ ಇದು ಹತ್ತು ಪಟ್ಟು ಏರಬಹುದು ಎಂದು ಅಂದಾಜು.&lt;br /&gt;ಇದೇ ವೇಳೆ ಕಂಪ್ಯೂಟರುಗಳಿಗೆ ಬೇಡಿಕೆ, ಈ ವರ್ಷ ಸುಮಾರು ಮೂವತ್ತೈದು ಶೇಕಡಾ ಏರಬಹುದು ಎಂದು ಅಂದಾಜಿಸಲಾಗಿದೆ.ಡೆಸ್ಕ್‌ಟಾಪ್‌ಗಳಿಗೆ ಬೇಡಿಕೆ ಆರು ದಶಲಕ್ಷಗಳಿಗೆ ಅಂದರೆ ಸುಮಾರು ಶೇಕಡಾ&amp;nbsp; ಹದಿನಾರರಷ್ಟು ಏರಬಹುದು ಎಂದು ಅಂದಾಜು.ನೆಟ್‌ಬುಕ್ ಮತ್ತು ನೋಟ್‌ಬುಕ್‌ಗಳಿಗೆ ಬೇಡಿಕೆ ಮೂರು ದಶಲಕ್ಷ ಸಂಖ್ಯೆಯಲ್ಲಿ ಬರಬಹುದು ಎಮ್ದು ಅಂದಾಜು.ಸರ್ವರ್ ಕಂಪ್ಯೂಟರುಗಳಿಗೆ ಮಾತ್ರಾ ಬೇಡಿಕೆ ಇಳಿದಿದ್ದು,ಇದು ಕ್ಲೌಡ್ ಸೇವೆಗಳ ಬಳಕೆಯ ಕಾರಣ ಆಗಿರಲೂ ಬಹುದು.ಪ್ರತಿಯೊಂದು ಸಣ್ಣ ಅಥವಾ ಮಧ್ಯಮ ಕಂಪೆನಿಗಳೀಗ ಇಂತಹ ಕಂಪ್ಯೂಟರುಗಳನ್ನು ಹೊಂದುವ ಅಗತ್ಯ ಇಲ್ಲದ್ದರಿಂದ,ಬೇಡಿಕೆ ಇಳಿಮುಖವಾಗಿರಬಹುದು.&lt;b&gt;&lt;br /&gt;----------------------------&lt;br /&gt;ಫಿಲಿಪ್ಸ್ ಕಂಪೆನಿಯ ಮೊಬೈಲ್ ಫೋನ್&lt;/b&gt;ಖ್ಯಾತ ಫಿಲಿಪ್ಸ್ ಕಂಪೆನಿಯೂ ಮೊಬೈಲ್ ಹ್ಯಾಂಡ್‍ಸೆಟ್‌‍ಗಳನ್ನು ಮಾರಾಟ ಮಾಡಲು ಆರಂಭಿಸಿದೆ.ಸಾವಿರದೇಳ್ನೂರು ರೂಪಾಯಿಗಳಿಂದ ತೊಡಗಿ,ಎಂಟು ಸಾವಿರದ ವರೆಗಿನ ಬೆಲೆಯ ಸೆಟ್‌ಗಳನ್ನದು ಮಾರಾಟ ಮಾಡುತ್ತಿದೆ.ಚೈನೀಸ್ ಕಂಪೆನಿಯೊಂದು,ಹಾಂಕಾಂಗ್ ಕಂಪೆನಿಯ ಜತೆ ಸೇರಿ,ಫಿಲಿಪ್ಸ್ ಬ್ರಾಂಡ್‌ನ ಮೊಬೈಲ್ ಸೆಟ್ಟುಗಳ ನಿರ್ವಹಣೆ ಮಾಡುತ್ತಿದೆ. ,ಬಳಸದಿರುವ ಸಮಯದಲ್ಲಿ ಅತಿ ಕನಿಷ್ಠ ಶಕ್ತಿ ಬಳಸುವ ಈ ಹ್ಯಾಂಡ್‌ಸೆಟ್ಟುಗಳಲ್ಲಿ,ಬ್ಯಾಟರಿಯನ್ನು ಹೆಚ್ಚು ಹೊತ್ತು ಬಾಳಿಕೆ ಬರುತ್ತದೆ.&lt;b&gt;&lt;br /&gt;----------------------------------------------------&lt;br /&gt;ಝಗತ್ ಗೂಗಲ್ ಬಗಲಿಗೆ&lt;/b&gt;ಗೂಗಲ್ ಹಲವು ಕಂಪೆನಿಗಳನ್ನು ಖರೀದಿಸಲು ಒಲವು ತೋರಿಸುತ್ತಿದೆ.ಈ ವರ್ಷವೇ ಇದುವರೆಗೆ ಗೂಗಲ್ ಇಪ್ಪತ್ತು ಕಂಪೆನಿಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.ಹೋಟೆಲ್‌ಗಳ ಬಗ್ಗೆ ವಿವರ ನೀಡುವ ಝಗತ್ ಎನ್ನುವ&amp;nbsp; ಕಂಪೆನಿಯು, ಅದರ ಈ ವಾರದ ಖರೀದಿ.ವಿವಿಧೆಡೆ ಲಭ್ಯವಿರುವ ಹೋಟೆಲುಗಳು,ಅಲ್ಲಿ ದೊರೆಯುವ ಊಟೋಪಚಾರಗಳ ವ್ಯವಸ್ಥೆ ಬಗ್ಗೆ ಈ ಅಂತರ್ಜಾಲ ತಾಣದಲ್ಲಿ ವಿವರಗಳು ಸಿಗುತ್ತವೆ.ಸೇವೆ ಸ್ವೀಕರಿಸಿದವರು ಒದಗಿಸಿದ ಪ್ರತಿಕ್ರಿಯೆಗಳೂ ಇಲ್ಲಿ ಸಿಗುತ್ತವೆ.ಇಪ್ಪತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ಆಸ್ತಿತ್ವದಲ್ಲಿರುವ ಝಗತ್ ತಾಣವು ಕಲೆ ಹಾಕಿರುವ ಮಾಹಿತಿಯನ್ನು ಗೂಗಲ್ ನಕ್ಷೆ,ಶೋಧ ಸೇವೆಗಳ ಜತೆ ಸಮ್ಮಿಳನಗೊಳಿಸಿ,ಜನರಿಗೆ ವಿನೂತನ ಅನುಭವ ನೀಡಲು ಗೂಗಲಿಗೆ ಸಾಧ್ಯವಾಗಲಿದೆ.ಇಂತಹ ಮಾಹಿತಿ ನೀಡುವ ಇತರ ತಾಣಗಳಿಗೆ ಗೂಗಲ್-ಝಗತ್ ಜುಗಲ್‌ಬಂದಿ ಸಿಹಿ ಸುದ್ದಿಯಂತೂ ಅಲ್ಲ.&lt;b&gt;&lt;br /&gt;-------------------------------------------&lt;br /&gt;ಪತ್ರಿಕೆಗಳು ಮತ್ತು ಅಂತರ್ಜಾಲ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/-iIrwSCiSxJc/Tm2FbwvbNtI/AAAAAAAABsw/OKPoK0z_VTw/s1600/3D_images_in_print_776676f.jpg" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" height="120" src="http://3.bp.blogspot.com/-iIrwSCiSxJc/Tm2FbwvbNtI/AAAAAAAABsw/OKPoK0z_VTw/s200/3D_images_in_print_776676f.jpg" width="200" /&gt;&lt;/a&gt;&lt;/div&gt;&lt;b&gt;&lt;br /&gt;&lt;/b&gt;ಭಾರತದಲ್ಲಿ ಪತ್ರಿಕೆಗಳು ಸದ್ಯ ತಮ್ಮ ಮುದ್ರಿತ ಪ್ರತಿಯ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಸಫಲವಾಗಿವೆ.ಭಾಷಾಪತ್ರಿಕೆಗಳ ಪ್ರಸಾರ ಏರುಗತಿಯಲ್ಲಿದೆ.ಆದರೆ ವಿಶ್ವದ ಉಳಿದೆಡೆ ಮುದ್ರಿತ ಪತ್ರಿಕೆಗಳ ಪ್ರಸಾರ ಇಳಿಯುತ್ತಿವೆ.ಅಲ್ಲಿ ಪತ್ರಿಕೆಗಳು ತಮ್ಮ ಅಂತರ್ಜಾಲ ಆವೃತ್ತಿಗಳ ಮೂಲಕ ತಮ್ಮ ಓದುಗರನ್ನು ಹೆಚ್ಚಿಸಲು ಪ್ರಯತ್ನಿಸ ಬೇಕಿದೆ.ಡಿಜಿಟಲ್ ಮಾಧ್ಯಮದ ಮೂಲಕವೇ ತಮ್ಮತನ ಉಳಿಸಿಕೊಳ್ಳಲು ಹೋರಾಟ ಅನಿವಾರ್ಯ ಎನ್ನುವುದು ಅಲ್ಲಿನ ಪತ್ರಿಕೋದ್ಯಮಿಗಳ ಅನಿಸಿಕೆಯಾಗಿದೆ.ಅಂತರ್ಜಾಲ ಆವೃತ್ತಿಗಳಲ್ಲಿ ಮುದ್ರಿತ ಪ್ರತಿಯನ್ನು ನೀಡಿದರೆ ಸಾಕಾಗದು ಎನ್ನುವುದು ಅಲ್ಲಿ ವ್ಯಕ್ತವಾಗುತ್ತಿರುವ ಅಂಶವಾಗಿದೆ.ಆನ್‌ಲೈನ್ ಆವೃತ್ತಿಯಲ್ಲಿ ತಾಜಾ ಸುದ್ದಿ,ವಿಶ್ಲೇಷಣೆ,ಓದುಗರ ಅನಿಸಿಕೆಗಳನ್ನು ವ್ಯಕ್ತಪಡಿಸಿ, ಭಾಗವಹಿಸಲು ಅನುಕೂಲತೆ ಅಗತ್ಯವಾಗಿದೆ.ಓದುಗರು ಸುದ್ದಿಯನ್ನು ಹಂಚಿಕೊಳ್ಳಲು,ತಮ್ಮ ಚಿತ್ರಗಳನ್ನು ಅಪ್ಲೋಡ್ ಮಾಡಲು ಪತ್ರಿಕೆಗಳು ಅವಕಾಶ ನೀಡಿ,ಓದುಗರನ್ನು ಆಕರ್ಷಿಸುತ್ತಿವೆ.ಓದುಗರು ಭಾಗವಹಿಸಲು ಅನುಕೂಲ ನೀಡುವುದರಿಂದ,ಅವರು ಅಂತರ್ಜಾಲ ತಾಣದಲ್ಲಿ ಕಳೆಯುವ ಸಮಯವೂ ಹೆಚ್ಚುವುದು ಒಂದು ಅನುಕೂಲವಾಗಿದೆ. ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್ ಮತ್ತು ಟ್ವಿಟರ್ ಅಂತಹ ತಾಣಗಳಲ್ಲೂ ಪತ್ರಿಕೆಯ ಪುಟಗಳನ್ನು ರೂಪಿಸುವುದು,ಸದ್ಯ ಮಾಮೂಲಿಯಾಗಿದೆ.ಜಕಾರ್ತಾ ಗ್ಲೋಬ್ ಅಂತಹ ಪತ್ರಿಕೆಯು ಫೇಸ್‌ಬುಕ್ ಪುಟದ ಮೂಲಕ ಲಕ್ಷಗಟ್ಟಲೆ ಪತ್ರಿಕೆಯ ಅಭಿಮಾನಿ ಒದುಗರನ್ನು ಆಕರ್ಷಿಸಲು ಸಫಲವಾಗಿವೆ.ಪತ್ರಿಕೆಯ ಸುದ್ದಿಗಳನ್ನು ಟ್ವಿಟರ್ ಖಾತೆಯ ಮೂಲಕ ನೀಡಿ,ಟ್ವಿಟರ್ ಬಳಗದ ಸದಸ್ಯರನ್ನೂ ಆಕರ್ಷಿಸುವುದೂ ಪತ್ರಿಕೆಗೆ ಸಾಧ್ಯವಾಗಿದೆ.&lt;br /&gt;ಮುದ್ರಿತ ಪ್ರತಿಯಲ್ಲಿ ಮೂರು ಆಯಾಮಗಳ ಚಿತ್ರಗಳನ್ನು ಪ್ರಕಟಿಸುವ ತಾಂತ್ರಿಕತೆ‍, ಪತ್ರಿಕೆಗಳಿಗೆ ಈಗ ಲಭ್ಯವಾಗಿರುವ ಹೊಸ ತಂತ್ರಜ್ಞಾನ.ಇದರ ಮೂಲಕ ಮುದ್ರಿಸಿದ ಪತ್ರಿಕೆಯ ಜತೆಗೆ ಅಗ್ಗದ ಕನ್ನಡಕವನ್ನೂ ಪತ್ರಿಕೆಗಳು ನೀಡಬೇಕಾಗುತ್ತದೆ.ವಿಶೇಷ ಕ್ಯಾಮರಾ ಬಳಸಿ,ಚಿತ್ರೀಕರಿಸಿದ ಚಿತ್ರಗಳನ್ನು,ವಿಶೇಷ ರೀತಿಯಲ್ಲಿ ಮುದ್ರಿಸಿ, ಮೂರು ಆಯಾಮಗಳಲ್ಲಿ ಕಾಣುವಂತೆ ಮಾಡಬಹುದು.ಜರ್ಮನ್,ಥಾಯ್ಲೆಂಡ್,ಬ್ರೆಜಿಲ್‌ನಲ್ಲಿ ಇಂತಹ ಪ್ರಯೋಗಗಳೀಗಾಗಲೆ ನಡೆದಿವೆ.&lt;br /&gt;ಭಾಷಾಪತ್ರಿಕೆಗಳು ಯುನಿಕೋಡ್ ಮೂಲಕ ತಮ್ಮ ಪತ್ರಿಕೆಗಳ ಆವೃತ್ತಿಯನ್ನು ನೀಡಿದಾಗ ಪತ್ರಿಕೆಯು ತನ್ನದೇ ಆದ ಫಾಂಟ್ ಹೊಂದುವ ಅಗತ್ಯವಿಲ್ಲದಾಗುತ್ತದೆ.ಯುನಿಕೋಡ್ ಈಗ ಎಲ್ಲಾ ಆಪರೇಟಿಂಗ್ ವ್ಯವಸ್ಥೆಗಳ ಭಾಗವಾಗಿ ಬಿಟ್ಟಿರುವುದರಿಂದ,ಭಾಷಾ ಪತ್ರಿಕೆಗಳು ಅಂತರ್ಜಾಲದಲ್ಲಿ ಓದುಗರಿಗೆ ಸುಲಭವಾಗಿ ಲಭ್ಯವಾಗುತ್ತವೆ,ಅಲ್ಲದೆ ಭಾಷಾಪತ್ರಿಕೆಗಳ ವರದಿ,ಬರಹಗಳ ಶೋಧನೆಯೂ ಸಾಧ್ಯವಾಗುತ್ತದೆ.ಸ್ಮಾರ್ಟ್ ಫೋನು ಆಪರೇಟಿಂಗ್ ವ್ಯವಸ್ಥೆಗಳ ಮಟ್ಟಿಗೆ ಈ ವ್ಯವಸ್ಥೆಯಿನ್ನೂ ಸರಿಯಾಗಿ ಕಾರ್ಯಗತವಾಗಬೇಕಿದೆಯಷ್ಟೆ.ಅಂದಹಾಗೆ ಆಂಧ್ರದ ಕಂಪೆನಿಯೊಂದಾದ ಸಿಲಿಕಾನ್ ಆಂಧ್ರ, ಯುನಿಕೋಡ್ ಒಕ್ಕೂಟದ ಸದಸ್ಯನಾಗಿದೆ.ಅದು&amp;nbsp; ಮೂರುದಿನಗಳ ವಿಶ್ವ ತೆಲುಗು ಸಮಾವೇಶ ನಡೆಸುತ್ತಿದ್ದು,ಕ್ಯಾಲಿಫೋರ್ನಿಯಾದಲ್ಲಿ ಕಾರ್ಯಕ್ರಮ ಆಯೋಜಿಸಿದೆ.ಯುನಿಕೋಡ್ ವ್ಯವಸ್ಥೆಗೆ ಹಲವು ಫಾಂಟ್‌ಗಳನ್ನು ಬಿಡುಗಡೆಗೊಳಿಸಿ,ತೆಲುಗು ಬಳಕೆಯನ್ನು ಮತ್ತಷ್ಟು ಜನಪ್ರಿಯಗೊಳಿಸಲದು ಪ್ರಯತ್ನಿಸುತ್ತಿದೆ.&lt;b&gt;&lt;br /&gt;-------------------------------------------&lt;br /&gt;ತುಷಾರ:ವಾರ್ಷಿಕ&amp;nbsp; ಚಂದಾ ಗೆಲ್ಲಿ!&lt;/b&gt;ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.&lt;br /&gt;*ಕನ್ನಡ ಟೈಪಿಸಲು ಕಂಪ್ಯೂಟರಿನಲ್ಲಿ ಯಾವ ವ್ಯವಸ್ಥೆಗಳಿವೆ?&lt;br /&gt;(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS47 ನಮೂದಿಸಿ.)&lt;br /&gt;ಕಳೆದ ವಾರದ ಬಹುಮಾನಿತ ಉತ್ತರ:&lt;br /&gt;*ಬ್ರಾಡ್‌ಬ್ಯಾಂಡ್ ಅನಿಸಿಕೊಳ್ಳಲು ದತ್ತಾಂಶ ವೇಗ ಪ್ರತಿಸೆಕೆಂಡಿಗೆ ಕನಿಷ್ಠವೆಂದರೂ ಇನ್ನೂರೈವತ್ತಾರು ಕಿಲೋಬಿಟ್ಸ್ ಇರಬೇಕು.ಬಹುಮಾನ ಗೆದ್ದವರು ವಿಷ್ಣುಮೂರ್ತಿ,ಮಂಗಳೂರು.ಅಭಿನಂದನೆಗಳು.&lt;b&gt;&lt;/b&gt;&lt;br /&gt;&lt;b&gt;&lt;a href="http://epaper.udayavani.com/PDFDisplay.aspx?Er=1&amp;amp;Edn=MANIPAL&amp;amp;Id=52685"&gt;Udayavani &lt;/a&gt;&lt;br /&gt;*ಅಶೋಕ್‌ಕುಮಾರ್ ಎ &lt;/b&gt;&lt;br /&gt;&lt;a href="http://www.udayavani.com/news/95308L15-%E0%B2%AA%E0%B2%B0-%E0%B2%B8%E0%B2%B0%E0%B2%AA-%E0%B2%B0-%E0%B2%AF-%E0%B2%95-%C3%89%E0%B2%A1---%E0%B2%B8-%E0%B2%B5-.html"&gt;&lt;b&gt;Udayavani Unicode &lt;/b&gt;&lt;/a&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-1214495633196000757?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/1214495633196000757/comments/default' title='Post Comments'/><link rel='replies' type='text/html' href='http://www.blogger.com/comment.g?blogID=35372036&amp;postID=1214495633196000757' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/1214495633196000757'/><link rel='self' type='application/atom+xml' href='http://www.blogger.com/feeds/35372036/posts/default/1214495633196000757'/><link rel='alternate' type='text/html' href='http://ashok567.blogspot.com/2011/09/blog-post.html' title='ಪರಿಸರಪ್ರಿಯ ಕೌಡ್ ಸೇವೆ'/><author><name>ashok kumar</name><uri>https://profiles.google.com/102024469880359672594</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-ruJDs3O4H0E/AAAAAAAAAAI/AAAAAAAABoA/cb6s0aW1mtY/s512-c/photo.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/-iIrwSCiSxJc/Tm2FbwvbNtI/AAAAAAAABsw/OKPoK0z_VTw/s72-c/3D_images_in_print_776676f.jpg' height='72' width='72'/><thr:total>0</thr:total></entry><entry><id>tag:blogger.com,1999:blog-35372036.post-3112858712443970613</id><published>2011-09-05T09:04:00.004+05:30</published><updated>2011-09-05T09:06:11.467+05:30</updated><title type='text'>ಆಧಾರ್:ಆಧಾರ ರಹಿತ ಆರೋಪ?</title><content type='html'>&lt;div dir="ltr" style="text-align: left;" trbidi="on"&gt;&lt;style type="text/css"&gt;p, li { white-space: pre-wrap; }&lt;/style&gt;&lt;br /&gt;&lt;div style="-qt-block-indent: 0; -qt-paragraph-type: empty; margin-bottom: 0px; margin-left: 0px; margin-right: 0px; margin-top: 0px; text-indent: 0px;"&gt;&lt;/div&gt;&lt;div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;"&gt;&lt;b&gt;ಆಧಾರ್:ಆಧಾರ ರಹಿತ ಆರೋಪ?&lt;/b&gt;&lt;/div&gt;&lt;div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;"&gt;ಆಧಾರ್ ಯೋಜನೆಯೀಗ ವೇಗ ಪಡೆದು ಕೊಂಡಿದೆ.ರಾಜ್ಯದ ಮೂಲೆ ಮೂಲೆಯ ಸ್ಥಳಗಳಲ್ಲಿ ಆಧಾರ್ ಗುರುತುಚೀಟಿ ನೀಡಿಕೆ ನಡೆಸಲಾಗುತ್ತಿದೆ.ಜತೆಗೆ ಆಯ್ದ ಅಂಚೆ ಕಚೇರಿಗಳಲ್ಲಿಯೂ ಆಧಾರ್ ಚೀಟಿ ನೀಡಿಕೆಯನ್ನು ಆರಂಭಿಸಲಾಗಿದೆ.ಬೆಂಗಳೂರಿನಲ್ಲಿ,ಜನರು ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅನುಕೂಲವಾಗುವಂತೆ ರಾತ್ರಿ ವೇಳೆಯೂ ಚೀಟಿ ನೀಡಿಕೆ ನಡೆದಿದೆ.ಇದರ ನಡುವೆಯೇ,ಯೋಜನೆಯ ಬಗ್ಗೆ ಅಪಸ್ವರಗಳೂ ಕೇಳಿ ಬರುತ್ತಿವೆ.ಯೋಜನೆ ಬಹು ದುಬಾರಿ ಯೋಜನೆ.ಇದರಲ್ಲಿ ಜನರ ಬಗೆಗಿನ ಬಗ್ಗೆ ಸಂಗ್ರಹಿಸುವ ಮಾಹಿತಿಯ ದುರುಪಯೋಗ ಆಗಬಹುದು.ಅಮೇರಿಕಾದ ಸಂಸ್ಥೆಗಳು,ಯೋಜನೆಯ ಅನುಷ್ಠಾನದಲ್ಲಿ ಕೈಜೋಡಿಸಿರುವ ಕಾರಣ,ನಮ್ಮ ಜನರ ಬ್ಯಾಂಕ್ ಖಾತೆಗಳಂತಹ ಮಾಹಿತಿಯು ಅಮೆರಿಕಾ ಸರಕಾರಕ್ಕೆ ಸಿಗಬಹುದು.ನೂರ ಇಪ್ಪತ್ತು ಕೋಟಿ ಜನರ ಖಾಸಗಿ ಮಾಹಿತಿ,ಆಧಾರ್ ಯೋಜನೆಯ ಅಡಿ ಸಂಗ್ರಹವಾದಾಗ,ಅದು ದಾಳೀಕೋರರ ದಾಳಿಯಲ್ಲಿ ಸೋರಿಹೋಗುವ ಸಾಧ್ಯ ಇದೆ ಎಂದು ಮುಂತಾಗಿ ಟೀಕೆಗಳು ಬರುತ್ತಿವೆ.&lt;/div&gt;&lt;div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;"&gt;ಭಾರತದ ನೂರ ಇಪ್ಪತ್ತು ಕೋಟಿ ಜನರು ಸರಕಾರದ ಜತೆ ವ್ಯವಹರಿಸುವುದು ಸುಲಭವಾಗಬೇಕು,ಪ್ರತಿ ವ್ಯಕ್ತಿಗೂ ತಾನು ಭಾರತೀಯ ಎಂದು ನಿರೂಪಿಸಲು ಸಾಧ್ಯವಾಗಬೇಕು ಎನ್ನುವುದು ಆಧಾರ್ ಯೋಜನೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ.ಜನರ ಬೆರಳಚ್ಚು ಮತ್ತು ಐರಿಸ್ ಇವುಗಳ ಮುದ್ರೆಯನ್ನು ಸೆರೆ ಹಿಡಿದು ಪ್ರತಿಯೊಬ್ಬನಿಗೂ ಪ್ರತ್ಯೇಕ ಸಂಖ್ಯೆಯನ್ನು ನೀಡುವ ಕಾರಣ ಈ ಯೋಜನೆ,ವಿಶ್ವದ ಅತಿ ದೊಡ್ಡ ಜೈವಿಕ ಗುರುತಿನ ಭಂಡಾರ ಇದಾಗಲಿದೆ.ಇದರಲ್ಲಿ ಸುಮಾರು ಇನ್ನೂರ ನಲುವತ್ತು ಕೋಟಿ ಐರಿಸ್ ಗುರುತು ಮತ್ತು ಒಂದು ಸಾವಿರದಿನ್ನೂರು ಕೋಟಿ ಕೈಬೆರಳಚ್ಚು ಸಂಗ್ರಹವಾಗಲಿದ್ದು,ಇಂತಹ ಮಾಹಿತಿಯ ಭಂಡಾರದ ನಿರ್ವಹಣೆ ನಿಜಕ್ಕೂ ತಾಂತ್ರಿಕ ಸವಾಲು.ಮಾಹಿತಿಯ ಭಂಡಾರದ ಭದ್ರತೆ-ಬೇಕಾದಾಗ ಇದರ ಬಳಕೆ ಮಾಡುವುದು ಬಹಳ ಕಠಿನ ಕೆಲಸ.ಇದಕ್ಕೆ ಅತಿ ಸಮೀಪ ಬರುವ ಮಾಹಿತಿ ಭಂಡಾರದಲ್ಲಿ ಬರೇ ದಶಲಕ್ಷ ಜನರ ಮಾಹಿತಿಯಿದೆ ಎಂದರೆ ಯೋಜನೆಯ ಹರವು ಅರಿವಾದೀತು.&lt;/div&gt;&lt;div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;"&gt;ಆಧಾರ್ ಯೋಜನೆಗೆ ಬಡಜನ ಹೆಚ್ಚು ಸ್ಪಂದಿಸುತ್ತಿದ್ದಾರೆ.ಅಲೆಮಾರಿ ಜೀವನ ನಡೆಸ ಬೇಕಾದ ಅನಿವಾರ್ಯತೆಯುಳ್ಳ ಇವರುಗಳನೇಕರಿಗೆ ಬ್ಯಾಂಕ್ ಖಾತೆ ತೆರೆಯುವುದು ಸಮಸ್ಯೆಯಾಗುತ್ತದೆ.ಬ್ಯಾಂಕ್ ಖಾತೆಯಿಲ್ಲದೆ ಸಾಲಸೌಲಭ್ಯ ಪಡೆಯಲು ಸಾಧ್ಯವಾಗದೆ ದುಬಾರಿ ಬಡ್ಡಿದರದ ಸಾಲಗಳಿಗೆ ಶರಣು ಹೋಗಬೇಕಾಗುತ್ತದೆ.ಅಂತವರಿಗೆ ಆಧಾರ್ ಬ್ಯಾಂಕ್ ಖಾತೆ ತೆರೆಯುವಿಕೆ,ಪಡಿತರ ಪಡೆಯಲು,ಮತದಾನ ಮಾಡಲು ನೆರವಾಗುತ್ತದೆ ಎನ್ನುವ ವಿಚಾರವೇ ಆಪ್ಯಾಯಮಾನವೆನಿಸುತ್ತದೆ.ಸಬ್ಸಿಡಿ ನೀಡಿಕೆಯಂತಹ ಪ್ರಕ್ರಿಯೆಗೂ ಆಧಾರ್ ಗುರುತನ್ನು ಬಳಸುವ ಕ್ರಿಯಾಯೋಜನೆಯನ್ನು ನಂದನ್ ನೀಲಕೇಣಿ ಸಿದ್ಧ ಪಡಿಸಿದ್ದಾರೆ.ವ್ಯಕ್ತಿಗೆ ತನ್ನ ಗುರುತನ್ನು ಸಿದ್ಧಪಡಿಸಲು ಆಧಾರ್ ತುಂಬಾ ಸುಲಭವಾಗಿಸುವ,ಈ ಯೋಜನೆಯು ಕಾರ್ಯಗತವಾಗತವಾಗಲು ಎಲ್ಲರೂ ಬೆಂಬಲ ನೀಡುವುದು ಮುಖ್ಯ.ಪ್ರತಿ ವ್ಯಕ್ತಿಗೆ ಇದರ ಸರಾಸರಿ ಖರ್ಚಾದ ನೂರೈವತ್ತು ರೂಪಾಯಿ ವೆಚ್ಚವನ್ನು ಸರಕಾರ ಭರಿಸಬೇಕಾಗುತ್ತದೆ.ವಾರ್ಷಿಕ ನಿರ್ವಹಣಾ ವೆಚ್ಚ ಇನ್ನೂರು ಕೋಟಿ ವೆಚ್ಚ ಬೇರೆ ಬರುತ್ತದೆ.ಐದು ವರ್ಷಗಳಿಗೊಮ್ಮೆ ಗುರುತುಗಳನ್ನು ನವೀಕರಿಸಲು ವೆಚ್ಚ ಬೇರೆ ಬರುತ್ತದೆ.&lt;/div&gt;&lt;div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;"&gt;--------------------------------------------------------------------&lt;/div&gt;&lt;div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;"&gt;&lt;b&gt;ಮೊಬೈಲ್ ಮೂಲಕ ಅಂತರ್ಜಾಲ;ಹೆಚ್ಚಳ&lt;/b&gt;&lt;/div&gt;&lt;div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;"&gt;ಭಾರತದಲ್ಲಿ ಶೇಕಡಾ ನಾಲ್ಕರಷ್ಟು ಜನರು ಅಂತರ್ಜಾಲ ಬಳಸುತ್ತಾರೆ.ಅವರ ಪೈಕಿ ಶೇಕಡಾ ಮೂರು ಜನ ಪಿಸಿಯ ಮೂಲಕ ಅಂತರ್ಜಾಲ ಬಳಸುತ್ತಾರೆ.ಇನ್ನುಳಿದವರು ಮೊಬೈಲ್ ಮೂಲಕ ಅಂತರ್ಜಾಲ ಪಡೆಯುತ್ತಿದ್ದಾರೆ.ಎಂಭೈತ್ತದು ಕೋಟಿ ಜನರಲ್ಲಿ ಮೊಬೈಲ್ ಇರುವ ಕಾರಣ ಮತ್ತು ತ್ರೀಜಿ ಜಾಲ ಹೆಚ್ಚಳದ ಕಾರಣ ಇಂತವರ ಸಂಖ್ಯೆಯಲ್ಲಿ ಏರಿಕೆಯಾಗುವುದು ನಿಶ್ಚಿತ.ಬಿ ಎಸ್ ಎನ್ ಎಲ್ ಈ ವಾರ ಐಐಟಿಯ ಜತೆ ಸೇರೀ ರಚಿಸಿದ ಮೊಬೈಲ್ ಮಂಡಿ ತಂತ್ರಾಂಶಗಳ ಲಾಭ ಪಡೆಯಲು ಸ್ಮಾರ್ಟ್ ಫೋನು ಇದ್ದವರಿಗೆ ಸುಲಭ.ಅಗ್ಗದ ಸ್ಮಾರ್ಟ್ ಫೋನುಗಳೂ ಈ ವಾರ ಬಿಡುಗಡೆಯಾಗಿವೆ.ಎಂಟಿಎಸ್ ಕಂಪೆನಿಯ ಆಂಡ್ರಾಯಿಡ್ ಫೋನುಗಳ ಬೆಲೆ ಐದು ಸಾವಿರದ ಆಸುಪಾಸಿನಲ್ಲಿವೆ.&lt;/div&gt;&lt;div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;"&gt;----------------------------------------------------------------------&lt;/div&gt;&lt;div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;"&gt;&lt;b&gt;ಬದಲಾಗದೇ ಉಳಿದ ಸಾಧನ&lt;/b&gt;&lt;/div&gt;&lt;div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;"&gt;ಹ್ಯೂಲೆಟ್ ಪ್ಯಾಕರ್ಡ್ ಕಂಪೆನಿಯ ಕ್ಯಾಲ್ಕ್ಯುಲೇಟರಿನ ಒಂದು ಮಾದರಿ 12c. ಇದು ಮೂರೂ ದಶಕಗಳಿಗೂ ಹೆಚ್ಚು ಕಾಲ ಬಳಕೆಯಲ್ಲಿದ್ದು,ಮೊದಲಿನ ಮತ್ತು ಹೊಸ ಮಾದರಿಗಳಲ್ಲಿನ ವ್ಯತ್ಯಾಸ ಅತಿ ಕನಿಷ್ಠವಾಗಿ ಉಳಿದು ವಿಕ್ರಮ ಸಾಧಿಸಿದೆ.ಕಂಪ್ಯೂಟರ್ ಕ್ಷೇತ್ರದಲ್ಲಿ ಪ್ರತಿ ವರ್ಷವೂ ಹೊಸ ಮಾದರಿ ಬಿಡುಗಡೆಯಾಗುವುದು,ಸಾಮಾನ್ಯವಾಗಿರುವಾಗ,ಈ ನಮೂನೆಯ ವಿಕ್ರಮ ಬಹು ಅಪೂರ್ವ.ಕೆಲವು ಪರೀಕ್ಷೆಗಳಲ್ಲಿ ಈ ಮಾದರಿ ಕ್ಯಾಲ್ಕ್ಯುಲೇಟರ್ ಮಾತ್ರಾ,ಒಯ್ಯಲು ಅನುಮತಿಯಿರುವುದು,ಮತ್ತು ಇದರ ಅನುಕೂಲತೆ,ಸರಳತೆಗಳು ಮತ್ತು ಸಾಮಾನ್ಯ ಬಳಕೆಗೆ ಇದು ಸಾಕಷ್ಟು ಎನಿಸುವಂತಿರುವುದು,ಇದು ಬದಲಾಗದೇ ಉಳಿಯಲು ಪ್ರಮುಖ ಕಾರಣವಂತೆ.&lt;/div&gt;&lt;div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;"&gt;-----------------------------------------------------------------------------------------&lt;/div&gt;&lt;div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;"&gt;&lt;b&gt;ಸಾಮಾಜಿಕ ಜಾಲತಾಣ:ಚಳುವಳಿಗಳಿಗಳಿಗೆ ನೆರವಾಗುವವೇ?&lt;/b&gt;&lt;/div&gt;&lt;div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;"&gt;ಈಜಿಪ್ಟ್,ಲಿಬಿಯಾದಂತಹ ದೇಶಗಳಲ್ಲಿ ಇತ್ತೀಚೆಗೆ ನಡೆದ ಚಳುವಳಿಗಳಲ್ಲಿ ಫೇಸ್ ಬುಕ್,ಟ್ವಿಟರ್‍ ಆಂತಹ ಸಾಮಾಜಿಕ ಜಾಲತಾಣಗಳು ಜನರನ್ನು ಒಗ್ಗೂಡಿಸಲು ನೆರವಾಗಿವೆ ಎನ್ನುವ ಅಂಶ ಎದ್ದು ಕಾಣುತ್ತದೆ.ಅಣ್ಣಾಹಜಾರೆಯವರ ಭ್ರಷ್ಟಾಚಾರ ವಿರುದ್ಧದ ಚಳುವಳಿಯಲ್ಲಂತೂ,ಈ ತಾಣಗಳ ಕೊಡುಗೆಯನ್ನು ತಮ್ಮ ಸಂದರ್ಶನವೊಂದರಲ್ಲಿ ಅರವಿಂದ ಕೇಜ್ರಿವಾಲ್ ಅವರು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ.ಅವರ ಸಹವರ್ತಿಯೋರ್ವ ಮೊದಲಿಗೆ,ಚಳುವಳಿಯ ಬಗ್ಗೆ ಫೇಸ್ ಬುಕ್ ಪುಟವನ್ನು ರಚಿಸುತ್ತೇನೆಂದು ಮುಂದೆ ಬಂದಾಗ,ಕೇಜ್ರಿವಾಲ್ ಅವರು ಈ ಬಗ್ಗೆ ಉತ್ಸಾಹವನ್ನು ತೋರಿಸಲಿಲ್ಲವಂತೆ.ಇವೇನಿದ್ದರೂ,ನಗರಕೇಂದ್ರಿತ-ಯುವಕರಿಗೆ ಸೀಮಿತ ಎನ್ನುವುದು ಅವರ ಅಭಿಪ್ರಾಯವಾಗಿತ್ತು.ಆದರೆ ಸಾವಿರಗಟ್ಟಲೆ ಜನರ ಗಮನ ಸೆಳೆಯಲು ಈ ಪುಟ ನೆರವಾದಾಗ,ಚಳುವಳಿಯ ಕಾವು ಹಬ್ಬಲು ಮತ್ತು ಸಮಾಂತರ ಸಭೆಗಳನ್ನು ಆನ್ ಲೈನಿನಲ್ಲಿ ನಡೆಸಲು ಇದು ನೆರವಾಯಿತು ಎನ್ನುವುದನ್ನು ಕೇಜ್ರಿವಾಲ್ ಅವರು ವಿವರಿಸಿದ್ದಾರೆ.ಅಲ್ಲದೆ ನಿಗದಿತ ಸಂಖ್ಯೆಯ ಸೆಲ್ ಸಂಖ್ಯೆಗೆ ಮಿಸ್ಸ್ಡ್ ಕಾಲ್ ನೀಡಿ ಬೆಂಬಲ ವ್ಯಕ್ತ ಪಡಿಸುವ ಹೊಸ ನಮೂನೆಯ ಖರ್ಚಿಲ್ಲದ ಯೋಜನೆಗೂ ಅಣ್ಣಾ ಚಳುವಳಿ ಹೇತುವಾಯಿತು.&lt;/div&gt;&lt;div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;"&gt;------------------------------------------------&lt;/div&gt;&lt;div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;"&gt;&lt;b&gt;ತುಷಾರ ವಾರ್ಷಿಕ ಚಂದಾ ಗೆಲ್ಲಿ&lt;/b&gt;&lt;/div&gt;&lt;div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;"&gt;ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ. ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.&lt;/div&gt;&lt;div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;"&gt;*ಬ್ರಾಂಡ್ಬ್ಯಾಂಡ್ ಎನಿಸಿಕೊಳ್ಳಲು ದತ್ತಾಂಶ ವರ್ಗಾವಣೆ ವೇಗ ಕನಿಷ್ಠ ಎಂದರೆ ಎಷ್ಟಿರಬೇಕು?&lt;/div&gt;&lt;div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;"&gt;ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ,ವಿಷಯ ns46 ನಮೂದಿಸಿ.&lt;/div&gt;&lt;div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;"&gt;ಕಳೆದ ವಾರದ ಬಹುಮಾನಿತ ಉತ್ತರ:&lt;/div&gt;&lt;div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;"&gt;ಲೀನಕ್ಸ್ ಬಗ್ಗೆ ಇರುವ ಕನ್ನಡ ತಾಣವನ್ನು ಹೆಸರಿಸಿ-ಲೀನಕ್ಸಾಯಣ(http://linuxaayana.net).ಬಹುಮಾನ ಗೆದ್ದವರು ಶ್ರೀನಿವಾಸ ಬಂಗೋಡಿ,ಬೆಂಗಳೂರು.ಅಭಿನಂದನೆಗಳು.&lt;/div&gt;&lt;div style="-qt-block-indent: 0; -qt-paragraph-type: empty; margin-bottom: 0px; margin-left: 0px; margin-right: 0px; margin-top: 0px; text-indent: 0px;"&gt;&lt;/div&gt;&lt;div style="-qt-block-indent: 0; -qt-paragraph-type: empty; margin-bottom: 0px; margin-left: 0px; margin-right: 0px; margin-top: 0px; text-indent: 0px;"&gt;&lt;/div&gt;&lt;div dir="ltr" style="text-align: left;" trbidi="on"&gt;&lt;br /&gt;&lt;a href="http://epaper.udayavani.com/PDFDisplay.aspx?Er=1&amp;amp;Edn=MANIPAL&amp;amp;Id=51233"&gt;&lt;b&gt;Udayavani&lt;/b&gt;&lt;/a&gt;&lt;br /&gt;&lt;b&gt;ಅಶೋಕ್ ಕುಮಾರ್ ಎ.&lt;/b&gt;&lt;b&gt; &lt;/b&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-3112858712443970613?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/3112858712443970613/comments/default' title='Post Comments'/><link rel='replies' type='text/html' href='http://www.blogger.com/comment.g?blogID=35372036&amp;postID=3112858712443970613' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/3112858712443970613'/><link rel='self' type='application/atom+xml' href='http://www.blogger.com/feeds/35372036/posts/default/3112858712443970613'/><link rel='alternate' type='text/html' href='http://ashok567.blogspot.com/2011/09/p-li-white-space-pre-wrap.html' title='ಆಧಾರ್:ಆಧಾರ ರಹಿತ ಆರೋಪ?'/><author><name>ashok kumar</name><uri>https://profiles.google.com/102024469880359672594</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-ruJDs3O4H0E/AAAAAAAAAAI/AAAAAAAABoA/cb6s0aW1mtY/s512-c/photo.jpg'/></author><thr:total>0</thr:total></entry><entry><id>tag:blogger.com,1999:blog-35372036.post-1221900602105441480</id><published>2011-08-29T09:11:00.000+05:30</published><updated>2011-08-29T09:11:18.687+05:30</updated><title type='text'>ಭ್ರಷ್ಟಾಚಾರ ಭೂತ:ತಡೆಯುವುದೇ ಪರಿಹಾರ</title><content type='html'>&lt;div dir="ltr" style="text-align: left;" trbidi="on"&gt;&lt;b&gt;ಭ್ರಷ್ಟಾಚಾರ ಭೂತ:ತಡೆಯುವುದೇ ಪರಿಹಾರ&lt;/b&gt;&lt;br /&gt;ಭ್ರಷ್ಟಾಚಾರ ದೇಶದ ಮಹಾಸಮಸ್ಯೆಯೆನ್ನುವುದರಲ್ಲಿ ಎರಡು ಮಾತಿಲ್ಲ.ಅಣ್ಣಾ ಹಜಾರೆಯಂತವರು ತಮ್ಮ ಇಳಿವಯಸ್ಸಿನಲ್ಲಿ ಇದರ ವಿರುದ್ಧ ಸಾರಿರುವ ಯುದ್ಧಕ್ಕೆ ಎಲ್ಲೆಡೆ ಜನಬೆಂಬಲ ದೊರಕಿರುವುದು ಸಂತಸದ ವಿಷಯ.ಜನಲೋಕಪಾಲ ಅಥವಾ ಸರಕಾರದ ಲೋಕಪಾಲ ಮಸೂದೆಗಳ ಜತೆಗೆ ಇತರ ಸಲಹೆಗಳನ್ನೂ ಗಮನದಲ್ಲಿರಿಸಿ,ಶಕ್ತಿಶಾಲಿ ಶಾಸನವನ್ನು ರೂಪಿಸುವ ಸಮಯ ಬಂದಿದೆ.ಆದರೆ ಇಂತಹ ಶಾಸನಗಳು ಭ್ರಷ್ಟಾಚಾರ ನಡೆದ ಬಳಿಕ ತಪ್ಪಿತಸ್ಥರ ದಂಡನೆಯತ್ತಲೇ ಹೆಚ್ಚು ಗಮನವೀಯುತ್ತವೆ.ನಿಜವಾಗಿಯೂ ಬೇಕಾಗಿರುವುದು ಪಾರದರ್ಶಕ ವ್ಯವಸ್ಥೆಯ ಅನುಷ್ಠಾನ.ಆ ಮೂಲಕ ಭ್ರಷ್ಟಾಚಾರ ಎಸಗುವುದನ್ನೇ ನಿಲ್ಲಿಸುವುದು,ಹೆಚ್ಚು ಪರಿಣಾಮಕಾರಿಯೆನಿಸುವುದಿಲ್ಲವೇ?ರೋಗ ಬಂದ ಮೇಲೆ ಪರಿಹಾರಕ್ಕಿಂತ,ಬರದಂತೆ ತಡೆಯುವುದೊಳಿತು ಎನ್ನುವುದನ್ನು ಭ್ರಷ್ಟಾಚಾರದ ಬಗ್ಗೆಯೂ ಹೇಳಬಹುದು.ಹೀಗೆ ಮಾಡಲು ತಂತ್ರಜ್ಞಾನದ ನೆರವು ಅಗತ್ಯವಾಗಿದೆ.ಜನರು ಆನ್‌ಲೈನ್ ಮೂಲಕ ಸರಕಾರಿ ಕಚೇರಿಗಳ ಜತೆ ವ್ಯವಹರಿಸುವಂತಾದರೆ ಅವರನ್ನು ಸತಾಯಿಸುವ ಅಧಿಕಾರಿಗಳ ಪ್ರವೃತ್ತಿಗೆ ಹಿನ್ನಡೆಯಾಗದಿರದು.ಅರ್ಜಿ ಸಲ್ಲಿಸಿ,ಜತೆಗೆ ಸಲ್ಲಿಸಬೇಕಾದ ದಾಖಲೆಗಳ ವಿವರಗಳು ಅಂತರ್ಜಾಲದಲ್ಲಿ ಲಭ್ಯವಾದರೆ,ಆಗ ಜನರು ಮಧ್ಯವರ್ತಿಗಳ ಶರಣು ಹೋಗಬೇಕಿಲ್ಲ.ಅನಿಲ ಸಂಪರ್ಕ ಸಕ್ರಮಗೊಳಿಸಲು ದಾಖಲೆಗಳನ್ನು ಸ್ಕ್ಯಾನ್ ಮಾಡಿ,ಅಪ್ಲೋಡ್ ಮಾಡಿದಂತೆ ಇತರ ವ್ಯವಹಾರಗಳಲ್ಲಿಯೂ ಆನ್‌ಲೈನ್ ಅರ್ಜಿ ಸಲ್ಲಿಕೆ ಜಾರಿಗೆ ಬರಬೇಕು.ಅರ್ಜಿಗಳ ವಿಲೇವಾರಿಯನ್ನು ಅಧಿಕಾರಿಗಳು ಮಾಡಿ,ಕ್ರಮ ತೆಗೆದುಕೊಳ್ಳಲು ಸಮಯದ ಮಿತಿ ಹಾಕುವುದು ಮಾಡಿದರೆ,ಆಗ ಭ್ರಷ್ಟಾಚಾರ ಒಂದು ಮಿತಿಯಲ್ಲಿರುವಂತೆ ಮಾಡುವುದು ಸಾಧ್ಯ.ಹಾಗೆಯೇ ಗಣಿ,ಪರವಾನಗಿ,ವಿವಿಧ ಯೋಜನೆಗಳ ಜಾರಿಗೆ ಟೆಂಡರು ಪ್ರಕ್ರಿಯೆಗಳನ್ನು ಆನ್‌ಲೈನ್ ಮೂಲಕವೇ ನಡೆಸಿ,ವ್ಯವಸ್ಥೆಯನ್ನು ಪಾರದರ್ಶಕವಾಗಿಸಬಹುದು.ಸರಕಾರಿ ಕಚೇರಿಗಳಿಗೆ ಜನರು ಹೋಗದೇ ಕೆಲಸ ಮಾಡಿಸಿಕೊಳ್ಳುವಂತಾಗುವುದು,ಭ್ರಷ್ಟಾಚಾರ ತಡೆಗೆ ಅಗತ್ಯವೆನಿಸುತ್ತದೆ.&lt;br /&gt;ಆಸ್ತಿ ನೋಂದಾವಣೆಯಂತಹ ಕಪ್ಪುಹಣ ಚಲಾವಣೆಗೆ ಕಾರಣವಾಗುವ ವ್ಯವಹಾರಗಳಲ್ಲಿ ಅಕ್ರಮ,ಭ್ರಷ್ಟಾಚಾರ ತಡೆಗೆ ಆಧಾರ್ ಗುರುತು ಪತ್ರದಂತಹ ಯೋಜನೆ ಬಹಳಷ್ಟು ಸಹಕಾರಿಯಾಗುವುದರಲ್ಲಿ ಅನುಮಾನವಿಲ್ಲ.ಜನರ ಬ್ಯಾಂಕ್ ಖಾತೆಗಳು,ದೊಡ್ಡ ಮೊತ್ತದ ಹಣಕಾಸು ವ್ಯವಹಾರಗಳು ಆಧಾರ್ ಮೂಲಕ,ಕಣ್ಣಿಡಲು ಸಾಧ್ಯವಾದರೆ,ತೆರಿಗೆ ತಪ್ಪಿಸುವುದು,ತಪ್ಪು ಮಾಹಿತಿ ನೀಡುವುದು ಮತ್ತು ಬೇನಾಮಿ ವ್ಯವಹಾರಗಳನ್ನು ತಡೆಯುವಂತಾದರೆ,ಭ್ರಷ್ಟತೆ ಕಡಿಮೆಯಾಗದೆ ಇರುತ್ತದೆಯೇ?ಮಾಹಿತಿ ಹಕ್ಕು,ಆಧಾರ್ ಗುರುತಿನ ಚೀಟಿ ನೀಡಿಕೆಯಂತಹ ಯೋಜನೆಗಳ ಜಾರಿಯನ್ನು ಇದೀಗಲೇ ಮಾಡಿರುವ ಸರಕಾರದ ಕ್ರಮಗಳನ್ನು ಜನರು ಬೆಂಬಲಿಸಬೇಕು.ಶಾಸನಗಳು ಲಂಚಾವತಾರದ ತಡೆಗೆ ಸಫಲವಾಗಬಹುದು ಎನ್ನುವಂತಹ ಯೋಚನೆ ಅವಾಸ್ತವ.&lt;br /&gt;ಅಣ್ಣಾ ಹಜಾರೆಯವರ ಬೆಂಬಲಕ್ಕೆ ದೇಶದ ಜನರು ನಿಂತಿರುವಾಗ,ನಮ್ಮ ಶಾಸಕರು ಮತ್ತು ಸಂಸದರು ಭ್ರಷ್ಟರನ್ನು ಬೆಂಬಲಿರಿಸುವ ಪ್ರವೃತ್ತಿಯನ್ನು ಗಮನಿಸಿದಿರಾ?ಆಂಧ್ರದ ಜಗನ್‌ಮೋಹನ್ ರೆಡ್ಡಿ ಅವರ ಆಸ್ತಿ ಅಕ್ರಮವೇ ಎಂಬ ತನಿಖೆಯನ್ನು ವಿರೋಧಿಸಿ,ಆಂಧ್ರದಲ್ಲಿ ಶಾಸಕರುಗಳು ಆಳುವ ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದಾರೆ.ಆಂಧ್ರದ ಮತದಾರರುಗಳೂ ರೆಡ್ಡಿಯ ಬೆಂಬಲಕ್ಕೆ ನಿಂತಿರುವುದು ಉಪಚುನಾವಣೆಗಳ ಫಲಿತಾಂಶದಿಂದ ವೇದ್ಯ.ಕರ್ನಾಟಕದಲ್ಲೂಇದೇ ಸನ್ನಿವೇಶ ಇದುವರೆಗೂ ಇತ್ತು.&lt;br /&gt;-------------------------------------------&lt;br /&gt;&lt;b&gt;ಭಾರತೀಯರಿಗೆ ಎಮೈಟಿ ಗೌರವ&lt;/b&gt;&lt;br /&gt;ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಾವೀನ್ಯವುಳ್ಳ ಸಂಶೋಧನೆಗಾಗಿ ನಾಲ್ವರು ಭಾರತೀಯರಿಗೆ ಅಮೆರಿಕಾದ ಮೆಸಾಚುಸೆಟ್ಸ್ ತಾಂತ್ರಿಕ ಸಂಸ್ಥೆ ಗೌರವಿಸಿದೆ.ಚೆನ್ನೈನ ಅದಿತಿ ನಾರಾಯಣ್ ಅವರಿಗೆ ಧ್ವನಿಸಂಯೋಜನೆಗೆ ಸಂಬಂಧಿಸಿದ ಸಂಶೋಧನೆಗೆ ಪ್ರಶಸ್ತಿ ನೀಡಿದೆ.ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಇವರು ಸಂಶೋಧನೆ ಕೈಗೊಂಡಿದ್ದಾರೆ.ಸದ್ಯ ಯಾಲೆ ವಿಶ್ವವಿದ್ಯಾಲಯದಲ್ಲಿರುವ ಐಶ್ವರ್ಯ ರತನ್ ಅವರಿಗೆ ಕಾಗದದ ದಾಖಲೆಗಳನ್ನು ಡಿಜಿಟಲ್ ಮಾಧ್ಯಮಕ್ಕೆ ಬದಲಿಸುವ ತಂತ್ರಜ್ಞಾನಕ್ಕಾಗಿ ಪ್ರಶಸ್ತಿ ಬಂದಿದೆ.ಭಾರತೀಯ ಮೂಲದ,ಭಾಸ್ಕರ್ ಕೃಷ್ಣಮಾಚಾರಿ ಮತ್ತು ಪ್ರಿಯಾ ಸರ್ಕಾರ್ ಪ್ರಶಸ್ತಿ ಪಡೆದ ಇನ್ನೀರ್ವರು.&lt;br /&gt;----------------------------------------------&lt;br /&gt;&lt;b&gt;ನೋಕಿಯಾ:ಸಿಂಬಿಯನ್ ಅಣ್ಣಾ&lt;/b&gt;&lt;br /&gt;ನೋಕಿಯಾ ಕಂಪೆನಿಯು ತನ್ನ ಹ್ಯಾಂಡ್‌ಸೆಟ್‌ನ ಆಪರೇಟಿಂಗ್ ವ್ಯವಸ್ಥೆಯನ್ನು ಸಿಂಬಿಯನ್ ಅಣ್ಣಾ ಎಂದು ಕರೆದಿದೆ.ಇದು ಅಣ್ಣಾ ಹಜಾರೆಯವರ ಹೆಸರನ್ನು ಸ್ಮಾರ್ಟ್‌ಪೋನ್ ಮಾರಾಟ ಹೆಚ್ಚಿಸಲು ನೋಕಿಯಾ ಇಟ್ಟಿರುವ ಹೆಜ್ಜೆ ಎಂದು ಮಾಧ್ಯಮಗಳ ಟೀಕೆಯನ್ನು ನೋಕಿಯಾ ಒಪ್ಪಿಲ್ಲವೆನ್ನಿ.ಅಣ್ಣಾ ಹಜಾರೆಯವರ ಚಳುವಳಿಯನ್ನು ಸಾಧನಗಳ ಜಾಹೀರಾತಿನಲ್ಲಿ ಬಳಸುವ ಪ್ರಕ್ರಿಯೆ ಆನ್‌ಲೈನ್ ಆಟದ ಜಾಹೀರಾತಿನಲ್ಲಿಯೂ ಬಳಕೆಯಾಗಿದೆ.&lt;br /&gt;ಅಂದ ಹಾಗೆ ಮೊಬೈಲ್ ಫೋನು ಸಂಪರ್ಕಗಳ ಸಂಖ್ಯೆಯಲ್ಲಿ ಏರುಗತಿ ಮಂದವಾಗಿದೆ.ಜುಲೈ ತಿಂಗಳಲ್ಲಿ ಏಳೂವರೆ ದಶಲಕ್ಷ ಗ್ರಾಹಕರಷ್ಟೇ ಜಿ ಎಸ್ ಎಂ ಸೇವೆಗಳಿಗೆ ಸೇರ್ಪಡೆಯಾಗಿದ್ದಾರೆ.2007ರ ನಂತರ ಮೊದಲ ಬಾರಿಗೆ ಈ ಸಂಖ್ಯೆ ಇಷ್ಟು ಕಡಿಮೆಯಾಗಿದೆ.ಕರೆಗಳ ದರದಲ್ಲಿ ವೃದ್ಧಿ ಮತ್ತು ಕಂಪೆನಿಗಳು ಆಕರ್ಷಕ ಯೋಜನೆಗಳನ್ನು ಪ್ರಕಟಿಸದೇ ಇರುವುದು,ಇದಕ್ಕೆ ಮುಖ್ಯ ಕಾರಣವೆನ್ನುವುದು ವಿಶ್ಲೇಷಕರ ಅನಿಸಿಕೆ.ಹೆಚ್ಚು ಚಂದಾದಾರರನ್ನು ಹೊಂದುವುದಕ್ಕಿಂತ,ಇದ್ದವರಿಂದ ಹೆಚ್ಚು ಅದಾಯ ಪಡೆಯುವ ನಿಟ್ಟಿನಲ್ಲಿ ಕಂಪೆನಿಗಳು ಯೋಚಿಸತೊಡಗಿವೆ.&lt;br /&gt;&lt;br /&gt;---------------------------------------&lt;br /&gt;&lt;b&gt;ಲೀನಕ್ಸ್:ಇಪ್ಪತ್ತು ತುಂಬಿತು&lt;/b&gt;&lt;br /&gt;ಲೀನಸ್ ತೋವ್ರಾಲ್ಡ್ ಅವರ ಮುಂದಾಳತ್ವದಲ್ಲಿ ಲೀನಕ್ಸ್ ಆಪರೇಟಿಂಗ್ ವ್ಯವಸ್ಥೆಯು ಅಭಿವೃದ್ಧಿಯಾಗಿ ಈಗ ಎರಡು ದಶಕಗಳೇ ಉರುಳಿವೆ.ಮೊದಲ ದಿನಗಳಲ್ಲಿ ಇದನ್ನು ಕಂಪ್ಯೂಟರ್ ಪರಿಣತರ ಆಪರೇಟಿಂಗ್ ವ್ಯವಸ್ಥೆ ಎಂದೇ ಬ್ರಾಂಡ್ ಆಗಿಬಿಟ್ಟು,ಜನಸಾಮಾನ್ಯರ ಕಂಪ್ಯೂಟರಿನಲ್ಲಿ ಬಳಕೆಯಾಗದೇ ಉಳಿಯಿತು.ಈಗ ಲೀನಕ್ಸ್ ವಿಂಡೋಸ್ ವ್ಯವಸ್ಥೆಯಷ್ಟೇ ಬಳಕೆದಾರಸ್ನೇಹಿಯಾಗಿ ಹೊರಹೊಮ್ಮಿದರೂ,ಅದಕ್ಕಂಟಿದ ಅಪವಾದ ಇನ್ನೂ ದೂರವಾಗಿಲ್ಲ.ಆದರೆ ಸ್ಮಾರ್ಟ್‌ಫೋನುಗಳಲ್ಲಿ ಅರೆವಾಸಿ ಸಾಧನಗಳಲ್ಲಿ ಬಳಕೆಯಾಗುವ ಆಂಡ್ರಾಯಿಡ್ ವ್ಯವಸ್ಥೆಯು ಲೀನಕ್ಸ್ ಮೂಲದ್ದೇ ಆಗಿದೆ.ಹಾಗೆಯೇ ಟ್ಯಾಬ್ಲೆಟ್ ಸಾಧನಗಳಲ್ಲೂ,ಆಪಲ್ ಕಂಪೆನಿಯ ಐಓಎಸ್ ನಂತರ ಲೀನಕ್ಸ್ ಮೂಲದ ಆಂಡ್ರಾಯಿಡ್‌ನದ್ದೇ ಬಳಕೆಯಾಗುತ್ತಿದೆ.ಶೇಕಡಾ ಮೂವತ್ತು ಭಾಗ ಟ್ಯಾಬ್ಲೆಟ್ ಸಾಧನಗಳಲ್ಲಿ ಬಳಕೆಯಾಗುತ್ತಿದೆ.ಸರ್ವರ್‌ಗಳಲ್ಲಿ,ಸೂಪರ್‌ಕಂಪ್ಯೂಟರುಗಳಲ್ಲಿ,ಏಟಿಎಂ‌ಗಳಲ್ಲಿ,ಮನೆಯ ಹಲವು ಸಾಧಗಳಲ್ಲಿ ಲೀನಕ್ಸ್ ಬಳಕೆಯಾಗುವ ಕಾರಣ ಇದು ಸಾರ್ವತ್ರಿಕ ಬಳಕೆಯಾಗುತ್ತಿದ್ದರೂ,ಯಾರ ಗಮನಕ್ಕೂ ಬರದೆ ಸದ್ದಿಲ್ಲದೆ ಕಾರ್ಯಾಚರಿಸುತ್ತಿವೆ.ಲೀನಕ್ಸ್‌ನ ಹಲವು ವಿತರಣೆಗಳು ಲಭ್ಯವಿವೆ.ಉಬುಂಟು ಇವುಗಳಲ್ಲಿ ಪೈಕಿ ಬಹು ಜನಪ್ರಿಯವಾಗಿದೆ.ಫೆಡೋರಾ,ಸುಸೆ,ಮ್ಯಾಂಡ್ರಿವಾ,ಡೆಬಿಯನ್ ಮುಂತಾದ ಇತರ ಹಲವು ವಿತರಣೆಗಳು ಲಭ್ಯವಿವೆ.ಮುಕ್ತ ತಂತ್ರಾಂಶ ಮತ್ತು ಉಚಿತ ತಂತ್ರಾಂಶಗಳ ಅಲೆಯನ್ನು,ಹುಟ್ಟುಹಾಕಿದ ಲೀನಕ್ಸ್ ಚಿರಕಾಲ ಬಾಳಲಿ.&lt;br /&gt;----------------------------------------&lt;br /&gt;&lt;b&gt;ಸ್ಟೀವ್ ಜಾಬ್:ನಿವೃತ್ತಿ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/-n0E4D4do2ew/TlsKSkuHS7I/AAAAAAAABsk/EFHjpMjkxDc/s1600/jobs_looking.jpg" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" height="241" src="http://1.bp.blogspot.com/-n0E4D4do2ew/TlsKSkuHS7I/AAAAAAAABsk/EFHjpMjkxDc/s320/jobs_looking.jpg" width="320" /&gt;&lt;/a&gt;&lt;/div&gt;&lt;br /&gt;ಆಪಲ್ ಕಂಪೆನಿಯ ಮುಖ್ಯಸ್ಥ ಸ್ಟೀವ್ ಜಾಬ್ಸ್ ನಿವೃತ್ತಿಯಾಗಿದ್ದು ವಾರದ ಸುದ್ದಿಯಾಯಿತು.ಬಳಕೆದಾರ ಸ್ನೇಹಿ ಮ್ಯಾಕ್ ಕಂಪ್ಯೂಟರ್,ಐಪೋಡ್,ಐಫೋನ್,ಐಟ್ಯಾಬ್ ಹೀಗೆ ಸಾಲು ಸಾಲು ಜನ ಮೆಚ್ಚುಗೆ ಗಳಿಸಿದ ಸಾಧನಗಳ ವಿನ್ಯಾಸದಲ್ಲಿ ಆಪಲ್ ಕಂಪೆನಿಯ ಇಂಜಿನಿಯರುಗಳಿಗೆ ಮಾರ್ಗದರ್ಶನ ನೀಡಿದ ಈತ,ಕಲಿಕೆಯ ಮಟ್ಟಿಗೆ ಕಾಲೇಜು ವಿದ್ಯಾಭ್ಯಾಸವನ್ನೂ ಮುಗಿಸಲಿಲ್ಲ.ಮೊದಲ ಕೆಲಸವನ್ನೂ ಸ್ವಲ್ಪವೇ ಸಮಯದಲ್ಲಿ ಬಿಟ್ಟು,ಭಾರತದಲ್ಲಿ ಹಿಪ್ಪಿಗಳಂತೆ ತಿರುಗಿದ ಹಿನ್ನೆಲೆಯವರು.ಸುಂದರವಾಗಿ ಬರವಣಿಗೆ ಹೊಂದಿದ್ದ ಇವರು, ತಮ್ಮ ಮೊದಲ ಕಂಪ್ಯೂಟರಿನಲ್ಲಿ ಕಲಾಗಾರಿಕೆಯನ್ನು ತೋರಲು ಕಾರಣರಾದರು.ತಾವೇ ಸ್ಥಾಪಿಸಿದ ಕಂಪೆನಿಯನ್ನು ಬಿಟ್ಟು ಇನ್ನೊಂದು ಕಂಪೆನಿ ಸ್ಥಾಪಿಸಿ,ಅದನ್ನು ಆಪಲ್ ಕಂಪೆನಿಯು ಖರೀದಿಸಿದಾಗ ಮತ್ತೆ ತವರಿಗೆ ಬಂದ ಜಾಬ್ಸ್ ಈಗಿನ ಯುವಕರ ರೋಲ್ ಮಾಡೆಲ್ ಆಗಿ ಹೊರಹೊಮ್ಮಿದ್ದರೆ.ಕ್ಯಾನ್ಸರ್ ಕಾರಣ,ಅವರು ಹಿನ್ನೆಲೆಗೆ&amp;nbsp; ಸರಿಯುವುದು ಮೊದಲೇ ಗೊತ್ತಿದ್ದ ಸಂಗತಿಯಾದರೂ,ಕೊನೆಗೂ ನಿವೃತ್ತಿ ಪ್ರಕಟಿಸಿದಾಗ ಸುದ್ದಿಯಾದರು.&lt;br /&gt;-------------------------------------------&lt;br /&gt;&lt;b&gt;ತುಷಾರ:ವಾರ್ಷಿಕ&amp;nbsp; ಚಂದಾ ಗೆಲ್ಲಿ!&lt;/b&gt;&lt;br /&gt;ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.&lt;br /&gt;*ಲೀನಕ್ಸ್ ಬಗ್ಗೆ ಇರುವ ಕನ್ನಡ ತಾಣವನ್ನು ಹೆಸರಿಸಿ.&lt;br /&gt;(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS45 ನಮೂದಿಸಿ.)&lt;br /&gt;ಕಳೆದ ವಾರದ ಬಹುಮಾನಿತ ಉತ್ತರ:&lt;br /&gt;*ಗ್ಲಾಸ್‌ಡೋರ್ ತಾಣ ಕೊಡುವ ಸೇವೆಯೆಂದರೆ ಉದ್ಯೋಗದಾತರ ಬಗೆಗಿನ ವಿವರ.ಕಂಪೆನಿಗಳಲ್ಲಿ ಕೆಲಸ ಮಾಡಿದವರು ಒದಗಿಸಿದ ವಿವರಗಳನ್ನು ಇತರರೂ ಪಡೆಯಲು ಇಲ್ಲಿ ಅವಕಾಶ ಸಿಗುತ್ತದೆ.ಬಹುಮಾನ ಗೆದ್ದವರು ರಾಜೇಂದ್ರಕೃಷ್ಣ,ಬೆಳ್ತಂಗಡಿ.ಅಭಿನಂದನೆಗಳು.&lt;br /&gt;&lt;a href="http://epaper.udayavani.com/PDFDisplay.aspx?Er=1&amp;amp;Edn=MANIPAL&amp;amp;Id=50031"&gt;&lt;b&gt;Udayavani&lt;/b&gt;&lt;/a&gt;&lt;br /&gt;&lt;b&gt;*ಅಶೋಕ್‌ಕುಮಾರ್ ಎ&lt;/b&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-1221900602105441480?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/1221900602105441480/comments/default' title='Post Comments'/><link rel='replies' type='text/html' href='http://www.blogger.com/comment.g?blogID=35372036&amp;postID=1221900602105441480' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/1221900602105441480'/><link rel='self' type='application/atom+xml' href='http://www.blogger.com/feeds/35372036/posts/default/1221900602105441480'/><link rel='alternate' type='text/html' href='http://ashok567.blogspot.com/2011/08/blog-post_29.html' title='ಭ್ರಷ್ಟಾಚಾರ ಭೂತ:ತಡೆಯುವುದೇ ಪರಿಹಾರ'/><author><name>ashok kumar</name><uri>https://profiles.google.com/102024469880359672594</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-ruJDs3O4H0E/AAAAAAAAAAI/AAAAAAAABoA/cb6s0aW1mtY/s512-c/photo.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-n0E4D4do2ew/TlsKSkuHS7I/AAAAAAAABsk/EFHjpMjkxDc/s72-c/jobs_looking.jpg' height='72' width='72'/><thr:total>0</thr:total></entry><entry><id>tag:blogger.com,1999:blog-35372036.post-1324188181980860129</id><published>2011-08-22T08:55:00.002+05:30</published><updated>2011-08-22T09:09:35.344+05:30</updated><title type='text'>ಮಾನವ ಮಿದುಳು:ಕಂಪ್ಯೂಟರ್ ಚಿಪ್ ಅನುಕರಣೆ</title><content type='html'>&lt;div dir="ltr" style="text-align: left;" trbidi="on"&gt;&lt;b&gt;ಮಾನವ ಮಿದುಳು:ಕಂಪ್ಯೂಟರ್ ಚಿಪ್ ಅನುಕರಣೆ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/--oyGDhIeKAU/TlHPUnOmcAI/AAAAAAAABsg/sbfkRa-z9hk/s1600/ibm-brain-2.jpg" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" height="161" src="http://1.bp.blogspot.com/--oyGDhIeKAU/TlHPUnOmcAI/AAAAAAAABsg/sbfkRa-z9hk/s320/ibm-brain-2.jpg" width="320" /&gt;&lt;/a&gt;&lt;/div&gt;&lt;br /&gt;ಐಬಿಎಂ ಕಂಪೆನಿಯು ಮಾನವ ಮಿದುಳಿನ ರೀತಿಯಲ್ಲಿ ಕಾರ್ಯಾಚರಿಸುವ ಐಸಿ ಚಿಪ್‌ನ್ನು ಅಭಿವೃದ್ಧಿ ಪದಿಸುವ ಯತ್ನಕ್ಕೆ ಕೈಹಾಕಿದೆ.ವಿಶ್ವವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಐಬಿಎಂ ಈ ಪ್ರಯತ್ನಕ್ಕೆ ಕೈಹಾಕಿದೆ.ಮಾನವ ಮಿದುಳು ಒಂದು ಅದ್ಭುತ ರಚನೆ ಎನ್ನುವುದು ಓದುಗರಿಗೆ ಗೊತ್ತಿರುವ ವಿಚಾರ.ಅತ್ಯಂತ ಕಡಿಮೆ ಶಕ್ತಿ ಬಳಸಿ ಕೆಲಸ ಮಾಡುವುದು,ಬೇಕಾದ ಭಾಗವನ್ನು ಮಾತ್ರಾ ಎಚ್ಚರವಾಗಿಟ್ಟು.ಉಳಿದ ಭಾಗಗಳನ್ನು ಬಂದ್ ಮಾಡಿಡುವುದು ಮಿದುಳಿನ ವೈಶಿಷ್ಟ್ಯ.ಐದು ಗಿಗಾಹರ್ಟ್ಸ್ ಕಂಪ್ಯೂಟರಿನಷ್ಟೇ ವೇಗವಾಗಿ ಕಾರ್ಯಾಚರಿಸುವ ಮಿದುಳು,ಪ್ಯಾರಲಲ್ ಪ್ರಾಸೆಸಿಂಗ್ ಮಾಡುವ ಪರಿಯಲ್ಲಿ ಮಾತ್ರಾ ಕಂಪ್ಯೂಟರನ್ನು ಹಿಂದಿಕ್ಕುತ್ತದೆ.ಯೋಚನೆ,ಸಂವೇದನೆ,ಸಂವಹನೆ ಮತ್ತು ಗುರುತಿಸುವಿಕೆ ಇವೆಲ್ಲಾ ಮಿದುಳಿಗೆ ಸಾಧ್ಯ,ಕಂಪ್ಯೂಟರಾದರೋ ಕ್ಯಾಲ್ಕ್ಯುಲೇಟರ್ ಪರಿ ಕೆಲಸ ಮಾಡುವಷ್ಟಕ್ಕೆ ಸೀಮಿತವಾಗಿದೆ.ಈಗ ಐಬಿಎಂ ಕಂಪೆನಿ ಮಾಡುತ್ತಿರುವುದು ಕಂಪ್ಯೂಟರಿನಲ್ಲಿ ನ್ಯಾನೋತಂತ್ರಜ್ಞಾನ,ನ್ಯೂರೋವಿಜ್ಞಾನ ಮತ್ತು ಸೂಪರ್‌ಕಂಪ್ಯೂಟರನ್ನು ಸಮ್ಮಿಳಿತಗೊಳಿಸುವ ಯತ್ನವಾಗಿದೆ.ಮಿದುಳಿನಲ್ಲಿ ನ್ಯೂರಾನ್ ಎನ್ನುವ ಕೇಂದ್ರಗಳು ಯೋಚನೆಯ ಕೇಂದ್ರಗಳಾಗಿವೆ.ಸಿನಾಪ್ಸ್ ಎನ್ನುವ ಭಾಗ ನೆನಪು ಶಕ್ತಿ ಮತ್ತು ಕಲಿಕೆಯ ಕೇಂದ್ರಗಳು.ಏಕ್ಸಾನ್ ಎನ್ನುವುದು ಮಿದುಳಿನ ಅಂಗಾಂಶಗಳನ್ನು ಬೆಸೆಯುವ ಭಾಗಗಳು.ಐಬಿಎಂನಲ್ಲೂ ಇದೇ ಆಧಾರದಲ್ಲಿ ಅಭಿವೃದ್ಧಿ ಪಡಿಸುವ ಯತ್ನಗಳಾಗುತ್ತಿವೆ.ಮಿದುಳಿನಂತೆ ಸ್ಮರಣಶಕ್ತಿಯುಳ್ಳ,ಕಲಿಯಬಲ್ಲ,ಸಂವೇದನೆಗಳನ್ನು ಹೊಂದಿದ ಕಂಪ್ಯೂಟರನ್ನು ಅಭಿವೃದ್ಧಿ ಪಡಿಸುವ ಕನಸಿನೊಂದಿಗೆ ಐಬಿಎಂ ಮುನ್ನಡೆಯಲಿದೆ.ಆದರಿದು ಬಹಳ ಸಮಯ ತೆಗೆದುಕೊಳ್ಳಲಿದೆ.ಈಗೇನಿದ್ದರೂ ಅತಿ ಚಿಕ್ಕ ಹೆಜ್ಜೆಗಳನ್ನಿಡಲಷ್ಟೇ ಸಾಧ್ಯವಾಗಿದೆ.&lt;br /&gt;&lt;br /&gt;----------------------------------------------&lt;br /&gt;&lt;b&gt;ಮೊಟೊರೊಲಾ ಮೊಬಿಲಿಟಿ:ಗೂಗಲ್ ಖರೀದಿ&lt;/b&gt;&lt;br /&gt;ಮೊಟೊರೊಲಾ ಕಂಪೆನಿಯು ಸೆಲ್‌ಫೋನನ್ನು ಮೊದಲಾಗಿ ಒದಗಿಸಿದ ಕಂಪೆನಿಯಾಗಿದೆ.ಈಗದರ ಮೊಬೈಲ್ ಹ್ಯಾಂಡ್‌ಸೆಟ್ ತಯಾರಿಕಾ ಘಟಕವನ್ನು ಗೂಗಲ್ ಕಂಪೆನಿ ಖರೀದಿಸಲಿದೆ.ಮೊಟೊರೊಲಾ ಮೊಬಿಲಿಟಿಯನ್ನು ಖರೀದಿಸಲು ಹನ್ನೆರಡೂವರೆ ಬಿಲಿಯನ್ ದಾಲರುಗಳನ್ನು ಗೂಗಲ್ ಖರ್ಚು ಮಾಡಬೇಕಾಗಬಹುದು.ಎಚ್‌ಟಿಸಿಯಂತಹ ಕಂಪೆನಿಗಳು ಆಂಡ್ರಾಯಿಡ್ ಮಾರುಕಟ್ಟೆಯಲ್ಲಿ ಮಿಂಚಲು ಗೂಗಲ್ ಜತೆಗಿನ ಭಾಗೀದಾರಿಕೆ ನೆರವಾಗಿತ್ತು.ಮೊಟೊರೊಲಾ ಮೊಬೈಲಿಟಿ ಖರೀದಿ ಸುದ್ದಿ ಅವುಗಳಿಗೆ ಕಹಿಯೆನಿಸುವುದು ಸಹಜ.ಈ ಮೂಲಕ ಗೂಗಲ್ ಸ್ವಂತವಾಗಿ ಮೊಬೈಲ್ ಹ್ಯಾಂಡ್‌ಸೆಟ್ಟುಗಳನ್ನು ಮಾರುಕಟ್ಟೆಗೆ ಬಿಡಬಹುದು.ಇದುವರೆಗೆ ಗೂಗಲ್ ಎಚ್‌ಟಿಸಿಯಂತಹ ಬಾಹ್ಯ ಕಂಪೆನಿಗಳ ಮೂಲಕ ತನ್ನ ಆಂಡ್ರಾಯಿಡ್ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಒದಗಿಸಬೇಕಿದ್ದ ಗೂಗಲ್ ಈಗ ಸ್ವಂತವಾಗಿಯೂ ಹೀಗೆ ಮಾಡಲು ಸಾಧ್ಯ.ಆದರೆ ಮೊಟೊರೊಲಾ ಮೊಬಿಲಿಟಿ ಗೂಗಲ್ ಒಂದಿಗೆ ಸೇರ್ಪಡೆಯಾಗದೆ,ಪ್ರತ್ಯೇಕ ಆಸ್ತಿತ್ವ ಉಳಿಸಿಕೊಳ್ಳಲಿದೆ.ಇದು ಹಕ್ಕುಸ್ವಾಮ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹುಟ್ಟುಹಾಕುತ್ತಿತ್ತು.&lt;br /&gt;&lt;br /&gt;-----------------------------------------------&lt;br /&gt;&lt;b&gt;ಮಿಂಚಂಚೆ ಮೂಲಕ ನೌಕರಿಗೆ ಅರ್ಜಿ&lt;/b&gt;&lt;br /&gt;ನೌಕರಿಗೆ ಮಿಂಚಂಚೆ ಮೂಲಕ ಅರ್ಜಿ ಗುಜರಾಯಿಸಿದಾಗ ಸ್ವವಿವರಗಳನ್ನು ಪ್ರತ್ಯೇಕ ಕಡತವಾಗಿ ಕಳುಹಿಸಬಹುದು.ಇದನ್ನು ವರ್ಡ್ ಕಡತವಾಗಿ ಕಳುಹಿಸುವುದು ಒಳ್ಳೆಯ ಅಭ್ಯಾಸವಲ್ಲ.ಯಾಕೆಂದರೆ ವರ್ಡ್ ಕಡತವನ್ನು ಕಂಪೆನಿಯವರು ತಮ್ಮಲ್ಲಿರುವ ತಂತ್ರಾಂಶವನ್ನು ಬಳಸಿ ತೆರೆದಾಗ,ಅದು ನೀವು ಬಯಸಿದ್ದಕ್ಕಿಂತ ಬೇರೆಯ ರೀತಿ ಮೂಡುವ ಅಪಾಯವಿದೆ.ಪಿಡಿಎಫ್ ಕಡತವಾಗಿ ಸ್ವವಿವರವನ್ನು ಕಳುಹಿಸುವುದು ಯಾವಾಗಲೂ ಕ್ಷೇಮಕರ ಎನ್ನುವುದು ತಜ್ಞರ ಸಲಹೆ.ನೌಕರಿಯ ಅರ್ಜಿಯನ್ನು ಈ ಸ್ವವಿವರದ ಕಡತದಲ್ಲಿ ಸೇರಿಸುವ ಬದಲು,ಆ ಪತ್ರವನ್ನು ಮಿಂಚಂಚೆಯ ಸಾಮಾನ್ಯ ಸಂದೇಶ ಬರೆಯಲು ಒದಗಿಸುವ ಸ್ಥಳಾವಕಾಶದಲ್ಲಿ ಬರೆಯಬಹುದು.ಇನ್ನು ಯಾವ ಕೆಲಸಕ್ಕೆ ಅರ್ಜಿ ಎನ್ನುವುದನ್ನು ವಿಷಯವಾಗಿ ಸೂಚಿಸುವುದು ಒಳಿತು.ಆಗ,ಅರ್ಜಿಯ ವಿಲೇವಾರಿ ಮಾಡಲು ಕಂಪೆನಿಗಳವರಿಗೆ ಸುಲಭವಾಗುತ್ತದೆ.&lt;br /&gt;-------------------------------------------------&lt;br /&gt;&lt;b&gt;ಐಸ್‌ಮ್ಯಾಪ್&lt;/b&gt;&lt;br /&gt;ಅಂಟಾರ್ಕಟಿಕಾ ಖಂಡದ ಮಂಜುಗಡ್ಡೆಗಳ ನಕ್ಷೆಯನ್ನು ನಾಸಾದ ಸಂಶೋಧಕರು ತಯಾರಿಸಲು ಸಫಲರಾಗಿದ್ದಾರೆ.ದೊಡ್ದ ಹಿಮಗಡ್ಡೆಗಳು ಕೇಂದ್ರದಿಂದ ಹೊರಭಾಗಕ್ಕೆ ತೇಲುತ್ತಿರುವುದು ಈ ನಕ್ಷೆಗಳಿಂದ ವ್ಯಕ್ತವಾಗಿದೆ.ಯುರೋಪ್,ಕೆನಡಾ ಮತ್ತು ಜಪಾನೀ ಉಪಗ್ರಹಗಳ ದೂರದರ್ಶಕಗಳನ್ನು ಬಳಸಿಕೊಂಡು ನಕ್ಷೆ ಸಿದ್ಧ ಪಡಿಸಲಾಗಿದೆ.ಕೆಳಗಿನ ನೆಲದಲ್ಲಿ ಜಾರುತ್ತಾ ಮಜುಗಡ್ಡೆಗಳು ಸರಿಯುತ್ತಿರುವುದರ ಬಗ್ಗೆ ಈಗಷ್ಟೇ ಗೊತ್ತಾಗಿದೆ.ಮುಂದಿನ ದಿನಗಳಲ್ಲಿ ಈ ಮಂಜುಗಡ್ಡೆಯ ಕರಗುವಿಕೆ,ಸಮುದ್ರಮಟ್ಟದಲ್ಲಿ ಏರಿಕೆ ಉಂಟು ಮಾಡಲಿರುವ ಕಾರಣ,ಈ ನಕ್ಷೆ ಹೆಚ್ಚು ಸಹಕಾರಿ ಆಗಲಿದೆ.ಅಂದಹಾಗೆ ನಕ್ಷೆ ತಯಾರಿಸಿದ್ದು ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯಾಗಿದೆ.&lt;br /&gt;---------------------------------------&lt;br /&gt;&lt;b&gt;ಆಂಡ್ರಾಯಿಡ್:ಟಾಪ್‌ಟೆನ್‌‍ಗೆ ಹೆಚ್ಚು ಸಮಯ&lt;/b&gt;&lt;br /&gt;ಆಂಡ್ರಾಯಿಡ್ ಫೋನು ಬಳಸುವವರು ತಮ್ಮ ಬಳಕೆಯಲ್ಲಿ ದಿನಕ್ಕೆ ಒಂದುಗಂಟೆ ಕಾಲ,ಆಂಡ್ರಾಯಿಡ್ ಅಪ್ಲಿಕೇಶನ್(ತಂತ್ರಾಂಶ)ಗಳನ್ನು ಬಳಸುವುದು ಕಂಡುಬಂದಿದೆ.ಇದರಲ್ಲಿ ಶೇಕಡಾ ನಲುವತ್ತು ಭಾಗ ಸಮಯದಲ್ಲಿ ಟಾಪ್ ಟೆನ್ ತಂತ್ರಾಂಶಗಳ ಬಳಕೆ ಮಾಡುವುದು ಸಮೀಕ್ಷೆಯಿಂದ ವ್ಯಕ್ತವಾಗಿದೆ.ಟಾಪ್ ಐವತ್ತಕ್ಕೆ ಶೇಕಡಾ ಅರುವತ್ತೊಂದು ಭಾಗ ಸಮಯ ಬಳಕೆಯಾದರೆ,ಉಳಿದ ಲಕ್ಷಗಟ್ಟಲೆ ಅಪ್ಲಿಕೇಶನ್‌ಗಳಿಗೆ ಉಳಿದ ಮೂವತ್ತೊಂಭತ್ತು ಭಾಗ ಸಮಯ ಉಳಿಯುತ್ತದೆ!ಒಟ್ಟಿನಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಆಂಡ್ರಾಯಿಡ್ ತಂತ್ರಾಂಶಗಳೀಗ ಲಭ್ಯವಿವೆ.&lt;br /&gt;-----------------------------------------------------&lt;br /&gt;&lt;b&gt;ಓದುಗರ ಪ್ರತಿಕ್ರಿಯೆ&lt;/b&gt;&lt;br /&gt;ಓದುಗ ಪ್ರಸನ್ನ ಶಂಕರಪುರ ಅವರು ಟ್ವಿಟರಿಗೆ ಪೋಟೋ ಸೇರಿಸುವ ಸವಲತ್ತಿನ ಬಗೆಗಿನ ತುಣುಕಿಗೆ ಪ್ರತಿಕ್ರಿಯಿಸಿ,ಈ ಸೌಲಭ್ಯ ಹಿಂದೆಯೂ ಇತ್ತು ಎಂದು ಆಕ್ಷೇಪಿಸಿದ್ದಾರೆ.ಪೋಟೋಬಕೆಟ್ ಮೂಲಕ ಈ ಸೌಕರ್ಯವನ್ನು ಟ್ವಿಟರ್ ನೀಡುತ್ತಿತ್ತು ಎನ್ನುವುದನ್ನೂ ಅವರೇ ಬರೆದಿದ್ದಾರೆ.ಈಗ ಈ ಸವಲತ್ತನ್ನು ಟ್ವಿಟರ್ ಸ್ವಂತವಾಗಿಯೇ ಒದಗಿಸುತ್ತಿದೆ.ಟ್ವಿಟರ್ ತಾಣದಲ್ಲಿ ಸಂದೇಶ ಬರೆಯುವ ಪೆಟ್ಟಿಗೆಯ ತಳಭಾಗದಲ್ಲಿ ಕ್ಯಾಮರಾ ಚಿತ್ರವನ್ನು ಕಾಣಬಹುದು.ಅದನ್ನು ಕ್ಲಿಕ್ಕಿಸಿ,ಚಿತ್ರಗಳನ್ನು ಅಪ್ಲೋಡ್ ಮಾಡಿದರೆ ಅವುಗಳ ಕೊಂಡಿಯು ನಮ್ಮ ಸಂದೇಶದೊಂದಿಗೆ ಕಾಣಿಸುತ್ತದೆ.ಈಗ ಟ್ವಿಟರಿಗೆ ಲಾಗಿನ್ ಆಗುವಾಗಲೇ ಬಳಕೆದಾರರಿಗೆ ಈ ಹೊಸ್ ಸೇವೆಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.&lt;br /&gt;&lt;b&gt;-------------------------------------------&lt;br /&gt;ತುಷಾರ:ವಾರ್ಷಿಕ&amp;nbsp; ಚಂದಾ ಗೆಲ್ಲಿ!&lt;/b&gt;&lt;br /&gt;ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.&lt;br /&gt;*ಗಾನ.ಕಾಂ ತಾಣ ಒದಗಿಸುವ ಸೇವೆಯೇನು?&lt;br /&gt;(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS45 ನಮೂದಿಸಿ.)&lt;br /&gt;ಕಳೆದ ವಾರದ ಬಹುಮಾನಿತ ಉತ್ತರ:&lt;br /&gt;*ಗ್ಲಾಸ್‌ಡೋರ್ ತಾಣ ಕೊಡುವ ಸೇವೆಯೆಂದರೆ ಉದ್ಯೋಗದಾತರ ಬಗೆಗಿನ ವಿವರ.ಕಂಪೆನಿಗಳಲ್ಲಿ ಕೆಲಸ ಮಾಡಿದವರು ಒದಗಿಸಿದ ವಿವರಗಳನ್ನು ಇತರರೂ ಪಡೆಯಲು ಇಲ್ಲಿ ಅವಕಾಶ ಸಿಗುತ್ತದೆ.ಬಹುಮಾನ ಗೆದ್ದವರು ರಾಜೇಂದ್ರಕೃಷ್ಣ,ಬೆಳ್ತಂಗಡಿ.ಅಭಿನಂದನೆಗಳು.&lt;br /&gt;&lt;br /&gt;&lt;b&gt;*ಅಶೋಕ್‌ಕುಮಾರ್ ಎ&lt;/b&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-1324188181980860129?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/1324188181980860129/comments/default' title='Post Comments'/><link rel='replies' type='text/html' href='http://www.blogger.com/comment.g?blogID=35372036&amp;postID=1324188181980860129' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/1324188181980860129'/><link rel='self' type='application/atom+xml' href='http://www.blogger.com/feeds/35372036/posts/default/1324188181980860129'/><link rel='alternate' type='text/html' href='http://ashok567.blogspot.com/2011/08/blog-post_22.html' title='ಮಾನವ ಮಿದುಳು:ಕಂಪ್ಯೂಟರ್ ಚಿಪ್ ಅನುಕರಣೆ'/><author><name>ashok kumar</name><uri>https://profiles.google.com/102024469880359672594</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-ruJDs3O4H0E/AAAAAAAAAAI/AAAAAAAABoA/cb6s0aW1mtY/s512-c/photo.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/--oyGDhIeKAU/TlHPUnOmcAI/AAAAAAAABsg/sbfkRa-z9hk/s72-c/ibm-brain-2.jpg' height='72' width='72'/><thr:total>0</thr:total></entry><entry><id>tag:blogger.com,1999:blog-35372036.post-2762251029900425029</id><published>2011-08-16T09:00:00.005+05:30</published><updated>2011-08-16T10:39:39.726+05:30</updated><title type='text'>ಸಂಶೋಧನೆ:ಮುಕ್ತ,ಮುಕ್ತ</title><content type='html'>&lt;div dir="ltr" style="text-align: left;" trbidi="on"&gt;&lt;b&gt;ಸಂಶೋಧನೆ:ಮುಕ್ತ,ಮುಕ್ತ&lt;/b&gt;ಸಂಶೋಧನೆಗಳನ್ನು ಪ್ರಯೋಗಾಲಯದಲ್ಲಿ ಮಾಡುವಾಗ,ಅವುಗಳ ಬಗ್ಗೆ ಹೆಚ್ಚಿನ ಮಾಹಿತಿ ಯಾರಿಗೂ ನೀಡುವ ಪರಿಪಾಠ ಇಲ್ಲ.ಸಂಶೋಧನೆಗಳ ಫಲಿತಾಂಶಗಳನ್ನು ಸಮಾವೇಶಗಳಲ್ಲಿ ಪ್ರಬಂಧ ಮಂಡಿಸುವ ಮೂಲಕ ಅಥವಾ ಜರ್ನಲುಗಳಲ್ಲಿ ಪ್ರಬಂಧವನ್ನು ಪ್ರಕಾಶಿಸುವ ಮೂಲಕವಷ್ಟೇ ಫಲಿತಾಂಶವನ್ನು ಬಹಿರಂಗ ಪಡಿಸಿ,ಸಂಶೋಧನೆಯ ಬಗ್ಗೆ ಸಂಶೋಧಕರ ಹಕ್ಕುಸ್ವಾಮ್ಯವನ್ನು ರಕ್ಷಿಸಿಕೊಳ್ಳಲಾಗುತ್ತದೆ.ಇದರಿಂದ ಕೆಲವೊಮ್ಮೆ ಸುಳ್ಳು ಸುಳ್ಳೇ ಫಲಿತಾಂಶಗಳನ್ನು ನೀಡಿದರೂ,ಅದನ್ನು ಸಿದ್ಧಪಡಿಸಲು ಸಾಧ್ಯವಾಗದೆ ಹೋಗುವುದಿದೆ.&lt;br /&gt;ಬ್ಯಾಕ್ಟೀರಿಯಾವೊಂದರ ಡಿಎನ್‌ಎಯಲ್ಲಿರುವ ರಂಜಕದ ಅಣುವನ್ನು ಆರ್ಸೆನಿಕ್ ಅಂಶದಿಂದ ಬದಲಾಯಿಸಿದರೂ,ಆ ಬ್ಯಾಕ್ಟೀರಿಯಾ ಬದುಕುತ್ತದೆ ಎಂದು ತಮ್ಮ ಸಂಶೋಧನೆಗಳು ತೋರಿಸಿವೆ ಎಂದು ಸಂಶೋಧಕ ಸೈಮನ್ ಎಂಬಾತ ಪ್ರಕಟಿಸಿದ್ದರು.ಆತ ನಾಸಾದ ಪ್ರಾಯೋಜಿತ ಸಂಶೋಧಕ.ಆರ್ಸೆನಿಕ್ ಅಂತಹ ವಿಷವನ್ನು ಹೊಂದಿದ ಡಿಎನ್‌ಎ ಬದುಕುವುದರ ಬಗ್ಗೆ ಅನುಮಾನಗಳಿದ್ದರೂ,ಸ್ವಲ್ಪಕಾಲ ಆ ಸಂಶೋಧನೆ ವಿಜ್ಞಾನ ವಲಯಗಳಲ್ಲಿ ಚರ್ಚಿತವಾಯಿತು.ಈ ಪ್ರಯೋಗದ ಫಲಿತಾಂಶವನ್ನು ಖಚಿತ ಪಡಿಸಿಕೊಳ್ಳುವ ನಿಟ್ಟಿನಲ್ಲಿ ರೆಡ್‌ಫೀಲ್ಡ್ ಎಂಬಾಕೆ ಮುಕ್ತ ಪ್ರಯೋಗ ಆರಂಭಿಸಿದರು.ಇವರ ಪ್ರಯೋಗಗಳ ಬಗ್ಗೆ,ಅವನ್ನು ನಡೆಸುವ ರೀತಿಯ ಬಗ್ಗೆ ಮತ್ತು ಫಲಿತಾಂಶಗಳ ಬಗ್ಗೆ ಅಂತರ್ಜಾಲ ಮತ್ತಾಕೆಯ ಬ್ಲಾಗಿನಲ್ಲಿ ಸಂಪೂರ್ಣ ವಿವರಗಳು ನಿಯಮಿತವಾಗಿ ಲಭ್ಯವಾಗುತ್ತಿತ್ತು.ಅಂತಿಮವಾಗಿ ಸೈಮನ್‌ನ ಸಂಶೊಧನೆಯ ಪೊಳ್ಳುತನ ಬಯಲಾಯಿತೆನ್ನಿ.ಈ ರೀತಿ&amp;nbsp; ಮುಕ್ತವಾಗಿ ಸಂಶೋಧನೆಗಳನ್ನು ಕೈಗೊಳ್ಳುವಾಗ,ಇತರ ಸಂಶೋಧಕರು ಇದರ ದುರ್ಬಳಕೆ ಮಾಡುವ ಅಪಾಯ ಇದೆ.ಧನಾತ್ಮಕವಾಗಿ ನೋಡಿದರೆ,ಸಂಶೋಧಕ ದಾರಿ ತಪ್ಪಿದಾಗ,ಆತನನ್ನು ಎಚ್ಚರಿಸುವಂತಹ ಸಹಾಯ ಸಿಗಲು ಸಾಧ್ಯವಿದೆ.ಪ್ರಯೋಗ ಫಲಿತಾಂಶವನ್ನು ಅನುಕೂಲಕ್ಕೆ ತಕ್ಕಂತೆ ಬದಲಾಯಿಸಲಾಗದು ಎನ್ನುವುದು ಇದರ ಬಹುದೊಡ್ಡ ಪ್ರಯೋಜನವಾಗಿದೆ.&lt;b&gt;&lt;br /&gt;-------------------------------------------&lt;br /&gt;ಆಪಲ್:ವಿಶ್ವದ ನಂಬರ್ ಒನ್&lt;/b&gt;ಮಾರುಕಟ್ಟೆಯಲ್ಲಿ ಶೇರಿನ ಮೌಲ್ಯದ ಆಧಾರದಲ್ಲಿ ವಿಶ್ವದ ಅತಿ ದೊಡ್ಡ ಕಂಪೆನಿಯಾಗಿ&amp;nbsp; ಆಪಲ್ ಕಂಪೆನಿಯು ಹೊರಹೊಮ್ಮಿದೆ.ಇದನ್ನು ಸ್ಥಾಪಿಸಿದ ಸ್ಟೀವ್ ಜಾಬ್ ಮತ್ತಿತ್ತರರು ಸಾಲದ ಹಣದಿಂದ ಕಂಪೆನಿ ಆರಂಭಿಸಿದ್ದರು.ಈಗದರ ಶೇರಿನ ಮಾರುಕಟ್ಟೆ ಮೌಲ್ಯ ಮುನ್ನೂರಮೂವತ್ತೇಳು ಬಿಲಿಯನ್.ಇದು ಎಕ್ಸಾನ್ ಕಂಪೆನಿಯ ಶೇರಿನ ಮೌಲ್ಯಕ್ಕಿಂತ ಹೆಚ್ಚಾಗಿತ್ತು.ಐಪಾಡ್,ಐಫೋನ್ ಮತ್ತೀಗ ಐಟ್ಯಾಬ್ ಮೂಲಕ ಜನಮನ್ನಣೆಯ ಸಾಧನಗಳನ್ನು ಮಾರುಕಟ್ಟೆಗಿಳಿಸಿ,ಕಂಪೆನಿ ಈ ಕರಾಮತ್ತು ಮಾಡಿದೆ.ಐಟ್ಯೂನ್ ಎನ್ನುವ ಆನ್‌ಲೈನ್ ತಾಣದ ಮೂಲಕ ಸಂಗೀತ ಮುದ್ರಿಕೆಗಳನ್ನು ಮಾರುವ ಆಪಲ್, ಐಫೋನ್‌ಗೆ ತಂತ್ರಾಂಶಗಳನ್ನೂ ಮಾರುಕಟ್ಟೆಗೆ ಬಿಟ್ಟು ಭರ್ಜರಿ ಲಾಭಗಿಟ್ಟಿಸುತ್ತಿದೆ.ಸುಮಾರು ಐದುಲಕ್ಶ ಐಫೋನ್ ತಂತ್ರಾಂಶಗಳೀಗ ಲಭ್ಯವಿವೆ.ಹದಿನೈದು ಬಿಲಿಯನ್ ಬಳಕೆದಾರರು ತಂತ್ರಾಂಶಗಳನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ, ಎಂದರೆ ಈ ಮಾರುಕಟ್ಟೆಯ ವ್ಯಾಪ್ತಿಯ ಅರಿವು ಸುಲಭದಲ್ಲಿ ಆಗಬಹುದು.&lt;b&gt;&lt;br /&gt;---------------------------------------------&lt;br /&gt;ತ್ರೀಡಿ ತೊರಿಸುವ ಲ್ಯಾಪ್‌ಟಾಪ್&lt;/b&gt;ಟೊಶಿಬಾ ಕಂಪೆನಿಯು ಮೂರು ಆಯಾಮಗಳಲ್ಲಿ ಚಿತ್ರ ತೋರಿಸುವ ಲ್ಯಾಪ್‌ಟಾಪ್‌ನ್ನು ಬಿಡುಗಡೆ ಮಾಡಿದೆ.ವಿಶೇಷವೆಂದರೆ,ಇದರಲ್ಲಿ ಕನ್ನಡಕದ ಬಳಕೆ ಮಾಡದೆ,ತ್ರೀಡಿ ಚಿತ್ರ ನೋಡಲು ಬರುತ್ತದೆ.ತುಸು ವಿಭಿನ್ನ ಚಿತ್ರಗಳನ್ನು ಒಂದರ ಮೇಲೆ ಇನ್ನೊಂದು ಚಿತ್ರ ತುಸು ಸರಿದು ಕಾಣುವಂತೆ ಮೂಡಿಸುವ ಮೂಲಕ ತ್ರೀಡಿ ಕಾಣಿಸುವಂತೆ ಮಾಡಲಾಗುತ್ತದೆ.ವೆಬ್‍ಕ್ಯಾಮ್ ‍ಮೂಲಕ ವೀಕ್ಷಕರ ಸ್ಥಾನವನ್ನು ಗಮನಿಸಿ,ಚಿತ್ರದಲ್ಲಿ ಅಗತ್ಯ ಬದಲಾವಣೆಗಳಾಗುವುದರಿಂದ ತ್ರೀಡಿ ವೀಕ್ಷಣೆಯು ಸತತವಾಗಿ ಸಾಧ್ಯವಾಗುತ್ತದೆ.ಬಹಳಷ್ಟು ಜನ ಒಟ್ಟಿಗೆ ಕುಳಿತು ನೋಡುವಾಗ, ಮೂರು ಆಯಾಮದ ಚಿತ್ರ ವೀಕ್ಷಣೆ ಸಾಧ್ಯವಾಗದು.ಇಂತಹ ಲ್ಯಾಪ್‌ಟಾಪ್‌ಗಳ ಸ್ಪರ್ಧೆ ಎದುರಿಸಲೋ ಎನ್ನುವಂತೆ,ಟಿವಿ ತಯಾರಕರು ಮೂರು ಆಯಾಮಗಳ ಟಿವಿ ವೀಕ್ಷಣೆಗೆ ಬಳಸುವ ಕನ್ನಡಕಗಳನ್ನು,ಯಾವುದೇ ಟಿವಿ ಜತೆ ಬಳಸಲಾಗುವಂತೆ ಮಾಡುವ ಒಪ್ಪಂದಕ್ಕೆ ಬಂದಿದ್ದಾರೆ.ಆದರೆ ಸಮೀಕ್ಷೆಗಳ ಪ್ರಕಾರ,ತ್ರೀಡಿ ಟಿವಿ ಖರೀದಿಗೆ ಜನರು ಹೇಳುವಂತಹ ಉತ್ಸಾಹವನ್ನೇನೂ ಹೊಂದಿಲ್ಲ. &lt;b&gt;&lt;br /&gt;-------------------------------------------&lt;br /&gt;ಆಂಡ್ರಾಯಿಡ್:ದಾಳಿಗೆ ದಾರಿ&lt;/b&gt;ಆಂಡ್ರಾಯಿಡ್ ಫೋನುಗಳಿಗೆ ತಂತ್ರಾಂಶಗಳು ಹೆಚ್ಚಿನವು ಮುಕ್ತ ತಂತ್ರಾಂಶಗಳು.ಇವುಗಳನ್ನು ದಾಳಿಕೋರರು ಬಳಸಿಕೊಂಡು.ಇವುಗಳ ಮೂಲಕ ಫೋನುಗಳ ಸ್ಮರಣಕೋಶದಲ್ಲಿರುವ ಮಾಹಿತಿ ಕದಿಯುವುದು,ಅಕ್ರಮ ಕರೆಗಳನ್ನು ಮಾಡುವುದು ಮುಂತಾದ ಅಕ್ರಮಗಳಲ್ಲಿ ತೊಡಗುತ್ತಾರೆ.ಮೊದಲು ಸಾಚಾ ತಂತ್ರಾಂಶ ನೀಡಿ,ಅವನ್ನು ಕಾಲಕಾಲಕ್ಕೆ ನವೀಕರಿಸುವ ವೇಳೆ ಇಂತಹ ಕೆಟ್ಟ ಚಟುವಟಿಕೆಗಳಿಗೆ ಅನುವು ಮಾಡುವ ತಂತ್ರಾಂಶಗಳನ್ನು ಸೇರಿಸುವುದೂ ಕಂಡು ಬಂದಿದೆ.ಆಂಡ್ರಾಯಿದ್ ಫೋನುಗಳ ಜನಪ್ರಿಯತೆಯ ಕಾರಣ ದಾಳಿಕೋರರು,ಅವನ್ನು ಹೆಚ್ಚು ಹೆಚ್ಚು ಗುರಿಯಾಗಿರಿಸಿ,ಹೆಚ್ಚು ಜನರನ್ನು ವಂಚಿಸಲು ಪ್ರಯತ್ನಿಸುತ್ತಿದ್ದಾರೆ.ಇದೇ ರೀತಿ ವಿಂಡೋಸ್ ಆಪರೇಟಿಂಗ್ ವ್ಯವಸ್ಥೆಯ ಕಂಪ್ಯೂಟರುಗಳಿಗೆ ಜನಪ್ರಿಯತೆಯೇ ಕುತ್ತಾಯಿತು.&lt;b&gt;&lt;br /&gt;--------------------------------&lt;br /&gt;ಆರ್ಥಿಕ ದುಸ್ಥಿತಿ:ಸಂಶೋಧನೆಗೆ ಕತ್ತರಿ&lt;/b&gt;ಆರ್ಥಿಕ ಹಿನ್ನಡೆಯ ಕಾರಣ ಸರಕಾರಗಳು ಮತ್ತು ಕಂಪೆನಿಗಳು ತಮ್ಮ ಖರ್ಚನ್ನು ಮಿತಗೊಳಿಸಲು ಕ್ರಮ ಕೈಗೊಳ್ಳುತ್ತಿವೆ.ಸಂಶೋಧನಾ ಚಟುವಟಿಕೆಗಳಿಗೆ ಮೀಸಲಿರಿಸಿದ ಹಣದಲ್ಲಿ ಕಡಿತ ಮಾಡುವುದು ಸುಲಭ ಕ್ರಮ.ಸಂಶೋಧನೆಗಳು ದುಬಾರಿ ಮತ್ತು ಫಲಿತಾಂಶಗಳ ಬಗ್ಗೆ ಖಚಿತವಾಗಿ ಹೇಳಲು ಬರುವುದಿಲ್ಲ.ವರ್ಷಗಟ್ಟಲೆ ಕೆಲಸ ಮಾಡಿ,ಹಣ ಖರ್ಚು ಮಾಡಿ,ಕೊನೆಗೆ ನಿರೀಕ್ಷಿತ ಫಲಿತಾಂಶ ಬಾರದಿದ್ದರೆ ಹಾಕಿದ ಹಣವೆಲ್ಲಾ ನಷ್ಟ.ಹೀಗಾಗಿ ಮಿತವ್ಯಯ ಕ್ರಮವಾಗಿ ಸಂಶೋಧನೆಗಳನ್ನು ನಿಲ್ಲಿಸುವುದು ಸಾಮಾನ್ಯ.ಒಡನೆಯೇ ಸಂಶೋಧನೆಗಳು ನಿಲ್ಲದಿದ್ದರೂ,ಮುಂದಿನ ವರ್ಷಗಳಲ್ಲಿ,ಅದರಲ್ಲೂ ಎರಡುಸಾವಿರದ ಹದಿನಾಲ್ಕರ ನಂತರ ಸಂಶೋಧನಾ ಬಜೆಟ್ ನಿಜಕ್ಕೂ ಪಾತಾಳಕ್ಕೆ ಕುಸಿಯಬಹುದು ಎನ್ನುವ ಮುನ್ಸೂಚನೆ ಇದೆ.ನಾಸಾದಂತಹ ಸಂಸ್ಥೆಗಳೂ ಇದರಿಂದ ತುಂಬಾ ಹಿನ್ನಡೆ ಅನುಭವಿಸಲಿವೆ.&lt;b&gt;&lt;br /&gt;--------------------------------&lt;br /&gt;ಟ್ವಿಟರ್:ಚಿತ್ರ ಹಾಕಲೂ ಸೌಕರ್ಯ&lt;/b&gt;ಇದುವರೆಗೆ ಟ್ವಿಟರ್ ಸಂದೇಶಗಳ ಜತೆ ಚಿತ್ರ ಹಾಕಲು ಟ್ವಿಕ್‌ಪಿಕ್,ವೈಫ್ರಾಗ್ ಎಂಬ ಇತರ ತಾಣಗಳ ಸೇವೆ ಬಳಸಬೇಕಿತ್ತು.ಆದರೀಗ ಟ್ವಿಟರ್ ಸ್ವಂತವಾಗಿ ಈ ಸೇವೆ ನೀಡಲಾರಂಭಿಸಿದೆ.ಹಾಗಾಗಿ ಇತರ ತಾಣಗಳ ಸೇವೆ ಬಳಸುವುದು ಅನಗತ್ಯ.ಟ್ವಿಟರಿನ ಸಂದೇಶ ಪೆಟ್ಟಿಗೆಯ ಕೆಳಗೆ ಕ್ಯಾಮರಾ ಚಿತ್ರವನ್ನು ಕ್ಲಿಕ್ಕಿಸುವ ಮೂಲಕ, ಈ ಸೇವೆ ಪಡೆಯಬಹುದು.ಟ್ವಿಟರಿನ ಈ ವೈಖರಿ,ಚಿತ್ರ ಅಪ್ಲೋಡ್ ಮಾಡಲು ಬಳಸುವ ತಾಣಗಳ ಸೇವೆ ಪಡೆಯುವವರ ಸಂಖ್ಯೆಯ ಮೇಲೆ ಪರಿಣಾಮ ಬೀರಬಹುದು.&lt;b&gt;&lt;br /&gt;-----------------------------------------------&lt;br /&gt;ತುಷಾರ:ವಾರ್ಷಿಕ&amp;nbsp; ಚಂದಾ ಗೆಲ್ಲಿ!&lt;/b&gt;ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.&lt;br /&gt;*ಗ್ಲಾಸ್‌ಡೋರ್ ತಾಣ ಕೊಡುವ ಸೇವೆ ಏನು?&lt;br /&gt;(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS44 ನಮೂದಿಸಿ.)&lt;br /&gt;ಕಳೆದ ವಾರದ ಬಹುಮಾನಿತ ಉತ್ತರ:&lt;br /&gt;*ಪ್ರಯೋಗಾರ್ಥ ಬಳಕೆಯಲ್ಲಿರುವ ಹೊಸ ವೋಟಿಂಗ್ ಮೆಶೀನ್‌ಗಳಲ್ಲಿ ಆಗಿರುವ ಬದಲಾವಣೆಯೆಂದರೆ,ಮತದಾರನಿಗೆ ಅತ ಚಲಾಯಿಸಿದ ಮತ ಯಾರಿಗೆ ಹೋಗಿದೆ ಎನ್ನುವುದರ ಮುದ್ರಿತ ಚೀಟಿ ಸಿಗುತ್ತದೆ.ಬಹುಮಾನ ಗೆದ್ದವರು ಸ್ಟೀವನ್ ಸಿಕ್ವೇರಾ,ಬಂಟ್ವಾಳ.ಅಭಿನಂದನೆಗಳು.&lt;b&gt;&lt;br /&gt;&lt;/b&gt;&lt;a href="http://epaper.udayavani.com/PDFDisplay.aspx?Er=1&amp;amp;Edn=MANIPAL&amp;amp;Id=46916"&gt;&lt;b&gt;udayavani&lt;/b&gt;&lt;/a&gt;&lt;br /&gt;&lt;b&gt;*ಅಶೋಕ್‌ಕುಮಾರ್ ಎ&lt;/b&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-2762251029900425029?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/2762251029900425029/comments/default' title='Post Comments'/><link rel='replies' type='text/html' href='http://www.blogger.com/comment.g?blogID=35372036&amp;postID=2762251029900425029' title='3 Comments'/><link rel='edit' type='application/atom+xml' href='http://www.blogger.com/feeds/35372036/posts/default/2762251029900425029'/><link rel='self' type='application/atom+xml' href='http://www.blogger.com/feeds/35372036/posts/default/2762251029900425029'/><link rel='alternate' type='text/html' href='http://ashok567.blogspot.com/2011/08/blog-post_16.html' title='ಸಂಶೋಧನೆ:ಮುಕ್ತ,ಮುಕ್ತ'/><author><name>ashok kumar</name><uri>https://profiles.google.com/102024469880359672594</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-ruJDs3O4H0E/AAAAAAAAAAI/AAAAAAAABoA/cb6s0aW1mtY/s512-c/photo.jpg'/></author><thr:total>3</thr:total></entry><entry><id>tag:blogger.com,1999:blog-35372036.post-2998615431444837297</id><published>2011-08-08T09:08:00.000+05:30</published><updated>2011-08-08T09:08:04.424+05:30</updated><title type='text'>ನೀರು:ಮಿತವ್ಯಯ ಹಿತ</title><content type='html'>&lt;div dir="ltr" style="text-align: left;" trbidi="on"&gt;&lt;b&gt;ನೀರು:ಮಿತವ್ಯಯ ಹಿತ&lt;/b&gt;ಟೆಕ್ಸಾಸ್ ಪ್ರಾಂತ್ಯದಲ್ಲಿ ತೀವ್ರ ಬರ ಪರಿಸ್ಥಿತಿಯಿದೆ.ಮಳೆಯ ಅಭಾವವೇ ಇದಕ್ಕೆ ಮುಖ್ಯ ಕಾರಣ.ಅಲ್ಲಿನ ರೈತರು,ಬೆಳೆಗಳಿಗೆ ನೀರುಣಿಸಲು ನೀರಾವರಿ ವ್ಯವಸ್ಥೆಯನ್ನೇ ಅವಲಂಬಿಸಬೇಕಾಗಿ ಬಂದಿದೆ.ನೀರಾವರಿ ವ್ಯವಸ್ಥೆಯೂ ಮಿತ ಪ್ರಮಾಣದಲ್ಲಿ ಮಾತ್ರಾ ನೀರುಣಿಸಲು ಶಕ್ತವಾಗಿದೆ.ಹಾಗಾಗಿ ನೀರಿನ ಮಿತ ಬಳಕೆ ಮತ್ತು ಸಮರ್ಪಕ ನಿರ್ವಹಣೆಯತ್ತ ಅಲ್ಲಿನ ರೈತರು ಗಮನಹರಿಸಬೇಕಾಗಿ ಬಂದಿದೆ.ಅವರು ನೀರಿನ ಮಿತವ್ಯಯ ಮಾಡುವ ಮೂಲಕ,ರಾಸಾಯಿನಿಕ ಗೊಬ್ಬರಗಳು ಮತ್ತು ಕ್ರಿಮಿನಾಶಕಗಳ ಬಳಕೆಯನ್ನೂ ಮಿತಗೊಳಿಸಲು ಬರುತ್ತದೆ.ಹಾಗೆಯೇ ಪಂಪ್ ಮಾಡಲು ಅಗತ್ಯವಾದ ವಿದ್ಯುಚ್ಛಕ್ತಿಯ ಬಿಲ್ ಕೂಡಾ ಕಡಿಮೆಯಾಗುತ್ತದೆ.ಗದ್ದೆಗಳಲ್ಲಿ ನೀರಿನ ಪಸೆಯನ್ನಳೆದು,ಅಗತ್ಯವಾದರೆ ಮಾತ್ರಾ ನೀರುಣಿಸುವ ತಂತ್ರಜ್ಞಾನವನ್ನು ಸ್ಥಾಪಿಸುವ ಮೂಲಕ ಅವರು ನೀರಿನ ಮಿತ ಬಳಕೆಯತ್ತ ಹೆಜ್ಜೆಯಿಟ್ಟಿದ್ದಾರೆ.ನೆಲದಡಿಯ ಮಣ್ಣಿನಲ್ಲಿ ಪ್ರತಿ ನಾಲ್ಕಿಂಚು ಆಳದಲ್ಲಿ ಲಭ್ಯವಿರುವ ನೀರಿನ ತೇವಾಂಶವನ್ನು ಅಳೆಯುವ ಸೌರ ವಿದ್ಯುತ್ ಆಧಾರಿತ ವ್ಯವಸ್ಥೆಯನ್ನವರು ಸ್ಥಾಪಿಸಿಕೊಂಡಿದ್ದಾರೆ.ಈ ಸ್ಥಾವರಗಳಿಂದ ನೀರಿನಂಶದ ಬಗೆಗಿನ ಮಾಹಿತಿಯು,ಪ್ರತಿ ಸ್ಥಾವರದಲ್ಲಿರುವ ಸೆಲ್‌ಫೋನ್ ಮೂಲಕ ಮುಖ್ಯ ನಿಯಂತ್ರಣ ಕೇಂದ್ರವನ್ನು ತಲುಪುತ್ತದೆ.ಗದ್ದೆಯಲ್ಲಿರುವ ಬೆಳೆಯ ಅಗತ್ಯಾನುಸಾರ,ಪ್ರತಿ ರೈತನಿಗೆ ನೀರುಣಿಸಲು ಅಗತ್ಯವಾದಾಗಲೆಲ್ಲಾ ಎಸ್ಸೆಮ್ಮೆಸ್ ಸಂದೇಶ ರವಾನೆಯಾಗುತ್ತದೆ.ಹೀಗಾಗಿ,ಅನಗತ್ಯ ನೀರಾವರಿ ಆಗದು.ಬೆಳೆಗಳೂ ಒಣಗುವ ಭಯವೂ ಇಲ್ಲ.ನೀರಿನ ಮಿತವ್ಯಯವನ್ನೂ ಸಾಧಿಸಿದಂತಾಯಿತು.ಈ ವ್ಯವಸ್ಥೆಯ ನಿರ್ವಹಣೆಗೆ ತಿಂಗಳಿಗೆ ಎಕರೆಯೊಂದಕ್ಕೆ ಒಂದೂವರೆ ಡಾಲರು ಖರ್ಚು ಬರುತ್ತದಂತೆ.ಹತ್ತಿಯಂತಹ ಬೆಳೆಗಳಿಗೆ ಇದು ಹೆಚ್ಚು ಹೊಂದುತ್ತದೆ ಎಂದು ವರದಿ.&lt;b&gt;&lt;br /&gt;---------------------------------------------------&lt;br /&gt;ಮರಳಿ ಅಂಚೆಗೆ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://4.bp.blogspot.com/-22qEYkXL_Pc/Tj9ZiZ8SbfI/AAAAAAAABpc/nhlBcwkRdBU/s1600/post.png" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" height="254" src="http://4.bp.blogspot.com/-22qEYkXL_Pc/Tj9ZiZ8SbfI/AAAAAAAABpc/nhlBcwkRdBU/s320/post.png" width="320" /&gt;&lt;/a&gt;&lt;/div&gt;&lt;b&gt;&lt;br /&gt;&lt;/b&gt;ಮಿಂಚಂಚೆಯೊಂದನ್ನು ಬರೆದು http://snailmailmyemail.org/ ಅಂತರ್ಜಾಲ ತಾಣಕ್ಕೆsnailmailmyemail@gmail.com ವಿಳಾಸಕ್ಕೆ&amp;nbsp; ಮಿಂಚಂಚೆ ಕಳುಹಿಸಿದರೆ ಸರಿ.ನಿಮ್ಮ ಮಿಂಚಂಚೆಯನ್ನು ಬರೆದು,ಅದನ್ನು ಸಾಮಾನ್ಯ ಅಂಚೆಯಲ್ಲಿ ಸೂಚಿಸಿದ ವಿಳಾಸಕ್ಕೆ ಕಳುಹಿಸುವ ಏರ್ಪಾಡಾಗುತ್ತದೆ.ಜುಲೈ ಹದಿನದರಿಂದ ಒಂದು ತಿಂಗಳ ಕಾಲ ಲಭ್ಯವಿರುವ ಈ ಸೇವೆಯು,ಸಾಮಾನ್ಯ ಅಂಚೆಯ ಹಿರಿಮೆಯನ್ನು ನೆನಪಿಸಲು ಹಮ್ಮಿಕೊಳ್ಳಲಾಗಿರುವ ಚಳುವಳಿಯಾಗಿದೆ.ಕೈಬರಹದ ಪತ್ರಗಳನ್ನು ಪಡೆದಾಗ ಅಗುವ ಖುಷಿಯನ್ನು ಮಿಂಚಂಚೆ ನೀಡದು.ಕೈಬರಹದ ಪತ್ರಗಳು ವ್ಯಕ್ತಿಯ ಸ್ವಂತಿಕೆಯನ್ನು ಮೆರೆದು,ಅದನ್ನು ಪಡೆದವರಲ್ಲಿ ವ್ಯಕ್ತಿಗೆ ತಮ್ಮ ಮೇಲೆ ಇರುವ ಕಾಳಜಿಯನ್ನು ವ್ಯಕ್ತಪಡಿಸುತ್ತವೆ ಎನ್ನುವುದು,ಈ ಚಳುವಳಿಯನ್ನು ಹಮ್ಮಿಕೊಂಡ ಇವಾನ್,ಲ್ಯೂಸಿ ಮುಂತಾದವರ ನಂಬಿಕೆ.ಆ ಆನ್‌ಲೈನ್ ಚಳುವಳಿಗೆ ಹೆಚ್ಚೇನೂ ಪ್ರತಿಕ್ರಿಯೆ ಬರದೆಂದುಕೊಂಡು,ತಾಣವನ್ನು ಆರಂಭಿಸಿದ ಅವರಿಗೆ ಸಾವಿರಗಟ್ಟಲೆ ಮಿಂಚಂಚೆಗಳು ಬಂದಾಗ ಖುಷಿ ಮತ್ತ್ತು ಗಾಬರಿ-ಗಾಬರಿ ಯಾಕೆಂದರೆ,ಆ ಸಂದೇಶಗಳನ್ನು ಬರೆದು ಪತ್ರ ಮುಖೇನ ಕಳುಹಿಸಲು ಬೇಕಾದ ಜನಬೆಂಬಲ ಬೇಕಲ್ಲಾ? ಅದಕ್ಕೂ ಅಂತರ್ಜಾಲವೇ ನೆರವಾಯಿತು.ಪತ್ರ ಬರೆಯುವುದು ಹವ್ಯಾಸವಾಗಿರುವ ಜನರು,ಈ ಕಾರ್ಯದಲ್ಲಿ ಕೈಗೂಡಿಸಲು ಸ್ವಯಂಸೇವಕರಾಗಿ ಮುಂದೆ ಬಂದರು.ಮೊದಲು ಮಿಂಚಂಚೆ ಕಳುಹಿಸಿ,ತಮಗಾಗಿ ಇತರರು ಪತ್ರ ಬರೆಯಲಿ ಎಂದು ಅಪೇಕ್ಷಿಸಿದವರು,ನಂತರದಲ್ಲಿ ತಾವೇ ಕೈಗೂಡಿಸಿದರು.ಆಗಸ್ಟ್ ಹದಿನೈದರ ನಂತರವೂ ಈ ತಾಣ ಮುಂದುವರಿದರೆ ಅಚ್ಚರಿಯಿಲ್ಲ.&lt;b&gt;&lt;br /&gt;--------------------------------------------------&lt;br /&gt;ಮೊಬೈಲ್ ಬ್ಯಾಂಕಿಂಗ್:ನಾನಾ ಬಗೆ&lt;/b&gt;ಮೊಬೈಲ್ ಬ್ಯಾಂಕಿಂಗ್ ಈಗಿನ ಹೊಸ ಕ್ರಮ.ಮೊಬೈಲ್ ಬ್ಯಾಂಕಿಂಗ್ ಸೇವೆ ನೀಡಲು ಬ್ಯಾಂಕ್‌ಗಳವರು ಮೂರು ಮಾದರಿಗಳನ್ನು ಬಳಸಬಹುದಾಗಿದೆ.ಸ್ಮಾರ್ಟ್‌ಫೋನುಗಳಲ್ಲಿ ಮೊಬೈಲ್ ಬ್ಯಾಂಕಿಂಗ್ ತಂತ್ರಾಂಶವನ್ನು ಅನುಸ್ಥಾಪಿಸಿಕೊಂಡು,ಬ್ಯಾಂಕಿನಲ್ಲಿ ಸ್ಮಾರ್ಟ್‌ಫೋನ್ ನಂಬರನ್ನು ನೋಂದಾಯಿಸಿಕೊಂಡು ಸೇವೆ ಪಡೆಯುವುದು ಒಂದು ಮಾದರಿ.ಇನ್ನೊಂದು ಮಾದರಿಯಲ್ಲಿ,ಬ್ಯಾಂಕ್ ತಾಣವನ್ನು ಮೊಬೈಲ್ ಬ್ರೌಸರಿನ ಮೂಲಕ ಸಂಪರ್ಕಿಸಿ,ಅಂತರ್ಜಾಲ ತಾಣದ ಮೂಲಕ ಪಡೆಯಬಹುದಾದ ಸೇವೆ.ಮೂರನೇ ರೀತಿಯಲ್ಲಿ,ಎಸ್ ಎಂ ಎಸ್ ಸಂದೇಶಗಳನ್ನು ಕಳುಹಿಸುವ ಮೂಲಕ ಸೇವೆ ಪಡೆಯಬಹುದಾಗಿದೆ.ಬೇಕಾದ ಸೇವೆಯನ್ನು ಸೂಚಿಸಲು ಸಂದೇಶದ ವಿಷಯವನ್ನು ಬದಲಿಸಬೇಕು.ಇವುಗಳ ಪೈಕಿ,ಅಂತರ್ಜಾಲ ತಾಣದ ಮೂಲಕ ಪದೆಯುವ ಬ್ರೌಸರ್ ಅಧಾರಿತ ಮಾದರಿಯೇ ಮೇಲುಗೈ ಪಡೆಯುತ್ತಿರುವುದು ವಿಶ್ವದಾದ್ಯಂತ ಕಂಡು ಬರುತ್ತಿರುವ ಪ್ರವೃತ್ತಿಯಾಗಿದೆ.ಹಾಗಾಗಿ,ಬ್ಯಾಂಕುಗಳು ಅಂತಹ ಸೇವೆಯನ್ನೇ ಅವಲಂಬಿಸುವುದು ಸೂಕ್ತವಾಗಿದೆ.ತಂತ್ರಾಂಶ ಅನುಸ್ಥಾಪನೆ,ಸ್ಮಾರ್ಟ್‌ಫೋನಿನ ಸ್ಮರಣಶಕ್ತಿಯ ಮೇಲೆ ಒತ್ತಡ ತರುವುದು ಈ ಮಾದರಿ ಕಡಿಮೆ ಜನಪ್ರಿಯವಾಗಿರುವುದಕ್ಕೆ ಕಾರಣವಾಗಿರಬಹುದು. &lt;b&gt;&lt;br /&gt;---------------------&lt;br /&gt;ಮುಖ ನೋಡಿ ಮಣೆ!&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/-smU_y_Z8bl8/Tj9ZyKhZLoI/AAAAAAAABpg/5OBk5xXxDWc/s1600/facebook.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" height="206" src="http://3.bp.blogspot.com/-smU_y_Z8bl8/Tj9ZyKhZLoI/AAAAAAAABpg/5OBk5xXxDWc/s320/facebook.jpg" width="320" /&gt;&lt;/a&gt;&lt;/div&gt;&lt;b&gt;&lt;br /&gt;&lt;/b&gt;ಫೇಸ್‌ಬುಕ್ ಅಂತಹ ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮ್ಮ ಚಿತ್ರಗಳನ್ನು ಹಾಕಿಕೊಳ್ಳುವುದಿದೆ.ಇಂತಹ ಜಾಲತಾಣಗಳ ಜನಪ್ರಿಯತೆ ಮುಗಿಲುಮುಟ್ಟಿದೆ.ವ್ಯಕ್ತಿಯ ಚಿತ್ರವನ್ನು ಅಂತಹ ತಾಣಗಳಿಂದ ಪಡೆದು,ಅವನ ಆಸಕ್ತಿ ಇತ್ಯಾದಿಗಳನ್ನು ಅರಿತು,ಆತನು ಅಂಗಡಿ-ಮುಂಗಟ್ಟಿನ ಬಳಿ ಬಂದಾಗ,ಆತನ ಮುಖ ಪರಿಚಯವನ್ನು ತಾಣದ ಚಿತ್ರದ ಮೂಲಕ ಪಡೆದು,ಆತನ ಗಮನ ಸೆಳೆಯುವ ಜಾಹೀರಾತುಗಳನ್ನು ಭಿತ್ತರಿಸುವ ಮಟ್ಟದ ವಾಣಿಜ್ಯೀಕರಣ ಈಗ ಸಾಧ್ಯವಾಗಿದೆ.ಹೀಗೆ ಮಾಡಿದರೆ,ವ್ಯಕ್ತಿಯ ಖಾಸಗಿತನದ ಉಲ್ಲಂಘನೆಯಾಗುತ್ತದೆ ಎನ್ನುವ ಮಾಮೂಲೀ ಕೂಗೂ ಕೇಳಿ ಬರುತ್ತಿದೆ.ಹಾಗೆ ಖಾಸಗಿತನ ಬೇಕಾದವರು ತಮ್ಮ ಚಿತ್ರವನ್ನು ತಾಣಗಳಿಂದ ತೆಗೆದು ಬಿಟ್ಟರಾಯಿತು ಅಂದಿರಾ?&lt;b&gt;&lt;br /&gt;-------------------------&lt;br /&gt;ಜಿ ಪಿ ಎಸ್:ಸೌರ ಚಟುವಟಿಕೆಯಿಂದ ಬಾಧಿತ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-sJzqBZUUPv0/Tj9Z98JQ_wI/AAAAAAAABpk/k9AWgPFNhT0/s1600/solar.flare.gps.jpg" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" height="180" src="http://2.bp.blogspot.com/-sJzqBZUUPv0/Tj9Z98JQ_wI/AAAAAAAABpk/k9AWgPFNhT0/s320/solar.flare.gps.jpg" width="320" /&gt;&lt;/a&gt;&lt;/div&gt;&lt;b&gt;&lt;br /&gt;&lt;/b&gt;ಜಿಪಿಎಸ್ ಎನ್ನುವುದು ಸ್ಥಾನ ಗುರುತಿಸುವ ವ್ಯವಸ್ಥೆ.ಮೊಬೈಲ್ ಸೆಟ್ಟಿನಲ್ಲಿ ಜಿಪಿಎಸ್ ವ್ಯವಸ್ಥೆಯಿದ್ದರೆ,ವಾಹನ ಚಾಲನೆಗೆ ನಿಮಗೆ ಜಿಪಿಎಸ್ ನೆರವು ಪಡೆಯುವುದು ಸಾಧ್ಯ.ವಾಹನ ಸಾಗಬೇಕಾದ ದಾರಿಯನ್ನು ಮೊಬೈಲ್ ಮೂಲಕ ಪಡೆಯುತ್ತಿರಬಹುದು.ಆದರೆ ಸೂರ್ಯನ ಮೇಲ್ಮೈಯಲ್ಲಿ ನಡೆಯುವ ಚಟುವಟಿಕೆಗಳು ಉಂಟು ಮಾಡುವ ವಿಕಿರಣಗಳು ಈ ಜಿಪಿಎಸ್ ವ್ಯವಸ್ಥೆಯನ್ನು ಬಾಧಿಸುವುದರಿಂದ,ವಾಹನ ಚಾಲನೆಗೆ ಅದರ ಅವಲಂಬನೆ ಅಡ್ಡಿಯಾಗಬಹುದಂತೆ.ಜಿಪಿಎಸ್ ಅನ್ನು ವಿಮಾನ ಹಾರಾಟಕ್ಕೂ ಬಳಸುತ್ತಾರೆ.ಹಾಗಾಗಿ ವಿಮಾನ ಬರೇ ಜಿಪಿಎಸ್ ಅನ್ನು ವಲಂಬಿಸುವುದು ಶ್ರೇಯಸ್ಕರವಲ್ಲವೆಂದು ಸಂಶೋಧಕರು ಎಚ್ಚರಿಸಿದ್ದಾರೆ.&lt;b&gt;&lt;br /&gt;-------------------------------------------&lt;br /&gt;ತುಷಾರ:ವಾರ್ಷಿಕ&amp;nbsp; ಚಂದಾ ಗೆಲ್ಲಿ!&lt;/b&gt;ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.&lt;br /&gt;*ಪ್ರಯೋಗಾರ್ಥ ಬಳಕೆಯಲ್ಲಿರುವ ಹೊಸ ವೋಟಿಂಗ್ ಮೆಶೀನ್‌ಗಳಲ್ಲಿ ಆಗಿರುವ ಬದಲಾವಣೆ ಏನು?&lt;br /&gt;(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS43 ನಮೂದಿಸಿ.)&lt;br /&gt;ಕಳೆದ ವಾರದ ಬಹುಮಾನಿತ ಉತ್ತರ:&lt;br /&gt;*ಕಂಪ್ಯೂಟರ್ ಚಿತ್ರಗಳು ಅಪೇಕ್ಷಿಸುವ ಸ್ಮರಣಶಕ್ತಿ ಗಾತ್ರ ತಗ್ಗಿಸಲು, ಜೆಪೆಗ್,ಜಿಫ಼್ ತೆರನ ಚಿತ್ರಗಳು ಸೂಕ್ತ.ಬಹುಮಾನ ಗೆದ್ದವರು ಅಜಿತ್ ಬಿ ಜೆ,ಕಾಂಞಗಾಡ್,ಕೇರಳ.ಅಭಿನಂದನೆಗಳು.&lt;b&gt;&lt;br /&gt;*ಅಶೋಕ್‌ಕುಮಾರ್ ಎ &lt;/b&gt;&lt;br /&gt;&lt;a href="http://epaper.udayavani.com/PDFDisplay.aspx?Er=1&amp;amp;Edn=MANIPAL&amp;amp;Id=45602"&gt;&lt;b&gt;Udayavani&lt;/b&gt;&lt;/a&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-2998615431444837297?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/2998615431444837297/comments/default' title='Post Comments'/><link rel='replies' type='text/html' href='http://www.blogger.com/comment.g?blogID=35372036&amp;postID=2998615431444837297' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/2998615431444837297'/><link rel='self' type='application/atom+xml' href='http://www.blogger.com/feeds/35372036/posts/default/2998615431444837297'/><link rel='alternate' type='text/html' href='http://ashok567.blogspot.com/2011/08/blog-post_08.html' title='ನೀರು:ಮಿತವ್ಯಯ ಹಿತ'/><author><name>ashok kumar</name><uri>https://profiles.google.com/102024469880359672594</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-ruJDs3O4H0E/AAAAAAAAAAI/AAAAAAAABoA/cb6s0aW1mtY/s512-c/photo.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-22qEYkXL_Pc/Tj9ZiZ8SbfI/AAAAAAAABpc/nhlBcwkRdBU/s72-c/post.png' height='72' width='72'/><thr:total>0</thr:total></entry><entry><id>tag:blogger.com,1999:blog-35372036.post-2148339652561347590</id><published>2011-08-01T11:09:00.000+05:30</published><updated>2011-08-01T11:09:20.417+05:30</updated><title type='text'>ನೀರಿನಲ್ಲಿ ನಡೆಯುವ ರೊಬೋಟ್</title><content type='html'>&lt;div dir="ltr" style="text-align: left;" trbidi="on"&gt;&lt;b&gt;ನೀರಿನಲ್ಲಿ ನಡೆಯುವ ರೊಬೋಟ್&lt;/b&gt;&lt;br /&gt;ಹನ್ನೆರಡು ಪಾದಗಳಿರುವ ರೊಬೋಟ್ ನೀರಿನಲ್ಲಿ ನಡೆಯುವಂತೆ ಮಾಡಲು ಸಂಶೋಧಕರು ಸಫಲರಾಗಿದ್ದಾರೆ.ಇದು ಜಲಚರವೊಂದರ ನಡಿಗೆಯನ್ನು ಅನುಕರಿಸುವಂತೆ ಮಾಡಿ,ನೀರಿನ ಮೇಲ್ಮೈಯಲ್ಲಿ "ನಡೆಯುವಂತೆ" ಮಾಡಿರುವ ಸಂಶೋಧಕರು ರೊಬೋಟಿನ ತೂಕವನ್ನು ನಿಯಂತ್ರಿಸಲು ಸಫಲರಾಗಿಲ್ಲ.ಈ ರೊಬೋಟ್ ಮುನ್ನೂರತೊಂಭತ್ತು ಜಲಚರ ಜೀವಿಗಳ ಒಟ್ಟು ತೂಕದಷ್ಟಿದೆ.ಜಲಚರ ಜೀವಿಯ ಕಾಲುಗಳ ರೋಮಗಳು ಗಾಳಿಯ ಕುಶನ್‌ಗಳಂತೆ ವರ್ತಿಸಿ,ನೀರಿನಲಿ ತೇಲಲು ಅನುವು ಮಾಡಿಕೊಡುತ್ತವೆ ಎಂದು ತಿಳಿದುಕೊಂಡ ಸಮ್ಶೊಧಕರು,ಅದೇ ಮಾದರಿಯನ್ನು ಅನುಕರಿಸಲು,ಹನ್ನೆರಡು ಪಾದಗಳ ರೊಬೋಟ್ ರಚಿಸಬೇಕಾಯಿತು.ರೊಬೋಟಿನ ಮೋಟಾರನ್ನು ಹೊಟ್ಟೆಯ ಭಾಗದಲ್ಲಿರಿಸಿ,ಅದು ನೀರಿನ ಸಂಪರ್ಕಕ್ಕೆ ಬರದಂತೆ ಭದ್ರಪಡಿಸಿದ್ದಾರೆ.ಕಾಲುಗಳ ಪೈಕಿ&amp;nbsp; ಎರಡು,ದೇಹವನ್ನು ಎತ್ತಿ ಹಿಡಿಯಲು ಬಳಸಿದ್ದರೆ,ಉಳಿದವು ನೀರಿನ ಮೇಲೆ ಓಡಾಡಲು ಉಪಯೋಗಕ್ಕೆ ಬರುತ್ತವೆ.&lt;br /&gt;---------------------------&lt;br /&gt;&lt;b&gt;ಅಲಿಬಾಬಾ:ಮೊಬೈಲ್ ಆಪರೇಟಿಂಗ್ ಸಿಸ್ಟಮ್&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-LU3MWZ9BRI4/TjY7o5uejEI/AAAAAAAABpU/bFyY18lJ7TI/s1600/alibaba2.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" src="http://2.bp.blogspot.com/-LU3MWZ9BRI4/TjY7o5uejEI/AAAAAAAABpU/bFyY18lJ7TI/s1600/alibaba2.jpg" /&gt;&lt;/a&gt;&lt;/div&gt;&lt;br /&gt;ಚೀನಾದ ಅಲಿಬಾಬಾ ಕಂಪೆನಿಯು ಗೂಗಲ್ ಮತ್ತು ಅಪಲ್ ಕಂಪೆನಿಗಳ ಮೊಬೈಲ್ ಅಪರೇಟಿಂಗ್ ವ್ಯವಸ್ಥೆ ತಂತ್ರಾಂಶಕ್ಕೆ ಸ್ಪರ್ಧೆ ಕೊಡಲು ಹೊಸ ತಂತ್ರಾಂಶವನ್ನು ಸಿದ್ಧ ಪಡಿಸಿದೆ.ಅಲಿಬಾಬಾ ಈ ತಂತ್ರಾಂಶದಲ್ಲಿ ಮಿಂಚಂಚೆ,ಶೋಧ ಮತ್ತು ಅಂತರ್ಜಾಲ ತಾಣಗಳ ಜತೆ ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟಿದೆ.ಹಾಗೆಂದು ಅಲಿಬಾಬಾ ಕಂಪೆನಿಯು ತನ್ನದೇ ಆದ ಮೊಬೈಲ್ ಹ್ಯಾಂಡ್‌ಸೆಟ್ ತಯಾರಿಕೆ ಇಳಿದಿಲ್ಲ,ಸದ್ಯಕ್ಕೆ ಇಳಿಯುವ ಪ್ರಸ್ತಾಪವೂ ಅದರ ಮುಂದಿಲ್ಲ.ಉಳಿದ ಹ್ಯಾಂಡ್‍ಸೆಟ್ ತಯಾರಕರು ತನ್ನ ಆಪರೇಟಿಂಗ್ ವ್ಯವಸ್ಥೆಯನ್ನು ತಮ್ಮ ಸೆಟ್‌ನಲ್ಲಿ ಬಳಸಬಹುದೆಂಬ ವಿಶ್ವಾಸ ಅದರದು.ವಿಶ್ವದಲ್ಲೇ ಅತ್ಯಧಿಕ ಹ್ಯಾಂಡ್‌ಸೆಟ್ ಮಾರುಕಟ್ಟೆಯನ್ನು ಚೀನಾ ಹೊಂದಿದೆ.ಅಲಿಬಾಬಾ ಕಂಪೆನಿಯ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶ ಬಳಸಿದ ಮೊದಲ ಸ್ಮಾರ್ಟ್‌ಫೋನ್ ಕೆ-ಟಚ್ ಕೂಡಾ ಬಿಡುಗಡೆಯಾಗಿದೆ.ಚೀನಾದ ಕಂಪೆನಿಯಾದ ತಿಯಾನ್ಯು ಇದನ್ನು ತಯಾರಿಸಿದೆ.&lt;br /&gt;---------------------------------------------------&lt;br /&gt;&lt;b&gt;ಹಗುರ:ಬೀಜಮಂತ್ರ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/-opKSOY2mS9o/TjY7bOebQpI/AAAAAAAABpQ/1sfH7_pm97g/s1600/macbook_air_f.jpeg" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" height="211" src="http://1.bp.blogspot.com/-opKSOY2mS9o/TjY7bOebQpI/AAAAAAAABpQ/1sfH7_pm97g/s320/macbook_air_f.jpeg" width="320" /&gt;&lt;/a&gt;&lt;/div&gt;&lt;br /&gt;ನೋಟ್‌ಬುಕ್ ಅಂತಹ ಸಾಧನಗಳನ್ನು ಹಗುರವಾಗಿಸಲು ಕಂಪೆನಿಗಳು ಪ್ರಯತ್ನಿಸುವುದೀಗಿನ ಮಾದರಿಯಾಗಿದೆ.ಹಿಂದೆಲ್ಲಾ,ಸಾಧನಗಳಲ್ಲಿ ಸವಲತ್ತುಗಳು ಹೆಚ್ಚಿದ್ದಷ್ಟು ಒಳ್ಳೆಯದ್ದು ಎನ್ನುವ ಮನೋಭಾವ ಇತ್ತು-ಆದರೀಗ ಅದು ಬದಲಾಗಿದೆ.ಅತ್ತಿತ್ತ ಒಯ್ಯಲು ಸಾಧನ ಹಗುರವಾಗಿದ್ದಷ್ಟು ಒಳ್ಲೆಯದು ಎನ್ನುವುದು ಬಳಕೆದಾರರ ಹೊಸ ಮನೋಭಾವನೆಯಾಗಿದೆ.ಹಾಗಾಗಿ ತೆಳುವಾದ ನೋಟ್‌ಬುಕ್‌ಗಳು ಹೆಚ್ಚು ಜನಪ್ರಿಯವಾಗುತ್ತಿವೆ.ತೆಳುವಾಗಿಸಲು,ಡಿವಿಡಿ ಪ್ಲೇಯರ್ ಅಂತಹ ಭಾಗವನ್ನು ಬಿಟ್ಟು ಬಿಡುವುದೀಗ ಸಾಮಾನ್ಯ.ಹಾಗೆಯೇ ಫ್ಲಾಶ್ ಸ್ಮರಣಕೋಶಗಳ ಬಳಕೆ ಹೆಚ್ಚಿದೆ.ಹಾರ್ಡ್ ಡಿಸ್ಕ್‌ಗಳಿಗಿಂತ ಇವು ಹೆಚ್ಚು ದುಬಾರಿಯಾದರೂ,ಉತ್ತಮ ಕಾರ್ಯಕ್ಷಮತೆ,ವೇಗ ಮತ್ತು ಕಡಿಮೆ ಚಲಿಸುವ ಭಾಗಗಳನ್ನು ಹೊಂದಿದೆ.ಬೇಗನೆ ಕೆಡುವುದಿಲ್ಲ, ಎನ್ನುವುದಿವುಗಳ ಪ್ಲಸ್ ಪಾಯಿಂಟುಗಳು.ಹಗುರ ಸಾಧನಗಳನ್ನು ಪ್ಲಾಸ್ಟಿಕ್‍ನಿಂದ ಮಾಡಿದರೆ,ಹೆಚ್ಚು ಹಗುರವಾಗಿಸಬಹುದಾದರೂ,ಅವು ದೃಡವಾಗಿರವು.ಹಾಗಾಗಿ ಅಲ್ಯುಮೀನಿಯಂ ಬಳಕೆ ಹೆಚ್ಚು.ಲೋಹದ ಮೇಲ್ಮೈಯಿದ್ದರೆ,ಸಾಧನವನ್ನು ತಂಪಾಗಿಸುವುದು ಸುಲಭ.ಹಗುರ ಸಾಧನಗಳು ತೆಳುವಾಗಿ,ಅವನ್ನು ರಿಪೇರಿ ಮಾಡಲು ಹೆಚ್ಚು ಅವಕಾಶ ನೀಡವು.ಅವನ್ನು ಅಪ್‍ಗ್ರೇಡ್ ಮಾಡುವ ಅವಕಾಶವು ಕಡಿಮೆ.ಬಳಸಿ ಬಿಸಾಕುವ ಸದ್ಯದ ಜನರ ವೈಖರಿಗೆ ಈ ತೊಂದರೆಗಳು ಸಮಸ್ಯೆ ಅನಿಸುವುದಿಲ್ಲ.&lt;br /&gt;-----------------------------------------------&lt;br /&gt;&lt;b&gt;ಗ್ಯಾಸ್ ಸಂಪರ್ಕ:ಅಂತರ್ಜಾಲ&lt;/b&gt;&lt;br /&gt;ಅಕ್ರಮ ಎಲ್‌ಪಿಜಿ ಸಂಪರ್ಕ ಮತ್ತು ಪಡಿತರ ಚೀಟಿ ಬಗ್ಗೆ ಕರ್ನಾಟಕ ಸರಕಾರ ಕ್ರಮ ಕೈಗೊಳ್ಳಲು ಬಯಸಿದೆ.ಮೊದಲ ಹಂತದ ಪರಿಶೀಲನೆ ಬಳಿಕ ಲಕ್ಷಾಂತರ ಸಂಪರ್ಕಗಳನ್ನು ಮತ್ತು ಪಡಿತರ ಚೀಟಿಗಳನ್ನು ಅಮಾನತಿನಲ್ಲಿಡಲಾಗಿದೆ.ದಾಖಲೆಗಳು ತಾಳೆಯಾಗದಿರುವುದು.ಒದಗಿಸದಿರುವುದು ಈ ಕ್ರಮಕ್ಕೆ ಕಾರಣ.ಇಂತಹ ಪರಿಸ್ಥಿತಿಯಲ್ಲಿ ಹಲವು ನೈಜ ಬಳಕೆದಾರರಿಗೆ ಅನ್ಯಾಯವಾಗಿದೆ.ಜನರು ತಮ್ಮ ಅಹವಾಲುಗಳನ್ನು ಹೊತ್ತುಕೊಂಡು ಕಚೇರಿಗಳಿಗೆ ದೌಡಾಯಿಸುವುದು ತಪ್ಪಿಸಲು ಅಂತರ್ಜಾಲ ಹೇಗೆ ಸಹಕಾರಿ ಎನ್ನುವುದು ಜನಸಾಮಾನ್ಯರಿಗೆ ಮನವರಿಕೆಯಾಗಲು ಈ ಪ್ರಕರಣ ಒಂದು ಅವಕಾಶ ಒದಗಿಸಿದೆ.ದಾಖಲೆಗಳನ್ನು ಸ್ಕ್ಯಾನ್ ಮಾಡಿ,ಅಪ್ಲೋಡ್ ಮಾಡುವ ಅಂತರ್ಜಾಲ ಅಧಾರಿತ ವ್ಯವಸ್ಥೆಯು ,http://ahara.kar.nic.inನಲ್ಲಿ ಲಭ್ಯವಿದ್ದು,ಮನೆಯಿಂದಲೇ ದಾಖಲೆಗಳನ್ನು ಒದಗಿಸಲು ಸಾಧ್ಯ.ಅಂತರ್ಜಾಲ ಸಂಪರ್ಕ,ಬಳಕೆ ಬಗ್ಗೆ ಮಾಹಿತಿಯಿಲ್ಲದವರೂ,ಬ್ರೌಸಿಂಗ್ ಸೆಂಟರುಗಳ ಮುಖಾಂತರವೂ ದಾಖಲೆಗಳ ಸಲ್ಲಿಕೆ ಮಾಡಬಹುದು.ಇಂತಹ ವ್ಯವಸ್ಥೆ ಇಲ್ಲವಾಗಿದ್ದರೆ ಜನರ ಬವಣೆ ಇನ್ನಷ್ಟು ಹೆಚ್ಚುತ್ತಿತ್ತು-ಮಾತ್ರವಲ್ಲದೆ ಕಚೇರಿಗಳಲ್ಲಿ ಜನರು ಶೋಷಣೆಗೀಡಾಗುವುದು ಹೆಚ್ಚುತ್ತಿತ್ತು.&lt;br /&gt;-----------------------------------------&lt;br /&gt;&lt;b&gt;ಗಿಗ್.ಯು;ಶರವೇಗದ ಜಾಲ&lt;/b&gt;&lt;br /&gt;ಅಮೆರಿಕಾದಲ್ಲಿ ಇಪ್ಪತ್ತಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಸೇರಿ ಅತಿ ವೇಗದ ಕಂಪ್ಯೂಟರ್ ಜಾಲವನ್ನು ಅಣಿಗೊಳಿಸಲು ಯತ್ನಿಸುತ್ತಿವೆ.ಟೆಲಿಕಾಂ ಮತ್ತು ತಂತ್ರಜ್ಞಾನ ಕಂಪೆನಿಗಳ ಸಹಕಾರ ಪಡೆದು ಈ ಜಾಲವನ್ನು ಜನರಿಗೆ,ವಿದ್ಯಾರ್ಥಿಗಳಿಗೆ ಮತ್ತು ಕಂಪೆನಿಗಳಿಗೆ ನೀಡುವುದು ಈ ವಿವಿಗಳ ಬಯಕೆ.ನಗರಗಳಿಗಿಂದ ದೂರ ಇರುವ ಈ ಸಂಸ್ಥೆಗಳು ಇದರ ಮೂಲಕ ಹೆಚ್ಚು ಜನರನ್ನು ಮತ್ತು ಕಂಪೆನಿಗಳನ್ನು ತಮ್ಮ ಸುತ್ತಮುತ್ತಲಿನ ಪ್ರದೇಶಗಳಿಗೆ ವಲಸೆ ಬರುವಂತೆ ಮಾಡುವುದು ಸ್ಥಾಪನೆಯ ಹಿಂದಿನ ಮುಖ್ಯ ಉದ್ದೇಶ.ಒಂದು ಮಿನಿಟಿನಲ್ಲಿ ಚಲನಚಿತ್ರವೊಂದನ್ನು ಡೌನ್‌ಲೋಡ್ ಮಾಡುವಷ್ಟು ಈ ಜಾಲ&amp;nbsp; ವೇಗವಾಗಿರುತ್ತದೆ, ಎಂದರೆ ನೀವೇ ಯೋಚಿಸಿ.ಸದ್ಯ ಇರುವ ಜಾಲಗಳಿಗಿಂತ ನೂರಾರು ಪಟ್ಟು ವೇಗ ಈ ಜಾಲದ್ದು.ಅರಿಜೋನಾ,ಡ್ಯೂಕ್,ಮಿಚಿಗನ್,ವಾಷಿಂಗ್‌ಟನ್ ಮುಂತಾದ ಇಪ್ಪತ್ತೊಂಬತ್ತು ವಿವಿಗಳು ಯೋಜನೆಯಲ್ಲಿ ಭಾಗಿಯಾಗಿವೆ.ಯೋಜನೆಯ ಹಣಕಾಸು ನೆರವಿಗೆ ಸರಕಾರದತ್ತ ಮುಖ ಮಾಡದೆ ಖಾಸಗಿ ಮೂಲಗಳ ಸಹಕಾರವನ್ನೇ ಪಡೆದಿರುವುದು ಯೋಜನೆಯ ವೈಶಿಷ್ಟ್ಯ.ಅಂದಹಾಗೆ ಆಪಲ್ ಕಂಪೆನಿಯ ಹಣಕಾಸು ಸ್ಥಿತಿ ಅಮೆರಿಕಾ ಸರಕಾರಕ್ಕಿಂತ ಹೆಚ್ಚು ಪ್ರಬಲವಾಗಿದೆ ಎನ್ನುವುದು ತಾಜಾ ಸುದ್ದಿ. &lt;br /&gt;--------------------------------------&lt;br /&gt;&lt;b&gt;ಸ್ಥಳ:ಮಾಹಿತಿ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/-SZHckKFGp3E/TjY7zlyMY1I/AAAAAAAABpY/o5kAqMa4964/s1600/4square.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" src="http://1.bp.blogspot.com/-SZHckKFGp3E/TjY7zlyMY1I/AAAAAAAABpY/o5kAqMa4964/s1600/4square.jpg" /&gt;&lt;/a&gt;&lt;/div&gt;&lt;br /&gt;ಜನರು ಇರುವ ಸ್ಥಳದ ಸುತ್ತಲಿನ ಮಾಹಿತಿ ಒದಗಿಸುವುದು ಈಗಿನ ಹೊಸ ಅಂತರ್ಜಾಲ ಸಾಮಾಜಿಕ ತಾಣಗಳ ಯಶಸ್ಸಿನ ಗುಟ್ಟಾಗಬಹುದು.ಪೋರ್‌ಸ್ಕ್ವೇರ್,ಗೊವಾಲ್ಲಾ ಇವು ಈ ಮಾದರಿಯ ಅಂತರ್ಜಾಲ ತಾಣಗಳು.ಇವುಗಳ ತಂತ್ರಾಂಶವನ್ನು ಸ್ಮಾರ್ಟ್‌ಫೋನಿನಲ್ಲಿ ಅನುಸ್ಥಾಪಿಸಿಕೊಂಡರೆ,ಸ್ನೆಹಿತರುಗಳು ಒಂದೇ ಪ್ರದೇಶಕ್ಕೆ ಬಂದಾಗ ಜತೆ ಸೇರುವುದು ಸುಲಭ.ಹಾಗೆಯೇ ಬಳಕೆದಾರರಿಗೆ ಅವರಿರುವ ಪ್ರದೇಶದಲ್ಲಿ ದೊರಕುವ ವಿವಿಧ ಸೇವೆ,ಸವಲತ್ತುಗಳ ಬಗ್ಗೆಯೆ ಹೆಚ್ಚು ಮಾಹಿತಿ ನೀಡುವುದು ಈ ತಾಣಗಳ ಹೆಗ್ಗಳಿಕೆ.ಕಲಾವಿದರು ಮತ್ತು ಅವರ ಅಭಿಮಾನಿಗಳಿಗೆ ಇಂತಹ ಸೇವೆ ಹೆಚ್ಚು ಉಪಯುಕ್ತ.&lt;br /&gt;----------------------------------------&lt;br /&gt;&lt;b&gt;ತುಷಾರ:ವಾರ್ಷಿಕ&amp;nbsp; ಚಂದಾ ಗೆಲ್ಲಿ!&lt;/b&gt;&lt;br /&gt;ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.&lt;br /&gt;*ಕಂಪ್ಯೂಟರ್ ಚಿತ್ರಗಳು ಅಪೇಕ್ಷಿಸುವ ಸ್ಮರಣಶಕ್ತಿ ಗಾತ್ರ ತಗ್ಗಿಸಲು, ಯಾವ ತೆರನ ಚಿತ್ರಗಳು ಸೂಕ್ತ?&lt;br /&gt;(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS42 ನಮೂದಿಸಿ.)&lt;br /&gt;ಕಳೆದ ವಾರದ ಬಹುಮಾನಿತ ಉತ್ತರ:&lt;br /&gt;**ಭಾರತದ ಐಟಿ ಕಂಪೆನಿಗಳ ಪೈಕಿ,ಮೂರನೆ ಸ್ಥಾನಕ್ಕೆ ಪೈಪೋಟಿ ಇರುವ ಕಂಪೆನಿಗಳು ವಿಪ್ರೋ ಮತ್ತು ಕಾಗ್ನಿಸೆಂಟ್.ಬಹುಮಾನ ಗೆದ್ದವರು ಗೀತಾ ಗೋಪಾಲ್,ಮೈಸೂರು.ಅಭಿನಂದನೆಗಳು.&lt;br /&gt;&lt;br /&gt;&lt;a href="http://epaper.udayavani.com/PDFDisplay.aspx?Er=1&amp;amp;Edn=MANIPAL&amp;amp;Id=44158"&gt;&lt;b&gt;Udayavani&lt;/b&gt;&lt;/a&gt;&lt;br /&gt;&lt;b&gt;*ಅಶೋಕ್‌ಕುಮಾರ್ ಎ&lt;/b&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-2148339652561347590?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/2148339652561347590/comments/default' title='Post Comments'/><link rel='replies' type='text/html' href='http://www.blogger.com/comment.g?blogID=35372036&amp;postID=2148339652561347590' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/2148339652561347590'/><link rel='self' type='application/atom+xml' href='http://www.blogger.com/feeds/35372036/posts/default/2148339652561347590'/><link rel='alternate' type='text/html' href='http://ashok567.blogspot.com/2011/08/blog-post.html' title='ನೀರಿನಲ್ಲಿ ನಡೆಯುವ ರೊಬೋಟ್'/><author><name>ashok kumar</name><uri>https://profiles.google.com/102024469880359672594</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-ruJDs3O4H0E/AAAAAAAAAAI/AAAAAAAABoA/cb6s0aW1mtY/s512-c/photo.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-LU3MWZ9BRI4/TjY7o5uejEI/AAAAAAAABpU/bFyY18lJ7TI/s72-c/alibaba2.jpg' height='72' width='72'/><thr:total>0</thr:total></entry><entry><id>tag:blogger.com,1999:blog-35372036.post-6660326695921782178</id><published>2011-07-25T09:25:00.001+05:30</published><updated>2011-07-25T09:32:35.875+05:30</updated><title type='text'></title><content type='html'>&lt;div dir="ltr" style="text-align: left;" trbidi="on"&gt;&lt;b&gt;ಬ್ರಾಡ್‌ಬ್ಯಾಂಡ್:ರೂ.20000 ಕೋಟಿ&lt;/b&gt;&lt;br /&gt;ದೇಶದ ಪ್ರತಿ ಪಂಚಾಯತ್ ಪ್ರದೇಶದಲ್ಲಿ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಲಭ್ಯವಾಗಿಸುವ ಯೋಜನೆಗೆ ಟೆಲಿಕಾಂ ಇಲಾಖೆಯ ಅನುಮತಿ ದೊರೆತಿದೆ.ಇದಕ್ಕೆ ಇಪ್ಪತ್ತು ಸಾವಿರ ಕೋಟಿ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.ಒಪ್ಟಿಕ್ ಫೈಬರ್ ಕೇಬಲ್‌ಗಳನ್ನು ದೇಶದ ಮೂಲೆ ಮೂಲೆಗೂ ಹಾಕುವುದರ ಮುಖಾಂತರ ಇದನ್ನು ಸಾಧ್ಯವಾಗಿಸುವ ಯೋಜನೆಯಿದೆ.ಯೋಜನೆಯ ಅನುಷ್ಠಾನದ ಉಸ್ತುವಾರಿಯನ್ನು ನೋಡಿಕೊಳ್ಳಲು ಒಂದು ವಿಶೇಷ ಸಮಿತಿಯ ರಚನೆಯಾಗಲಿದೆ.ಬಿ ಎಸ್ ಎನ್ ಎಲ್ ಆರಂಭಿಕ ಅನುಷ್ಠಾನ ಮತ್ತು ಸಮಿತಿ ರಚನೆಯ ಜವಾಬ್ದಾರಿಯನ್ನು ಹೊರುತ್ತದೆ.ಹಳ್ಳಿಯ ಜನರು ಮಾಹಿತಿಯನ್ನು ವಿನಿಮಯ ಮಾಡುವುದಕ್ಕೆ,ಹೊರ ಜಗತ್ತಿನ ಜತೆ ಎಗ್ಗಿಲ್ಲದೆ ವ್ಯವಹರಿಸುವುದಕ್ಕೆ ಈ ಜಾಲ ಅನುವು ಮಾಡಿ,ಹಳ್ಳಿಗಳಿಂದ ವಲಸೆ ಸಮಸ್ಯೆಯನ್ನು ಕಡಿಮೆ ಮಾಡಲು ನೆರವಾಗಬಹುದು.ಯೋಜನೆಯ ಖರ್ಚು ಇಪ್ಪತ್ತು ಸಾವಿರ ಕೋಟಿ ರೂಪಾಯಿಗಳು.&lt;b&gt;&lt;br /&gt;---------------------------------------------------------------------------&lt;br /&gt;ಗೂಗಲ್ ಪ್ಲಸ್:ಎರಡು ಕೋಟಿ&lt;/b&gt;&lt;br /&gt;ಮೂರೇ ವಾರಗಳಲ್ಲಿ ಇಪ್ಪತ್ತು ದಶಲಕ್ಷ ಜನರನ್ನು ತನ್ನ ಜಾಲಕ್ಕೆ ಸೇರುವಂತೆ ಮಾಡಲು ಗೂಗಲ್ ಪ್ಲಸ್ ಸಮರ್ಥವಾಗಿದೆ.ಇದು ಸಾಮಾಜಿಕ ಜಾಲತಾಣಗಳ ಮಟ್ಟಿಗೆ ಹೊಸ ದಾಖಲೆ ಎನ್ನಲಡ್ದಿಯಿಲ್ಲ.ಆದರೆ ಫೇಸ್‍ಬುಕ್‌ನಲ್ಲಿ ಸದ್ಯ ಇರುವ&amp;nbsp; ಸದಸ್ಯರ ಸಂಖ್ಯೆ ಎಪ್ಪತ್ತೈದು ಕೋಟಿ ಎನುವುದನ್ನು ನೆನಪಿಸಿದರೆ,ಗೂಗಲ್ ಪ್ಲಸ್ ಬಹುದೂರದಲ್ಲಿದೆ ಎನ್ನುವುದು ಗಮನಕ್ಕೆ ಬರುತ್ತದೆ.ಅಲ್ಲದೆ ಫೇಸ್‌ಬುಕ್‌ಗೆ ಪ್ರತಿದಿನ ಅರ್ಧಾಂಶ ಸಂಖ್ಯೆಯ ಅಂದರೆ ಮೂವತ್ತು ಕೋಟಿ ಜನರಾದರೂ ಲಾಗಿನ್ ಆಗುತ್ತಾರೆ.&lt;b&gt;&lt;br /&gt;-----------------------------------------------------------------------------&lt;br /&gt;ತೊಂದರೆಯಲ್ಲಿದ್ದಾಗ ಟ್ವೀಟಿಸಿ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/-wbr-WPYUTtI/TizqGchkYyI/AAAAAAAABpM/XycMCBzqyaA/s1600/t1larg.mobile.emergency.gi.jpg" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" height="180" src="http://3.bp.blogspot.com/-wbr-WPYUTtI/TizqGchkYyI/AAAAAAAABpM/XycMCBzqyaA/s320/t1larg.mobile.emergency.gi.jpg" width="320" /&gt;&lt;/a&gt;&lt;/div&gt;&lt;br /&gt;ತೊಂದರೆಯಲ್ಲಿದ್ದವರು ಸಂದೇಶ ರವಾನಿಸುವ ಮೂಲಕ ನೆರವು ಪಡೆಯುವ ಘಟನೆಗಳು ಇತ್ತಿಚೆಗೆ ಸಾಮಾನ್ಯವಾಗಿವೆ.ಮೊಬೈಲ್ ಜಾಲಗಳ ಮೂಲಕ ಸಾಮಾಜಿಕ ಜಾಲತಾಣಗಳಾದ ಟ್ವಿಟರ್,ಫೇಸ್‍ಬುಕ್ ಮತ್ತು ಇತ್ತೀಚಿನ ಗೂಗಲ್ ಪ್ಲಸ್ ತಾಣಗಳನ್ನು ಹೆಚ್ಚೆಚ್ಚು ಜನರು ಬಳಸುತ್ತಿರುವುದು ಇದಕ್ಕೆ ಕಾರಣ.ಸಂಕಷ್ಟದಲ್ಲಿರುವವರ ಬಗ್ಗೆ ಮಾಹಿತಿ ಸಿಕ್ಕಿದರೆ,ಅಗ್ನಿಶಾಮಕ ದಳಗಳೋ ಅಥವಾ ಯಾವುದೇ ಸ್ವಯಂಸೇವಕ ಸಂಸ್ಥೆಗಳೋ ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸಬಹುದು.ತುರ್ತು ಪರಿಹಾರ ಸಿಕ್ಕಿದರೆ,ಎಷ್ಟೋ ಜೀವಗಳನ್ನು ಉಳಿಸಬಹುದು.ಆದರೆ ಸಂದೇಶಗಳು ಬಹಳ ಸಲ ಯಾವುದೇ ನಿಖರ ಮಾಹಿತಿ ನೀಡದೆ,ನಿರೀಕ್ಷಿತ ನೆರವು ಸಿಗದೇ ಹೋಗುವ ಅಪಾಯವೂ ಇದೆ.ಹಾಗಾಗಿ ಸಂದೇಶಗಳನ್ನು ಕಿರಿದಾಗಿಯೂ,ಉಪಯುಕ್ತವಾಗುವಂತೆಯೂ ಬರೆಯುವ ಕಲೆಯನ್ನು ರೂಡಿಸಿಕೊಳ್ಳುವುದು ಒಳ್ಳೆಯದು.ಆಗಿರುವ ತೊಂದರೆಯೇನು,ಯಾವ ಜಾಗದಲ್ಲಿ ಎಂದು ಸಂದೇಶಗಳಲ್ಲಿ ಸ್ಪಷ್ಟವಾಗಿ ನಮೂದಿಸಬೇಕು.ಹಾಗೆಯೆ ಸಂದೇಶಗಳನ್ನು ಶೋಧಿಸುವುದುಸುಲಭವಾಗುವಂತೆ,ಅವುಗಳಲ್ಲಿ&amp;nbsp; ಪ್ರಮುಖ ಶಬ್ದಗಳನ್ನು ಬಳಸಬಹುದು.ಸಂದೇಶಗಳು ಸಂಬಂಧಿತ ಏಜನ್ಸಿಗಳಿಗೆ ಕಳುಹಿಸಲು ಸಾಧ್ಯವಾದರೆ ಇನ್ನೂ ಒಳಿತು.ಸ್ಮಾರ್ಟ್‌ಪೋನುಗಳ ಜಿಪಿಎಸ್-ಸ್ಥಾನ ಪತ್ತೆ ತಂತ್ರಜ್ಞಾನ ಬಹಳ ಪ್ರಯೋಜನಕಾರಿ.ಬಿರುಗಾಳಿ ಬೀಸಿದ ನಗರದಲ್ಲಿ,ರಸ್ತೆ ಸೂಚಕ ಫಲಕಗಳು,ಇನ್ನಿತರ ಫಲಕಗಳೂ ನಾಶವಾಗಿ,ಯಾವ ಸ್ಥಳದಲ್ಲಿ ತಾನಿದ್ದೇನೆ ಎನ್ನುವುದು ವ್ಯಕ್ತಿಗೆ ಗೊತ್ತಾಗದೇ ಹೋದರೂ,ಜಿಪಿಎಸ್ ಮೂಲಕ ಇದನ್ನು ತಿಳಿದುಕೊಳ್ಳಲು ಸಾಧ್ಯ.ನೆರವೀಯುವವರೂ ತಮ್ಮ ಸಾಧನೆಯ ಬಗ್ಗೆ ಸಂದೇಶ ರವಾನಿಸಿ,ಜನರ ಮನಸ್ಸಿನಲ್ಲಿ ಮೂಡಿರಬಹುದಾದ ಆತಂಕವನ್ನು ಕಡಿಮೆ ಮಾಡಬಹುದು.&lt;b&gt;&lt;br /&gt;--------------------------------------------------------&lt;br /&gt;ಮ್ಯಾಕ್‌ಬುಕ್ ಏರ್:ಸೂಪರ್ ನೋಟ್‌ಬುಕ್&lt;/b&gt;ಆಪಲ್ ಕಂಪೆನಿಯು ತನ್ನ ಮ್ಯಾಕ್‍ಬುಕ್ ಏರ್ ಎನ್ನುವ ನೋಟ್‌ಬುಕ್ ಅನ್ನು ಸುಧಾರಿಸಿ ಬಿಡುಗಡೆ ಮಾಡಿದೆ.ಇದೀಗ ಅದು ಹೊಸ ಓಎಸ್ ಎಕ್ಸ್ 10.7ಲಯನ್ ಜತೆ ಬಂದಿದೆ.ಹದಿಮೂರು ಇಂಚು ಮತ್ತು ಹನ್ನೊಂದು ಇಂಚು ಹೀಗೆ ಎರಡು ಗಾತ್ರಗಳಲ್ಲಿದು ಲಭ್ಯ.ದೊಡ್ಡದರಲ್ಲಿ ನಾಲ್ಕು ಜೀಬಿ ಸ್ಮರಣಶಕ್ತಿ ಇದ್ದರೆ,ಕಿರುಗಾತ್ರದಲ್ಲಿ ಎರಡು ಜೀಬಿ ಸ್ಮರಣಕೋಶ ಇದೆ.ಅಲ್ಲದೆ ಕೋರ್ ಐ5 ಸಂಸ್ಕಾರಕ ಇದರಲ್ಲಿದೆ.ಮ್ಯಾಕ್‌ಬುಕ್-ಪ್ರೋ ಎನ್ನುವ ಇನ್ನೊಂದು ನೋಟ್‌ಬುಕ್‌ಗೆ ಇದು ಸ್ಪರ್ಧೆಯೊಡ್ದುವುದು ಸಂಭವನೀಯ.ಥಂಡರ್‌ಬೋಲ್ಟ್ ಎನ್ನುವ ಹೊಸ ನಮೂನೆಯ ಪೋರ್ಟ್ ಇದರ ಇನ್ನೊಂದು ವಿಶೇಷತೆ.ಯು ಎಸ್ ಬಿ ಎನ್ನುವ ಪೋರ್ಟ್‌ಗಳಿಗಿಂತ ಇವು ಹೆಚ್ಚು ವೇಗವಾಗಿ ದತ್ತಾಂಶ ವಿನಿಮಯ ಮಾಡಿಕೊಳ್ಳಬಲ್ಲುವು.ಇವುಗಳಿಗಿನ್ನೂ ಸಾಧನಗಳನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ.ಆದರೆ ಇನ್ನು ಮುಂದೆ ಸಾಧನಗಳ ತಯಾರಕರು ಅಂತಹ ಡ್ರೈವರ್ ತಂತ್ರಾಂಶಗಳ ಸಹಿತ ಸಾಧನಗಳನ್ನು ಬಿಡುಗಡೆ ಮಾಡದಿರರು.ಅಂದ ಹಾಗೆ ಆಪಲ್ ತನ್ನ ತ್ರೈಮಾಸಿಕ ಫಲಿತಾಂಶದಲ್ಲಿ ಭಾರೀ ಮುನ್ನಡೆ ಸಾಧಿಸಿದೆ.&lt;b&gt;&lt;br /&gt;-------------------------------------------------------------------------------------------&lt;br /&gt;ಸ್ಮಾರ್ಟ್‌ಪೋನ್:ಯಾರು ಟಾಪ್?&lt;/b&gt;ಸ್ಮಾರ್ಟ್‌ಫೋನ್ ಮಾರುಕಟೆಯಲ್ಲಿ,ಇದುವರೆಗೆ ನೋಕಿಯಾ ಕಂಪೆನಿ ಮುನ್ನಡೆಯಲ್ಲಿತ್ತು.ಈಗ ಅದನ್ನು ಆಪಲ್ ಕಂಪೆನಿಯು ದ್ವಿತೀಯ ಸ್ಥಾನಕ್ಕೆ ತಳ್ಳಿದೆ.ಜತೆಗೇ ಆಪಲ್ ಎಚ್ ಟಿ ಸಿ ಮತ್ತು ಸಾಮ್ಸಂಗ್ ಕಂಪೆನಿಗಳ ಮೇಲೆ ಹಕ್ಕುಸ್ವಾಮ್ಯ ಕೇಸುಗಳನ್ನೂ ಹಾಕಿ,ಬಗ್ಗು ಬಡಿಯಲು ಪ್ರಯತ್ನಿಸುತ್ತಿದೆ.ಎಚ್ ಟಿ ಸಿ ಕಂಪೆನಿಯು ಗೂಗಲ್ ಆಂಡ್ರಾಯಿದ್ ಫೋನ್‌ಗಳನ್ನು ತಯಾರಿಸಿದ ನಂತರ ಅದ್ಭುತ ಪ್ರಗತಿ ಕಾಣುತ್ತಿರುವುದು ಎಲ್ಲರ ಕಣ್ಣು ಕುಕ್ಕಿದೆ.ಇತ್ತೀಚಿನ ವರೆಗೂ,ಎಚ್ ಟಿ ಸಿಯು ಇತರ ಸೇವಾದಾತೃಗಳ ಜತೆ ಒಪ್ಪಂದ ಮಾಡಿಕೊಂಡು ಅವುಗಳಿಗೆ ಹ್ಯಾಂಡ್‌ಸೆಟ್ ಪೂರೈಸುತ್ತಿತ್ತು.ಈಗದು ಸ್ವತಂತ್ರವಾಗಿ ಸ್ಮಾರ್ಟ್‌ಫೋನುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡತೊಡಗಿದೆ.ಅಲ್ಲದೆ ಅದರ ಸ್ಮಾರ್ಟ್‌ಫೋನುಗಳು ಬಹು ಜನಪ್ರಿಯವಾಗುತ್ತಿವೆ.ಇದು ಆಪಲ್ ಕಂಪೆನಿಗೆ ನಿದ್ದೆ ಕೆಡಿಸಿದೆಯೇನೋ!&lt;b&gt;&lt;br /&gt;-----------------------------------------------------------------&lt;br /&gt;ಚಂದ್ರ:ಶಕ್ತಿಯ ಮೂಲ?&lt;/b&gt;ಹೀಲಿಯಮ್3 ಎನ್ನುವ ಧಾತುವನ್ನು ಬಳಸಿ,ಸಂಯೋಗದ ಮೂಲಕ ಶಕ್ತಿ ಉತ್ಪಾದಿಸುವುದು ಸಾಧ್ಯವೆಂದು ವಿಸ್ಕೋನ್ಸಿನ್ ವಿಶ್ವವಿದ್ಯಾಲಯದ ಸಂಶೋಧಕರು ತೋರಿಸಿಕೊಟ್ಟಿದ್ದಾರೆ.ವಿದಳನ ಪ್ರಕ್ರಿಯೆಯ ಮೂಲಕ ಅಣುಶಕ್ತಿ ಪಡೆಯುವುದು ಹೆಚ್ಚು ಸುಲಭ ಮತ್ತು ಈಗಿನ ಅಣುಶಕ್ತಿ ಸ್ಥಾವರಗಳು ಅಂತಹ ಪ್ರಕ್ರಿಯೆ ಮೂಲಕವೇ ಕೆಲಸ ಮಾಡುತ್ತಿವೆ.ಧಾತುಗಳ ಸಂಯೋಗದ ಮೂಲಕ ಶಕ್ತಿಯು ಬಿಡುಗಡೆಯಾಗುತ್ತದೆನ್ನುವುದು ಮೊದಲಿನಿಂದಲು ಗೊತ್ತಿದೆ.ಸೂರ್ಯ ಮತ್ತು ನಕ್ಷತ್ರಗಳು ಬಿಡುಗಡೆ ಮಾಡುತ್ತಿರುವ ಶಕ್ತಿ ಇದೇ ಪ್ರಕ್ರಿಯೆಯನ್ನವಲಂಬಿಸಿದೆ.ಆದರೆ ಇದನ್ನು ನಿಯಂತ್ರಿಸುವುದು ಕಠಿನ.ಆದರೆ ಸಂಶೋಧಕರು ಮಾದರಿ ಸ್ಥಾವರವನ್ನು ರಚಿಸಿ,ಹೀಲಿಯಂ ಸಂಯೋಗದಿಂದ ಶಕ್ತಿ ಬಿಡುಗಡೆ ಮಾಡಿ ತೋರಿಸಿದ್ದಾರೆನೋ ಸರಿ,ಆದರೆ ಆ ಹೀಲಿಯಂ ಧಾತು ಭೂಮಿಯ ಮೇಲೆ ಒಟ್ಟಿಗೆ ಇರುವುದೇ ಬರೇ ಮೂವತ್ತು ಕಿಲೋಗ್ರಾಮ್ ಅಂತೆ.ಚಂದ್ರನ ಮೇಲೆ ಇದಕ್ಕಿಂತ ಅದೆಷ್ಟೋ ಹೆಚ್ಚು ಹೀಲಿಯಂ ಇದೆಯೆನ್ನುವುದು,ಚಂದ್ರ ಭೂಮಿಗೆ ಶಕ್ತಿಯ ಮೂಲವಾಗಬಹುದು ಎನ್ನುವ ಲೆಕ್ಕಾಚಾರಕ್ಕೆ ಕಾರಣ.ಹೀಲಿಯಂ ವಿಕಿರಣ ಮುಕ್ತ ಶಕ್ತಿ ನೀಡುತ್ತದಂತೆ.ಹೀಲಿಯಮ್3 ಅಪೂರ್ವ ಧಾತುವಾದ್ದರಿಂದ ಅದರ ಬೆಲೆ ಭಾರೀ ಹೆಚ್ಚು.ಪ್ರತಿಗ್ರಾಮಿಗೆ ಒಂದು ಸಾವಿರ ಡಾಲರ್ ಬೆಲೆ, ಈಗ ಏಳುಸಾವಿರ ಡಾಲರಿಗೇರಿದೆ.ಅದನ್ನು ಬಳಸಿ ವಿದ್ಯುತ್ ತಯಾರಿಸಿದರೆ,ವಿದ್ಯುತ್ ಬೆಲೆ ಎಷ್ಟಾಗಬಹುದು ಎಂದು ಯೋಚಿಸಿ.ಡ್ಯುಟೀರಿಯಮ್ ಮತ್ತು ಟ್ರೀಟಿಯಮ್ ಎನ್ನುವ ಧಾತುಗಳು ಅಪಾಯಕಾರಿ ಎನ್ನುವ ಕಾರಣ,ಹೀಲಿಯಂ ಆಧಾರಿತ ಸ್ಥಾವರ ಅಭಿವೃದ್ಧಿಗೆ ಪ್ರಯತ್ನ ನಡೆದಿದೆ.ಭೂಮಿಯಲ್ಲಿ ಅಪೂರ್ವವಾಗಿರುವ ಹೀಲಿಯಮ್3 ಚಂದ್ರನ ಮೇಲೆ ಟನ್‌ಗಟ್ಟಲೆ ಇದೆ.ಅದು ಇರುವ ಸ್ಥಳವೂ ಗೊತ್ತು.ಹಾಗಾಗಿ ಚಂದ್ರನ ಮೇಲೆ ಠಿಕಾಣಿ ಹೂಡಿ,ಹೀಲಿಯಮ್3 ರವಾನಿಸಲು ಸಾಧ್ಯವಾದರೆ,ಭೂಮಿಯ ಮೇಲೆ ಅದನ್ನಲವಂಬಿಸಿದ ಸ್ಥಾವರ ಸ್ಥಾಪಿಸಬಹುದು.&lt;b&gt;&lt;br /&gt;----------------------------&lt;br /&gt;ತುಷಾರ:ವಾರ್ಷಿಕ&amp;nbsp; ಚಂದಾ ಗೆಲ್ಲಿ!&lt;/b&gt;ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.&lt;br /&gt;*ಭಾರತದ ಐಟಿ ಕಂಪೆನಿಗಳ ಪೈಕಿ,ಮೂರನೆ ಸ್ಥಾನಕ್ಕೆ ಪೈಪೋಟಿ ಇರುವ ಕಂಪೆನಿಗಳು ಯಾವುವು?&lt;br /&gt;(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS41 ನಮೂದಿಸಿ.)&lt;br /&gt;ಕಳೆದ ವಾರದ ಬಹುಮಾನಿತ ಉತ್ತರ:&lt;br /&gt;*ಜುಲೈ 24ಕ್ಕೆ ಆರು ವರ್ಷ ಪೂರೈಸುವ ಜನಪ್ರಿಯ ಕನ್ನಡ ಸಮುದಾಯ ತಾಣ ಸಂಪದ.ನೆಟ್&lt;br /&gt;*ವಾರ್ಷಿಕೋತ್ಸವ ಸಂದರ್ಭ ನಡೆದ ಇನ್ನೊಂದು ವಿಶೇಷ ಕಾರ್ಯಕ್ರಮ ಸಾರಂಗ ಮೀಡಿಯಾ ವತಿಯಿಂದ "ಹಂಸನಾದ" ಪುಸ್ತಕ ಬಿಡುಗಡೆ.ಸರಿಯುತ್ತರಗಳು ಬಂದಿಲ್ಲ. &lt;b&gt;&lt;br /&gt;&amp;nbsp;&lt;/b&gt;&lt;br /&gt;&lt;a href="http://www.udayavani.com/news/84201L15-%E0%B2%A8-%E0%B2%B8-%E0%B2%A4-%E0%B2%A4--%E0%B2%B8-%E0%B2%B8-%E0%B2%B0.html"&gt;&lt;b&gt;Udayavani Unicode&lt;/b&gt;&lt;/a&gt;&lt;br /&gt;-------------------------------&lt;br /&gt;&lt;a href="http://epaper.udayavani.com/PDFDisplay.aspx?Er=1&amp;amp;Edn=MANIPAL&amp;amp;Id=42834"&gt;Udayavani&lt;/a&gt;&lt;br /&gt;&lt;b&gt;*ಅಶೋಕ್‌ಕುಮಾರ್ ಎ&lt;/b&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-6660326695921782178?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/6660326695921782178/comments/default' title='Post Comments'/><link rel='replies' type='text/html' href='http://www.blogger.com/comment.g?blogID=35372036&amp;postID=6660326695921782178' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/6660326695921782178'/><link rel='self' type='application/atom+xml' href='http://www.blogger.com/feeds/35372036/posts/default/6660326695921782178'/><link rel='alternate' type='text/html' href='http://ashok567.blogspot.com/2011/07/blog-post_25.html' title=''/><author><name>ashok kumar</name><uri>https://profiles.google.com/102024469880359672594</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-ruJDs3O4H0E/AAAAAAAAAAI/AAAAAAAABoA/cb6s0aW1mtY/s512-c/photo.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/-wbr-WPYUTtI/TizqGchkYyI/AAAAAAAABpM/XycMCBzqyaA/s72-c/t1larg.mobile.emergency.gi.jpg' height='72' width='72'/><thr:total>0</thr:total></entry><entry><id>tag:blogger.com,1999:blog-35372036.post-7320837382103677736</id><published>2011-07-18T09:41:00.001+05:30</published><updated>2011-07-18T09:42:29.458+05:30</updated><title type='text'>ಸ್ಮರಣಶಕ್ತಿ ಕುಂದಿಸುವ ಕಂಪ್ಯೂಟರ್</title><content type='html'>&lt;b&gt;ಸ್ಮರಣಶಕ್ತಿ ಕುಂದಿಸುವ ಕಂಪ್ಯೂಟರ್&lt;/b&gt;&lt;br /&gt;ಕಂಪ್ಯೂಟರ್,ಅಂತರ್ಜಾಲದಲ್ಲಿ ಬೇಕಾದ ಮಾಹಿತಿ ಸುಲಭವಾಗಿ ಸಿಗುತ್ತದೆ ಎನ್ನುವ ಅಂಶ ನಮ್ಮ ಸ್ಮರಣಶಕ್ತಿ ಕುಂದಿಸುತ್ತದೆ ಎನ್ನುವುದು ಸಂಶೋಧನೆಗಳಿಂದ ದೃಡ ಪಟ್ಟಿದೆ.ಬೇಕಾದ ಮಾಹಿತಿಯನ್ನು ಗೂಗಲ್‍ನಂತಹ ‍ಸರ್ಚ್ ಇಂಜಿನ್‍ಗಳು&amp;nbsp; ‍ಕ್ಷಣಮಾತ್ರದಲ್ಲಿ ಹುಡುಕಿಕೊಡುತ್ತವೆ,ಮತ್ಯಾಕೆ ಅವುಗಳನ್ನು ನೆನಪಿನಲ್ಲಿರಿಸುವ ಕಷ್ಟ ತೆಗೆದುಕೊಳ್ಳಬೇಕು ಎನ್ನುವುದು ನಮ್ಮ ಯೋಚನಾಲಹರಿಯಲ್ಲಿ ಸೇರಿಹೋಗುತ್ತದೆ.ಇದನ್ನು ಖಚಿತ ಪಡಿಸಿಕೊಳ್ಳಲು ಹಲವಾರು ಪರೀಕ್ಷೆಗಳನ್ನೂ ನಡೆಸಿ,ಸಂಶೋಧಕರು ತಮ್ಮ ಪ್ರಬಂಧ ಮಂಡಿಸಿದ್ದಾರೆ.ಜನರನ್ನು ಎರಡು ಗುಂಪುಗಳಾಗಿಸಿ,ಹಲವು ವಿಷಯಗಳನ್ನು ಹೇಳುವಾಗ,ಒಂದು ಗುಂಪಿಗೆ ಮಾಹಿತಿಯು ಕಂಪ್ಯೂಟರಿನಲ್ಲಿ ಉಳಿಯುತ್ತದೆ ಎಂದೂ, ಇನ್ನೊಂದಕ್ಕೆ ಮಾಹಿತಿ ಎಲ್ಲೂ ಉಳಿಯದು ಎಂದೂ ಸೂಚಿಸಿಲಾಯಿತು.ನಂತರ ಹಂಚಿಕೊಂಡ ಮಾಹಿತಿಯ ಮೇಲೆ ಪ್ರಶ್ನೆಗಳನ್ನು ಕೇಳಿದಾಗ,ಮೊದಲ ಗುಂಪು ಉತ್ತರಿಸಲು ಕಂಪ್ಯೂಟರ್ ಬಳಕೆ ಮಾಡುವುದೂ ಕಂಡು ಬಂತು.ಎರಡನೆಯ ಗುಂಪು ಮಾಹಿತಿಯನ್ನು ನೆನಪಿನಲ್ಲಿರಿಸಲು ಶಕ್ತವಾಯಿತು. ಇಂತಹ ಇನ್ನೂ ಕೆಲವು ಪರೀಕ್ಷೆಗಳು ಇದೇ ತೆರನ ಫಲಿತಾಂಶ ನೀಡಿದುವು.ತರಗತಿಗಳಲ್ಲೂ ಪ್ರಶ್ನೆಗಳನ್ನು ಕೇಳಿದಾಗ,ಸ್ಮಾರ್ಟ್‌ಪೋನುಗಳ ಮೂಲಕ ಅಂತರ್ಜಾಲದಲ್ಲಿ ಹುಡುಕಾಡಿ ಉತ್ತರಿಸುವ ಯತ್ನ ಮಾಡುವ ಟ್ರೆಂಡ್ ಬೆಳೆದಿದೆ.ವಿದ್ಯಾಥಿಗಳು ಬುದ್ಧಿವಮ್ತರಾ&lt;br /&gt;-------------------------------&lt;br /&gt;&lt;b&gt;ಗೂಗಲ್ ಸಯನ್ಸ್ ಫೇರ್:ಹುಡುಗಿಯರೇ ಮುಂದೆ&lt;/b&gt;&lt;br /&gt;ಗೂಗಲ್ ಸಯನ್ಸ್ ಫೇರ್ ಎನ್ನುವ ವಿಜ್ಞಾನ ಸಂಶೋಧನಾ ಸ್ಪರ್ಧೆಯಲ್ಲಿ ಹೆಚ್ಚಿನ ಬಹುಮಾನಗಳನ್ನು ಹುಡುಗಿಯರೇ ಬಗಲಿಗೇರಿಸಿಕೊಂಡಿದ್ದಾರೆ.ಕಂಪ್ಯೂಟರ್ ಕಂಪೆನಿಯೊಂದು ನಡೆಸಿದ ಸ್ಪರ್ಧೆಯಲ್ಲಿ ಮೊದಲ ಮುರೂ ಬಹುಮಾನಗಳೂ ಬಯೋಸಯನ್ಸ್‌ಗೆ ಸಂಬಂಧಿಸಿದ ಸಂಶೋಧನೆಗಳ ಪಾಲಾಗಿರುವುದೂ ಇನ್ನೊಂದು ವಿಶೇಷ.ಅಂಡಾಶಯದ ಕ್ಯಾನ್ಸರಿನಿಂದ ಬಳಲುವ,ಕೇಮೋತೆರಪಿ ಚಿಕಿತ್ಸೆಗೆ ಬಗ್ಗದ ರೋಗಿಗಳಿಗೆ ಚಿಕಿತ್ಸೆ ನೀಡುವ ಕ್ರಮವನ್ನು ಸಂಶೋಧಿಸಿರುವ ಹದಿನೇಳು ವರ್ಷದ ಶ್ರೀಬೋಸ್,ಗಾಳಿಯನ್ನು ಸ್ವಚ್ಛಗೊಳಿಸಿ,ಅಸ್ತಮಾದಂತಹ ತೊಂದರೆಯಿರುವವರಿಗೆ ಕೋಣೆಯನ್ನು ಹೆಚ್ಚು ಸುಖಕರವಾಗಿಸುವ ನವೋಮಿ ಶಾ ಅವರ ಸಂಶೋಧನೆಗಳು ಬಹುಮಾನ ಗಳಿಸಿವೆ.ಗ್ರಿಲ್ ಮಾಡಿದ ಕೋಳಿಯಲ್ಲಿರುವ ಕ್ಯಾನ್ಸರ್‌ಕಾರಕ ಅಂಶಗಳನ್ನು ಕಡಿಮೆಗೊಳಿಸುವ ವಿಧಾನಗಳನ್ನು ಸಂಶೋಧಿಸಿರುವ ಲೌರೆನ್ ಹೋಜ್ ಕೂಡಾ ಬಹುಮಾನ ಗೆದ್ದಿದ್ದಾರೆ.ಇವೆಲ್ಲವೂ ಒಂದೇ ಬಗೆಯ ಸಂಶೋಧನೆಗಳು.ಸ್ಪರ್ಧೆಯಲ್ಲಿ ತೊಂಭತ್ತೊಂದು ದೇಶಗಳ ಏಳೂವರೆ ಸಾವಿರ ಪ್ರಾಜೆಕ್ಟ್‌ಗಳನ್ನು ಪರಿಶೀಲಿಸಲಾಯಿತು.ಅತ್ಯುತ್ತಮ ಹದಿನೈದು ಪ್ರಾಜೆಕ್ಟ್‌ಗಳಿಗೆ ಬಹುಮಾನ ನೀಡಲಾಯಿತು.ಪಾನೀಯದ ಕ್ಯಾನುಗಳನ್ನು ಮರುಬಳಕೆ ಮಾಡಿ,ಸೌರಶಕ್ತಿ ಉತ್ಪಾದಿಸುವ,ಅಂಗವಿಕಲರಿಗೆ ಸಹಾಯಕವಾಗಬಲ್ಲ ರೊಬೋಟಿಕ್ ಅಂಗಗಳೂ ಬಹುಮಾನಕ್ಕೆ ಪರಿಶೀಲನೆಗೊಳಗಾದ ಪ್ರಾಜೆಕ್ಟುಗಳಲ್ಲಿ ಸೇರಿವೆ. &lt;br /&gt;-----------------------------------------------------------------&lt;br /&gt;&lt;b&gt;ಧರ್ಮಕ್ವಿಜ್:ಟ್ವಿಟರಿನಲ್ಲಿ ಕ್ವಿಜ್&lt;/b&gt;&lt;br /&gt;http://dharmaquiz.blogspot.comನಲ್ಲಿ ನಿಯಮಿತವಾಗಿ ರಸಪ್ರಶ್ನೆಗಳನ್ನು ಕೇಳಲಾಗುತ್ತದೆ.ಈ ಪ್ರಶ್ನೆಗಳು ಟ್ವಿಟರಿನಲ್ಲಿಯೂ ಕೇಳಲ್ಪಡುತ್ತವೆ.ಕಿರಣ್ ಎಂಬ ಉತ್ಸಾಹಿ,ಈ ರಸಪ್ರಶ್ನೆಗಳನ್ನು ಕೇಳುತ್ತಾರೆ.ಟ್ವಿಟರ್ ಸಂದೇಶದಲ್ಲಿ ಪ್ರಶ್ನೆಸಂಖ್ಯೆ ನಮೂದಿಸಿ,ಆಸಕ್ತರು ಕಿರಣ್ ಅವರಿಗೆ ಉತ್ತರಿಸುತ್ತಾರೆ.ದಿನದಾಂತ್ಯದಲ್ಲಿ, ಸರಿಯುತ್ತರಗಳನ್ನು ಮತ್ತು ವಿಜೇತರ ಪಟ್ಟಿಯನ್ನು ಬ್ಲಾಗಿನಲ್ಲಿ ಪ್ರಕಟಿಸುತ್ತಾರೆ.ಟ್ವಿಟರಿನಲ್ಲಿಯೂ ವಿಜೇತರ ಪಟ್ಟಿ,ಸಂದೇಶವಾಗಿ ಕಾಣಿಸಿಕೊಳ್ಳುತ್ತದೆ.ಪ್ರಶ್ನೆಗಳು ಭಾರತದ ಸಂಸ್ಕೃತಿ,ಪುರಾಣ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ್ದು ಎನ್ನುವುದು ಬ್ಲಾಗಿನ ಹೆಸರೂ ಸೂಚಿಸುತ್ತದೆ.ಟ್ವಿಟರ್‌ನ http://twitter.com/#!/KiranKS ಎನ್ನುವ ಪುಟದಲ್ಲಿ ರಸಪ್ರಶ್ನೆ ಕಾಣಿಸಿಕೊಳ್ಳುತ್ತದೆ&lt;br /&gt;---------------------------------------------------------------&lt;br /&gt;&lt;b&gt;ವಿಂಡೋಸ್:ಹೆಸರಿಗೆ ಗುಡ್‌ಬೈ?&lt;/b&gt;&lt;br /&gt;ಮೈಕ್ರೋಸಾಫ್ಟ್ ತನ್ನ ಪ್ರಸಿದ್ಧ ಆಪರೇಟಿಂಗ್ ವ್ಯವಸ್ಥೆ ವಿಂಡೋಸ್ ಎಂಬ ಹೆಸರಿಗೆ ವಿದಾಯ ಹೇಳಲಿದೆಯೇ?1983ನಿಂದಾರಂಭಿಸಿ,ಈಗಲೂ ಅದೇ ಹೆಸರಿಗೆ ಜೋತು ಬಿದ್ದಿರುವ ಕಂಪೆನಿಯು,ತನ್ನ ತಂತ್ರಾಂಶದ&amp;nbsp; ಕೆಲವು ಹೊಸ ಆವೃತ್ತಿಗಳಲ್ಲಿ ಹಿನ್ನಡೆ ಕಂಡಿರುವುದೂ ಇದೆ."ಕಂಪ್ಯೂಟರ್ ಕಿಟಕಿ ತೆರೆದನವ,ಮುಚ್ಚಿದ ಕೋಣೆಯ ಕಿಟಕಿ" ಎಂಬಂತಹ ಕವನದ ಕಟಕಿ ಸಾಲು(ಕೃಪೆ:ತರಂಗ),"ವಿಂಡೋಸ್‌ಗೆ ಯಾಕಂಟಿದ್ದೀರಿ,ನಾವು ಬಾಗಿಲು(ಡೋರ್) ತೆರೆದಿರುವಾಗ?" ಎಂಬಂತಹ ಎದುರಾಳಿ ಲಿನಕ್ಸ್ ಉತ್ಸಾಹಿಗಳ ನುಡಿಗೆ ವಸ್ತುವಾಗಿರುವ,ವಿಂಡೋಸ್‌ಗೆ ಹೊಸ ಇಮೇಜ್ ಒದಗಿಸಲು ಹೆಸರು ಬದಲಾವಣೆ ಸೂಕ್ತವೆಂದು ಮೈಕ್ರೋಸಾಫ್ಟ್‌ಗೆ ಅನಿಸಿದ್ದರೆ ಆಶ್ಚರ್ಯವಿಲ್ಲ.ಆದರೂ,ಯಶಸ್ಸು ಗಳಿಸಿ,ಜನರ ಮೆಚ್ಚಿನ ಆಯ್ಕೆಯಾಗಿರುವ ಕಂಪ್ಯೂಟರ್ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶದ ಹೆಸರನ್ನು ಬಿಟ್ಟುಕೊಡುವುದು ಅಂತಹ ಸುಲಭದ ನಿರ್ಧಾರವೂ ಅಲ್ಲ.ಈಗ ಸ್ಮಾರ್ಟ್‌ಪೋನ್,ಟ್ಯಾಬ್ಲೆಟ್,ಡೆಸ್ಕ್‌ಟಾಪ್ ಮತ್ತು ನೋಟ್‌ಬುಕ್ ಹೀಗೆ ಎಲ್ಲಾ ಸಾಧನಗಳಿಗೂ ಸೂಕ್ತವಾದ ತಂತ್ರಾಂಶ ವ್ಯವಸ್ಥೆಗೆ ಸರಿ ಹೊಂದುವ ಹೆಸರಿನ ಹುಡುಕಾಟ ನಡೆದಿರಬಹುದು.ಸದ್ಯಕ್ಕಂತೂ ಇದು ಅಂತೆಕಂತೆ.&lt;br /&gt;--------------------------------------------&lt;br /&gt;&lt;b&gt;ಗೂಗಲ್ ಟ್ರಾನ್ಸಿಟ್:ಚೆನ್ನೈ,ಹೈದರಾಬಾದ್‌ನಲ್ಲಿ ಲಭ್ಯ&lt;/b&gt;&lt;br /&gt;ಬಸ್ ಮತ್ತು ರೈಲು ಸೇವೆಗಳ ಲಭ್ಯತೆ ಬಗ್ಗೆ ಜನರಿಗೆ ಮಾಹಿತಿ ನೀಡುವ ಗೂಗಲ್ ಟ್ರಾನ್ಸಿಟ್ maps.google.co.inನಲ್ಲಿ ಲಭ್ಯವಿದೆ.ಸದ್ಯ ಚೆನ್ನೈ ಮತ್ತು ಹೈದರಾಬಾದ್ ನಗರಗಳ ಬಳಕೆಗಷ್ಟೇ ಇದು ತೆರೆದಿದೆ.ಸಾರ್ವಜನಿಕ ಸಾರಿಗೆ ಉಪಯೋಗಿಸುವವರಿಗೆ,ನಗರದ ಎರಡು ಸ್ಥಳಗಳ ನಡುವೆ ಎಷ್ಟು ಬಸ್‌ಗಳ ಲಭ್ಯತೆ,ಅವುಗಳ ಸಮಯ,ಪ್ರಯಾಣ ಸಮಯದಂತಹ ಮಾಹಿತಿಗಳನ್ನು ಪಡೆಯಲು ಸೇವೆ ಸೂಕ್ತವಾಗಿದೆ.ಅಧಿಕೃತ ಮಾಹಿತಿಗಳನ್ನು ಇಲ್ಲಿ ಲಭ್ಯವಾಗಿಸಲಾಗಿದೆ.ಇಲ್ಲಿನ ಮಾಹಿತಿಗಳು ತಾಜಾ ಮಾಹಿತಿಗಳೇನೂ ಅಲ್ಲ.ಹಾಗಾಗಿ ಬಸ್ಸುಗಳು ಸಮಯಕ್ಕೆ ಸರಿಯಾಗಿ ಓಡಾಡದಿದ್ದರೆ,ಅಥವಾ ರದ್ದಾಗಿದ್ದರೆ ಅನನುಕೂಲವಾಗಬಹುದು.ಸ್ಮಾರ್ಟ್‌ಫೋನ್ ಬಳಸುವವರಿಗೆ,ಸಮೀಪದ&amp;nbsp; ಬಸ್‍ಸ್ಟಾ‍ಪ್ ಬಗ್ಗೆಯೂ ಮಾಹಿತಿ ಸಿಗುತ್ತದೆ.ಇಲ್ಲಿ ವ್ಯಕ್ತಿಯ ಸ್ಥಾನ ಪತ್ತೆ ಮಾದುವ ತಂತ್ರಜ್ಞಾನ ಉಪಯೋಗಕ್ಕೆ ಬರುತ್ತದೆ.&amp;nbsp;&amp;nbsp; &lt;br /&gt;-----------------------------------------------------&lt;br /&gt;&lt;b&gt;ತುಷಾರ:ವಾರ್ಷಿಕ&amp;nbsp; ಚಂದಾ ಗೆಲ್ಲಿ!&lt;/b&gt;&lt;br /&gt;ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ನಿವೃತ್ತ ಬ್ಯಾಂಕ್ ಅಧಿಕಾರಿ ಎ ಎಸ್ ಕಲ್ಲೂರಾಯ,ಅಂಬಲಪಾಡಿ.&lt;br /&gt;*ಜುಲೈ 24ಕ್ಕೆ ಆರು ವರ್ಷ ಪೂರೈಸುವ ಜನಪ್ರಿಯ ಕನ್ನಡ ಸಮುದಾಯ ತಾಣ ಯಾವುದು?&lt;br /&gt;*ವಾರ್ಷಿಕೋತ್ಸವ ಸಂದರ್ಭ ನಡೆದ ಇನ್ನೊಂದು ವಿಶೇಷ ಕಾರ್ಯಕ್ರಮ ಏನು?&lt;br /&gt;(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS40 ನಮೂದಿಸಿ.)&lt;br /&gt;ಕಳೆದ ವಾರದ ಬಹುಮಾನಿತ ಉತ್ತರ:&lt;br /&gt;*ಗೂಗಲ್ ಬಜ್‌ನಲ್ಲಿ ತಮ್ಮ ಬಳಗದ ಜತೆ "ಉದಯವಾಣಿ"ಯ ಮಂಗಳೂರು ಬ್ಯೂರೋದ ಮುಖ್ಯಸ್ಥ ಮನೋಹರ ಪ್ರಸಾದ್ ಅವರ "ನನಗೂ ಕ್ರಿಕೆಟಿಗೂ ನಲುವತ್ತು ವರ್ಷದ ನಂಟು" ಬ್ಲಾಗನ್ನು ಹಂಚಿಕೊಂಡ ಪ್ರೇಮಲತಾ ಅವರು ಬಹುಮಾನ ಗೆದ್ದಿದ್ದಾರೆ. ಅಭಿನಂದನೆಗಳು.&lt;br /&gt;&lt;a href="http://epaper.udayavani.com/PDFDisplay.aspx?Er=1&amp;amp;Edn=MANIPAL&amp;amp;Id=41599"&gt;&lt;b&gt;UDAYAVANI&lt;/b&gt;&lt;/a&gt;&lt;br /&gt;&lt;b&gt;*ಅಶೋಕ್‌ಕುಮಾರ್ ಎ&lt;/b&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-7320837382103677736?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/7320837382103677736/comments/default' title='Post Comments'/><link rel='replies' type='text/html' href='http://www.blogger.com/comment.g?blogID=35372036&amp;postID=7320837382103677736' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/7320837382103677736'/><link rel='self' type='application/atom+xml' href='http://www.blogger.com/feeds/35372036/posts/default/7320837382103677736'/><link rel='alternate' type='text/html' href='http://ashok567.blogspot.com/2011/07/blog-post_18.html' title='ಸ್ಮರಣಶಕ್ತಿ ಕುಂದಿಸುವ ಕಂಪ್ಯೂಟರ್'/><author><name>ashok kumar</name><uri>https://profiles.google.com/102024469880359672594</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-ruJDs3O4H0E/AAAAAAAAAAI/AAAAAAAABoA/cb6s0aW1mtY/s512-c/photo.jpg'/></author><thr:total>0</thr:total></entry><entry><id>tag:blogger.com,1999:blog-35372036.post-2131086182520541201</id><published>2011-07-11T19:10:00.001+05:30</published><updated>2011-07-11T19:21:08.621+05:30</updated><title type='text'>ಜಿಯೋಕ್ಯಾಷಿಂಗ್:ಅಂತರ್ಜಾಲದ ಮೂಲಕ ಟ್ರೆಷರ್ ಹಂಟ್</title><content type='html'>&lt;b&gt;ಜಿಯೋಕ್ಯಾಷಿಂಗ್:ಅಂತರ್ಜಾಲದ ಮೂಲಕ ಟ್ರೆಷರ್ ಹಂಟ್&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/-gruylUebZ2g/Thr7d--oTiI/AAAAAAAABos/fdZ3BUBvBE8/s1600/gecache.png" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" height="111" src="http://1.bp.blogspot.com/-gruylUebZ2g/Thr7d--oTiI/AAAAAAAABos/fdZ3BUBvBE8/s200/gecache.png" width="200" /&gt;&lt;/a&gt;&lt;/div&gt;&lt;br /&gt;ಅಂತರ್ಜಾಲಿಗರು ಹೊರಜಗತ್ತಿನಿಂದ ದೂರವುಳಿಯದೆ ಆಡಬಹುದಾದ ಆಟವೇ "ಜಿಯೋಕ್ಯಾಶಿಂಗ್". ಇದರಲ್ಲಿ ಉತ್ಸಾಹಿಗಳು ಸಣ್ಣ ಉಡುಗೊರೆಗೊರೆಯನ್ನು ಒಂದು ಪ್ಲಾಸ್ಟಿಕ್ ಡಬ್ಬದಲ್ಲಿ ತುಂಬಿ,ಅವಿತಿಡುತ್ತಾರೆ.ಇದರ ಜತೆಗೆ ಈ ಸ್ಥಳದ,ಅಕ್ಷಾಂಶ-ರೇಖಾಂಶಗಳ ಮಾಹಿತಿಯೂ ಇರುತ್ತದೆ.ಈ ಸ್ಥಾನದ ಮಾಹಿತಿಯನ್ನು ಆನ್‌ಲೈನಿನ ನಿಗದಿತ ತಾಣದಲ್ಲೂ ದಾಖಲಿಸುತ್ತಾರೆ.ಜಿಪಿಎಸ್ ಸಾಧನದ ಮೂಲಕ ಈ ಸ್ಥಾನದ ಮಾಹಿತಿಯನ್ನವರು ಕಂಡುಕೊಳ್ಳುತ್ತಾರೆ.ಇಲ್ಲಿ ಅವಿತಿರಿಸುವ ಡಬ್ಬವೇ ಜಿಯೋಕ್ಯಾಷ್.ಆಟದಲ್ಲಿ ಭಾಗವಹಿಸಲಿಚ್ಛಿಸುವವರು,ಅಂತರ್ಜಾಲದಲ್ಲಿ ನೋಂದಾಯಿಸಿಕೊಂಡು,ತಾವಿರುವ ಜಾಗದ ಸಮೀಪವಿರುವ ಜಿಯೋಕ್ಯಾಷ್‌ಗಳ ಸ್ಥಾನವನ್ನರಿತುಕೊಂಡು,ಅವುಗಳನ್ನು ಹುಡುಕಬಹುದು.ಈ ಹುಡುಕಾಟಕ್ಕೆ ಅವರ ಸ್ಮಾರ್ಟ್‌ಪೋನುಗಳ ಜಿಪಿಎಸ್ ಸೌಲಭ್ಯ ಸಹಾಯ ಮಾಡುತ್ತದೆ ಎನ್ನುವುದು ಸ್ಪಷ್ಟ.ಅವನ್ನು ಪತ್ತೆ ಮಾಡಿದರೆ,ಅದನ್ನು ಡಬ್ಬದಲ್ಲಿರುವ ಕಾಗದದಲ್ಲಿ ಬರೆದಿಡುವ ಜತೆಗೆ,ಅನ್‌ಲೈನಿನಲ್ಲೂ ದಾಖಲಿಸಬೇಕು.ಉಡುಗೊರೆಯನ್ನು ತೆಗೆದುಕೊಳ್ಳುವುದೂ ಬಿಡುವುದು ಆಟಗಾರರಿಗೆ ಬಿಟ್ಟಿದ್ದು.ಬೇರೆ ಉಡುಗೊರೆಯನ್ನು ಇಡಲೂ ಬಹುದು.ಮಂಗಳೂರಿನ "ಉದಯವಾಣಿ" ಓದುಗ ಲಕ್ಷ್ಮೀನಾರಾಯಣ ಕಾಮತ್ ಅಮ್ಮೆಂಬಳ ಅವರು "ಜಿಯೋಕ್ಯಾಷಿಂಗ್" ಉತ್ಸಾಹಿ.ಓದುಗರು geocaching.com ಅಂತರ್ಜಾಲತಾಣವನ್ನು ನೋಡಿ,ಇದರಲ್ಲಿ ಭಾಗವಹಿಸಲು ಕೋರಿದ್ದಾರೆ.&lt;br /&gt;-------------------------&lt;br /&gt;&lt;b&gt;ವಿಡಿಯೋ ಚಾಟಿಂಗೇ ನನ್ನ ಉತ್ತರ:ಫೇಸ್‌ಬುಕ್&lt;/b&gt;&lt;br /&gt;ಕಳೆದವಾರ ಗೂಗಲ್ ಪ್ಲಸ್ ಸಾಮಾಜಿಕ ಜಾಲತಾಣವನ್ನು ಆರಂಭಿಸಿ,ಫೇಸ್‌ಬುಕ್‌ಗೆ ಸವಾಲೊಡ್ಡಲು ಮತ್ತೊಂದು ಪ್ರಯತ್ನ ಆರಂಭಿಸಿದ ಗೂಗಲ್ ಸುದ್ದಿಯಲ್ಲಿದೆ.ಗೂಗಲ್ ಪ್ಲಸ್‌ನ ಸವಾಲಿನ ಬೆನ್ನ ಹಿಂದೆಯೇ ಫೇಸ್‌ಬುಕ್ ತನ್ನ ಬಳಕೆದಾರರಿಗೆ ವಿಡಿಯೋಚಾಟಿಂಗ್ ಸೇವೆ ಒದಗಿಸಲಾರಂಭಿದೆ.ಇದನ್ನು ಸ್ಕೈಪ್ ಎನ್ನುವ ಅಂತರ್ಜಾಲ ಆಧಾರಿತ ದೂರಸಂಪರ್ಕ ಸವಲತ್ತು ನೀಡುತ್ತಿರುವ ಜನಪ್ರಿಯ ಕಂಪೆನಿಯ ಸಹಭಾಗಿತ್ವದಲ್ಲಿ ನೀಡುತ್ತಿದೆ. ಹೀಗಾಗಿ,ಸ್ಕೈಪ್ ಬಳಕೆದಾರರು, ಫೇಸ್‌ಬುಕ್ ಸದಸ್ಯರಾಗಿಲ್ಲವಾದರೆ,ಈಗ ಹೊಸತಾಗಿ ಸೇರುವ ಸಾಧ್ಯತೆಯೂ ಇದೆ.ಫೇಸ್‌ಬುಕ್ ತನ್ನ ಬಳಕೆದಾರರನ್ನು ತನ್ನ ತಾಣದಲ್ಲಿ ಹೆಚ್ಚು ಹೊತ್ತು ನಿಲ್ಲುವಂತೆ ಮಾಡುವ, ಆಟ,ಮನರಂಜನೆ ಸೇವೆಗಳನ್ನು ಒದಗಿಸಿ,ಜಾಹೀರಾತು ಆದಾಯವನ್ನು ಹೆಚ್ಚಿಸಿಕೊಳ್ಳಲೂ ಶಕ್ತವಾಗುತ್ತಿದೆ.ವಿಡಿಯೋಚಾಟಿಂಗ್ ಈ ಅವಧಿಯನ್ನು ಹೆಚ್ಚಿಸುವ ಸಾಧ್ಯತೆ ಉಜ್ವಲವಾಗಿದೆ.ಗೂಗಲ್ ಪ್ಲಸ್‌ನಲ್ಲಿಯೂ ವಿಡಿಯೊಚಾಟಿಂಗ್ ಸೌಕರ್ಯವಿದೆ.ಮಾತ್ರವಲ್ಲ,ಅದು ಫೇಸ್‌ಬುಕ್‌ನ ವಿಡಿಯೋಚಾಟ್‌ಗಿಂತ ಹೆಚ್ಚು ಅನುಕೂಲಕರವೂ ಹೌದು-ಹೇಗೆನ್ನುತ್ತೀರಾ?ಅಲ್ಲಿ ಹತ್ತುಮಂದಿ ಏಕಕಾಲದಲ್ಲಿ ಜತೆ ಸೇರಿ ವಿಡಿಯೋಚಾಟಿಂಗ್ ಮಾಡಬಹುದು.ಗೆಳೆಯರ ಬಳಗದ ಸಂವಾದಕ್ಕದು ಹೇಳಿ ಮಾಡಿಸಿದಂತಿದೆ.ಗೂಗಲ್ ಪ್ಲಸ್ ಅದಕ್ಕೆ ಹ್ಯಾಂಗೌಟ್ ಎಂಬ ಹೆಸರನ್ನೂ ನೀಡಿದೆ.ಫೇಸ್‌ಬುಕ್‌ನ ವಿಡಿಯೋಚಾಟಿಂಗ್‌ನಲ್ಲಿ ಸದ್ಯಕ್ಕಂತೂ ಈರ್ವರೇ ಮಾತನಾಡಲು ಬರುತ್ತದೆ.ಸ್ಕೈಪ್ ಕಂಪೆನಿಗೆ ಈ ಪಾಲುದಾರಿಕೆಯಿಂದ ಲಾಭವಿದೆಯೇ?ಹೌದು,ಫೇಸ್‌ಬುಕ್‌ನ ಎಪ್ಪತ್ತೈದು ಕೋಟಿಯ ಬಳಕೆದಾರರ ಪೈಕಿ,ಎಷ್ಟೋ ಜನ ಸದ್ಯ ಸ್ಕೈಪ್‌ನ್ನು ಬಳಸದವರಿರಬಹುದು.ಇವರು ಮಾಮೂಲಿ ಫೋನ್‌ಲೈನುಗಳಿಗೆ ಕರೆ ಮಾಡಿದಾಗ,ಅದಕ್ಕೆ ಶುಲ್ಕ ಪಾವತಿಸ ಬೇಕಾಗಬಹುದು-ಅದು ಅಗ್ಗವೇನೋ ಹೌದು,ಆದರೆ ಸ್ಕೈಪ್ ಆದಾಯ ಹೆಚ್ಚಳ ಆಗದಿರದು.ಅಂದ ಹಾಗೆ ಮೈಕ್ರೋಸಾಫ್ಟ್ ಸ್ಕೈಪನ್ನಿ ಖರೀದಿಸುವುದರಲ್ಲಿದೆ.ಫೇಸ್‌ಬುಕ್‌ನಲ್ಲೂ ಮೈಕ್ರೋಸಾಫ್ಟ್ ಪಾಲುದಾರಿಕೆ ಹೊಂದಿದೆ.ಮೈಕ್ರೋಸಾಫ್ಟ್ ಹ್ಯಾಂಡ್‌ಸೆಟ್ ತಯಾರಿಕಾ ಕಂಪೆನಿಯಾದ ನೋಕಿಯಾದ ಜತೆಯೂ ಹೊಸತಾಗಿ ಒಪ್ಪಂದ ಮಾಡಿ ತನ್ನ ಆಪರೇಟಿಂಗ್ ವ್ಯವಸ್ಥೆಯನ್ನು ನೋಕಿಯಾ ಫೋನ್ ಸೆಟ್ಟುಗಳಲ್ಲಿ ಬಳಸಲು ಉಪಾಯ ಮಾಡಿದೆ.ಇವೆಲ್ಲವೂ ಈ ಕಂಪೆನಿಗಳ ಪರಸ್ಪರ ಸಹಕಾರ,ಸಹಭಾಗಿತ್ವಕ್ಕೆ ಕಾರಣವಾಗಲಿದೆ.ಗೂಗಲ್ ಈ ಅತಿರಥ-ಮಹಾರಥರುಗಳ ಒಗ್ಗಟ್ಟಿನ ಬಲದ ಮುಂದೆ ಸ್ಪರ್ಧಿಸಿ ಏಗುವಷ್ಟು ಪ್ರಬಲವಾಗಿದೆಯೇ ಎನ್ನುವುದು ಕುತೂಹಲದ ವಿಷಯ.ಗೂಗಲ್ ಪ್ಲಸ್ ಅನ್ನು ಫೇಸ್‌ಬುಕ್‌ಗೆ ಹೋಲಿಸಿದಾಗ ತುಂಬಾ ವಿಭಿನ್ನವಾಗಿಲ್ಲ,ಅದು ಸಾಧ್ಯವೂ ಅಲ್ಲವೆನ್ನಿ.ವಿಡಿಯೋ ಚಾಟಿಂಗ್ ಗೂಗಲ್ ಪ್ಲಸ್‌ನ ಪ್ಲಸ್ ಪಾಯಿಂಟ್ ಆಗಬಹುದಿತ್ತು-ಆದರೀಗ ಅದಕ್ಕೂ ಹೆಚ್ಚಿನ ಕಲ್ಲುಬಿದ್ದಿದೆ. ದಿನಗಳೆದಂತೆ ಫೇಸ್‍ಬುಕ್-ಸ್ಕೈಪ್ ಸಹಭಾಗಿತ್ವ ಚಾಟ್ ಸೇವೆ ಹೆಚ್ಚು ಸಮೃದ್ಧವಾಗಲಿದೆ.&lt;br /&gt;----------------------------------&lt;br /&gt;&lt;b&gt;ಫೇಸ್‌ಬುಕ್ ಹಿಂದಿಕ್ಕಲು ಗೂಗಲ್ ಪ್ಲಸ್ ಏನು ಮಾಡಬಹುದು?&lt;/b&gt;&lt;br /&gt;ಅಂದಹಾಗೆ ಗೂಗಲ್ ಪ್ಲಸ್ ಸಂಗೀತದ ಮೂಲಕವೇ ಜನಾಕರ್ಷಣೆ ಹೆಚ್ಚಿಸಿಕೊಳ್ಳಬಹುದು ಎಂಬ ಸಲಹೆಗಳು ಬರುತ್ತಿವೆ.ಗೂಗಲ್ ಪ್ಲಸ್‌ನ ಹ್ಯಾಂಗೌಟ್ ಸಂವಾದದಲ್ಲಿ ಸಂಗೀತದ ಆಲ್ಬಮುಗಳನ್ನು ಜತೆಗೇ ಅಲಿಸುವ ಸವಲತ್ತನ್ನು ನೀಡಲು ಹೆಚ್ಚು ಕಷ್ಟವಿಲ್ಲ.ಹೇಗೂ ಯುಟ್ಯೂಬಿನ ಅಪಾರ ಸಂಗೀತ ಮುದ್ರಿಕೆಗಳ ದೊಡ್ಡ ಸಂಗ್ರಹ ಗೂಗಲ್‌ನಲ್ಲಿದೆ.ಹ್ಯಾಂಗೌಟ್‌ನ್ನು ಬಳಸುವವರು,ಜತೆಗೂಡಿ ಸಂಗೀತ ರಚಿಸಿ,ಯುಟ್ಯೂಬಿಗೆ ಅಪ್ಲೋಡ್ ಮಾಡುವ ಸೌಕರ್ಯ ನೀಡಲೂ ಬಹುದು.ಗೂಗಲ್‌ನ ಆಂಡ್ರಾಯಿಡ್ ಅಪ್ಲಿಕೇಶನ್‌ಗಳ ಮೂಲಕ ಗೂಗಲ್ ಪ್ಲಸ್‌ನ್ನು ಸ್ಮಾರ್ಟ್‌ಪೋನುಗಳಲ್ಲಿ ಹೆಚ್ಚು ಜನಪ್ರಿಯವಾಗಿಸಿ,ಫೇಸ್‌ಬುಕ್‌ಗೆ ದೊಡ್ಡ ಸವಾಲೆಸೆಯಬಹುದು.ಇಲ್ಲಂತೂ ಫೇಸ್‌ಬುಕ್ ಹಿನ್ನಡೆಯಲ್ಲಿದೆ.ಗೂಗಲ್ ಮ್ಯೂಸಿಕ್ ಬೀಟಾ ಎನ್ನುವ ಸೇವೆಯನ್ನು ಅಭಿವೃದ್ಧಿ ಪಡಿಸುತ್ತಿರುವ ಗೂಗಲ್,ಅದನ್ನು ಗೂಗಲ್ ಪ್ಲಸ್‌ನಲ್ಲಿ ನವೀನ ಸೇವೆಗಳನ್ನು ಶುರು ಮಾಡಲು ಬಳಸುವ ಸಾಧ್ಯತೆಗಳ ಕಡೆಗೂ ಗಮನ ಹರಿಸಬಹುದು.&lt;br /&gt;----------------------------------------------------------&lt;br /&gt;&lt;b&gt;ಕಾಣಲಾಗದವರಿಗೆ ಕನ್ನಡಕ&lt;/b&gt;&lt;br /&gt;ದೃಷ್ಟಿದೋಷದಿಂದ ತಮ್ಮ ಮುಂದಿನ ಅಡೆತಡೆಗಳನ್ನು ಸ್ಪಷ್ಟವಾಗಿ ನೋಡಲಾಗದವರಿದೆ ಸಹಾಯ ಮಾಡುವ ಕನ್ನಡಕ ಬಂದಿದೆ.ಇದರಲ್ಲಿ ಕನ್ನಡಕಕ್ಕೆ ಕ್ಯಾಮರಾಗಳನ್ನು ಮತ್ತು ಮೈಕ್ರೋಕಂಪ್ಯೂಟರನ್ನು ಅಳವಡಿಸಲಾಗಿದೆ.ಕನ್ನಡಕದ ಒಳಭಾಗದಲ್ಲಿ ನೂರಾರು ಎಲ್ ಇ ಡಿ ದೀಪಗಳಿವೆ.ಅಡೆತಡೆಗಳಿದ್ದರೆ,ದೀಪಗಳು ಪ್ರಖರವಾಗಿ ಬೆಳಗುವಂತೆ ಕಂಪ್ಯೂಟರ್ ಮಾಡುವುದರಿಂದ,ವ್ಯಕ್ತಿಗೆ ಸೂಚನೆ ಸಿಗುತ್ತದೆ. ಆತ ಪಕ್ಕಕ್ಕೆ ಸರಿದು ಮುಂದೆ ಸಾಗುವ ಮೂಲಕ ಅಡೆತಡೆಯನ್ನು ನಿವಾರಿಸಿಕೊಳ್ಳಬಹುದು.&lt;br /&gt;--------------------------------------------&lt;br /&gt;&lt;b&gt;ಸ್ಮಾರ್ಟ್‌ಫೋನ್:ಮಾತು,ಕಡ್ಡಿ ಬರವಣಿಗೆ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-mEiZg0fobZ0/Thr72T7LrrI/AAAAAAAABow/jrzOF9fwhDw/s1600/smartphone.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" height="200" src="http://2.bp.blogspot.com/-mEiZg0fobZ0/Thr72T7LrrI/AAAAAAAABow/jrzOF9fwhDw/s200/smartphone.jpg" width="119" /&gt;&lt;/a&gt;&lt;/div&gt;&lt;br /&gt;ಸ್ಪರ್ಶಸಂವೇದಿ ಸ್ಮಾರ್ಟ್‌ಪೋನುಗಳಲ್ಲಿ ಮಾತಿನ ಮೂಲಕ ಪದಪುಂಜವನ್ನುಚ್ಛರಿಸಿ,ಅದನ್ನು ಗೂಗಲ್ ಶೋಧ ಸೇವೆ ಮೂಲಕ ಹುಡುಕುವ ಸವಲತ್ತನ್ನು ಗೂಗಲ್ ನೀಡುತ್ತಿದೆ.ಸ್ಮಾರ್ಟ್‌ಪೋನುಗಳಲ್ಲಿ ಈ ರೀತಿಯ ಶೋಧ ಸಹಜ ಕೂಡಾ-ಹೇಗೋ ಧ್ವನಿಗ್ರಹಣಕ್ಕೆ ಅಗತ್ಯವಾದ ಮೈಕ್ ಹ್ಯಾಂಡ್‌ಸೆಟ್ಟಿನಲ್ಲಿರುತ್ತದೆ.ಬಾಯಿಯನ್ನು ಮೈಕ್ ಬಳಿ ಹಿಡಿದು ಪದವನ್ನುಚ್ಛರಿಸುವುದೂ ತೊಂದರೆಯಲ್ಲ.ಡೆಸ್ಕ್‌ಟಾಪ್ ಕಂಪ್ಯೂಟರುಗಳಲ್ಲೂ ಈ ಸೌಲಭ್ಯವನ್ನು ನೀಡಲು ಶುರು ಮಾಡಿದ್ದರೂ,ಮೈಕ್ ದೂರದಲ್ಲಿರುವುದು ಮತ್ತದು ಸಾಕಷ್ಟು ಶಕ್ತಿಶಾಲಿಯಾಗಿಲ್ಲದಿರುವುದು ಸಮಸ್ಯೆಯೊಡ್ಡಿದೆ.ಇನ್ನು ಸ್ಮಾರ್ಟ್‌ಪೋನುಗಳಲ್ಲಿ ಸಂದೇಶ ಬರೆಯಲು ಕಡ್ಡಿ(ಸ್ಟೈಲಸ್) ನೀಡುವ ಎಚ್ ಟಿ ಸಿ ಸ್ಮಾರ್ಟ್‌ಫೋನ್,ಸಣ್ಣ ತಂತ್ರಾಂಶದ ಜತೆ ಬಳಸಿದಾಗ ಬರವಣಿಗೆಯನ್ನು ದಾಖಲಿಸಿಕೊಳ್ಳಲು ಸಮರ್ಥವಾಗುತ್ತವೆ.ಚಿತ್ರ ರಚನೆಗಂತೂ ಇವು ಬಹು ಅನುಕೂಲಕರವಾಗಿವೆ.ಚಿತ್ರ ರಚಿಸಿದಾಗ ಕಡ್ಡಿಯ ಒತ್ತಡ ಮತ್ತು ವೇಗಕ್ಕನುಗುಣವಾಗಿ,ಚಿತ್ರ ಮೂಡಿಸಲು ಸೂಕ್ಷ್ಮಸಂವೇದಿ ತೆರೆಗಳು ಬೇಕು.&lt;br /&gt;--------------------------------------------&lt;br /&gt;&lt;b&gt;ತುಷಾರ:ವಾರ್ಷಿಕ&amp;nbsp; ಚಂದಾ ಗೆಲ್ಲಿ!&lt;/b&gt;&lt;br /&gt;ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ನಿವೃತ್ತ ಬ್ಯಾಂಕ್ ಅಧಿಕಾರಿ ಎ ಎಸ್ ಕಲ್ಲೂರಾಯ,ಅಂಬಲಪಾಡಿ.&lt;br /&gt;*ಫೇಸ್‌ಬುಕ್ ಅಥವಾ ಗೂಗಲ್‌ಪ್ಲಸ್ ತಾಣದಲ್ಲಿ "ಉದಯವಾಣಿ"ಯ ಬಗ್ಗೆ ವಿಶೇಷವನ್ನೇನಾದರೂ ತಮ್ಮ ಬಳಗದ ಜತೆ ಹಂಚಿಕೊಳ್ಳಿ.ಇದರ ಮಾಹಿತಿ ನೀಡಿ.ಅತ್ಯುತ್ತಮವಾದದ್ದಕ್ಕೆ ಬಹುಮಾನ.&lt;br /&gt;(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS39 ನಮೂದಿಸಿ.)&lt;br /&gt;ಕಳೆದ ವಾರದ ಬಹುಮಾನಿತ ಉತ್ತರ:&lt;br /&gt;*ಆನ್‌ಲೈನ್ ಮೌಲ್ಯಮಾಪನ ಅಳವಡಿಸಿ,ಸುದ್ದಿಯಲ್ಲಿರುವ ವಿಶ್ವವಿದ್ಯಾಲಯ ಬೆಂಗಳೂರು ವಿ.ವಿ.&lt;br /&gt;*ಹೊಸ ವ್ಯವಸ್ಥೆಯಲ್ಲಿ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ,ಅದನ್ನು ಮೌಲ್ಯಮಾಪಕರಿಗೆ,ಅಂತರ್ಜಾಲ ಮೂಲಕ ಕಳುಹಿಸಲಾಗುತ್ತದೆ.ಅಂಕಗಳನ್ನು ನೀಡುವಾಗ,ಪ್ರಶ್ನೆಗೆ ನೀಡಿದ ಅಂಕವು ನಿಗದಿತ ಅಂಕವನ್ನು ಮೀರದಂತೆ ಪರೀಕ್ಷಿಸುವ ವ್ಯವಸ್ಥೆಯಿದೆ.ಅಂಕಗಳನ್ನು ಕಂಪ್ಯೂಟರೇ ಕೂಡಿಸಿ ಉತ್ತರಪತ್ರಿಕೆಯಲ್ಲಿ ದಾಖಲಿಸುತ್ತದೆ.ವಿಶ್ವೇಶ್ವರಯ್ಯ ತಾಂತ್ರಿಕ ವಿವಿ(ವಿಟಿಯು) ಕೂಡಾ ಇದೇ ರೀತಿ ಮೌಲ್ಯಮಾಪನ ಮಾಡಿಸುತ್ತಿದೆ.ಸರಿಯುತ್ತರ ಕಳುಹಿಸಿ,ಬಹುಮಾನ ಪಡೆದವರು ಪ್ರಶಾಂತ್. ಅಭಿನಂದನೆಗಳು.&lt;br /&gt;&lt;a href="http://www.udayavani.com/news/81225L15-%E0%B2%A8-%E0%B2%B8-%E0%B2%A4-%E0%B2%A4--%E0%B2%B8-%E0%B2%B8-%E0%B2%B0.html"&gt;UDAYAVANI UNICODE&lt;/a&gt;&lt;br /&gt;&lt;a href="http://epaper.udayavani.com/PDFDisplay.aspx?Er=1&amp;amp;Edn=MANIPAL&amp;amp;Id=40277"&gt;UDAYAVANI&lt;/a&gt;&lt;br /&gt;&lt;b&gt;*ಅಶೋಕ್‌ಕುಮಾರ್ ಎ&lt;/b&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/35372036-2131086182520541201?l=ashok567.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ashok567.blogspot.com/feeds/2131086182520541201/comments/default' title='Post Comments'/><link rel='replies' type='text/html' href='http://www.blogger.com/comment.g?blogID=35372036&amp;postID=2131086182520541201' title='0 Comments'/><link rel='edit' type='application/atom+xml' href='http://www.blogger.com/feeds/35372036/posts/default/2131086182520541201'/><link rel='self' type='application/atom+xml' href='http://www.blogger.com/feeds/35372036/posts/default/2131086182520541201'/><link rel='alternate' type='text/html' href='http://ashok567.blogspot.com/2011/07/blog-post_11.html' title='ಜಿಯೋಕ್ಯಾಷಿಂಗ್:ಅಂತರ್ಜಾಲದ ಮೂಲಕ ಟ್ರೆಷರ್ ಹಂಟ್'/><author><name>ashok kumar</name><uri>https://profiles.google.com/102024469880359672594</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh4.googleusercontent.com/-ruJDs3O4H0E/AAAAAAAAAAI/AAAAAAAABoA/cb6s0aW1mtY/s512-c/photo.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-gruylUebZ2g/Thr7d--oTiI/AAAAAAAABos/fdZ3BUBvBE8/s72-c/gecache.png' height='72' width='72'/><thr:total>0</thr:total></entry><entry><id>tag:blogger.com,1999:blog-35372036.post-7724738034590437235</id><published>2011-07-04T09:07:00.000+05:30</published><updated>2011-07-04T09:07:46.991+05:30</updated><category scheme='http://www.blogger.com/atom/ns#' term='ಗೂಗಲ್ ಪ್ಲಸ್'/><title type='text'>ಗೂಗಲ್ ಪ್ಲಸ್:ಆಮಂತ್ರಣ ಸಿಕ್ಕಿತೇ?</title><content type='html'>&lt;div dir="ltr" style="text-align: left;" trbidi="on"&gt;&lt;b&gt;ಗೂಗಲ್ ಪ್ಲಸ್:ಆಮಂತ್ರಣ ಸಿಕ್ಕಿತೇ?&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/-JiDGkiyazS8/ThE0m7AvbWI/AAAAAAAABok/VvTprnh9QGQ/s1600/google_plus_android_logo-5191366.png" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" src="http://3.bp.blogspot.com/-JiDGkiyazS8/ThE0m7AvbWI/AAAAAAAABok/VvTprnh9QGQ/s1600/google_plus_android_logo-5191366.png" /&gt;&lt;/a&gt;&lt;/div&gt;&lt;br /&gt;ಗೂಗಲ್ ಪ್ಲಸ್ ಎಂಬ ಹೊಸ ಸಾಮಾಜಿಕ ಜಾಲತಾಣ ವಾರವಿಡಿ ಸುದ್ದಿ ಮಾಡಿತು.ಅರ್ಕುಟ್,ಬಜ್ ಮತ್ತು ವೇವ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕ ಜನಾಕರ್ಷಣೆಗೆ ಗೂಗಲ್ ಯತ್ನಿಸಿ,ಅರ್ಕುಟ್‌ನಲ್ಲಿ ಮಾತ್ರಾ ತಕ್ಕ ಮಟ್ಟಿಗೆ ಯಶಸ್ವಿಯಾಯಿತು.ಫೇಸ್‌ಬುಕ್,ಟ್ವಿಟರ್ ಅಂತಹ ತಾಣಗಳು ಅಗಾಧ ಜನಸ್ತೋಮವನ್ನು ಆಕರ್ಷಿಸಿ,ಹಿಡಿದಿಟ್ಟುಕೊಳ್ಳಲು ಯಶಸ್ವಿಯಾಗಿ,ಗೂಗಲ್ ಮತ್ತೆ ಮತ್ತೆ ಇಂತಹ ಪ್ರಯನಕ್ಕೆ ಕೈಹಾಕುವಂತೆ ಮಾಡುತ್ತಿವೆ.ಆದರೆ ಗೂಗಲ್ ಸ್ಥಿತಿ,ರೈಲು ಹೋದ ಮೇಲೆ ನಿಲ್ದಾಣ ತಲುಪಿದ ಪ್ರಯಾಣಿಕನ ಸ್ಥಿತಿಯಂತಾಗಿದೆ ಎನ್ನದೆ ವಿಧಿಯಿಲ್ಲ.ಈಗಾಗಲೇ ಐವತ್ತು ಕೋಟಿ ಸದಸ್ಯರನ್ನು ಹೊಂದಿರುವ ಫೇಸ್‌ಬುಕ್ ತಾಣಕ್ಕೆ ಸ್ಪರ್ಧೆ ನೀಡಿ,ಜನರನ್ನು ಆಕರ್ಷಿಸಲು ಗೂಗಲ್ ಪ್ಲಸ್‌ನಲ್ಲಿ ಕೆಲವಾರು ಆಕರ್ಷಣೆಗಳಿವೆ.ಸದಸ್ಯರು ತಮ್ಮ ಗುರುತಿನವರನ್ನು ಸಂಬಂಧಿಗಳು,ಸ್ನೇಹಿತರು,ಸಹೋದ್ಯೋಗಿಗಳು ಹೀಗೆ ಬೇರೆ ಬೇರೆ ಗುಂಪಿಗೆ ಸೇರಿಸಬಹುದು.ಇದರಿಂದ ಒಮ್ದು ಗುಂಪಿನವರ ಜತೆ ಯಾವ ಮಾಹಿತಿ ಬೇಕೋ ಅದನ್ನು ಮಾತ್ರಾ ಹಂಚಿಕೊಳ್ಳಬಹುದು.ಖಾಸಗಿ ಚಿತ್ರಗಳನ್ನು ಸಂಬಂಧಿಗಳ ಜತೆ,ಸಹೋದ್ಯೊಗಿಗಳ ಜತೆ ಕಚೇರಿ ಮಾಹಿತಿಗಳನ್ನು ಹೀಗೆ ಹಂಚಿಕೊಳ್ಳಲು ಬರುವುದು ಇದರ ಪ್ಲಸ್‌ಪಾಯಿಂಟ್.ಈ ಸೌಕರ್ಯ ಇತರ ಜಾಣಗಳಲ್ಲಿಲ್ಲ.ಎಲ್ಲರಿಗೂ ನಿಮ್ಮ ಸಾರ್ವಜನಿಕ ಮಾಹಿತಿಗಳು ಲಭ್ಯವಾಗುತ್ತವೆ.ಹ್ಯಾಂಗೌಟ್ ಎನ್ನುವ ಸವಲತ್ತಿನಲ್ಲಿ ಬೇಕಾದ ಜನರನ್ನಷ್ಟೇ ಆಹ್ವಾನಿಸಿ,ವಿಚಾರ ವಿನಿಮಯ-ವೀಡಿಯೋ ಕಾನ್ಫರೆನ್ಸ್ ನಡೆಸಬಹುದು.ಗೂಗಲ್ ತನ್ನ ಶೋಧ ಪಟುತ್ವವನ್ನು ಗೂಗಲ್‌ಪ್ಲಸ್ ಮೂಲಕವೂ ನೀಡಲು ಸ್ಪಾರ್ಕ್ ಎಂಬ ಸೌಕರ್ಯ ನೀಡಿದೆ.ಇದೂ ಫೇಸ್‌ಬುಕ್‌ನಲ್ಲಿಲ್ಲ.ಇನ್ನು ಗೂಗಲ್ ಪ್ಲಸ್‌ನಲ್ಲಿ ಗೂಗಲ್ ಅಂಚೆ,ಪಿಕಾಸಾ,ಗ್ರೂಪ್,ಮ್ಯಾಪ್ ಇವೆಲ್ಲವೂ ಒಂದೇ ಕಡೆಯಿಂದ ಸಿಗುವ ಅನುಕೂಲ ಬೇರೆ ಇದೆ.ನಿಮಗೆ ಗೂಗಲ್ ಪ್ಲಸ್ ಸಾಕೆನಿಸಿದರೆ,ಅದರ ಖಾತೆ ಮುಚ್ಚಿ ಹೋಗುವಾಗ,ಇದುವರೆಗೆ ನೀವಲ್ಲಿ ಹಂಚಿಕೊಂಡಿದ್ದ ಸರ್ವವಿಧದ ಮಾಹಿತಿಯನ್ನು ವಾಪಸ್ಸು ಪಡೆಯುವ ಡೇಟಾ ಲಿಬರೇಶನ್ ಎಂಬ ವಿನೂತನ ವಿಧಾನ ಇದೆ.ಇಂತಹ ಖಾಸಗಿತನವನ್ನು ಗೌರವಿಸುವ ಸವಲತ್ತು ಇಲ್ಲದ್ದು ಫೇಸ್‌ಬುಕ್,ಟ್ವಿಟರ್ ತಾಣಗಳ ಮುಖ್ಯ ತೊಂದರೆಯೂ ಹೌದು.ಆಮಂತ್ರಣ ಮೂಲಕ ಮಾತ್ರಾ ಸದಸ್ಯತ್ವ ಎನ್ನುವ ತನ್ನ ತಂತ್ರದ ಮೂಲಕ,ಗೂಗಲ್ ಪ್ಲಸ್ ಮೊದಲಿಗೆ ಸುದ್ದಿ ಮಾಡಿತು.ಇಬೇ ತಾಣದಲ್ಲಿ ಇದರ ಆಮಂತ್ರಣ ಇಪ್ಪತ್ತು ಡಾಲರಿಗೆ ಮಾರಾಟವಾಗಿಯೂ ಹೋಗತೊಡಗಿತು.ನಂತರವೀಗ ನೇರವಾಗಿ ಸದಸ್ಯರಾಗುವ ಅವಕಾಶವಿದೆ.ಆಸಕ್ತರು https://plus.google.com/up/start/?continue=https ವಿಳಾಸಕ್ಕೆ ಭೇಟಿಕೊಡಿ.&lt;br /&gt;ಅಂದ ಹಾಗೆ ಟ್ವಿಟರ್ ಬಳಕೆದಾರರ ಸಂಖ್ಯೆ ಇಪ್ಪತ್ತು ಕೋಟಿಯಂತೆ.ದಿನನಿತ್ಯ ಇಪ್ಪತ್ತು ಕೋಟಿ ಟ್ವೀಟ್‌ಗಳಿಲ್ಲಿ ಪ್ರಕಟವಾಗುತ್ತವೆ.ಟ್ವೀಟ್‌ಗಳು ನೂರನಲುವತ್ತು ಅಕ್ಷರಗಳಿಗೆ ಮಾತ್ರಾ ಸೀಮಿತವೆನ್ನುವುದು ನಿ.ಸಂ. ಒದುಗರಿಗೆ ಚೆನ್ನಾಗಿ ಗೊತ್ತು.&lt;br /&gt;-----------------------------------------&lt;br /&gt;&lt;b&gt;ಮೈಸ್ಪೇಸ್:ಮಾರಾಟ&lt;/b&gt;&lt;br /&gt;ರೂಪರ್ಟ್ ಮುರ್ಡೋಚ್‌ನ ನ್ಯೂಸ್‌ಕಾರ್ಪ್ ಸಂಸ್ಥೆಯು ಮೈಸ್ಪೇಸ್ ಸಾಮಾಜಿಕ ತಾಣವನು ಬರೇ ಮೂವತ್ತೈದು ದಶಲಕ್ಷ ಡಾಲರಿಗೆ ಮಾರಾಟ ಮಾಡಿ ಕೈತೊಳೆದುಕೊಂಡಿದೆ.ಮುರ್ಡೋಚ್ ಇದನ್ನು ಆರು ವರ್ಷಗಳ ಕಾಲ ನಡೆಸಿ ಕೈಸುಟ್ಟುಕೊಂಡದ್ದಷ್ಟೇ ಲಾಭ.ಸುಮಾರು ಆರುನೂರು ದಶಲಕ್ಷ ಡಾಲರು ಬೆಲೆ ತೆತ್ತು ಮೈಸ್ಪೇಸ್ ತಾಣವನ್ನು ಖರೀದಿಸಿದ ಮುರ್ಡೋಚ್,ಗೂಗಲ್ ಜತೆ ಒಪ್ಪಂದ ಮಾಡಿಕೊಂಡು,ತಾಣದಲ್ಲಿ ಜಾಹೀರಾತು ನೀಡತೊಡಗಿ,ಸಾಕಷ್ಟು ಲಾಭಗಿಟ್ಟಿಸಿಕೊಂಡರು.ನಂತರ ಇತರ ಸಾಮಾಜಿಕ ತಾಣಗಳು ಜನಪ್ರಿಯವಾಗ ತೊಡಗಿದೊಡನೆ,ಮೈಸ್ಪೇಸ್ ಜಾಹೀರಾತು ಕಾಟದಿಂದ ಬೇಸತ್ತ ಅದರ ಸದಸ್ಯರ ಸಂಖ್ಯೆ ಇಳಿಯ ತೊಡಗಿತು-ತಾಣವು ನಷ್ಟದ ಬಾಬತ್ತಾಯಿತು.ಈಗ ತಾಣ ನಡೆಸುವುದೇ ಕಷ್ಟ ಎನ್ನುವ ಪರಿಸ್ಥಿತಿ ಏರ್ಪಟ್ಟಿತು.ಮುರ್ಡೋಚ್‌ಗೆ ಅಂತರ್ಜಾಲ ಒಲಿದಿಲ್ಲ-ಮುದ್ರಣ ಮತ್ತು ಟಿವಿ ಮಾಧ್ಯಮಗಳೇ ಒಳಿತು ಎಂಬಂತೆ ಕಾಣುತ್ತಿದೆ.&lt;br /&gt;----------------------------------------&lt;br /&gt;&lt;b&gt;ಸೌರಶಕ್ತಿಯಿಂದ ನಡೆವ ಜಾಹೀರುಫಲಕ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/-h9inGONGBy4/ThE0vcHppRI/AAAAAAAABoo/Cdw_NjjthM8/s1600/board.JPG" imageanchor="1" style="clear: right; float: right; margin-bottom: 1em; margin-left: 1em;"&gt;&lt;img border="0" height="200" src="http://1.bp.blogspot.com/-h9inGONGBy4/ThE0vcHppRI/AAAAAAAABoo/Cdw_NjjthM8/s320/board.JPG" width="320" /&gt;&lt;/a&gt;&lt;/div&gt;&lt;br /&gt;ಕಂಪೆನಿಯೊಂದು ತನ್ನ ಜಾಹೀರಾತು ಫಲಕವನ್ನು ಬೆಳಗಲು ಸಂಪೂರ್ಣವಾಗಿ ಸೌರಶಕ್ತಿ ಮತ್ತು ಪವನಶಕ್ತಿಯನ್ನು ಅವಲಂಬಿಸಿದೆ.ಹನ್ನೆರಡು ಕಿಲೋವ್ಯಾಟ್ ಶಕ್ತಿಯನ್ನು ಈ ಎರಡು ಶಕ್ತಿ ಮೂಲಗಳಿಂದ ಪಡೆಯಲು,ಫಲಕದಲ್ಲಿ ತೊಂಭತ್ತಾರು ಸೌರಫಲಕಗಳು ಮತ್ತು ಐದು ಗಾಳಿಯ ಟರ್ಬೈನ್‌ಗಳಿವೆ.ಇದನ್ನು ಲಂಡನ್‌ನ ಹೀತ್ರೂ ವಿಮಾನ ನಿಲ್ದಾಣದ ಸಮೀಪ ಸ್ಥಾಪಿಸಿರುವ ಕಂಪೆನಿಯ ಇನ್ನೊಂದು ಸೌರಶಕ್ತಿಚಾಲಿತ ಜಾಹೀರಾತು ಫಲಕ ನ್ಯೂಯಾರ್ಕ್‌ಟೈಮ್ಸ್ ಸ್ಕ್ವೇರಿನಲ್ಲಿದೆ.&lt;br /&gt;----------------------------------------------------------------&lt;br /&gt;&lt;b&gt;ಹಳೆ ಶೈಲಿ;ಹೊಸ ತಂತ್ರ&lt;/b&gt;&lt;br /&gt;ಟೆಕ್ಸಾಸ್‌ನ ಆಸ್ಟಿನ್‌ನಲ್ಲಿ ಅಂಗಡಿಯೊಂದು ಹಳೆಯ ಮಾರಾಟ ಶೈಲಿ ಅನುಸರಿಸಿ ಸುದ್ದಿ ಮಾಡಿದೆ.ನಮ್ಮಲ್ಲಿನ್ನೂ ಪ್ರಚಲಿತದಲ್ಲಿರುವ ಬ್ರಾಂಡ್-ರಹಿತ ವಸ್ತುಗಳ ಮಾರ್ಕೆಟಿಂಗ್ ಅಮೆರಿಕಾದಲ್ಲಿ ಇದ್ದ ಹಾಗಿಲ್ಲ.ಅಲ್ಲಿ ಪ್ರತಿ ಉತ್ಪನ್ನವನ್ನೂ ಪ್ಯಾಕೆಟಿನಲ್ಲಿ ಹಾಕಿ,ಹೆಸರಿಟ್ಟು ಮಾರುವುದು ಸಾಮಾನ್ಯವಾಗಿದೆ.ಈಗ ಇನ್-ಗ್ರೇಡಿಯಂಟ್ ಎನ್ನುವ ಅಂಗಡಿಯೊಂದು,ವಸ್ತುಗಳನ್ನು ಬಿಡಿಯಾಗಿ ಮಾರುವ ನಿರ್ಧಾರ ಪ್ರಕಟಿಸಿದೆ-ಇದು ಪರಿಸ
